ವಾಷಿಂಗ್ಟನ್: ಇತ್ತೀಚೆಗೆ ಅಮೆರಿಕ ತನ್ನ ದೇಶದಲ್ಲಿ ಅಕ್ರಮವಾಗಿ ನೆಲೆಸಿದ ಭಾರತೀಯರು ಸೇರಿದಂತೆ ಸಾವಿರಾರು ಜನರನ್ನು ಗಡಿಪಾರು ಮಾಡಿದೆ. ಕೈಗಳಿಗೆ ಕೋಳ ಹಾಗೂ ಕಾಲುಗಳಿಗೆ ಸಂಕೋಲೆಗಳಿಂದ ಬಂಧಿಸಿ ಅವರನ್ನು ವಿಮಾನವನ್ನೇರಿಸಿ ಭದ್ರತಾ ಸಿಬ್ಬಂದಿಗಳು ಗಡಿಪಾರು...
ನವದೆಹಲಿ : ಭಾರತ ಮತ್ತು ಕತಾರ್ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ.ಕತಾರ್ ಹೂಡಿಕೆ ಪ್ರಾಧಿಕಾರ (QIA) ಭಾರತದಲ್ಲಿ ಹೊಸ ಕಚೇರಿ ತೆರೆಯಲು ನಿರ್ಧರಿಸಿದೆ.
ಕತಾರ್ ನೂತನ ಆಫೀಸ್ ಜತೆಗೆ ಭಾರತದಲ್ಲಿ 10 ಬಿಲಿಯನ್...
ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಇಂದಿನಿಂದ ಆರಂಭವಾಗಲಿದ್ದು, 29 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿ ಆಯೋಜಿಸುತ್ತಿದೆ. ಅದರಂತೆ ಕರಾಚಿಯ ಪಾಕಿಸ್ತಾನ- ನ್ಯೂಜಿಲೆಂಡ್ ಪಂದ್ಯದೊಂದಿಗೆ ಆರಂಭವಾಗುತ್ತಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಆತಿಥ್ಯ ವಹಿಸಿಕೊಂಡಗಿನಿಂದ ಒಂದಲ್ಲ ಒಂದು ವಿವಾದ...
ವಾಷಿಂಗ್ಟನ್: ಜೋ ಬೈಡನ್ ವಿರುದ್ಧ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪದೇ ಪದೇ ಕೆಂಡ ಕಾರುತ್ತಿದ್ದಾರೆ. ಜೋ ಬೈಡನ್ ನೀಡಿದ್ದ ಆಡಳಿತ ಅಮೆರಿಕದ ಈಗಿನ ಪರಿಸ್ಥಿತಿಗೆ ಕಾರಣ ಎಂಬ ಆರೋಪ ಕೂಡ...
ಪರ್ತ್ ಮೂಲದ 57 ವರ್ಷದ ಮಹಿಳೆಯೊಬ್ಬರು ಡೇಟಿಂಗ್ ಆ್ಯಪ್ ನಲ್ಲಿ ಬರೋಬ್ಬರಿ 4.3 ಕೋಟಿ ರೂಪಾಯಿ ವಂಚನೆಗೆ ಒಳಗಾಗಿ ಇದೀಗ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.
57 ವರ್ಷದ ಆನೆಟ್ ಫೋರ್ಡ್ ವಂಚನೆಗೆ ಒಳಗಾದ...
ಲಂಡನ್: ಗರ್ಭಿಣಿ ಮಹಿಳೆಯೊಬ್ಬಳು ಕೆಲಸದ ಸಮಯದಲ್ಲಿ ಪದೇ ಪದೇ ವಾಂತಿ ಮಾಡಿಕೊಳ್ಳುತ್ತಾಳೆ ಎಂದು ಕಂಪನಿ ಆಕೆಯನ್ನು ವಜಾಗೊಳಿಸಿ ನಂತರ ಭಾರೀ ದಂಡಕ್ಕೀಡಾದ ಘಟನೆಯೊಂದು ಯುಕೆಯಲ್ಲಿ ನಡೆದಿದೆ.
ಬರ್ಮಿಂಗ್ಹ್ಯಾಮ್ನ ಹೂಡಿಕೆ ಸಲಹೆಗಾರರಾದ ಪೌಲಾ ಮಿಲುಸ್ಕಾ ಅವರು...
ಪಾಕಿಸ್ತಾನ: ಪ್ರಪಂಚದ ಇತರ ದೇಶಗಳಿಗಿಂತ ಭಿನ್ನವಾಗಿರುವ ಪಾಕ್, ತನ್ನದೇ ಧೋರಣೆ ಹಾಗೂ ಬದ್ಧತೆಗಳಿಂದಲೇ ಆಡಳಿತ ನಡೆಸುತ್ತಿದೆ ಹೀಗಾಗಿ ಮಿತ್ರತ್ವಕ್ಕಿಂತ ಶತ್ರುತ್ವವನ್ನೇ ಈ ದೇಶ ಬೆಳೆಸಿಕೊಂಡಿದೆ. ಆಂತರಿಕ ಕಲಹಗಳು, ರಾಜಕೀಯ ಏರಿಳಿತಗಳು, ಬರ, ಆರ್ಥಿಕ...
ವಾಷಿಂಗ್ಟನ್: ಚಳಿಗಾಲದ ಚಳಿ ಮತ್ತು ಬಿರುಗಾಳಿಯ ಆರ್ಭಟಕ್ಕೆ ಅಮೆರಿಕ ತತ್ತರಿಸಿದ್ದು, ದೇಶದಾದ್ಯಂತ ಕನಿಷ್ಠ 14 ಜನರನ್ನು ಬಲಿ ಪಡೆದಿದೆ. ನೂರಾರು ಮನೆಗಳು ಮತ್ತು ವ್ಯವಹಾರಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದ್ದು, ಜನರು ಮನೆಯಿಂದ ಹೊರಗೆ...
ಬೆಂಗಳೂರು : ಆಟೋ ಮೊಬೈಲ್ ಕ್ಷೇತ್ರದ ಧೈತ್ಯ ಟೆಸ್ಲಾ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಬಹುರಾಷ್ಟ್ರೀಯ ಕಂಪನಿ ಭಾರತದಲ್ಲಿ ನೇಮಕಾತಿ ಪ್ರಕ್ರಿಯೆ ಗೆ ಚಾಲನೆ...
ಕೆನಡಾ: ಅಮೆರಿಕ ವಿಮಾನ ದುರಂತ ಮಾಸುವ ಮುನ್ನವೇ, ಪಕ್ಕದ ಕೆನಡಾದಲ್ಲಿ ಮತ್ತೊಂದು ವೈಮಾನಿಕ ಅಪಘಾತ ಸಂಭವಿಸಿದೆ. ಟೊರೊಂಟೊ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ನಡೆದಿರುವ ಅವಘಡದಲ್ಲಿ ಹಲವರಿಗೆ ಗಾಯಗಳಾಗಿವೆ.
ಈ ವಿಮಾನವು ಮಿನ್ನಿಯಾಪೊಲಿಸ್ನಿಂದ...
ಹೆಚ್ಚು ತೂಕ ಇರುವ ಒಂದೇ ಒಂದು ಕಾರಣಕ್ಕೆ ಡೆಟ್ರಾಯಿಟ್ ಮೂಲದ ರ್ಯಾಪರ್ ಮತ್ತು ಪ್ರಭಾವಿ ದಜುವಾ ಬ್ಲಾಂಡಿಂಗ್ ಗೆ ಕ್ಯಾಬ್ ಸೇವೆಯನ್ನೇ ನಿರಾಕರಿಸಿದ ಪ್ರಸಂಗವೊಂದು ನಡೆದಿದೆ.
220 ಕೆ.ಜಿ ತೂಕವಿರುವ ಬ್ಲಾಂಡಿಂಗ್ ಅವರು, ಒಂದು...
ಅಬುದಾಬಿ: ಕ್ಯಾಬ್ ಚಾಲಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರಿಗೆ ಅಶ್ಲೀಲ ಪ್ರಶ್ನೆಯನ್ನು ಕೇಳಿರುವಂತಹ ದುಬೈನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, ದುಬೈನಲ್ಲಿ ಟ್ಯಾಕ್ಸಿ ಚಾಲಕ ಮತ್ತು ಮಹಿಳೆಯ ನಡುವಿನ ಅಹಿತಕರ...
ಇಸ್ಲಾಮಾಬಾದ್: ಭಾರತದ ಮೋಸ್ಟ್ ವಾಂಟೆಡ್ ಉಗ್ರ, ಲಷ್ಕರ್-ಎ-ತೊಯ್ಬಾದ ರಾಜಕೀಯ ವಿಭಾಗದ ಮುಖ್ಯಸ್ಥ ಮೌಲಾನಾ ಕಾಶಿಫ್ ಅಲಿಯನ್ನು ಅಪರಿಚಿತ ದುಷ್ಕರ್ಮಿಗಳು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ತನ್ನ ನಿವಾಸದಲ್ಲಿ ಗುಂಡಿಕ್ಕಿ ಕೊಂದಿದ್ದಾರೆ.
ಎಲ್ಇಟಿಯ ರಾಜಕೀಯ ವಿಭಾಗದ...
ನವದೆಹಲಿ: ಉತ್ತರ ಪ್ರದೇಶದ ಬಂದಾ ಜಿಲ್ಲೆಯ 33 ವರ್ಷದ ಮಹಿಳೆ ಶಹಜಾದಿ ತನ್ನನ್ನು ಯುಎಇನಲ್ಲಿ ಗಲ್ಲಿಗೆ ಹಾಕುವುದಕ್ಕೂ 24 ಗಂಟೆ ಮೊದಲು ತನ್ನ ಕುಟುಂಬಕ್ಕೆ ಕೊನೆಯ ಬಾರಿ ಕರೆ ಮಾಡಿದ್ದಾರೆ. ಅಬುಧಾಬಿ ಜೈಲು...
ಅಮೃತಸರ : ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ ವಲಸಿಗರನ್ನು ಹೊತ್ತು ಯುಎಸ್ ವಿಮಾನ ಅಮೃತಸರಕ್ಕೆ ಬಂದಿಳಿದಿದೆ. ಭಾರತೀಯರನ್ನು ತೀರಾ ಅಮಾನುಷವಾಗಿ ನಡೆಸಿಕೊಳ್ಳಲಾಗಿದ್ದು, ಅಮೆರಿಕ ಸೇನೆಯ ಮೃಗೀವರ್ತನೆಗೆ ಮತ್ತೊಂದು ಉದಾಹರಣೆ ಸಿಕ್ಕಿದೆ.
ಕೈಗೆ ಚೈನ್ ಹಾಕಿ ಕಾಲುಗಳನ್ನು...
ಟೆಲ್ ಅವಿವ್: ಗಾಜಾ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಕದನಕ್ಕೆ ವಿರಾಮ ಘೋಷಣೆ ಮಾಡಿದ್ದರೂ ಆತಂಕ ಮಾತ್ರ ದೂರವಾಗಿಲ್ಲ. ಯಾವ ಕ್ಷಣದಲ್ಲಿ ಮತ್ತೆ ಗಾಜಾ ಪಟ್ಟಿ ಮೇಲೆ ಮರುದಾಳಿ ಶುರುವಾಗುತ್ತದೆಯೋ ಎಂಬ ಭಯ...
ಅಮೆರಿಕದ ನೂತನ ಅದ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಸಿರಿಯಾ ಮೇಲೆ ವೈಮಾನಿಕ ಬಾಂಬ್ ದಾಳಿ ನಡೆಸಿದ್ದು, ಇದರಲ್ಲಿ ಅಲ್-ಖೈದಾ ಅಂಗಸಂಸ್ಥೆಯ ಸದಸ್ಯನನ್ನು ಕೊಂದಿರುವುದಾಗಿ ಅಮೆರಿಕ ಸೇನೆ ವರದಿ ಮಾಡಿದೆ.
ಈ ಬಗ್ಗೆ ಸೋಶಿಯಲ್ ಮೀಡಿಯಾ ಎಕ್ಸ್...
ಕೀವ್: ರಷ್ಯಾ ಸೇನೆ ಉಕ್ರೇನ್ ವಿರುದ್ಧ ಭೀಕರ ದಾಳಿ ಮುಂದುವರಿಸಿದೆ. ಚಳಿಗಾಲ ಹಿನ್ನೆಲೆ ಉಕ್ರೇನ್ ಜನರು ನರಳುವ ಸಮಯದಲ್ಲೇ ರಷ್ಯಾ ಖತರ್ನಾಕ್ ಪ್ಲಾನ್ ಮಾಡಿ ದಾಳಿಯನ್ನು ನಡೆಸುತ್ತಿದೆ. ಉಕ್ರೇನ್ನ ವಿದ್ಯುತ್ ಮೂಲ ಸೌಕರ್ಯದ...
ಅಮೃತಸರ: ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರoಪ್ ಸಮರ ಸಾರಿದ್ದಾರೆ. ಈ ಪ್ರಕ್ರಿಯೆಯ ಭಾಗವಾಗಿ ಭಾರತೀಯ ಮೂಲದ ನಿವಾಸಿಗಳ ಮೂರನೇ ತಂಡ ನಿನ್ನೆ ಪಂಜಾಬ್ನ ಅಮೃತಸರಕ್ಕೆ ಬಂದಿಳಿದಿದೆ.
112 ಜನರ ಭಾರತೀಯನ್ನು...
ರಿಲಯನ್ಸ್ ಫೌಂಡೇಶನ್ನ ಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಅವರು ಸಮಾಜಕ್ಕೆ ಅಸಾಧಾರಣ ಕೊಡುಗೆಗಳನ್ನು ನೀಡಿದ್ದಾರೆ. ಇದಕ್ಕಾಗಿ ಇತ್ತೀಚೆಗೆ ಅಮೆರಿಕದ ಮ್ಯಾಸಚೂಸೆಟ್ಸ್ನಲ್ಲಿ ಅವರನ್ನು ಗೌರವಿಸಲಾಯಿತು.
ಮ್ಯಾಸಚೂಸೆಟ್ಸ್ ಗವರ್ನರ್ ಮೌರಾ ಹೀಲಿ ಅವರು ನೀತಾ ಅಂಬಾನಿ...
ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೆ ಇರುವ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರ 13 ನೇ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ಆಶ್ಲೇ ಸೇಂಟ್ ಕೇರ್ ಅವರು ತಿಳಿಸಿದ್ದಾರೆ.
ಈ ಬಗ್ಗೆ...
ಜೋಹಾನ್ಸ್ಬರ್ಗ್: ಬಹಿರಂಗವಾಗಿ ಘೋಷಿಸಿಕೊಂಡಿದ್ದ ವಿಶ್ವದ ಮೊದಲ ಸಲಿಂಗಿ ಇಮಾಮ್, ದಕ್ಷಿಣ ಆಫ್ರಿಕಾದ ಮುಹ್ಸಿನ್ ಹೆಂಡ್ರಿಕ್ಸ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ.
ಸಲಿಂಗಿ ಇಮಾಮ್ ಮುಹ್ಸಿನ್ ಹೆಂಡ್ರಿಕ್ಸ್ ಅವರನ್ನು ಶನಿವಾರ ದಕ್ಷಿಣ ಪಟ್ಟಣದ ಗ್ಕೆಬರ್ಹಾ ಬಳಿ...
ನ್ಯೂಯಾರ್ಕ್: ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ಬಳಿಕ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಬಜೆಟ್ ಕಡಿತದಿಂದಾಗಿ ಭಾರತ ಹಾಗೂ ಬಾಂಗ್ಲಾದೇಶಕ್ಕೆ ಅಮೆರಿಕದಿಂದ ಹಣಕಾಸು ರದ್ದು ಮಾಡಲಾಗಿದೆ.
ಅಮೆರಿಕದಿಂದ ಭಾರತದಲ್ಲಿ ಮತದಾನದ ಪ್ರಮಾಣವನ್ನು...
ಚಂಡೀಘಡ : ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಅಕ್ರಮ ವಲಸಿಗರ ವಿರುದ್ಧ ಸಮರ ಸಾರಿದ್ದಾರೆ. ಅಕ್ರಮ ಭಾರತೀಯ ವಲಸಿಗರ 2ನೇ ತಂಡವನ್ನ ಹೊತ್ತ ಅಮೆರಿಕ ಸೇನಾ ವಿಮಾನ ಭಾರತಕ್ಕೆ ಬಂದಿಳಿದಿದೆ.
ಮೊದಲ ವಿಮಾನದಂತೆ...
ವಾಷಿಂಗ್ಟನ್: ಉದ್ಯಮಿ ಎಲಾನ್ ಮಸ್ಕ್ ಅವರ ತಂದೆ ಎರಾಲ್ ಮಸ್ಕ್, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಅವರ ಪತ್ನಿ ಮಿಶೆಲ್ ಒಬಾಮ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದಾರೆ.
ಅಮೆರಿಕದ ಮಾಜಿ...
ವಾಷಿಂಗ್ಟನ್: ಅಮೆರಿಕದ ಸರ್ಕಾರಿ ನೌಕರರಿಗೆ ಹೊಸ ಟೆನ್ಷನ್ ಶುರುವಾಗಿದೆ. ಸಾಲದ ಸುಳಿಗೆ ಸಿಲುಕಿ ನರಳುತ್ತಿರುವ ಅಮೆರಿಕ ತನ್ನ ಅಧೀನದಲ್ಲಿ ಕೆಲಸ ಮಾಡುತ್ತಿರುವ ಸುಮಾರು 10,000 ಸರ್ಕಾರಿ ನೌಕರರನ್ನು ಮನೆಗೆ ಕಳುಹಿಸಲು ಸಿದ್ಧತೆ ನಡೆಸಿದೆ.
ವಿಶ್ವದ...
ಪಂಜಾಬ್ : 119 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಯುಎಸ್ ವಿಮಾನವು ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ
ಅಮೆರಿಕಾ ಅಧ್ಯಕ್ಷ ಸ್ಥಾನಕ್ಕೇರಿರುವ ಡೊನಾಲ್ಡ್ ಟ್ರಂಪ್, ಅಕ್ರಮ ವಲಸಿಗರ ವಿರುದ್ಧ ಸಮರ ಸಾರಿದ್ದು, ಅದರ ಭಾಗವಾಗಿ...
ನವದೆಹಲಿ : ಮಧ್ಯ ಪ್ರಾಚ್ಯ ದೇಶದಲ್ಲಿ ಹಮಾಸ್ & ಇಸ್ರೇಲ್ ನಡುವಿನ ಸಂಘರ್ಷದ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು...
ಬೆಂಗಳೂರು : ಪಿಎಂ ಮೋದಿ ಜಗತ್ತಿನ ಅಗ್ರಗಣ್ಯ ನಾಯಕರ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. ಯಶಸ್ಸಿನ ನಾಗಾಲೋಟ ಮುಂದುವರಿಸಿರುವ ಮೋದಿ, ಜಗತ್ತಿನ ಅನೇಕರಿಗೆ ಫೇವರೇಟ್ ಲೀಡರ್.
ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರoಪ್ ಕೂಡ ಇದೀಗ...
ನವದೆಹಲಿ : 119 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ US ವಿಮಾನವು ಇಂದು (ಫೆಬ್ರವರಿ 15) ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಾಧ್ಯತೆಯಿದೆ.
ನೂತನವಾಗಿ ಅಮೆರಿಕಾ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ಟ್ರಂಪ್, ಅಕ್ರಮ ವಲಸಿಗರ...
ನವದೆಹಲಿ : ವ್ಯಕ್ತಿಯೋರ್ವ ಕುರಾನ್ ಅನ್ನು ಸುಡಲು ಯತ್ನಿಸಿದಾಗ ಅವನ ಮೇಲೆ ಇನ್ನೋರ್ವ ವ್ಯಕ್ತಿ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಲಂಡನ್ನಲ್ಲಿ ನಡೆದಿದೆ.
A Muslim attempted to murder a man...
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದರು.
Here are highlights from an extremely fruitful...
ಉಕ್ರೇನ್ : ಭಾರಿ ಸ್ಫೋಟ ಸಾಮರ್ಥ್ಯ ಹೊಂದಿದ್ದ ವಸ್ತು ಹೊತ್ತ ರಷ್ಯಾದ ಡ್ರೋನ್ ಗುರುವಾರ, ಇಲ್ಲಿನ ಸಂರಕ್ಷಿತ ಚೆರ್ನೋಬಿಲ್ ಅಣು ವಿದ್ಯುತ್ ಸ್ಥಾವರ ಸಂಕೀರ್ಣಕ್ಕೆ ಅಪ್ಪಳಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ...
ವಾಷಿಂಗ್ಟನ್: ಕೇವಲ 8 ದಿನಗಳ ಬಾಹ್ಯಾಕಾಶ ಪ್ರಯಾಣ ಕೈಗೊಂಡು ಬರೋಬ್ಬರಿ 8 ತಿಂಗಳುಗಳ ಕಾಲ ಅಲ್ಲೇ ಸಿಲುಕಿಕೊಂಡಿರುವ ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹಾಗೂ ಅವರ ಸಹವರ್ತಿ ಬುಚ್ ವಿಲ್ಮೋರ್...
ರೋಮ್: 88 ವರ್ಷ ವಯಸ್ಸಿನ ಪೋಪ್ ಫ್ರಾನ್ಸಿಸ್ ಅವರಿಗೆ ಉಸಿರಾಟದ ತೊಂದರೆ ಕಂಡುಬಂದಿದ್ದು, ಈ ಹಿನ್ನೆಲೆ ಬ್ರಾಂಕೈಟಿಸ್ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಅವರನ್ನು ಶುಕ್ರವಾರ ರೋಮ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವ್ಯಾಟಿಕನ್ ಪ್ರಕಟಿಸಿದೆ.
ಪೋಪ್...
ಬೆಂಗಳೂರು : ವಿದ್ಯುತ್ ಮತ್ತು ಹೈಡ್ರೋಜನ್ ಚಾಲಿತ ವಾಹನ ತಯಾರಿಕೆ ವಲಯಕ್ಕೆ ಮುಂದಿನ 5 ವರ್ಷಗಳಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆ ಆಕರ್ಷಿಸಿ, 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿರುವ ಮುಂದಿನ...
ಬೆಂಗಳೂರು : ಬಹುಧ್ರುವೀಕರಣದ ಜಗತ್ತಿನಲ್ಲಿ ವಿಶ್ವಸಂಸ್ಥೆ ಕೂಡ ಮೂಲ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿಲ್ಲ. ಅಸಮಾನತೆ, ತಾರತಮ್ಯಗಳು ಅಲ್ಲೂ ಇದ್ದು, ಅದನ್ನು ಅರ್ಥ ಮಾಡಿಕೊಂಡರಷ್ಟೇ ಪರ್ಯಾಯ ಜಾಗತಿಕ ವ್ಯವಸ್ಥೆಯ ಬಗ್ಗೆ ಚಿಂತಿಸಬಹುದು ಎಂದು ಸಂಸದ ಹಾಗೂ...
ದುಬೈ: ಫೆಬ್ರವರಿ 19 ರಿಂದ ಆರಂಭವಾಗುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಹುಮಾನದ ಮೊತ್ತವನ್ನು ಘೋಷಿಸಿದ್ದು, ಕಳೆದ ಬಾರಿಗಿಂತಲೂ ಶೇ 53ರಷ್ಟು ಹೆಚ್ಚಿಸಿದೆ.
ಮುಂಬರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ವಿಜೇತ...
ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಹಲವು ಮಹತ್ವದ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಪ್ರಮುಖವಾಗಿ ವಲಸಿಗರ ವಿಚಾರ ಕೂಡ ದೊಡ್ಡ ಸದ್ದು ಮಾಡುತ್ತಿದೆ. ಈ ವಿಚಾರವಾಗಿ ಇದೀಗ ವಿದೇಶಾಂಗ...
2008 ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಭೀಕರ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ತಹವ್ವೂರ್ ಹುಸೇನ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದನೆ ನೀಡಿದ್ದಾರೆ.
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್...
ಬೀಜಿಂಗ್: ಚೀನಾ ದೇಶದಲ್ಲಿ ಏನು ಬೇಕಾದರೂ ತಿನ್ನುತ್ತಾರೆ ಅನ್ನೋ ಆರೋಪವು ಇದ್ದು, ಇದಕ್ಕೆ ತಕ್ಕಂತೆ ಚೀನಾದಲ್ಲಿ ಸಕಲ ಪ್ರಾಣಿಗಳನ್ನು ಭಕ್ಷಿಸುತ್ತಾರೆ. ಹಲ್ಲಿ, ಜಿರಳೆ, ಮಿಡತೆ, ಹಾವು... ಹೀಗೆ ಮನುಷ್ಯರು ಏನನ್ನ ತಿನ್ನುವುದಿಲ್ಲವೋ ಅದನ್ನೆಲ್ಲಾ...
ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಅಮೆರಿಕ ಪ್ರವಾಸಕೈಗೊಂಡಿದ್ದು, ಇದೀಗ ಆತ್ಮೀಯ ಸ್ನೇಹಿತ ಹಾಗೂ ಯುಸ್ ನ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನನ್ನು ಭೇಟಿಯಾಗಿದ್ದಾರೆ.
ಎರಡನೇ ಬಾರಿ ಯುಸ್ ನ...
ಬೆಂಗಳೂರು : ಬರೀ ಬೆಂಗಳೂರು ಬಗ್ಗೆ ಚಿಂತಿಸಬೇಡಿ, ಔಟ್ ಆಫ್ ಬೆಂಗಳೂರಿನ ಬಗ್ಗೆಯೂ ಚಿಂತಿಸಿ ಎಂದು ಹೂಡಿಕೆದಾರರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಲಹೆ ನೀಡಿದರು.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ 2025 ಸಮಾವೇಶದಲ್ಲಿ...
ಜಪಾನ್: ದೊಡ್ಡ ದೊಡ್ಡ ಸಂಸ್ಥೆಗಳು ತಮ್ಮ ಕಂಪನಿಗಳಿಗೆ ಪ್ರತಿಭಾವಂತರನ್ನು ಸೆಳೆಯಲು ಉತ್ತಮ ಪ್ಯಾಕೇಜ್ ಮತ್ತು ಇತರ ಭಾರೀ ಸವಲತ್ತುಗಳನ್ನು ನೀಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇಂತಹ ದೊಡ್ಡ ಕಂಪನಿಗಳೊಂದಿಗೆ ಚಿಕ್ಕ ಚಿಕ್ಕ ಕಂಪನಿಗಳು ಯಾವುದಾದರೊಂದು...
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪರಸ್ಪರ ಸುಂಕಗಳನ್ನು ವಿಧಿಸುವ ಯೋಜನೆಯ ಬಗ್ಗೆ ಸುಳಿವು ನೀಡಿದ ಬೆನ್ನಲ್ಲೇ ಇದೀಗ ಅವರು ಇಂದು ರಾತ್ರಿ 11:30ಕ್ಕೆ ಮಹತ್ವದ ಗೋಷ್ಠಿ ನಡೆಸಲು ಸಜ್ಜಾಗಿದ್ದಾರೆ. ಫೆಬ್ರವರಿ...
ಬ್ರೆಜಿಲ್: ಮೊಬೈಲನ್ನು ಪಾಕೆಟ್ನಲ್ಲಿ ಇಟ್ಟುಕೊಳ್ಳೋದು ಡೇಂಜರಸ್ ಅನ್ನೋದು ಪದೇ ಪದೇ ಸಾಬೀತಾಗಿದೆ. ಜೀನ್ಸ್ಪ್ಯಾಂಟಿನ ಹಿಂದಿನ ಜೇಬಿನಲ್ಲಿ ಇಟ್ಟಿದ್ದ ಮಹಿಳೆಯ ಫೋನ್ಗೆ ಇದ್ದಕ್ಕಿದ್ದ ಹಾಗೆ ಬೆಂಕಿ ಹೊತ್ತಿಕೊಂಡಿದೆ. ಸದ್ಯ ಈ ವೀಡಿಯೋ ಭಾರೀ ವೈರಲ್...
ವಾಷಿಂಗ್ಟನ್: ಫೆಬ್ರವರಿ 14 ವ್ಯಾಲೆಂಟೈನ್ಸ್ ಡೇ. ಪ್ರೇಮಿಗಳ ದಿನವಾದ ಅಂದು ಜೋಡಿಗಳು ಒಟ್ಟಿಗೆ ದಿನ ಕಳೆದು, ಹೂವು, ಚಾಕ್ಲೇಟ್ಗಳನ್ನು ಹಂಚಿಕೊಂಡು ದಿನವನ್ನಾಚರಿಸುತ್ತಾರೆ. ಆದರೆ ಬ್ರೇಕ್ ಅಪ್ ಆದ ಅಥವಾ ಸಿಂಗಲ್ ಜನರು ಏನು...
ಬರ್ಲಿನ್: ಜರ್ಮನಿಯ ಮ್ಯೂನಿಚ್ನಲ್ಲಿ ಚಾಲಕನೊಬ್ಬ ಜನರ ಗುಂಪಿನ ಮೇಲೆ ಕಾರನ್ನು ಹರಿಸಿದ ಪರಿಣಾಮ 20 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಡೌನ್ಟೌನ್ ಮ್ಯೂನಿಚ್ ಬಳಿ ಸ್ಥಳೀಯ ಕಾಲಮಾನ...
ನವದೆಹಲಿ: ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿಯವರ ಚಿತ್ರವನ್ನು ಹೊಂದಿರುವ ರಷ್ಯಾದ ಬಿಯರ್ ಕ್ಯಾನ್ ಅನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ನೆಟ್ಟಿವರು ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ...
ಪ್ಯಾರಿಸ್ನಲ್ಲಿ ನಡೆದ ಎಐ ಆಕ್ಷನ್ ಶೃಂಗಸಭೆಯ ಸಂದರ್ಭದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ, ಛತ್ತೀಸ್ಗಢದ ಪ್ರಸಿದ್ಧ ಲೋಹ-ಎರಕದ ಸಂಪ್ರದಾಯವಾದ ಡೋಕ್ರಾ ಕಲೆಯನ್ನು ಉಡುಗೊರೆಯಾಗಿ ನೀಡಿದರು.
ಮೋದಿಯವರು ಎಮ್ಯಾನುಯೆಲ್...
ಪ್ಯಾರಿಸ್ ನಲ್ಲಿ ನಡೆದ ಎಐ ಆ್ಯಕ್ಷನ್ ಶೃಂಗಸಭೆಯ ಬಳಿ ಪ್ರಧಾನಿ ಮೋದಿ ಅಮೆರಿಕಕ್ಕೆ ತೆರಳಿದ್ದು, ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಪ್ರಧಾನಿ, ಸ್ವಲ್ಪ ಸಮಯದ ಹಿಂದೆ ವಾಷಿಂಗ್ಟನ್ ಡಿಸಿಯಲ್ಲಿ...
ನವದೆಹಲಿ: ಪಾಕಿಸ್ತಾನಿ ಖ್ಯಾತ ನಟ ಅಲಿ ಖಾನ್ ಅವರು ಸಂಸೃತ ಶ್ಲೋಕವನ್ನು ಪಠಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಪಾಕಿಸ್ತಾನಿ ಮುಸ್ಲಿಂ ನಟನಾಗಿಯೂ ಹಿಂದೂ ಸಂಸ್ಕೃತ ಶ್ಲೋಕವನ್ನು ಹೇಳುವ ಮೂಲಕ...
ಲಂಡನ್: ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಪ್ರವಾಸವನ್ನು ಕೊನೆಗೊಳಿಸಿ ಇದೀಗ ಅಮೆರಿಕ ಕಡೆ ಪ್ರಯಾಣ ಬೆಳೆಸಿದ್ದಾರೆ. ಈ ಮೂಲಕ ಅವರು ತಮ್ಮ ಅಂತರಾಷ್ಟ್ರೀಯ ಪ್ರವಾಸವನ್ನು ಮುಂದುವರೆಸಿದ್ದಾರೆ.
ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್...
ಸಾವು ಯಾವಾಗ ಬರುತ್ತೆ ಎನ್ನೋದನ್ನು ಯಾರಿಂದಲೂ ಊಹೆ ಮಾಡೋದು ಅಸಾಧ್ಯ. ಅಂತಹ ಸಮಯದಲ್ಲಿ ಎಐ ಚಾಲಿತ ಡೆತ್ ಕ್ಲಾಕ್ ಎಂಬ ವೆಬ್ ಸೈಟ್ ಈಗ ಜನರ ಮರಣ ದಿನಾಂಕವನ್ನು ಊಹೆ ಮಾಡುವ ಮೂಲಕ...
ಪ್ಯಾರಿಸ್: ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೂರನೇ ಹಾಗೂ ಅಂತಿಮ ದಿನವಾದ ಬುಧವಾರ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಮಾರ್ಸೆಲ್ಲೆಯ ಐತಿಹಾಸಿಕ ಮಜಾರ್ಗ್ಯೂಸ್ ಸ್ಮಶಾನಕ್ಕೆ ಭೇಟಿ ನೀಡಿದರು....
ಟೆಲ್ ಅವೀವ್: ಹಮಾಸ್ ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ನಿಂತು ಹೋಗಿದೆ, ಶಾಂತಿ ಸ್ಥಾಪನೆ ಮಾಡಲಾಗಿದೆ ಎಂದು ಇಡೀ ಜಗತ್ತು ನಿಟ್ಟುಸಿರು ಬಿಡುತ್ತಿರುವ ವೇಳೆ ಮತ್ತೆ ಆತಂಕ ಎದುರಾಗಿದೆ. ಗಾಜಾ ಪಟ್ಟಿ...
ಸೌದಿ ಅರೇಬಿಯಾ: ಆಧುನಿಕ ಕಾಲದಲ್ಲಿ ಸೋಷಿಯಲ್ ಮೀಡಿಯಾ ಬಿಟ್ಟು ಜೀವನ ಇಲ್ಲ ಎನ್ನುವ ವಾತಾವರಣ ನಿರ್ಮಾಣ ಆಗಿದೆ. ಆದ್ರೆ ಎಷ್ಟೋ ಜನ ಇದೇ ಸೋಷಿಯಲ್ ಮೀಡಿಯಾ ಕಾರಣಕ್ಕೆ ಜೈಲಿಗೂ ಹೋಗಿ ನರಳಿದ್ದಾರೆ. ಸೋಷಿಯಲ್...
ಬೆಂಗಳೂರು : ವ್ಯಾಲೆಂಟೈನ್ಸ್ ಡೇ ಸಮೀಪಿಸುತ್ತಿದೆ. ಗೆಳಯ/ಗೆಳತಿ ಇಲ್ಲ ಎಂಬ ಒಬ್ಬಂಟಿಗರ ಮನದ ನೋವಿಗೆ ಮುಲಾಮಿನ ರೀತಿ ಬಾಡಿಗೆಗೆ ಪಡೆಯುವ ಸೇವೆಗಳು ಇದೀಗ ಲಭ್ಯವಿದೆ.
ಕೆಲವರು ಒಂದು ದಿನಕ್ಕೆ ಸಂಗಾತಿಯನ್ನು ಬಾಡಿಗೆಗೆ ಪಡೆಯಲು ಬಾಡಿಗೆ...
ಬೆಂಗಳೂರು : ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಬಾರಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಒತ್ತು ನೀಡಲಾಗಿದ್ದು, ವಿವಿಧ ಕಂಪನಿಗಳ ಒಟ್ಟು ರೂ.3.43 ಲಕ್ಷ ಕೋಟಿ ಮೊತ್ತದ ಒಪ್ಪಂದಗಳಿಗೆ ಕ್ರೆಡಲ್ ಸಹಿ ಹಾಕಿದೆ.
ಇಂದಿನ ಸಮಾವೇಶದ...
ವಾಷಿಂಗ್ಟನ್: ಈ ಹಿಂದೆ ಓಪನ್ ಎಐ ವಿರುದ್ಧ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಮೊಕದ್ದಮೆ ಹೂಡಿದ್ದರು. ಆದರೆ ಮಸ್ಕ್ ಇದೀಗ ಅದೇ ಒಪನ್ ಎಐ ಅನ್ನು ಖರೀದಿಸುವ ಪ್ರಯತ್ನ ಮಾಡಿ ಮುಖಭಂಗಕ್ಕೊಳಗಾಗಿದ್ದಾರೆ. 97...