Thursday, July 4, 2024
Home ಕ್ರೀಡೆ

ಕ್ರೀಡೆ

ಕ್ರೀಡೆ

ಹೆಚ್ಚಿನ ಸುದ್ದಿ

TEAM INDIA : ವಿಶ್ವಕಪ್‌ ಸಾಧನೆ : ಟೀಂ ಇಂಡಿಯಾ ಜೊತೆ ಸಂಭ್ರಮಿಸಿದ ಮೋದಿ – VIDEO

ನವದೆಹಲಿ : ವಿಶ್ವಕಪ್‌ ಸಾಧನೆಗೈದ ಟೀಂ ಇಂಡಿಯಾ ಆಟಗಾರರ ಜೊತೆ ಪ್ರಧಾನಿ ಮೋದಿ ಸಂಭ್ರಮಿಸಿದ್ದಾರೆ. ತಮ್ಮ ನಿವಾಸದಲ್ಲಿ ಆಟಗಾರರನ್ನು ಭೇಟಿ ಮಾಡಿದ ಮೋದಿ ಕ್ರಿಕೆಟಿಗರ ಜೊತೆ ಕೆಲ ಹೊತ್ತು ಕಳೆದರು. ಟಿ20 ವಿಶ್ವಕಪ್​ ಟ್ರೋಫಿಯೊಂದಿಗೆ...

TEAM INDIA : ವಿಮಾನದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಹಿಡಿದು ಸಂಭ್ರಮಿಸಿದ್ದು ಹೀಗೆ : VIDEO ವೈರಲ್!

ಟಿ-20 ವಿಶ್ವಕಪ್ ಗೆದ್ದ ನಂತರ ತವರಿಗೆ ಮರಳಲು ಹಾತೊರೆಯುತ್ತಿದ್ದ ಭಾರತ ತಂಡದ ಆಟಗಾರರು ತವರಿಗೆ ಮರಳುವ ಹಾದಿಯಲ್ಲಿ ವಿಮಾನದಲ್ಲೇ ಟ್ರೋಫಿ ಹಿಡಿದು ಸಂಭ್ರಮಿಸಿದ ವೀಡಿಯೊ ಇದೀಗ ವೈರಲ್ ಆಗಿದೆ. ಟಿ-20 ವಿಶ್ವಕಪ್ ಗೆದ್ದು 17...

TEAM INDIA : ತವರಿಗೆ ಮರಳಿದ ಟೀಂ ಇಂಡಿಯಾ – ವಿಶ್ವ ಚಾಂಪಿಯನ್ ಗಳಿಗೆ ಭರ್ಜರಿ ಸ್ವಾಗತ!

ನವದೆಹಲಿ: 17 ವರ್ಷಗಳ ನಂತರ ಟಿ-20 ವಿಶ್ವಕಪ್ ಗೆದ್ದ ರೋಹಿತ್ ಶರ್ಮ ಸಾರಥ್ಯದ ಭಾರತ ತಂಡ ಇಂದು ಭಾರತಕ್ಕೆ ಮರಳಿದ್ದು, ಬಿಸಿಸಿಐ ಹಾಗೂ ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು. #WATCH | Rohit Sharma...

TEAM INDIA : ಭಾರತಕ್ಕೆ ಬಂದಿಳಿಯಲಿದೆ ಟೀಂ ಇಂಡಿಯಾ : ಸ್ವಾಗತಕ್ಕೆ ಭರ್ಜರಿ ತಯಾರಿ

ವೆಸ್ಟ್​ ಇಂಡೀಸ್​ನ ಬಾರ್ಬಡೋಸ್‌ನಲ್ಲಿ ಜರುಗಿದ ಟಿ20 ವಿಶ್ವಕಪ್ 2024 ಫೈನಲ್ ಪಂದ್ಯದಲ್ಲಿ ಭರ್ಜರಿ ಜಯಗಳಿಸುವ ಟೀಮ್ ಇಂಡಿಯಾ ನಾಳೆ ತವರಿಗೆ ಮರಳಲಿದ್ದು, ಅದ್ಧೂರಿ ಮೆರವಣಿಗೆಗೂ ಮುನ್ನ ಪಿಎಂ ಮೋದಿಯನ್ನು ಭೇಟಿಯಾಗಲಿದ್ದಾರೆ.  ಜೂನ್ 29ರಂದು ನಡೆದ...

ICC RANKING : ಐಸಿಸಿ ಶ್ರೇಯಾಂಕ ಪ್ರಕಟ : ಅಗ್ರಸ್ಥಾನಕ್ಕೇರಿದ ಹಾರ್ದಿಕ್ ಪಾಂಡ್ಯ

ನವದೆಹಲಿ: ಟಿ-20 ವಿಶ್ವಕಪ್ ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟೀಮ್ ಇಂಡಿಯಾದ ಅಲ್ ರೌಂಡರ್ ಹಾರ್ದಿಕ್ ಪಾಂಡ್ಯ ಐಸಿಸಿ ಟಿ20...

Robbery : ಕಾರು ಅಡ್ಡಗಟ್ಟಿ ಕಾರದ ಪುಡಿ ಎರಚಿ ದರೋಡೆ..!

ಕೊಪ್ಪಳ : ತಾವರಗೇರಾ ಬಳಿ ಕಾರನ್ನ ಅಡ್ಡಗಟ್ಟಿ ದುಷ್ಕರ್ಮಿಗಳು ದರೋಡೆ  ಮಾಡಿದ್ದು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಖಾರದ ಪುಡಿ ಎರಚಿ 5 ಲಕ್ಷ ಹಣದೊಂದಿಗೆ ಎಸ್ಕೇಪ್ ಆಗಿದ್ದಾರೆ. ಶಿವಾನಂದ ಐದನಾಳ, ವಿಜಯಮಹಾಂತೇಶ ಪಲ್ಲೇದ, ಹಾಗೂ...

Cricket : ಚಂಡಮಾರುತದ ಅಬ್ಬರ – ಟೀಂ ಇಂಡಿಯಾ ಸ್ವದೇಶಕ್ಕೆ ಮರಳುವುದು ಮತ್ತಷ್ಟು ವಿಳಂಬ!

ಕೆರಿಬಿಯನ್ ನಲ್ಲಿ ಚಂಡಮಾರುತದ ಅಬ್ಬರ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಟಿ-20 ವಿಶ್ವಕಪ್ ವಿಜೇತ ಭಾರತ ತಂಡ ಭಾರತಕ್ಕೆ ಮರಳುವುದು ಮತ್ತಷ್ಟು ದಿನ ತಡವಾಗಲಿದೆ. ವೆಸ್ಟ್ ಇಂಡೀಸ್ ನಲ್ಲಿ ಎರಡನೇ ಚಂಡಮಾರುತ ಅಪ್ಪಳಿಸುತ್ತಿದೆ. ಹಿನ್ನೆಲೆಯಲ್ಲಿ ಸೋಮವಾರ ಪ್ರಯಾಣ...

SHOAIB AKHTAR: ಭಗವದ್ಗೀತೆಯ ಸಂದೇಶ ಹಂಚಿಕೊಂಡ ಪಾಕ್‌ ಆಟಗಾರ!

ಇಸ್ಲಾಮಾಬಾದ್‌: ಭಗವದ್ಗೀತೆಗೆ ಸಂಬಂಧಿಸಿದ ಸ್ಟೋರಿಯನ್ನು ಹಂಚಿಕೊಳ್ಳುವ ಮೂಲಕ ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಶೊಯೇಬ್ ಅಖ್ತರ್ (Shoaib Akhtar) ಸುದ್ದಿಯಾಗಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೊಯೇಬ್ ಅಖ್ತರ್ ಭಗವಾನ್ ವಿಷ್ಣುವಿನ ಅವತಾರವಾದದ ಚಿತ್ರದೊಂದಿಗೆ ಭಗವದ್ಗೀತೆ...

VIRAL NEWS: 1971 ರಲ್ಲಿ ಕ್ರಿಕೆಟ್‌ ತಾರೆಯರಿಗೆ ಸಿಕ್ಕ ಬಹುಮಾನವೇನು ಗೊತ್ತೇ- ಒಂದು ಲೂನಾ ಗಾಡಿ!

ನವದೆಹಲಿ : ಟಿ-20 ವರ್ಲ್ಡ್‌ ಕಪ್‌ ಗೆದ್ದ ಕ್ರಿಕೆಟಿಗರಿಗೆ ಬಿಸಿಸಿಐ 125 ಕೋಟಿ ಬಹುಮಾನ ಘೋಷಿಸಿದ ಬೆನ್ನಲ್ಲೇ ಆಗಿನ ಕಾಲದ ಕ್ರಿಕೆಟಿಗರಿಗೆ ಬಹುಮಾನ ರೂಪದಲ್ಲಿ ದ್ವಿಚಕ್ರ ವಾಹನದ ಜಾಹಿರಾತು ಇದೀಗ ಮತ್ತೆ ಸಾಮಾಜಿಕ...

Barbados: ವಿಶೇಷ ವಿಮಾನದ ಮೂಲಕ ಇಂದೇ ತವರಿಗೆ ಮರಳಲಿದೆ ಟೀಂ ಇಂಡಿಯಾ !

ಬಾರ್ಬಡೋಸ್‌: ಭಾರೀ ಚಂಡಮಾರುತದ ಹಿನ್ನಲೆ ಟಿ-೨೦ ವಿಶ್ವಕಪ್ ವಿಜೇತ ಭಾರತ ತಂಡ ವೆಸ್ಟ್ ಇಂಡಿಸ್ ನಲ್ಲಿ ಸಿಲುಕಿಕೊಂಡಿದ್ದು, ಇಂದು ಭಾರತಕ್ಕೆ ಮರಳುವ ಭಾಗ್ಯ ದಕ್ಕಿದೆ. ಕಳೆದ ೨ ದಿನಗಳಿಂದ ಅಲ್ಲೇ ಬೀಡು ಬಿಟ್ಟಿದ್ದ ಟೀಂ...

Barbados: ವಿಮಾನಗಳ ಹಾರಾಟ ಸ್ಥಗಿತ – ಇನ್ನೂ ದೇಶಕ್ಕೆ ಮರಳಾರದೇ ಒದ್ದಾಡುತ್ತಿದೆ ಟೀಂ ಇಂಡಿಯಾ!

ಬಾರ್ಬಡೋಸ್: ಟಿ- ಟ್ವೆಂಟಿ ವಿಶ್ವ ಕಪ್ ಗೆದ್ದು ಭಾರತಕ್ಕೆ ಕಿರೀಟ ತಂದು ಕೊಟ್ಟ ಭಾರತ ಕ್ರಿಕೆಟ್ ತಂಡ ಸದ್ಯ ಅಪಾಯದಲ್ಲಿದೆ. ಇದರ ಜತೆಗೆ ಭಾರತದಿಂದ ವಿಶ್ವಕಪ್ ನೇರ ಪ್ರಸಾರ ಹಾಗೂ ಸುದ್ದಿ ವರದಿ...

T20 WORLD CUP : ಚಂಡಮಾರುತ ಎಫೆಕ್ಟ್: ವಿದೇಶದಲ್ಲಿ ಟೀಂ ಇಂಡಿಯಾ ಪರದಾಟ

ಬಾರ್ಬಡೋಸ್ ಟಿ-20 ವಿಶ್ವಕಪ್ ಸಂಭ್ರಮದಲ್ಲಿ ತವರಿಗೆ ಮರಳಲು ತುದಿಗಾಲಲ್ಲಿ ನಿಂತಿರುವ ಟೀಂ ಇಂಡಿಯಾ ತಂಡ ಚಂಡಮಾರುತದ ಪರಿಣಾಮ ವೆಸ್ಟ್ ಇಂಡೀಸ್ ನ ಬಾರ್ಬಡಾಸ್ ನಲ್ಲೇ ಉಳಿಯುವಂತಾಗಿದೆ. ಚಂಡಮಾರುತ ಬೇರ್ಲಿ ವೆಸ್ಟ್ ಇಂಡೀಸ್ ನಲ್ಲಿ ಅಬ್ಬರಿಸುತ್ತಿದೆ....

T20 CRICKET: ಕೊಹ್ಲಿ, ರೋಹಿತ್‌ ಬಳಿಕ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಇನ್ನೊಬ್ಬ ಸ್ಟಾರ್‌ ಆಲ್‌ರೌಂಡರ್‌!

ನವದೆಹಲಿ: ವಿರಾಟ್‌ ಕೊಹ್ಲಿ (Virat Kohli), ರೋಹಿತ್‌ ಶರ್ಮಾ (Rohit Sharma) ನಂತರ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ (Ravindra Jadeja) ಕೂಡ ಅಂತಾರಾಷ್ಟ್ರೀಯ 20 ಕ್ರಿಕೆಟ್‌ಗೆ ನಿವೃತ್ತಿ...

BCCI : ಮುಂದಿನ ಕೋಚ್ ಬಗ್ಗೆ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ 

ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವಧಿ ಅಂತ್ಯವಾಗಿದೆ. ಇದರ ಬೆನ್ನಲ್ಲೇ ಬಿಸಿಸಿಐ ನ ಅಧ್ಯಕ್ಷ ರೋಜರ್ ಬಿನ್ನಿ ಮುಂದಿನ ಕೋಚ್ ಬಗ್ಗೆ ಮಹತ್ವದ ಸುಳಿವೊಂದು...

T20 WORLD CUP : ಕೈಜಾರಿದ್ದ ಪಂದ್ಯವನ್ನು ಕ್ಯಾಚ್‌ ಹಾಕಿಕೊಂಡ ಸೂರ್ಯ – ಆ ರೋಚಕ ಕ್ಯಾಚ್‌ ಹೇಗಿತ್ತು ಗೊತ್ತಾ? VIDEO

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ 7 ರನ್ ಗಳಿಂದ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ 13 ವರ್ಷಗಳ ಕಪ್ ಬರಗಾಲವನ್ನು  ನೀಗಿಸಿದೆ. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಇಂತಹದೊಂದು ಕ್ಯಾಚ್...

T20 World Cup: ರಾಹುಲ್‌, ರೋಹಿತ್‌ , ವಿರಾಟ್‌ ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ! VIDEO

ನವದೆಹಲಿ : ಭಾರತಕ್ಕೆ “ಟಿ20 ವಿಶ್ವಕಪ್” ತಂದುಕೊಟ್ಟ ಭಾರತೀಯ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ಮಾಡಿ...

ROHIT SHARMA : ಕ್ರೀಡಾಂಗಣದ ಮಣ್ಣು ತಿಂದು ಕೃತಜ್ಞತೆ ಅರ್ಪಿಸಿದ ರೋಹಿತ್‌ – ವಿಡಿಯೋ ವೈರಲ್‌!

ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವಿನ ನಂತರ ಟೀಮ್ ಇಂಡಿಯಾ ತನ್ನ 13 ವರ್ಷಗಳ ಕಪ್ ಬರಗಾಲವನ್ನು ನಿಗಿಸಿದ್ದು, ಕೋಟ್ಯಾಂತರ ಅಭಿಮಾನಿಗಳನ್ನು ನಿರಾಶೆಯ ಕಡಲಿಗೆ ನೂಕಿದ್ದ ಟೀಂ ಇಂಡಿಯಾ ಇಂದು ಮತ್ತೆ ಎದೆಯುಬ್ಬಿಸಿ...

T-20 World Cup : ಇದು ನನ್ನ ಅದೃಷ್ಟ..! : ರಾಹುಲ್ ದ್ರಾವಿಡ್ ಭಾವುಕ ಪ್ರತಿಕ್ರಿಯೆ

ವೆಸ್ಟ್ ಇಂಡಿಸ್: ಭಾರತ ಟಿ20 ವಿಶ್ವಕಪ್ 2024 ಗೆದ್ದ ಬಳಿಕ ಟೀಂ ಇಂಡಿಯಾ ಮುಖ್ಯ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್ ಭಾವುಕರಾಗಿದ್ದಾರೆ. ಇದು ಅವರ ಕೋಚ್ ಅವಧಿಯ ಕಡೆಯ ಪ್ರವಾಸವಾಗಿತ್ತು. ಸಂಭ್ರಮಾಚರಣೆ ಬಳಿಕ ಮಾಧ್ಯಮಗಳೊಂದಿಗೆ...

T-20 World Cup: ಕಪ್‌ ಗೆದ್ದ ಸಂಭ್ರಮ : ಆಟಗಾರರ ಭಾವುಕ ಕ್ಷಣಗಳು ಇಲ್ಲಿವೆ!

ವೆಸ್ಟ್ ಇಂಡಿಸ್: ಭಾರತಕ್ಕೆ ಕೊನೆಗೂ 13 ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿದೆ. ಶನಿವಾರ ಟಿ-ಟ್ವೆಂಟಿ ವಿಶ್ವ ವಿಜೇತ ಭಾರತದ ಆಟಗಾರರು ಕಪ್ ಗೆದ್ದ ಸಂಭ್ರಮದಲ್ಲಿ ಭಾವುಕರಾಗಿದ್ದಾರೆ. We have won! It's an...

T-20 World Cup: ಕಪ್‌ ಗೆದ್ದ ಭಾರತ : ಪಿಎಂ ಸಿಎಂ ವಿಶ್!

ವೆಸ್ಟ್ ಇಂಡಿಸ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಗೆದ್ದು ಟಿ 20 ವಿಶ್ವಕಪ್ ಜಯಿಸಿದ ಬಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾತ್ರಿ ತಡರಾತ್ರಿ ಲೈವ್ ಬಂದು ಅಭಿನಂದನೆ ಸಲ್ಲಿಸಿದ್ದಾರೆ. ಈ...

T20 CELEBRATIONS : ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದ ಭಾರತ : ದೇಶಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ – VIDEO

ನವದೆಹಲಿ: ಟೀಂ ಇಂಡಿಯಾ ಟಿ20 ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಳ್ಳುತ್ತಿದ್ದಂತೆ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಮಧ್ಯರಾತ್ರಿಯವರೆಗೆ ಕ್ರಿಕೆಟ್ ಅಭಿಮಾನಿಗಳು ಕುಣಿದು, ಕುಪ್ಪಳಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. Celebrations Scenes from Ahmedabad 🇮🇳🔥#T20WorldCup #T20WorldCupFinal...

VIRAT KOHLI : ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ಗೆ ವಿರಾಟ್-ರೋಹಿತ್ ವಿದಾಯ!

ವೆಸ್ಡ್ ಇಂಡಿಸ್ : ಟಿ 20 ವಿಶ್ವಕಪ್ ನಲ್ಲಿ ಗೆದ್ದು ಬೀಗಿದ ಬಳಿಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಕಿಂಗ್ ವಿರಾಟ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಟಿ-ಟ್ವೆಂಟಿ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಸರಣಿಯುದ್ದಕ್ಕೂ...

T20 WORLD CUP: ರೋಚಕ ಪಂದ್ಯದಲ್ಲಿ 7ರನ್‌ಗಳಿಂದ ಗೆದ್ದು ಕಪ್‌ ಮುಡಿಗೇರಿಸಿಕೊಂಡ ಭಾರತ 

ವೆಸ್ಟ್‌ ಇಂಡೀಸ್‌: ಟಿ-20 ವಿಶ್ವಕಪ್‌ನ (T 20 World Cup) ಫೈನಲ್‌ ಪಂದ್ಯದ ಅಂತಿಮ 4 ಓವರ್‌ಗಳಲ್ಲಿ ಪಂದ್ಯದ ದಿಕ್ಕನ್ನೆ ಬದಲಾಯಿಸಿ ಭಾರತ (India) ಟ್ರೋಫಿ ಮುಡಿಗೇರಿಸಿಕೊಂಡಿದೆ. ಭಾರತೀಯರು ನೀಡಿದ 177 ರನ್‌ಗಳ ಗುರಿ...

T20 WORLD CUP FINAL: ಭಾರತಕ್ಕೆ ಆಸರೆಯಾದ ಕೊಹ್ಲಿ, ಅಕ್ಷರ್‌ : ದಕ್ಷಿಣ ಆಫ್ರಿಕಾಕ್ಕೆ 177 ರನ್‌ಗಳ ಗುರಿ

ವೆಸ್ಟ್‌ ಇಂಡೀಸ್‌: ಟಿ-20 ವಿಶ್ವಕಪ್‌ನ (T20 World Cup) ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ (south africa) ಭಾರತ 177 ರನ್‌ಗಳ ಗುರಿ ನೀಡಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತಕ್ಕೆ 2ನೇ...

women-cricket : ಭಾರತ 603/6 ಡಿಕ್ಲೇರ್, ಫಾಲೋಆನ್ ಭೀತಿಯಲ್ಲಿ ದ.ಆಫ್ರಿಕಾ ವನಿತೆಯರು!

ಚೆನ್ನೈ :  ಭಾರತ ವನಿತೆಯರ ತಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆ ಹಾಕಿದರೆ ದಕ್ಷಿಣ ಆಫ್ರಿಕಾ ವನಿತೆಯರು ಫಾಲೋಆನ್ ಭೀತಿಗೆ ಸಿಲುಕಿದ್ದಾರೆ. ಚೆನ್ನೈನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರ ಭಾರತ...

T20 WORLD CUP: ಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಟಾಸ್‌ ಗೆದ್ದ ಭಾರತ

ವೆಸ್ಟ್‌ಇಂಡೀಸ್‌: ಟಿ-20 ವಿಶ್ವಕಪ್‌ನ (T20 World Cup) ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದೆ. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್‌ನ ಅಂತಿಮ...

COMMONWEALTH GAMES : ಐರನ್ ಲೇಡಿ ಖ್ಯಾತಿಯ ನಾಡಿನ ಖುದ್ಸಿಯಾಗೆ ಸಿಎಂ ಅಭಿನಂದನೆ

ನವದೆಹಲಿ : ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ಯುನೈಟೆಡ್ ಮಾಸ್ಟರ್ಸ್ ವೇಟ್ ಲೆಫ್ಟಿಂಗ್ ಚಾಂಪಿಯನ್ ಶಿಪ್​​ನಲ್ಲಿ ಚಿನ್ನದ ಪದಕ ಗೆದ್ದ ಐರೆನ್ ಲೇಡಿ ಆಫ್​​ ಇಂಡಿಯಾ ಖ್ಯಾತಿಯ ನಾಡಿನ ಖುದ್ಸಿಯಾ ನಜೀರ್ ಅವರನ್ನು...

T20 WORLD CUP : ಫೈನಲ್‌ ಪಂದ್ಯದಲ್ಲಿ ಮಳೆ ಬಂದ್ರೆ ಏನಿದೆ ನಿಯಮ?

ಬಾರ್ಬಡೋಸ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಿರ್ಣಾಯಕ ಘಟ್ಟ ತಲುಪಿದೆ. ಬಾರ್ಬಡೋಸ್‌ನಲ್ಲಿ ಭಾರತ vs ದಕ್ಷಿಣ ಆಫ್ರಿಕಾ ನಡುವೆ ಫೈನಲ್ ಪಂದ್ಯ ನಡೆಯಲಿದ್ದು, ಕೆಲವೇ ಗಂಟೆಗಳು ಬಾಕಿಯಿದೆ. ಆದರೆ ಈ ಪಂದ್ಯಕ್ಕೂ ಮಳೆ...

T20 World Cup 2024: ಚಾಂಪಿಯನ್ ಪಟ್ಟಕ್ಕಾಗಿ ಇಂದು ಭಾರತ – ಸೌತ್ ಆಫ್ರಿಕಾ ಸೆಣಸಾಟ

ನವದೆಹಲಿ : ಬ್ರಿಟಿಷರನ್ನು ( ಇಂಗ್ಲೆಂಡ್ ತಂಡ) ಬಗ್ಗು ಬಡಿದು ಟಿ20 ವಿಶ್ವಕಪ್ನ ಫೈನಲ್ ಲಗ್ಗೆಯಿಟ್ಟಿರುವ ಭಾರತೀಯ ತಂಡು ಇಂದು ಟಿ-20 ವಿಶ್ವಕಪ್ಗಾಗಿ ಸೌತ್ ಆಫ್ರಿಕಾ ತಂಡದ ರೋಚಕ ಹೋರಾಟ ನಡೆಸಲಿದೆ. ಇಂದು...

VIRAL NEWS : ಕಳ್ಳ ಬೇಟೆಗಾರರಿಗೆ ಕಚ್ಚಿದ ಹಾವು – ಯಾರ ಹತ್ರ ಹೇಳೊದು ನೋವು!

ಚಾಮರಾಜನಗರ : ಕಾಡು ಪ್ರಾಣಿಗಳನ್ನು ಬೇಟೆಯಾಡಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡು ಅರಣ್ಯಾಧಿಕಾರಿಗಳ ಕೈಯಲ್ಲಿ ಲಾಕ್ ಅದ ಘಟನೆ ಚಾಮರಾಜನಗರದ ಕಾವೇರಿ ವನ್ಯಧಾಮದಲ್ಲಿ ನಡೆದಿದೆ. ಹನೂರು ತಾಲೂಕಿನ ಮರಿಯ ಮಂಗಲ ಗ್ರಾಮದ ಸೆಲ್ವನಾಥ್, ವಿನ್ಸೆಂಟ್,...

ROHIT SHARMA : ಹಳೆಯ ದಾಖಲೆಗಳು ಉಡೀಸ್ : ಸಂತಸದಲ್ಲಿ ಕಣ್ಣೀರಿಟ್ಟ ರೋಹಿತ್ – VIDEO

ಟಿ20 ವಿಶ್ವಕಪ್​ನ ದ್ವಿತೀಯ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್​ ತಂಡವನ್ನು 68 ರನ್​ಗಳಿಂದ ಬಗ್ಗುಬಡಿದು ಫೈನಲ್​ ಪ್ರವೇಶಿಸಿದ್ದು, ತಂಡ ಎಂಟ್ರುಯಾಗುತ್ತಿದ್ದಂತೆ  ನಾಯಕ ರೋಹಿತ್​ ಶರ್ಮ ಈ ಸಂತಸದಲ್ಲಿ ಕಣ್ಣೀರು ಹಾಕಿದ್ದಾರೆ. ಸದ್ಯ...

T20 World Cup: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ – ಫೈನಲ್ ಗೆ ಎಂಟ್ರಿ

ಗಯಾನ: ಟಿ20 ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಜಯ ದಾಖಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಭಾರತ 172ರನ್ ಗಳ ಗುರಿಯನ್ನು ಇಂಗ್ಲೆಂಡ್ ಗೆ ನೀಡಿತ್ತು, 16.4 ಓವರ್ ನಲ್ಲಿ...

T20 WORLD CUP: ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಟಾಸ್‌ ಗೆದ್ದ ಇಂಗ್ಲೆಂಡ್‌

ವೆಸ್ಟ್‌ಇಂಡೀಸ್‌: 2024 ರ ಟಿ20 ವಿಶ್ವಕಪ್‌ನ (T20 World Cup) ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್‌ನಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡಿದೆ. ವೆಸ್ಟ್‌ಇಂಡೀಸ್‌ನ ಗಯಾನದ ಪ್ರೋವಿಡೆನ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೆಮಿ ಫೈನಲ್‌ ಪಂದ್ಯವು ಮಳೆಯಿಂದಾಗಿ...

T20 World Cup : ಅಫ್ಘಾನ್ ಔಟ್ : ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಆಫ್ರಿಕಾ 

ದಕ್ಷಿಣ ಆಫ್ರಿಕಾ ಭರ್ಜರಿ ಪ್ರದರ್ಶನ ನೀಡಿ ಇದೆ ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. ಗುರುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ತಂಡವನ್ನು ಮಣಿಸಿ...

Para badminton : ವಿಶ್ವದ ನಂಬರ್‌ 1 ಪ್ಯಾರಾ ಬ್ಯಾಂಡ್ಮಿಟನ್‌ ಪಟ್ಟ ಈಗ ಭಾರತದ ಪಾಲು!

ಉತ್ತರ ಪ್ರದೇಶ: ಐಎಎಸ್ ಸುಹಾಸ್ ಎಲ್.ಯತಿರಾಜ್ ವಿಶ್ವದ ನಂಬರ್ 1 ಪ್ಯಾರಾ ಬ್ಯಾಡ್ಮಿಂಟನ್ ಆಟಗಾರರಾಗಿ ಭಡ್ತಿ ಪಡೆದಿದ್ದಾರೆ. ಸುಹಾಸ್ ಎಲ್.ಯತಿರಾಜ್ ಅವರು ಇತ್ತೀಚಿನ BWAF ಪ್ಯಾರಾ-ಬ್ಯಾಡ್ಮಿಂಟನ್ ವಿಶ್ವ ಶ್ರೇಯಾಂಕದಲ್ಲಿ ಫ್ರೆಂಚ್ ಅನುಭವಿ ಲುಕಾಸ್ ಮಜೂರ್...

T20 World Cup: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಅಫ್ಘಾನಿಸ್ತಾನ – 56 ರನ್‌ ಗಳಿಗೆ ಆಲೌಟ್!

ಸೌತ್ ಆಫ್ರಿಕಾ- ಅಫ್ಗಾನಿಸ್ತಾನ ತಂಡಗಳ ನಡುವಿನ ಟಿ20 ವಿಶ್ವಕಪ್‌ ನ ಮೊದಲ ಸೆಮಿಫೈನಲ್ ಮ್ಯಾಚ್ ಇಂದು ಬೆಳಗ್ಗೆ 6ರಿಂದ ಆರಂಭವಾಗಿದ್ದು. ಟಾಸ್‌ ಗೆದ್ದ ಅಫ್ಗಾನಿಸ್ತಾನ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದು, ಸೌತ್ ಆಫ್ರಿಕಾಗೆ 56...

T20 World Cup : ಸೆಮಿಗೆ ಅಫ್ಘಾನ್‌ ಲಗ್ಗೆ : ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದೇಕೆ ತಾಲಿಬಾನ್‌ ?

ಅಫ್ಘಾನಿಸ್ತಾನ : 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್‌ಗೆ ಅಫ್ಘಾನಿಸ್ತಾನ ತಂಡ ಪ್ರವೇಶಿಸಿದ್ದಕ್ಕೆ ತಾಲಿಬಾನಿಗಳು ಭಾರತಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ. ಹೌದು, ಮಂಗಳವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ...

IND vs ENG: ಮಳೆಯಿಂದ ಸೆಮಿಫೈನಲ್‌ ರದ್ದಾದರೆ ಫೈನಲ್‌ಗೆ ಯಾವ ತಂಡ?

ಗಯಾನ: ಭಾರತ ತಂಡ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶ ಮಾಡಿದೆ. ಜೂನ್‌ 27ರ ಗುರುವಾರ ಇಲ್ಲಿನ ಪ್ರಾವಿಡೆನ್ಸ್‌ ಸ್ಟೇಡಿಯಂನಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಸೆಣಸಲಿವೆ. ವೆಸ್ಟ್‌...

CRICKET : DLS ವಿಧಾನದ ಸಹ-ಸಂಶೋಧಕ ಇನ್ನಿಲ್ಲ

ದುಬೈ: ಕ್ರಿಕೆಟ್ ಪಂದ್ಯಗಳ ಫಲಿತಾಂಶಗಳನ್ನು ನಿರ್ಧರಿಸಲು ಡಕ್ವರ್ತ್-ಲೂಯಿಸ್-ಸ್ಟರ್ನ್ ವಿಧಾನದ (DLS) ಆವಿಷ್ಕಾರಕರಲ್ಲಿ ಒಬ್ಬರಾದ ಫ್ರಾಂಕ್ ಡಕ್ವರ್ತ್ (Frank Duckworth) ಅವರು ಮೃತಪಟ್ಟಿದ್ದಾರೆ. ಫ್ರಾಂಕ್ ಡಕ್ವರ್ತ್ (84) ಸಹ ಸಂಖ್ಯಾಶಾಸ್ತ್ರಜ್ಞ ಟೋನಿ ಲೂಯಿಸ್ ಅವರೊಂದಿಗೆ ಮಳೆ...

DAVID WARNER : ಕ್ರಿಕೆಟ್ ಲೋಕಕ್ಕೆ ಗುಡ್ ಬೈ ಹೇಳಿದ ಆಸೀಸ್ ನ ದಿಗ್ಗಜ 

ಟಿ20 ವಿಶ್ವಕಪ್ ಟೂರ್ನಿಯಿಂದ ಆಸ್ಟ್ರೇಲಿಯಾ ಹೊರಬಿದ್ದ ಬೆನ್ನಲ್ಲೇ ದಿಗ್ಗಜ ಬ್ಯಾಟರ್ ಡೇವಿಡ್ ವಾರ್ನರ್ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.  ಈ ಬಾರಿಯ ಟಿ20 ವಿಶ್ವಕಪ್​ಗೂ ಮುನ್ನ ಡೇವಿಡ್ ವಾರ್ನರ್ ನಿವೃತ್ತಿಯ ಸೂಚನೆ ನೀಡಿದ್ದರು. ಅಲ್ಲದೆ...

VIRAT KOHLI : ಪ್ರತಿಷ್ಠಿತ ನ್ಯೂಯಾರ್ಕ್ ಟೈಮ್ಸ್ ವೃತ್ತದಲ್ಲಿ ಕಿಂಗ್ ಕೊಹ್ಲಿ ಪ್ರತಿಮೆ! – VIDEO 

ಅಮೆರಿಕ : ಟೀಮ್  ಇಂಡಿಯಾದ ಮಾಜಿ ನಾಯಕ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿಯವರ ಪ್ರತಿಮೆ ಇದೀಗ ಅಮೆರಿಕದ ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್ ನಲ್ಲಿ ಅನಾವರಣಗೊಳಿಸಲಾಗಿದೆ. 2028 ರಲ್ಲಿ ಲಾಸ್ ಏಂಜಲೀಸ್ ಒಲಿಂಪಿಕ್ಸ್‌...

T20 WORLD CUP : ಬಾಂಗ್ಲಾ ವಿರುದ್ಧ ಗೆದ್ದು ದಾಖಲೆ ಬರೆದ ಅಫ್ಘಾನ್ : ಆಸೀಸ್ ಟೂರ್ನಿಯಿಂದ ಔಟ್

ಸೂಪರ್‌ 8 ಹಂತದ ರೋಚಕ ಪಂದ್ಯದಲ್ಲಿ ಅಫ್ಘಾನಿಸ್ತಾನ ರೋಚಕ ಗೆಲುವು ಸಾಧಿಸುವ ಮೂಲಕ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯ ಸೆಮಿಫೈನಲ್‌ ಹಂತವನ್ನು ಪ್ರವೇಶಿಸಿದೆ.  ಟಾಸ್‌ ಗೆದ್ದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 20...

IND vs AUS: ಆಸೀಸ್‌‌ ಪಡೆ ಬೆವರಿಳಿಸಿದ ಭಾರತ! ಸೆಮಿಸ್‌ಗೆ ಇಂಡಿಯಾ ಎಂಟ್ರಿ

T20 World Cup 2024: ಆಸ್ಟ್ರೇಲಿಯಾ ವಿರುದ್ಧ ನಡೆದ ಸೂಪರ್ 8ರ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನಲ್ಲಿರುವ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ...

T20 WORLD CUP : ಭಾರತ ವಿರುದ್ಧ ಟಾಸ್‌ ಗೆದ್ದ ಆಸ್ಟ್ರೇಲಿಯಾ

ವೆಸ್ಟ್‌ಇಂಡೀಸ್‌: ಟಿ20 ವಿಶ್ವಕಪ್‌ನ ಸೂಪರ್-8 ಸುತ್ತು ಕೂಡ ಕೊನೆಯ ಹಂತಕ್ಕೆ ತಲುಪಿದ್ದು, ಭಾರತದ ವಿರುದ್ಧ ಆಸ್ಟ್ರೇಲಿಯಾ ಟಾಸ್‌ ಗೆದ್ದು, ಬ್ಯಾಟಿಂಗ್‌ ಆಯ್ದುಕೊಂಡಿದೆ. ವೆಸ್ಟ್ ಇಂಡೀಸ್‌ನ ಸೇಂಟ್ ಲೂಸಿಯಾದ ಡೇರೆನ್‌ ಸಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಉಭಯ...

T20 WORLD CUP : ಇಂದು ಇಂಡೋ – ಆಸೀಸ್ ವಾರ್ : ಹೆಡ್ ಟು ಹೆಡ್ ರೆಕಾರ್ಡ್ಸ್ 

ನವದೆಹಲಿ : ಟಿ20 ವಿಶ್ವಕಪ್‌ನ ಸೂಪರ್-8 ಸುತ್ತು ಕೂಡ ಕೊನೆಯ ಹಂತಕ್ಕೆ ತಲುಪಿದ್ದು, ಎಂದು ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ. ವೆಸ್ಟ್ ಇಂಡೀಸ್ ನ ಸೇಂಟ್ ಲೂಸಿಯಾದ ಡೇರೆನ್‌ ಸಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಉಭಯ...

BHAJRANG PUNIA : ಕುಸ್ತಿಪಟು ಭಜರಂಗ್‌ ಪುನಿಯಾ ಅಮಾನತ್ತು

ನವದೆಹಲಿ : ಭಾರತೀಯ ಕುಸ್ತಿ ಸಂಸ್ಥೆಯ ಮಾಜಿ ಅಧ್ಯಕ್ಷ ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ ಹೋರಾಟ ನಡೆಸಿದ್ದ, ಒಲಿಂಪಿಕ್ಸ್​ ಕಂಚಿನ ಪದಕ ವಿಜೇತ ಕುಸ್ತಿಪಟು ಭಜರಂಗ್ ಪುನಿಯಾನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ...

Paris Olympics : ಪ್ಯಾರಿಸ್ ಒಲಂಪಿಕ್ ಶೂಟಿಂಗ್ ಸ್ಪರ್ಧೆಗೆ ಬಿಜೆಪಿ ಶಾಸಕಿ ಆಯ್ಕೆ

ಕಾಮನ್ ವೆಲ್ತ್ ಗೇಮ್ಸ್‌ ಮತ್ತು ಏಷ್ಯಾಡ್‌ನ‌ಲ್ಲಿ ಪದಕ ಜಯಿಸಿರುವ ಶೂಟರ್​ ಶ್ರೇಯಸಿ ಸಿಂಗ್ ಜುಲೈ 26 ರಿಂದ ಪ್ಯಾರಿಸ್‌ನಲ್ಲಿ ಶುರುವಾಗಲಿರುವ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಬಿಹಾರದ ಜಮುಯಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕಿ  ಶ್ರೇಯಸಿ...

Ind vs ban: ಹಾರ್ದಿಕ್ ಅಬ್ಬರದ ಆಟ : ಭಾರತದ ಎದುರು ಮಂಡಿಯೂರಿದ ಬಾಂಗ್ಲಾದೇಶ

ನಾರ್ತ್‌ಸೌಂಡ್: ಸೂಪರ್ 8ರ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 50 ರನ್‌ಗಳಿಂದ ಜಯಭೇರಿ ಬಾರಿಸಿದ ಭಾರತ ತಂಡವು ಸೆಮಿಫೈಲ್‌ನತ್ತ ಮತ್ತೊಂದು ಹೆಜ್ಜೆ ಇಟ್ಟಿತು. ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತದ...

T20 WORLD CUP: ಹಾರ್ದಿಕ್‌ ಪಾಂಡ್ಯ ಬಿರುಸಿನ ಆಟ: ಬಾಂಗ್ಲಾಕ್ಕೆ 197 ರನ್‌ಗಳ ಬೃಹತ್‌ ಗುರಿ

ವೆಸ್ಟ್‌ಇಂಡೀಸ್‌: ಟಿ20 ವಿಶ್ವಕಪ್‌ನ (T 20 World Cup) ಸೂಪರ್-8 ಹಂತದಲ್ಲಿ ಭಾರತ (India) ಬಾಂಗ್ಲಾದೇಶಕ್ಕೆ 197 ರನ್‌ಗಳ ಗುರಿ ನೀಡಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಬಿರುಸಿನ ಆರಂಭ ಪಡೆದುಕೊಂಡಿತು....

T20 WORLD CUP: ಭಾರತದ ವಿರುದ್ಧ ಟಾಸ್‌ ಗೆದ್ದ ಬಾಂಗ್ಲಾದೇಶ

ವೆಸ್ಟ್‌ ಇಂಡೀಸ್‌: ಭಾರತದ (India) ವಿರುದ್ಧ ಬಾಂಗ್ಲಾದೇಶ (Bangladesh) ಟಾಸ್‌ ಗೆದ್ದು ಫಿಲ್ಡಿಂಗ್‌ ಆಯ್ದುಕೊಂಡಿದೆ. ವೆಸ್ಟ್‌ ಇಂಡೀಸ್‌ನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2024 ರ ಟಿ20 ವಿಶ್ವಕಪ್‌ನ (T20 World Cup)...

T20 WORLD CUP: ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಟೀಂ ಇಂಡಿಯಾ

ವೆಸ್ಟ್‌ಇಂಡೀಸ್‌: ಟಿ20 ವಿಶ್ವಕಪ್ 2024 ರ ಸೂಪರ್-8 ಸುತ್ತಿನಲ್ಲಿ ಮೊದಲ ಪಂದ್ಯ ಆಡುತ್ತಿರುವ ಟೀಂ ಇಂಡಿಯಾದ (India) ಎಲ್ಲಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿದ್ದಾರೆ. ಟಿ20 ವಿಶ್ವಕಪ್​ನಲ್ಲಿ (T20 World Cup 2024)...

T20 WORLD CUP: ಅಫ್ಘಾನಿಸ್ತಾನ ವಿರುದ್ಧ ಟಾಸ್‌ ಗೆದ್ದ ಭಾರತ

ವೆಸ್ಟ್‌ಇಂಡೀಸ್‌: ಟಿ20 ವಿಶ್ವಕಪ್ 2024ರ (T20 World Cup 2024) ಸೂಪರ್-8 ಸುತ್ತಿನಲ್ಲಿ ಅಫ್ಘಾನಿಸ್ತಾನ (Afghanistan) ವಿರುದ್ಧ ಭಾರತ (India) ಟಾಸ್‌ ಗೆದ್ದು, ಬ್ಯಾಟಿಂಗ್‌ ಆಯ್ದುಕೊಂಡಿದೆ. ಟಿ20 ವಿಶ್ವಕಪ್ 2024 ರ ಸೂಪರ್-8 ಸುತ್ತು...

DAVID JOHNSON : ಕಟ್ಟಡದಿಂದ ಜಿಗಿದು ಕ್ರಿಕೆಟಿಗ ಆತ್ಮಹತ್ಯೆ!

ಬೆಂಗಳೂರು : ಮನೆಯ ಬಾಲ್ಕಿನಿಯಿಂದ ಜಿಗಿದು ಮಾಜಿ ಕ್ರಿಕೆಟಿಗೆ ಡೇವಿಡ್ ಜಾನ್ಸನ್​​​​ (52) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೊತ್ತನೂರಿನಲ್ಲಿ ನಡೆದಿದೆ. ಭಾರತದ ಫಾಸ್ಟ್ ಬೌಲರ್ ಎಂಬ ಖ್ಯಾತಿ ಗಳಿಸಿದ್ದ ಜಾನ್ಸನ್ ತಮ್ಮ...

VIRAT KOHLI : ಬ್ರಾಂಡ್ ವ್ಯಾಲ್ಯೂ : ಬಾಲಿವುಡ್ ಸ್ಟಾರ್ ಗಳನ್ನು ಹಿಂದಿಕ್ಕಿದ ಕಿಂಗ್ ಕೊಹ್ಲಿ 

ಮುಂಬಯಿ: ಭಾರತದ ಅತ್ಯಂತ ಬೆಲೆ ಬಾಳುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು, ಸುಮಾರು 19 ಸಾವಿರ ಕೋಟಿ ರೂ. ಬ್ರಾಂಡ್ ಮೌಲ್ಯದ ಮೂಲಕ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. 2023 ರಲ್ಲಿ 227.9...

Cricket: ಟೀಂ ಇಂಡಿಯಾ ಕೋಚ್ ಹುದ್ದೆಗೆ ಗೌತಮ್ ಗಂಭೀರ್‌ಗೆ ಇಂದು ಸಂದರ್ಶನ!

ಮುಂಬೈ: ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಇಂದು ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಸಂದರ್ಶನ ಎದುರಿಸಲಿದ್ದಾರೆ. ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಜೂಮ್ ಕರೆ ಮೂಲಕ ಗೌತಮ್ ಗಂಭೀರ್‌ಗೆ...

VIRAL NEWS : ಕೊಹ್ಲಿ, ಧೋನಿಗೆ ವಿಶಿಷ್ಟವಾಗಿ ವಿಷ್‌ ಮಾಡಿದ  ಪುತ್ರಿಯರು! –  VIDEO 

ನವದೆಹಲಿ : ಇಂದು ವಿಶ್ವ ಅಪ್ಪಂದಿರ ದಿನ.. ಈ ದಿನ ತನ್ನ ಮಕ್ಕಳು ವಿಶ್ ಮಾಡಲಿ ಎಂದು ಅಪ್ಪಂದಿರು ಹರಸುವ ದಿನ.. ಅದರಲ್ಲು ಭಾರತದಲ್ಲಿ ಈ ದಿನದ ಮಹತ್ವವೇ ಬೇರೆ. ಅಂತಹ ದಿನದಂದು...

ICC T20 WORLD CUP : ಮಳೆಯಿಂದಾಗಿ ಭಾರತ – ಕೆನಡಾ ಪಂದ್ಯ ರದ್ದು..!

ಫ್ಲೋರಿಡಾದಲ್ಲಿ ನಡೆಯಬೇಕಿದ್ದ ಭಾರತ ಹಾಗೂ ಕೆನಡಾ ನಡುವಿನ ಔಪಚಾರಿಕ ಪಂದ್ಯ ಮಳೆಯಿಂದ ಮೈದಾನ ಒದ್ದೆಯಾಗಿದ್ದರಿಂದ ಒಂದೇ ಒಂದು ಚೆಂಡು ಕೂಡ ಎಸೆಯಲಾಗದೆ ರದ್ದಾಗಿದೆ. ಫ್ಲೋರಿಡಾದ ಲಾಡರ್‌ಹಿಲ್‌ನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್...

T-20 World Cup: ಟಿ-2೦ ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ಔಟ್!

ಫ್ಲೋರಿಡಾ: ಸೂಪರ್ 8 ಹಂತಕ್ಕೆ ಪ್ರವೇಶಿಸುವ ಮುನ್ನವೇ ಪಾಕಿಸ್ತಾನ ತಂಡ ಈ ಬಾರಿಯ ಟಿ-20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಅಮೆರಿಕ, ಐರ್ಲೆಂಡ್ ಪಂದ್ಯ ಮಳೆಯಿಂದ ರದ್ದಾಗಿದ್ದ ಪರಿಣಾಮ ಅಮೆರಿಕ ಅಧಿಕೃತವಾಗಿ ಸೂಪರ್ 8...

Lionel messi: ಲಿಯೋನೆಲ್ ಮೆಸ್ಸಿ ನಿವೃತ್ತಿ ಘೋಷಣೆ

ಅರ್ಜೆಂಟೀನಾ: ಅರ್ಜೆಂಟೀನಾದ ವಿಶ್ವಕಪ್ ವಿಜೇತ ಮತ್ತು ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅವರು ಇಂಟರ್ ಮಿಯಾಮಿ ಕ್ಲಬ್‍ನಿಂದ ನಿವೃತ್ತರಾಗುವುದನ್ನು ಖಚಿತಪಡಿಸಿದ್ದಾರೆ. 2025 ರ ಅಂತ್ಯದವರೆಗೆ ಇಂಟರ್ ಮಿಯಾಮಿಯೊಂದಿಗಿನ ಮೆಸ್ಸಿಯ ಇರುತ್ತದೆ. ESPN...

T20 World Cup: ಅಮೆರಿಕ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ನ್ಯೂಯಾರ್ಕ್‌: 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಬುಧವಾರ ಅಮೆರಿಕ ವಿರುದ್ಧ ಭಾರತ 7 ವಿಕೆಟ್‌ ಗಳ ಭರ್ಜರಿ ಗೆಲುವು ಸಾಧಿಸಿದ್ದು, ಈ ಮೂಲಕ ಸೂಪರ್ - 8 ಹಂತಕ್ಕೆ ಅರ್ಹತೆ ಪಡೆದಿದೆ. ನ್ಯೂಯಾರ್ಕ್‌ನ ನಸ್ಸೌ...