Sunday, May 17, 2026
Home ಸಿನಿಮಾ

ಸಿನಿಮಾ

ಸಿನಿಮಾ

ಹೆಚ್ಚಿನ ಸುದ್ದಿ

CRIME: ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಕೆ. ರಾಜನ್ ಆತ್ಮಹ*ತ್ಯೆ

ತಮಿಳು ಚಿತ್ರರಂಗದ (kollywood) ಹಿರಿಯ ಹಾಗೂ ಖ್ಯಾತ ಚಲನಚಿತ್ರ ನಿರ್ಮಾಪಕ ಕೆ. ರಾಜನ್ (Producer K. Rajan) ಚೆನ್ನೈನ ಅಡ್ಯಾರ್ ಸೇತುವೆಯಿಂದ ಜಿಗಿದು ಆತ್ಮಹತ್ಯೆ (Crime) ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

SANDALWOOD: ಶಿವಣ್ಣನ ‘ಬೇಲ್’ ಸಿನಿಮಾ ಲುಕ್​​​​ಗೆ ಸುದೀಪ್ ಫಿದಾ, ಅಣ್ಣಾವ್ರ ಪ್ರತಿಬಿಂಬ ಎಂದು ಹಾಡಿ ಹೊಗಳಿದ ಕಿಚ್ಚ

ಕನ್ನಡ ಚಿತ್ರರಂಗದ (Sandalwood) ಖ್ಯಾತ ನಟ ಕಿಚ್ಚ ಸುದೀಪ್ (Kichha Sudeep) ಶಿವರಾಜ್‌ಕುಮಾರ್ (Shivaraj Kumar) 'ಬೈಲ್' ಚಿತ್ರ ವೀಕ್ಷಿಸಿದ್ದಾರೆ

ACTRESS SREELEELA: ಯುವ ಕ್ರಿಕೆಟಿಗನೊಂದಿಗೆ ‘ಕಿಸ್’ ಬ್ಯೂಟಿ ಶ್ರೀಲೀಲಾ ಡೇಟಿಂಗ್? ಭಾರಿ ವೈರಲ್ ಆಗ್ತಿದೆ ಆ ಆಟಗಾರನ ಹೆಸರು!

ಕನ್ನಡದ ಕಿಸ್ ಸಿನಿಮಾ (Kiss Movie) ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿ, ಈಗ ಟಾಲಿವುಡ್‌ನ (Tollywood) ಸೆನ್ಸೇಷನಲ್ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಕರ್ನಾಟಕದ ಬ್ಯೂಟಿ ಶ್ರೀಲೀಲಾ (Sreeleela) ಇದೀಗ ತಮ್ಮ ಲವ್ ಲೈಫ್ (Love Life) ವಿಚಾರವಾಗಿ ಭಾರಿ ಸುದ್ದಿಯಲ್ಲಿದ್ದಾರೆ.

SANDALWOOD: ಕುಟುಂಬ ಸಮೇತ ಕೊರಗಜ್ಜ ದೈವದ ಕೋಲ ಸೇವೆ ಸಲ್ಲಿಸಿದ ನಟಿ ರಚಿತಾ ರಾಮ್- VIDEO

ಸ್ಯಾಂಡಲ್‌ವುಡ್‌ನ (Sandalwood) ಜನಪ್ರಿಯ ನಟಿ, 'ಡಿಂಪಲ್ ಕ್ವೀನ್' ರಚಿತಾ ರಾಮ್ (Rachita Ram) ಅವರು ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿಯಾಗಿ 14 ವರ್ಷಗಳು ಕಳೆದಿವೆ. ಚಿತ್ರರಂಗದಲ್ಲಿ ಅವರಿಗೆ ಬೇಡಿಕೆಗಳು ಹೆಚ್ಚಾಗುತ್ತಲೆ ಇದೆ.

TVK VIJAY : ನಟ ವಿಜಯ್‌ ಸಿಎಂ ಆಗಿದ್ದು ನಿಜಕ್ಕೂ ಅಚ್ಚರಿ ತಂದಿದೆ – ಸೂಪರ್‌ ಸ್ಟಾರ್‌ ರಜನೀಕಾಂತ್‌

ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ನಡೆದಿರುವ ಭಾರೀ ಬದಲಾವಣೆಗಳ ಕುರಿತು ಸೂಪರ್‌ಸ್ಟಾರ್ ರಜನಿಕಾಂತ್ (Rajanikanth) ಕೊನೆಗೂ ಮೌನ ಮುರಿದಿದ್ದಾರೆ. ನಟ ವಿಜಯ್ (TVK Vijay) ತಮಿಳುನಾಡಿನ (Tamilnadu) ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ರಜನೀಕಾಂತ್‌ (Rajanikanth) ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

SANDALWOOD: ಯಶ್‌ಗೆ ವಿಡಿಯೋ ಕಾಲ್ ಮಾಡಿದ ಪತ್ನಿ ರಾಧಿಕಾ ಪಂಡಿತ್, ಮುದ್ದು ಎಂದು ಕರೆದ ರಾಕಿ-VIDEO

ಸ್ಯಾಂಡಲ್‌ವುಡ್‌ನ (Sandalwood) ಸ್ಟಾರ್ ಜೋಡಿಯಾದ ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಅವರ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

RASHMIKA MANDANNA: ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಮಾಂಗಲ್ಯ ಸರದ್ದೇ ಹವಾ!

ಮದುವೆಯ ಸಂಭ್ರಮದಲ್ಲಿ ಎಲ್ಲರ ಕಣ್ಣು ನೆಟ್ಟಿದ್ದು ರಶ್ಮಿಕಾ ಮಂದಣ್ಣ (Rashmika Mandanna) ಧರಿಸಿದ್ದ ಮಾಂಗಲ್ಯ ಸರದ ಮೇಲೆ. ಈ ಶೈಲಿಯ ಕರಿಮಣಿ ಸರ ಟ್ರೆಂಡ್ ಸೃಷ್ಟಿಸಿದೆ.

RAJINIKANTH: ಸಿಎಂ ಜಯಲಲಿತಾರನ್ನೇ ರಸ್ತೆಯಲ್ಲಿ ನಿಲ್ಲುವಂತೆ ಮಾಡಿದ್ದ ಸೂಪರ್ ಸ್ಟಾರ್ ರಜನಿಕಾಂತ್! ಯಾವ ಸಿನಿಮಾ ಸೀನ್‌ಗೂ ಕಮ್ಮಿ ಇಲ್ಲ ಈ ರಿಯಲ್ ಸ್ಟೋರಿ

ಸೂಪರ್ ಸ್ಟಾರ್ ರಜನೀಕಾಂತ್ (Rajinikanth) ಸಿನಿಮಾಗಳಲ್ಲಿ ಮಾತ್ರವಲ್ಲ, ರಿಯಲ್ ಲೈಫ್‌ನಲ್ಲೂ ಸಖತ್ ಮಾಸ್ ವ್ಯಕ್ತಿ ಎಂಬುದಕ್ಕೆ 90ರ ದಶಕದ ಈ ರೋಚಕ ಘಟನೆಯೇ ಸಾಕ್ಷಿ. ತಮಿಳುನಾಡಿನ (Tamil Nadu) ಶಕ್ತಿಶಾಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ (CM.Jayalalitha) ಅವರನ್ನೇ ರಸ್ತೆಯಲ್ಲಿ ತಡೆಯುವಂತೆ ಮಾಡಿದ್ದ ಇತಿಹಾಸವೊಂದಿದೆ.

TRISHA KRISHNAN: ವಿಜಯ್‌ಗಾಗಿ 12 ಕೋಟಿಯ ಸಿನಿಮಾ ಬಿಟ್ಟರೇ ತ್ರಿಷಾ? ಉದಯನಿಧಿ ಆಫರ್ ರಿಜೆಕ್ಟ್ ಮಾಡಿದ ನಟಿ!

ನಟಿ ತ್ರಿಷಾ (Trisha Krishnan) ಮತ್ತು ದಳಪತಿ ವಿಜಯ್ ನಡುವಿನ ಸ್ನೇಹ ಹಾಗೂ ಡೇಟಿಂಗ್ ವದಂತಿಗಳು ಇತ್ತೀಚಿನ (Kollywood) ದಿನಗಳಲ್ಲಿ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗುತ್ತಿವೆ.

JAYAM RAVI: ಡಿವೋರ್ಸ್‌ ಸಿಗುವ ತನಕ ಸಿನಿಮಾ ಮಾಡಲ್ಲ ಎಂದ ನಟ ಜಯಂ ರವಿ

ತಮಿಳು ಚಿತ್ರರಂಗದ ಖ್ಯಾತ ನಟ ರವಿ ಮೋಹನ್ (ಜಯಂ ರವಿ), (jayam Ravi) ಅವರ ಪತ್ನಿ ಆರ್ತಿ ರವಿ ಹಾಗೂ ಗಾಯಕಿ ಕೆನೀಶಾ ಫ್ರಾನ್ಸಿಸ್ ನಡುವಿನ ಕೌಟುಂಬಿಕ ಕಲಹ ಈಗ ತಾರಕಕ್ಕೇರಿದೆ

DHURANDHAR 2: ‘ಧುರಂಧರ್’ ಹವಾ.. ಪಾಕ್​​​​​​​​ನಲ್ಲಿ ಸಿನಿಮಾ ಬಿಡುಗಡೆಯಾದಾಗ ಸರ್ವರ್ ರೇ ಕ್ರ್ಯಾಶ್!

ಭಾರತೀಯ ಚಿತ್ರರಂಗದ ಇತ್ತೀಚಿನ ವರ್ಷಗಳ ಅತಿ ದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾದ 'ಧುರಂಧರ್: ದಿ ರಿವೆಂಜ್' ( Dhurandhar 2) ಚಿತ್ರದ ಗೆಲುವಿನ ಓಟ ಒಟಿಟಿ ವೇದಿಕೆಯಲ್ಲೂ ಮುಂದುವರಿದಿದೆ.

TRISHA KRISHNAN: ನಟಿ ತ್ರಿಷಾಗೆ ಅಭಿಮಾನಿಗಳಿಂದ ಸಿಎಂ ವಿಜಯ್‌ ಬಗ್ಗೆ ಪ್ರಶ್ನೆ, ನಾಚಿ ನೀರಾದ ಸುಂದರಿ-VIDEO

'ಕರುಪ್ಪು' ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡಿದ್ದು, ಇದರ ವಿಶೇಷ ಪ್ರದರ್ಶನದ ವೇಳೆ ಅಭಿಮಾನಿಯೊಬ್ಬರು ಮುಖ್ಯಮಂತ್ರಿ ವಿಜಯ್ ಅವರ ಹೆಸರನ್ನು ಪ್ರಸ್ತಾಪಿಸಿದಾಗ ನಟಿ ತ್ರಿಶಾ (Trisha Krishnan) ಸಾರ್ವಜನಿಕವಾಗಿಯೇ ನಾಚಿ ನೀರಾಗಿದ್ದಾರೆ.

PAVITRA GOWDA: ಸುಪ್ರೀಂಕೋರ್ಟ್‌ನಲ್ಲಿ ದರ್ಶನ್ ಬೇಲ್ ಅರ್ಜಿ ತಿರಸ್ಕಾರ, ಪವಿತ್ರಾಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು ಎಂದ ಲಾಯರ್!

ಒಂದು ವರ್ಷದಲ್ಲಿ 60 ಪ್ರಮುಖ ಸಾಕ್ಷ್ಯಗಳ ವಿಚಾರಣೆ ಮುಗಿಯದಿದ್ದಲ್ಲಿ, ದರ್ಶನ್‌ ಹಾಗೂ ಪವಿತ್ರಾ ಗೌಡ (Pavitra Gowda)  ಸೇರಿದಂತೆ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಬಹುದು ಮತ್ತು ಆಗ ನ್ಯಾಯಾಲಯ ಅದನ್ನು ಪರಿಶೀಲಿಸಲಿದೆ ಎಂದು ತಿಳಿಸಿದೆ.‌

URVASHI RAUTELA: ಕಾನ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಡ್ರೆಸ್‌.. 1,300 ಕೋಟಿ ರೂ. ಮೌಲ್ಯದ ಉಡುಗೆಯಲ್ಲಿ ಮಿಂಚಿದ ಊರ್ವಶಿ!

ಭಾರತೀಯ ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಕೇನ್ಸ್ ಇತಿಹಾಸದಲ್ಲೇ ಯಾರೂ ಊಹಿಸದಂತಹ ದಾಖಲೆಯೊಂದನ್ನು ಬರೆದಿದ್ದಾರೆ. ಅಂತರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ, ಊರ್ವಶಿ ಅವರ ಒಂದು ದಿನದ ಲುಕ್ ಬರೋಬ್ಬರಿ 156 ಮಿಲಿಯನ್ ಡಾಲರ್ (ಸುಮಾರು 1300 ಕೋಟಿ ರೂಪಾಯಿಗೂ ಅಧಿಕ) ಮೌಲ್ಯದ್ದಾಗಿದ್ದು, ಇದು ಕಾನ್ ಇತಿಹಾಸದ ಅತ್ಯಂತ ದುಬಾರಿ ಫ್ಯಾಷನ್ ಅವತಾರ ಎಂದು ಗುರುತಿಸಿಕೊಂಡಿದೆ.

BOLLYWOOD: ತೆರೆ ಮೇಲೆ ಬರಲಿದೆ ಸ್ಕ್ಯಾಮ್‌ 3, ಈ ಬಾರಿ ಸುಬ್ರತಾ ರಾಯ್ ಕಥೆಯಾ?

ಹರ್ಷದ್ ಮೆಹ್ತಾ ಮತ್ತು ಅಬ್ದುಲ್ ಕರೀಂ ತೆಲಗಿ ಅವರ ಹಗರಣಗಳ ಯಶಸ್ವಿ ಸರಣಿಯ ನಂತರ, ಖ್ಯಾತ ನಿರ್ದೇಶಕ ಹನ್ಸಲ್ ಮೆಹ್ತಾ ಅವರು (Bollywood) ಈಗ ಸಹಾರಾ ಇಂಡಿಯಾ ಪರಿವಾರದ ಸುಬ್ರತಾ ರಾಯ್ ಅವರ ಜೀವನಗಾಥೆಯನ್ನು ತೆರೆಯ ಮೇಲೆ ತರಲಿದ್ದಾರೆ.

SANDALWOOD: ಕರಾವಳಿ ದೈವ ಕೊರಗಜ್ಜನ ಮೊರೆ ಹೋದ ನಟಿ ರಚಿತಾ ರಾಮ್, ವಿಶೇಷ ಸೇವೆಗೆ ಸಜ್ಜಾದ ಡಿಂಪಲ್ ಕ್ವೀನ್

ಸ್ಯಾಂಡಲ್‌ವುಡ್‌ನ (Sandalwood) ನಟಿ ರಚಿತಾ ರಾಮ್ (Rachitha ram) ಕರಾವಳಿಯ ಶಕ್ತಿಯುತ ದೈವ ಎಂದೇ ನಂಬಲಾದ 'ಕೊರಗಜ್ಜನ' ಸನ್ನಿಧಿಗೆ ಭೇಟಿ ನೀಡಲು ಸಜ್ಜಾಗಿದ್ದಾರೆ

PRABHAS: ಪ್ರಭಾಸ್ ‘ಸ್ಪಿರಿಟ್’ ಲುಕ್ ಲೀಕ್? ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

ಪ್ರಭಾಸ್ (Prabhas) ಸದ್ಯ ಸಾಲು ಸಾಲು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಿದ್ದ 'ದಿ ರಾಜಾ ಸಾಬ್' ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದಿದ್ದರೂ, ಪ್ರಭಾಸ್ ಮಾತ್ರ ಎದೆಗುಂದದೆ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಮೇಲೆ ಸಂಪೂರ್ಣ ಗಮನ ಹರಿಸಿದ್ದಾರೆ.

ACTOR DARSHAN : ದರ್ಶನ್ ಸಿನಿಮಾ ಭವಿಷ್ಯಕ್ಕೆ ಕುತ್ತು – ಮುಂದಿನ 3 ವರ್ಷ ನಟ ಕಾಣಿಸಿಕೊಳ್ಳುವುದು ಅನುಮಾನ?

ರೇಣುಕಸ್ವಾಮಿ ಕೊಲೆ (Renuka Swamy Case) ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ (Actor Darshan) ಅವರ ಸಿನಿಮಾ ಬದುಕು ಈಗ ಅಯೋಮಯವಾಗಿದೆ. ಕಾನೂನು ಪ್ರಕ್ರಿಯೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ದರ್ಶನ್ ಕನಿಷ್ಠ ಒಂದು ವರ್ಷ ಜೈಲಿನಿಂದ (Jail) ಹೊರಬರುವ ಸಾಧ್ಯತೆ ತೀರಾ ಕಡಿಮೆ ಇರುವುದರಿಂದ ಅವರ ಚಿತ್ರರಂಗದ (Sandalwood) ಭವಿಷ್ಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.

TRAGEDY : ರಜನೀಕಾಂತ್ ನಟನೆಯ ಜೈಲರ್ 2  ಸಿನಿಮಾ ಸೆಟ್ ನಲ್ಲಿ ಅವಘಡ – ಕಾರ್ಮಿಕ ಸಾವು!

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Actor Rajanikanth) ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ (Jailer 2) ಚಿತ್ರದ ಸೆಟ್‌ನಲ್ಲಿ ಭಾರಿ ದುರಂತವೊಂದು (Tragedy) ಸಂಭವಿಸಿದೆ. ಚೆನ್ನೈನ ಪಣಯೂರ್‌ನಲ್ಲಿರುವ ಖಾಸಗಿ ಸ್ಟುಡಿಯೋವೊಂದರಲ್ಲಿ ಚಿತ್ರದ ಸೆಟ್ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದ 28 ವರ್ಷದ ಯುವಕ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದಾರೆ.

BREAKING : ರೇಣುಕಾಸ್ವಾಮಿ ಹ*ತ್ಯೆ ಪ್ರಕರಣ – ನಟ ದರ್ಶನ್‌ ಗೆ ಸದ್ಯಕ್ಕಿಲ್ಲ ಜಾಮೀನು!

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಗೆ (Actor Darshan)  ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ACTOR DARSHAN : ನಟ ದರ್ಶನ್ ಗಿಂದು ಮಹತ್ವದ ದಿನ – ಸುಪ್ರೀಂ ನಲ್ಲಿ ಜಾಮೀನು ಅರ್ಜಿ ವಿಚಾರಣೆ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renuka’s swamy case) ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎಂಟು ತಿಂಗಳಿನಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ (Actor Darshan) ಅವರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ತಮಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಮತ್ತು ಪ್ರಕರಣದ ತನಿಖೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯು ಇಂದು (ಮೇ 15) ಸುಪ್ರೀಂ ಕೋರ್ಟ್‌ನಲ್ಲಿ (Supreme Court) ನಡೆಯಲಿದೆ.

DILEEP RAJ: ಗಂಡನನ್ನ ನೋಡದೇ ನನ್ನ ಆತ್ಮಕ್ಕೆ ಶಾಂತಿ ಇಲ್ಲ, ಶ್ರೀವಿದ್ಯಾ ಭಾವುಕ ಪೋಸ್ಟ್

ಖ್ಯಾತ ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ (Dileep Raj) ಅವರ ಅನಿರೀಕ್ಷಿತ ಸಾವು ಸ್ಯಾಂಡಲ್‌ವುಡ್ ಹಾಗೂ ಅವರ ಅಭಿಮಾನಿಗಳಲ್ಲಿ ದುಃಖವನ್ನುಂಟು ಮಾಡಿದೆ.

SANDALWOOD: ಡಾ. ರಾಜ್‌ಕುಮಾರ್ ಅಪ್ಪಟ ಭಾಷಾ ಪ್ರೇಮಿ; ಅವರೊಂದಿಗಿನ ಒಡನಾಟ ಬಿಚ್ಚಿಟ್ಟ ನಟಿ ಅಂಬಿಕಾ

ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಅಂಬಿಕಾ ಅವರು ಇತ್ತೀಚೆಗೆ ತಮಿಳು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಕನ್ನಡದ (Sandalwood) ವರನಟ ಡಾ. ರಾಜ್‌ಕುಮಾರ್ ಅವರ ಬಗ್ಗೆ ಅತ್ಯಂತ ಗೌರವದಿಂದ ಮಾತನಾಡಿದ್ದಾರೆ.

BOLLYWOOD: ಸಾಯಿ ಪಲ್ಲವಿಗೆ ಬಿಗ್‌ ಶಾಕ್‌, ದೊಡ್ಡ ನಿರ್ಧಾರ ಮಾಡಿದ ರಾಮಾಯಣ ತಂಡ

ಬಹುನಿರೀಕ್ಷಿತ 'ರಾಮಾಯಣ' (Ramayana) ಸಿನಿಮಾದಲ್ಲಿ ಸೀತಾ ಮಾತೆಯ (Bollywood) ಪಾತ್ರ ನಿರ್ವಹಿಸುತ್ತಿರುವ ನಟಿ ಸಾಯಿ ಪಲ್ಲವಿ (Sai Pallavi) ಅವರ ಬಗ್ಗೆ ಈಗ ಹೊಸದೊಂದು ಚರ್ಚೆ ಶುರುವಾಗಿದೆ.

KOLLYWOOD: ತ್ರಿಷಾ-ಸೂರ್ಯ ಸಿನಿಮಾಗೆ ಶಾಕ್‌, ಸಿಎಂ ವಿಜಯ್ ಒಪ್ಪಿಗೆ ಇದ್ರೂ ಬೆಳಗಿನ ಶೋ ಕ್ಯಾನ್ಸಲ್!

ನಟ ಸೂರ್ಯ ಮತ್ತು ನಟಿ ತ್ರಿಶಾ ಅಭಿನಯದ (Kollywood) ಈ ಚಿತ್ರದ ಮೊದಲ ದಿನದ ಬೆಳಗಿನ ಪ್ರದರ್ಶನಗಳು ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ದಿಢೀರ್ ರದ್ದಾಗಿವೆ.

TOLLYWOOD: ಈಕೆ ಅಲ್ಲು ಅರ್ಜುನ್ ಆಸ್ತಿ ಎಂದವನಿಗೆ ಚಳಿ ಬಿಡಿಸಿದ ನಟಿ!

ಚಿತ್ರರಂಗದಲ್ಲಿ ನಟಿಯರು ಎದುರಿಸುವ ಆನ್‌ಲೈನ್ ಕಿರುಕುಳ ಮತ್ತು ಕೀಳು ಮಟ್ಟದ ಕಾಮೆಂಟ್‌ಗಳ (Comment) ವಿರುದ್ಧ ನಟಿ ಸೀರತ್ ಕಪೂರ್ (Actor Seerat Kapoor) ಗಟ್ಟಿ ಧ್ವನಿ ಎತ್ತಿದ್ದಾರೆ. ನಟ ಅಲ್ಲು ಅರ್ಜುನ್ (Allu Arjun) ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಸಂದರ್ಭದಲ್ಲಿ ನೆಟ್ಟಿಗನೊಬ್ಬ ಮಾಡಿದ ಅವಹೇಳನಕಾರಿ ಕಾಮೆಂಟ್‌ಗೆ ಸೀರತ್ ನೀಡಿರುವ ಪ್ರತ್ಯುತ್ತರ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರಿ ವೈರಲ್ (Viral) ಆಗುತ್ತಿದೆ.

SANDALWOOD: ನಟ ದಿಲೀಪ್ ರಾಜ್​​​​ಗೆ ಅಂತಿಮ ವಿದಾಯ, ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿಧಿವಿಧಾನ

ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಬಹುಮುಖ ಪ್ರತಿಭೆ ದಿಲೀಪ್ ರಾಜ್ (Dileep raj) ಅವರು ಹೃದಯಾಘಾತದಿಂದ (Heart attack) ನಿಧನರಾಗಿದ್ದಾರೆ.

ACTRESS RAMYA : 2013ರ ಸಂಸತ್ತಿನ ತಮ್ಮ ಚೊಚ್ಚಲ ಭಾಷಣ ನೆನೆದ ರಮ್ಯಾ, ಮಾಜಿ ಸಂಸದೆ ದೂರದೃಷ್ಟಿಗೆ ನೆಟ್ಟಿಗರ ಮೆಚ್ಚುಗೆ : VIDEO

ಕನ್ನಡದ ಖ್ಯಾತ ನಟಿ (Actress) ಮಾಜಿ ಸಂಸದೆ (Ex MP) ರಮ್ಯಾ (Ramya) ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಒಂದು ವಿಡಿಯೋ ಈಗ ವೈರಲ್ ಆಗುತ್ತಿದೆ.

KOLLYWOOD: ತ್ರಿಷಾ ಸಿನಿಮಾದ ಬೆಳಗಿನ ಶೋಗೆ ಸಿಎಂ ವಿಜಯ್‌ ಒಪ್ಪಿಗೆ, ಗೆಳೆಯನ ಶ್ಲಾಘಿಸಿದ ನಟ ಸೂರ್ಯ

ನಟ ಸೂರ್ಯ ಹಾಗೂ ನಟಿ ತ್ರಿಶಾ ಕೃಷ್ಣನ್ ನಟನೆಯ 'ಕರುಪ್ಪು' (Karuppu) ಚಿತ್ರದ ಬಿಡುಗಡೆಗೆ ವಿಜಯ್ (Vijay) ಸರ್ಕಾರ (Kollywood) ವಿಶೇಷ ಬೆಂಬಲ ಸೂಚಿಸಿದೆ.

DILEEP RAJ : ಸಂಜೆ 4 ಗಂಟೆಗೆ ರಾಮನಗರದ ಫಾರ್ಮ್ ಹೌಸ್ ನಲ್ಲಿ ನಟ ದಿಲೀಪ್ ರಾಜ್ ಅಂತ್ಯಕ್ರಿಯೆ

ನಟ ದಿಲೀಪ್ ರಾಜ್ (Dileep Raj)ಅವರ ಅಕಾಲಿಕ ನಿಧನವು ಕನ್ನಡ ಚಿತ್ರರಂಗ (Sandalwood ) ಮತ್ತು ಕಿರುತೆರೆಗೆ ಭರಿಸಲಾಗದ ನಷ್ಟ ಉಂಟುಮಾಡಿದೆ

DILEEP RAJ : ದಿಲೀಪ್ ರಾಜ್ ನಿಧನಕ್ಕೆ ಕಲಾವಿದರ ಸಂತಾಪ.. ನೆಚ್ಚಿನ ನಟನನ್ನು ನೆನೆದು ಎಲ್ಲರೂ ಭಾವುಕ..!

ಕನ್ನಡ (Kannada) ಕಿರುತೆರೆ ಮತ್ತು ಬೆಳ್ಳಿಪರದೆಯ ಜನಪ್ರಿಯ ನಟ (Actor )ಹಾಗೂ ನಿರ್ಮಾಪಕ ದಿಲೀಪ್ ರಾಜ್ (48) (Dileep Raj ) ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರತಿಭಾವಂತ ನಟನ ನಿಧನಕ್ಕೆ ತೀವ್ರ ಸಂತಾಪ

RAJINIKANTH: ಆಶ್ರಮದಲ್ಲಿ ನನ್ನನ್ನು ಯಾರೂ ಗುರುತಿಸಲಿಲ್ಲ: ಸ್ಟಾರ್‌ಡಮ್ ಮರೆತು ಅಧ್ಯಾತ್ಮಕ್ಕೆ ಶರಣಾದ ರಜನಿಕಾಂತ್!- VIDEO

ಬೆಂಗಳೂರು: ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರು ಬೆಂಗಳೂರಿನ (Bengaluru) ಆರ್ಟ್ ಆಫ್ ಲಿವಿಂಗ್ (Art of Living) ಆಶ್ರಮದಲ್ಲಿ ತಮಗಾದ ಒಂದು ಅಪರೂಪದ ಮತ್ತು ಹಾಸ್ಯಭರಿತ ಅನುಭವವನ್ನು ಹಂಚಿಕೊಂಡಿದ್ದಾರೆ. ಆಧ್ಯಾತ್ಮದ ಶಕ್ತಿಯ ಮುಂದೆ ಸ್ಟಾರ್‌ಡಮ್ ಹೇಗೆ ಶೂನ್ಯವಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.

BREAKING NEWS: ಕನ್ನಡ ಕಿರುತೆರೆಗೆ ಬಿಗ್ ಶಾಕ್: ನಟ, ನಿರ್ಮಾಪಕ ದಿಲೀಪ್ ರಾಜ್ ನಿಧನ

ಕನ್ನಡ ಕಿರುತೆರೆ ಲೋಕದ ಖ್ಯಾತ ನಟ (kannada actor) ಮತ್ತು ನಿರ್ಮಾಪಕ ದಿಲೀಪ್ ರಾಜ್ (Dileep Raj) ವಿಧಿವಶರಾಗಿದ್ದಾರೆ.

SANDALWOOD: ಮುದ್ದು ಮಗನಿಗೆ ವಿಶೇಷ ಉಡುಗೊರೆ, 400 ವರ್ಷಗಳ ಪಾರಂಪರಿಕ ತೊಟ್ಟಿಲು ತರಿಸಿದ ಡಾಲಿ ಧನಂಜಯ್

ಕನ್ನಡ ಚಿತ್ರರಂಗದ (Sandalwood) ಖ್ಯಾತ ನಟ ಧನಂಜಯ್ (Actor Dhananjay) & ಡಾ. ಧನ್ಯತಾ ದಂಪತಿಯ ಜೀವನಕ್ಕೆ ಹೊಸ ಅತಿಥಿಯ ಆಗಮನವಾಗಿದೆ.

VIJAYALAKSHMI DARSHAN: “ನಗುವಿನ ಹಿಂದಿರುವುದು ಸಂಭ್ರಮವಲ್ಲ, ದೈವಬಲ”: ದರ್ಶನ್ ಪತ್ನಿ ವಿಜಯಲಕ್ಷ್ಮಿಇನ್‌ಸ್ಟಾಗ್ರಾಮ್ ಪೋಸ್ಟ್ ವೈರಲ್!

ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ಜೈಲಿನಲ್ಲಿ ಇದ್ದಾರೆ. ಇತ್ತ ಹೊರಗಡೆ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಅವರು ದೇವಸ್ಥಾನಗಳನ್ನ ಸುತ್ತು ಹಾಕುತ್ತಿದ್ದು, ಇದೀಗ ಅವರು ಅಮೃತಸರದಲ್ಲಿನ ಗೋಲ್ಡನ್‌ ಟೆಂಪಲ್‌ಗೆ ಭೇಟಿ ನೀಡಿದ್ದು, ದರ್ಶನ್‌ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ.

ACTOR VIJAY : ಸಿಎಂ ಆದ ಬಳಿಕ ಹೆಚ್ಚಿದ ದಳಪತಿ ಕ್ರೇಜ್ : ಜನನಾಯಗನ್ ಓಟಿಟಿ ಹಕ್ಕಿಗೆ ಭಾರೀ ಪೈಪೋಟಿ!

ಕಾಲಿವುಡ್ (Kollywood) ಸೂಪರ್ ಸ್ಟಾರ್ ದಳಪತಿ ವಿಜಯ್ (Actor Vijay) ಅವರು ರಾಜಕೀಯ ಪ್ರವೇಶಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅವರ ಜನಪ್ರಿಯತೆ ಆಕಾಶಕ್ಕೆ ಏರಿದೆ. ಈ ರಾಜಕೀಯ ಯಶಸ್ಸು ಅವರ ಸಿನಿಮಾಗಳ (Cinema) ಮಾರುಕಟ್ಟೆ ಮೌಲ್ಯವನ್ನೇ ಬದಲಿಸಿದ್ದು, ಅವರು ನಟಿಸಿರುವ ‘ಜನ ನಾಯಗನ್’ ಚಿತ್ರದ ಓಟಿಟಿ ಹಕ್ಕುಗಳಿಗಾಗಿ (Ott) ಈಗ ದೊಡ್ಡ ಮಟ್ಟದ ಪೈಪೋಟಿ ಶುರುವಾಗಿದೆ

KIARA ADVANI: ಮಗಳಿಗೆ ಪ್ರೀತಿಯ ಬಗ್ಗೆ ಕಿಯಾರಾ ಈ ಪಾಠಗಳನ್ನ ಕಲಿಸೋಕೆ ಇಷ್ಟಪಡ್ತಾರಂತೆ

ಬಾಲಿವುಡ್‌ನ (Bollywood) ಖ್ಯಾತ ತಾರಾ ಜೋಡಿ ಕಿಯಾರಾ ಅಡ್ವಾಣಿ (Kiara Advani) ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಕಳೆದ ವರ್ಷವಷ್ಟೇ ಅಂದರೆ 2025ರಲ್ಲಿ ಹೆಣ್ಣು ಮಗುವಿನ ಪೋಷಕರಾಗಿ ಸಂಭ್ರಮಿಸಿದ್ದರು

TRISHA KRISHNAN: ಸಿಎಂ ವಿಜಯ್ ಗೆಳತಿಗೆ ಉದಯನಿಧಿ ಬಿಗ್ ಆಫರ್, ತ್ರಿಷಾಗೆ 12 ಕೋಟಿ ಸಂಭಾವನೆ?

ತಮಿಳು ಚಿತ್ರರಂಗದಲ್ಲಿ (Kollywood) ದಶಕಗಳ ಕಾಲ ಮಿಂಚಿದರೂ ತ್ರಿಶಾ ಕೃಷ್ಣನ್ (Trisha krishnan) ಅವರ ಬೇಡಿಕೆ ಕುಗ್ಗಿಲ್ಲ. ಈಗಲೂ ಬಿಗ್ ಆಫರ್ ಬಂದಿದೆ

TRISHA KRISHNAN: ರಜನಿ-ಕಮಲ್ ಮಲ್ಟಿಸ್ಟಾರ್​​​​​ರ ಸಿನಿಮಾ.. ತ್ರಿಷಾ ಕೃಷ್ಣನ್‌ಗೆ ಒಲಿದು ಬಂತು ಬಂಪರ್ ಆಫರ್!?

ಈಗ ಈ ಮೆಗಾ ಪ್ರಾಜೆಕ್ಟ್‌ಗೆ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ.

CM VIJAY: ಸಾಮಾನ್ಯ ನಟನನ್ನು ದಳಪತಿಯನ್ನಾಗಿ ಮಾಡಿದ್ದು ಇದೇ ಸಿನಿಮಾ! ವಿಜಯ್ ರಾಜಕೀಯ ಕ್ರಾಂತಿಯ ಹಿಂದೆ ಗಿಲ್ಲಿಯ ಹವಾ

ಸೂಪರ್‌ಸ್ಟಾರ್ ದಳಪತಿ ವಿಜಯ್ (Vijay) ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬೆಳ್ಳಿತೆರೆಯಿಂದ ಶಾಸನಸಭೆಯವರೆಗಿನ ತಮ್ಮ ಪಯಣವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

TRAGEDY: ಭೀಕರ ರಸ್ತೆ ಅಪಘಾತದಲ್ಲಿ ಟಾಲಿವುಡ್‌ ನಟ ಭರತ್‌ ಕಾಂತ್‌ ನಿಧನ

ತೆಲುಗು ಚಿತ್ರರಂಗದ ಉದಯೋನ್ಮುಖ ನಟ ಹಾಗೂ ಯೂಟ್ಯೂಬರ್ ಭರತ್ ಕಾಂತ್ ಮತ್ತು ಸಿನಿಮಾಟೋಗ್ರಾಫರ್ ಸಾಯಿ ತ್ರಿಲೋಕ್ ಹೈದರಾಬಾದ್‌ನಲ್ಲಿ (Tragedy) ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾನುವಾರ ರಾತ್ರಿ ಸಾವನ್ನಪ್ಪಿದ್ದಾರೆ.

VIJAY: ಡ್ರೈವ್ ಮಾಡುವಾಗ ‘ದಳಪತಿ’ಗೆ ತ್ರಿಶಾ ಅವರ ಆ ಹಾಡೇ ಬೇಕು: ಸಿಎಂ ವಿಜಯ್ ಹಳೆಯ ವಿಡಿಯೋ ವೈರಲ್!

ನಟ ವಿಜಯ್ (Vijay) ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಅವರ ವೈಯಕ್ತಿಕ ಜೀವನ ಮತ್ತು ಹಳೆಯ ಸಂದರ್ಶನಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.

SANVI SUDEEP: ಬೆನ್ನಿನ ಮೇಲೆ ‘ಗಣಪ’ನನ್ನ ಹೊತ್ತ ಸಾನ್ವಿ ಸುದೀಪ್: ಕಿಚ್ಚನ ಮಗಳ ಹೊಸ ಟ್ಯಾಟೂ ಸಖತ್ ವೈರಲ್!

ನಟ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ (Sanvi Sudeep) ಸದಾ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಗಾಯನದ ಮೂಲಕ ಗಮನ ಸೆಳೆದಿದ್ದ ಈ ಯುವ ಪ್ರತಿಭೆ, ಇದೀಗ ತಮ್ಮ ಬೆನ್ನಿನ ಮೇಲೆ ಹಾಕಿಸಿಕೊಂಡಿರುವ ಸುಂದರವಾದ ಟ್ಯಾಟೂ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ.

SANDALWOOD: ರಿಯಲ್ ಸ್ಟಾರ್ ‘ಉಪೇಂದ್ರ’ ರೀ-ರಿಲೀಸ್: ಸಿನಿಮಾ ನೋಡಿದ್ರೆ ಸಿಗುತ್ತಾ 1 ಕೋಟಿ ಬಹುಮಾನ?

ಕನ್ನಡ (Sandalwood) ಚಿತ್ರರಂಗದ 'ಬುದ್ಧಿವಂತ' ಉಪೇಂದ್ರ (Upendra) ಅವರ ಸಿನಿಮಾ ಅಂದಮೇಲೆ ಅಲ್ಲಿ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ.

SANVI SUDEEP : ಬೆನ್ನಿನ ಮೇಲೆ ಗಣೇಶನ ಭವ್ಯ ಟ್ಯಾಟೂ ಹಾಕಿಸಿಕೊಂಡ ಸಾನ್ವಿ ಸುದೀಪ್!- VIDEO

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅವರ ಪುತ್ರಿ ಸಾನ್ವಿ ಸುದೀಪ್ (Sanvi Sudeep) ತಮ್ಮ ಸರಳತೆ ಮತ್ತು ಪ್ರತಿಭೆಯ ಮೂಲಕವೇ ಕನ್ನಡಿಗರ ಮನ ಗೆದ್ದವರು. ಸದಾ ಪ್ರಚಾರದಿಂದ ದೂರವಿರಲು ಬಯಸುವ ಸಾನ್ವಿ, ಈಗ ತಮ್ಮ ಬೆನ್ನಿನ ಮೇಲೆ ಹಾಕಿಸಿಕೊಂಡಿರುವ ಆಕರ್ಷಕ ಟ್ಯಾಟೂ (Tattoo) ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾರೆ.

CM VIJAY: ದಳಪತಿ ವಿಜಯ್ ಪದಗ್ರಹಣದಲ್ಲಿ ಮಿಂಚಿದ ತ್ರಿಷಾ.. ಚರ್ಚೆಗೆ ಗ್ರಾಸವಾದ ಪತ್ನಿ, ಮಕ್ಕಳ ಅನುಪಸ್ಥಿತಿ!

ತಮಿಳು ಚಿತ್ರರಂಗದ (Kollywood) ಖ್ಯಾತ ನಟ ವಿಜಯ್ (Tahalapathy Vijay) ರಾಜಕೀಯ ಜೀವನದ ಹೊಸ ಅಧ್ಯಾಯವನ್ನು 'ತಮಿಳಗ ವೆಟ್ರಿ ಕಳಗಂ' (TVK) ಮೂಲಕ ಆರಂಭಿಸಿದ್ದಾರೆ.

VIJAYALAKSHMI: ಅತ್ತೆಯನ್ನೇ ಅಮ್ಮ ಎಂದ ವಿಜಯಲಕ್ಷ್ಮಿ ದರ್ಶನ್: ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

ವಿಶ್ವ ಅಮ್ಮಂದಿರ ದಿನದಂದು (Mothers day) ದರ್ಶನ್ (Actor Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ಹಂಚಿಕೊಂಡಿರುವ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ.

ACTRESS: ಅಪ್ರತಿಮ ಸಾಧಕಿ ಈ ನಾಯಕಿ, 7 ಮುಖ್ಯಮಂತ್ರಿಗಳ ಜೊತೆ ನಟಿಸಿರುವ ನಟಿ ಇವರು..

ದಕ್ಷಿಣ ಭಾರತದ ಚಿತ್ರರಂಗದ ಅಪ್ರತಿಮ ನಟಿ, 'ಆಚಿ' ಎಂದೇ ಖ್ಯಾತರಾದ ಮನೋರಮಾ (Manorama) ಅವರು ಸಿನಿಮಾ ಕ್ಷೇತ್ರದಲ್ಲಿ (Actress)  ನಿರ್ಮಿಸಿರುವ ದಾಖಲೆಗಳು ಅಚ್ಚರಿ ಮೂಡಿಸುವಂತಿವೆ.

SHOCKING: ಬೆಟ್ಟದಷ್ಟು ಹೂಡಿಕೆ, ಸಾಸಿವೆಯಷ್ಟು ಲಾಭ: ವಿಶ್ವದ ಅತಿದೊಡ್ಡ ಸಿನಿಮಾ ವೈಫಲ್ಯದ ಕಥೆ!

ಸೌದಿ ಅರೇಬಿಯಾದ (Saudi Arabia) ಆರ್ಥಿಕ ನೆರವಿನೊಂದಿಗೆ ತಯಾರಾದ 'ಡೆಸರ್ಟ್ ವಾರಿಯರ್' (Desert Warrior) ಚಿತ್ರದ ವಿಚಾರದಲ್ಲಿ ನಡೆದಿದೆ.

UPENDRA: ದಳಪತಿ ವಿಜಯ್ ಗೆಲುವಿನ ಬಗ್ಗೆ ರಿಯಲ್ ಸ್ಟಾರ್ ಮಾತು, ನಾನು ರಾಜಕೀಯ ಮಾಡಲ್ಲ ಎಂದ ಉಪ್ಪಿ

ನಟ ದಳಪತಿ ವಿಜಯ್ (Thalapathy Vijay) 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ geluvina ಕುರಿತು ಉಪೇಂದ್ರ (Upendra) ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

TOLLYWOOD: ಕೋಟ್ಯಂತರ ರೂಪಾಯಿ ವಂಚನೆ ಆರೋಪದ ನಡುವೆಯೇ ನಟಿ ಆಶು ರೆಡ್ಡಿ ನಿಶ್ಚಿತಾರ್ಥದ ಸಂಭ್ರಮ!

ತೆಲುಗಿನ (Tollywood) ಬಿಗ್ ಬಾಸ್ (Bigboss) ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ಆಶು ರೆಡ್ಡಿ (Ashu reddy) ಸುದ್ದಿಯಲ್ಲಿದ್ದಾರೆ.

VIJAY: ವಿಜಯ್‌ ವಾಹನಗಳಿಗೆ ಒಂದೇ ನಂಬರ್‌ ಏಕೆ? ‘0277’ ಈ ಸಂಖ್ಯೆ ಹಿಂದೆ ಏನಿದೆ ಕಥೆ?

ವಿಜಯ್ (Vijay) ಅವರ ಐಷಾರಾಮಿ ಕಾರುಗಳಿಂದ ಹಿಡಿದು ಚುನಾವಣಾ ಪ್ರಚಾರದ ಬಸ್ ವರೆಗೆ ಪ್ರತಿಯೊಂದು ವಾಹನದಲ್ಲೂ '0277' ಎಂಬ ಸಂಖ್ಯೆ ಪುನರಾವರ್ತನೆಯಾಗುತ್ತಿದ್ದು, ಇದರ ಹಿಂದಿರುವ ಭಾವುಕ ಕಥೆ ಈಗ ಅಭಿಮಾನಿಗಳ ಹೃದಯ ಗೆಲ್ಲುತ್ತಿದೆ.

AMEESHA PATEL: ಹಣ ನೀಡಿ ನಂ.1 ಪಟ್ಟ ಕಟ್ಟಿಕೊಳ್ತಾರೆ: ಬಾಲಿವುಡ್ ನಟಿಯರ ವಿರುದ್ಧ ಅಮೀಶಾ ಪಟೇಲ್‌ ಗರಂ

ಬಾಲಿವುಡ್‌ನ (Bollywood) ಹಿರಿಯ ನಟಿ ಅಮೀಶಾ ಪಟೇಲ್ (Ameesha Patel ) ಸದ್ಯದ ಚಿತ್ರರಂಗದ ಪರಿಸ್ಥಿತಿ ಮತ್ತು ಯುವ ನಟಿಯರ ವಿರುದ್ಧ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಕಿಡಿಕಾರಿದ್ದಾರೆ.

NORA FATEHI: ಫಿಫಾ ವಿಶ್ವಕಪ್‌ ಉದ್ಘಾಟನೆ ಕಾರ್ಯಕ್ರಮಕ್ಕೆ ನೋರಾ ಫತೇಹಿ ಎಂಟ್ರಿ

ಫಿಫಾ ವಿಶ್ವಕಪ್ 2026ರ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್‌ನ ಖ್ಯಾತ ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ (Nora Fatehi) ಪ್ರದರ್ಶನ ನೀಡಲಿದ್ದು, ಜಾಗತಿಕ ವೇದಿಕೆಯಲ್ಲಿ ಮತ್ತೊಮ್ಮೆ ಭಾರತದ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ.

VIJAYALAKSHMI DARSHAN: ಮಿಲಿಯನ್ ವೀಕ್ಷಣೆ ಪಡೆದ ವಿಜಯಲಕ್ಷ್ಮಿ ದರ್ಶನ್​​​ರ ಲೇಟೆಸ್ಟ್ ವಿಡಿಯೋ: ವೈರಲ್ ರೀಲ್‌ನಲ್ಲೇನಿದೆ?

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಅವರು ಸದಾ ಯಾವುದಾದರೊಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ.

BOLLYWOOD: ಧುರಂಧರ್ ಅಭಿಮಾನಿಗಳಿಗೆ ಕಾದಿದೆ ಭರ್ಜರಿ ನ್ಯೂಸ್‌, ಬರಲಿದೆ ಸಿನಿಮಾದ 3ನೇ ಪಾರ್ಟ್‌?

ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಮತ್ತು 'ಧುರಂಧರ್ 2: ದ ರಿವೇಂಜ್' (Dhurandhar) ಸಿನಿಮಾಗಳ ಭರ್ಜರಿ ಯಶಸ್ಸಿನ ನಂತರ, ಈ ಚಿತ್ರತಂಡ ಈಗ ಪ್ರೇಕ್ಷಕರಿಗೆ ಮತ್ತೊಂದು ದೊಡ್ಡ (Bollywood) ಉಡುಗೊರೆ ನೀಡಲು ಸಜ್ಜಾಗಿದೆ

RAKHI SAWANT: ತ್ರಿಶಾ-ವಿಜಯ್‌ ಮದುವೆ ಆಗಲಿ, ಮೆಹೆಂದಿ ಕಾರ್ಯಕ್ರಮಕ್ಕೆ ನಾನೂ ಹೋಗ್ತೀನಿ ಎಂದ ರಾಖಿ ಸಾವಂತ್

ತಮಿಳುನಾಡಿನ ರಾಜಕೀಯ ಅಖಾಡದಲ್ಲಿ ದಳಪತಿ ವಿಜಯ್ ಅವರ ಭರ್ಜರಿ ಜಯ ಮತ್ತು ನಟಿ ತ್ರಿಷಾ ಕೃಷ್ಣನ್ ಅವರೊಂದಿಗೆ ಹಬ್ಬಿರುವ ಡೇಟಿಂಗ್ ಸುದ್ಧಿಗಳು ಈಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿವೆ. ಈ ಕುರಿತು ಬಾಲಿವುಡ್‌ನ ವಿವಾದಾತ್ಮಕ ನಟಿ ರಾಖಿ ಸಾವಂತ್ (Rakhi Sawant) ಪ್ರತಿಕ್ರಿಯಿಸಿದ್ದು, ವಿಜಯ್ ಮತ್ತು ತ್ರಿಷಾ ಮದುವೆಯಾಗಲಿ ಎಂದು ಹಾರೈಸುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

TOXIC: ಬಿಜಿಎಂಐ ಅಂಗಳದಲ್ಲಿ ರಾಕಿ ಭಾಯ್ ಅಬ್ಬರ, ಗೇಮಿಂಗ್‌ ಫೀಲ್ಡ್‌ನಲ್ಲೂ ಟಾಕ್ಸಿಕ್‌ ಟಾಕ್

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' (Toxic) ಸಿನಿಮಾ ಈಗ ಗೇಮಿಂಗ್ ಲೋಕದಲ್ಲೂ ಸಂಚಲನ ಸೃಷ್ಟಿಸಲು ಸಜ್ಜಾಗಿದೆ.

TRISHA KRISHNAN: ವಿಜಯ್ ಅತಿಯಾದ ಮೌನ ಇಷ್ಟವಾಗಲ್ಲ! ಸೈಲೆಂಟ್ ಕಿಲ್ಲರ್ ಬಗ್ಗೆ ನಟಿ ತ್ರಿಷಾ ಹಳೆ ಮಾತುಗಳು ಈಗ ವೈರಲ್

ವಿಜಯ್ ಅವರ ಆಪ್ತ ಗೆಳತಿ ಹಾಗೂ ನಟಿ ತ್ರಿಷಾ ಕೃಷ್ಣನ್ (Trisha Krishnan) ಈ ಹಿಂದೆ ನೀಡಿದ್ದ ಸಂದರ್ಶನವೊಂದರ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

DHURANDHAR: ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾದ ‘ಧುರಂಧರ್ 2’

ರಣವೀರ್ ಸಿಂಗ್ (Ranveer singh) ಅಭಿನಯದ ಸಾಹಸಮಯ ಚಿತ್ರ 'ಧುರಂಧರ್ 2: ದಿ ರಿವೇಂಜ್', (Dhurandar 2) ಈಗ ಒಟಿಟಿ (ott) ಮೂಲಕ ಮನೆಯಂಗಳಕ್ಕೆ ಬರಲು ಸಜ್ಜಾಗಿದೆ.
Change Language »
error: Content is protected !!