Monday, January 19, 2026
Home ದೇಶ

ದೇಶ

ದೇಶ

ಹೆಚ್ಚಿನ ಸುದ್ದಿ

BREAKING : ಕಿವೀಸ್ ವಿರುದ್ಧ ಭಾರತಕ್ಕೆ ಸೋಲು, ಸರಣಿ ಗೆದ್ದು ಬೀಗಿದ ನ್ಯೂಜಿಲೆಂಡ್

ಭಾರತ & ನ್ಯೂಜಿಲೆಂಡ್ (India vs Newzealand) ಸರಣಿಯ (ODI Series) ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಸೋಲನುಭವಿಸಿದೆ

MOHAN BHAGWAT: ಹತ್ತೇ ವರ್ಷಗಳಲ್ಲಿ ಜಾತಿ ತಾರತಮ್ಯ ತೊಡೆಯಬೇಕು : ಧರ್ಮ ಉಳಿಸಲು ಕರೆ ಕೊಟ್ಟ ಭಾಗವತ್

ಹತ್ತೇ ವರ್ಷಗಳಲ್ಲಿ ಜಾತಿ ತಾರತಮ್ಯ ತೊಡೆಯಬೇಕು. ಧರ್ಮ ಉಳಿಸಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (mohan bhagwat) ಹೇಳಿದ್ದಾರೆ.

CRICKET: ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲೆಂಡ್ ಅಬ್ಬರ, ಭಾರತಕ್ಕೆ ಬೃಹತ್ ಗುರಿಯ ಸವಾಲು

ಭಾರತ & ನ್ಯೂಜಿಲೆಂಡ್ (India vs Newzealand) ಏಕದಿನ ಸರಣಿಯ (ODI Series) ಅಂತಿಮ ಪಂದ್ಯದಲ್ಲಿ ಕಿವೀಸ್ ಭಾರತಕ್ಕೆ (Team India) ಬೃಹತ್ ಮೊತ್ತದ ಗುರಿ ನೀಡಿದೆ.

KARNATAKA: ಕೃಷಿ ಇಲಾಖೆಗೆ ದ್ವಿತೀಯ ಸ್ಥಾನ, ರಾಜ್ಯ ಸರ್ಕಾರಕ್ಕೆ ಶಹಭಾಷ್ ಎಂದ ಕೇಂದ್ರ

27,04,166 ರೈತರು ನೋಂದಣೆ ಪೈಕಿ 11,85,642 ರೈತರು 2094 ಕೋಟಿ ರೂಪಾಯಿ ಕ್ಲೇಮ್ ಮಾಡಿದಾರೆ. 2024 25 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಪ್ರಶಂಸನ ಪತ್ರವನ್ನು ನೀಡಿದೆ. ಕೃಷಿ ಇಲಾಖೆಯ ಆಯುಕ್ತರು ಹಾಗೂ ಕೃಷಿ ನಿರ್ದೇಶಕರು ಇಂದು ಬೆಂಗಳೂರಿನಲ್ಲಿ ನಡೆದ 13ನೇ ರಾಷ್ಟ್ರೀಯ ಸಮ್ಮೇಳನದಂದು ಕಾರ್ಯದರ್ಶಿಗಳು ಸಹಕಾರ ಸಚಿವಾಲಯ ಭಾರತ ಸರ್ಕಾರ ಇವರಿಂದ ಪ್ರಶಸ್ತಿಯನ್ನು ಸ್ವೀಕರಿಸಲಾಯಿತು. 

THALAPATHY VIJAY : ಕರೂರು ಕಾಲ್ತುಳಿತ ಪ್ರಕರಣ, ದಳಪತಿ ವಿಜಯ್ ಗೆ ಸಿಬಿಐ ಎರಡನೇ ಸಮನ್ಸ್

ತಮಿಳು ನಟ, ಟಿವಿಕೆ ಪಕ್ಷದ ಅಧ್ಯಕ್ಷ ದಳಪತಿ ವಿಜಯ್ (Thalapathy Vijay) ಅವರನ್ನು ಜ.19 ರಂದು ಎರಡನೇ ಬಾರಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ಜಾರಿಮಾಡಿದೆ.

PM NARENDRA MODI: ಬಂಗಾಳದಲ್ಲಿ ಜನ ಮಹಾಜಂಗಲ್​ ರಾಜ್ ಅಂತ್ಯ ಬಯಸ್ತಿದ್ದಾರೆ: ಟಿಎಂಸಿ ವಿರುದ್ಧ ಗುಡುಗಿದ ಮೋದಿ

‘ಇಂಡಿಯಾ ಗೇಟ್ ಮುಂದೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದು ಬಿಜೆಪಿ ಸರ್ಕಾರ. ಮೊದಲ ಬಾರಿಗೆ, ಕೆಂಪು ಕೋಟೆಯಲ್ಲಿ ಆಜಾದ್ ಹಿಂದ್ ಫೌಜ್ ಕೊಡುಗೆಯನ್ನು ಗೌರವಿಸಲಾಯಿತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಒಂದು ದ್ವೀಪಕ್ಕೆ ನೇತಾಜಿ ಹೆಸರನ್ನು ಇಡಲಾಯಿತು.

BOLLYWOOD: ಗೋವಿಂದ ಸಂಸಾರದಲ್ಲಿ ಬಿರುಕು..? ಇದೊಂದು ಪಿತೂರಿ ಎಂದ ಬಾಲಿವುಡ್ ನಟ

ಬಾಲಿವುಡ್ (Bollywood) ನಟ ಗೋವಿಂದ (Actor Govinda) ಮತ್ತು ಅವರ ಪತ್ನಿ ಸುನೀತಾ ಅಹುಜಾ ಅವರ ಸಂಸಾರದಲ್ಲಿ ಬಿರುಕು (Family conflict) ಮೂಡಿದೆ

DELHI BLAST: ಕೆಂಪು ಕೋಟೆ ಬಳಿ ಸ್ಫೋಟ ಕೇಸ್, ಮಾಸ್ಟರ್‌ಮೈಂಡ್ ಕ್ರಿಮಿ ಮಾಡಿದ್ದ ಮತ್ತೊಂದು ಪ್ಲ್ಯಾನ್!

ಬಂಧಿತ ಶಂಕಿತರ ವಿಚಾರಣೆಯಲ್ಲಿ ಭಯೋತ್ಪಾದಕರಾಗಿ ನಾವು ಬದಲಾದ್ವಿ ಎಂದು ಬಹುತೇಕ ಎಲ್ಲರೂ ಒಪ್ಪಿಕೊಂಡಿದ್ದಾರೆ. ಜೊತೆಗೆ ಶೋಪಿಯಾನ್ ನಿವಾಸಿ ಯಾಸಿರ್ ಅಹ್ಮದ್ ದಾರ್‌ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸದ್ಯ ಎನ್‌ಐಎ ಅಧಿಕಾರಿಗಳು ಆತನನ್ನೂ ಬಂಧಿಸಿದ್ದಾರೆ. ಯಾಸಿರ್ ಅಹ್ಮದ್ ದಾರ್​ನೇ ಆತ್ಮಹತ್ಯಾ ಬಾಂಬರ್ ಎಂದು ಬಿಂಬಿಸುವುದರಲ್ಲಿ ಉಗ್ರರು ಯಶಸ್ವಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

JDS: ಜಿ.ಟಿ ದೇವೇಗೌಡಗೆ ಜೆಡಿಎಸ್ ಶಾಕ್​​? ಚಾಮುಂಡೇಶ್ವರಿಯಿಂದ ಸಾ.ರಾ ಮಹೇಶ್​ಗೆ ಟಿಕೆಟ್?

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನ ಗತ ವೈಭವವನ್ನು ಮರಳಿ ಪಡೆಯಲು ದಳಪತಿಗಳು ಈಗ ಭಾರಿ ರಣತಂತ್ರ ರೂಪಿಸುತ್ತಿದ್ದಾರೆ. ಮೈಸೂರಿನ ಮುಖಂಡರ ಜೊತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ನಡೆಸಿದ ಸಭೆಯಲ್ಲಿ ಜಿ.ಟಿ ದೇವೇಗೌಡ್ರ ಸಂಭವನೀಯ ನಿರ್ಗಮನ, ನಿಖಿಲ್ ರಾಜಕೀಯ ಭವಿಷ್ಯದ ಬಗ್ಗೆ ಮಹತ್ವದ ಚರ್ಚೆಗಳು ನಡೆದಿವೆ.

SHOCKING NEWS: ನರಮಂಡಲದ ಮೇಲೆ ದಾಳಿ, ವಿಚಿತ್ರ ಕಾಯಿಲೆಗೆ ಇಬ್ಬರು ಬ*ಲಿ!

ಸೌಲಭ್ಯದ ದುರುಪಯೋಗ ತಡೆಯಲು ಮತ್ತು ಅರ್ಹರಿಗೆ ತಲುಪಿಸಲು ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಲಾಗಿದೆ. ಬಡ ಮತ್ತು ಸಾಮಾನ್ಯ ವರ್ಗದ ರೋಗಿಗಳಿಗೆ ಸಾವಿರಾರು ರೂಪಾಯಿ ವೆಚ್ಚದ ಈ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸುವ ಮೂಲಕ ಅವರ ಬದುಕಿಗೆ ಆಸರೆಯಾಗುವುದು

JOB ALERT :RITES ನಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ರೇಲ್‌ ಇಂಡಿಯಾ ಟೆಕ್ನಿಕಲ್‌ ಅಂಡ್‌ ಎಕನಾಮಿಕಸ್ಸ್‌ ಸರ್ವೀಸಸ್‌ (RITES) ಸಂಸ್ಥೆಯಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗೆ ವಿವರಗಳು ಇಲ್ಲಿವೆ.

CHICKEN PRICE HIKE: ತಮಿಳುನಾಡಲ್ಲಿ ಕೋಳಿ ಸಾಕಾಣಿಕೆದಾರರ ಮುಷ್ಕರ; ಬೆಂಗಳೂರಲ್ಲಿ ಏರಿಕೆಯಾಯ್ತು ಚಿಕನ್ ದರ!

ತಮಿಳುನಾಡಿನ ಕೋಳಿ ಸಾಕಣೆ ರೈತರು ಮತ್ತು ಬ್ರಾಯ್ಲರ್ ಕಂಪನಿಗಳ ನಡುವಿನ ದರ ವಿವಾದದಿಂದಾಗಿ ಬೆಂಗಳೂರಿನಲ್ಲಿ ಚಿಕನ್ ಬೆಲೆ (chicken price hike) ಭಾರೀ ಏರಿಕೆಯಾಗಿದೆ.

SHOCKING: ಟೋಲ್‌ ಬೂತ್‌ನಲ್ಲಿ ಕಾರುಗಳಿಗೆ ಡಿಕ್ಕಿ ಹೊಡೆದು ಸಿಬ್ಬಂದಿಯನ್ನು 50 ಮೀಟರ್ ಎಳೆದೊಯ್ದ ಟ್ರಕ್!- VIDEO

ಲಕ್ನೋ: ‌ಟ್ರಕ್‌ (Truck) ಒಂದು ಟೋಲ್ ಪ್ಲಾಜಾದಲ್ಲಿ (Toll Plaza) ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಸಿಬ್ಬಂದಿಯನ್ನು 50 ಮೀ. ಎಳೆದೊಯ್ದ ಶಾಕಿಂಗ್‌ ಘಟನೆ ಉತ್ತರ ಪ್ರದೇಶದ (Uttar Pradesh) ಝಾನ್ಸಿಯಲ್ಲಿ (Jhansi) ನಡೆದಿದೆ. ಇದರ ಶಾಕಿಂಗ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

AL FALAH UNIVERSITY : ಫೇಕ್ ಸರ್ಟಿಫಿಕೇಟ್ ಡಾಕ್ಟ್ರು, ನಕಲಿ ಪೇಶೆಂಟ್ಸ್ – ಇದು ಅಲ್ ಫಲಾಹ್ ಉಗ್ರರ ವಿವಿ ಕರ್ಮಕಾಂಡ!

ಅಲ್ ಫಲಾಹ್ ವಿಶ್ವವಿದ್ಯಾಲಯವು(Al Falah University) ಭಯೋತ್ಪಾದನಾ ನಂಟಿರುವ ಮೂವರು ವೈದ್ಯರು ಸೇರಿದಂತೆ ಇತರ ಅನೇಕ ವೈದ್ಯರನ್ನು ಪೊಲೀಸರ ಪರಿಶೀಲನೆಯಿಲ್ಲದೆ ನೇಮಿಸಿಕೊಂಡಿತ್ತು ಎಂದು ಜಾರಿ ನಿರ್ದೇಶನಾಲಯ (ED) ಹೇಳಿದೆ.

AR RAHMAN: ನಾನು ಹಾಗೇ ಹೇಳೇ ಇಲ್ಲ, ನನ್ನ ಹೇಳಿಕೆ ತಿರುಚಲಾಗಿದೆ – ಉಲ್ಟಾ ಹೊಡೆದ ಎ.ಆರ್‌. ರೆಹಮಾನ್‌!

ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್(AR Rahman)ಅವರು ಬಾಲಿವುಡ್‌ನಲ್ಲಿ ತಮ್ಮ ಧರ್ಮದ ಕಾರಣದಿಂದ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಎ ಆರ್‌ ರೆಹಮಾನ್‌ ಮತ್ತೊಮ್ಮೆ ಪ್ರತಿಕ್ರೀಯೆ ನೀಡಿದ್ದಾರೆ.

VANDE BHARAT : ನೂತನ ವಂದೇ ಭಾರತ್‌ ಮೇಲೂ ಕಲ್ಲು ತೂರಲು ಸಿದ್ದತೆ – ಪೊಲೀಸರ ಬಿಗಿ ಕಣ್ಗಾವಲು!

ವಂದೇ ಭಾರತ್ ಸ್ಲೀಪರ್( Vande Bharat Sleeper) ರೈಲಿನ ಉದ್ಘಾಟನೆಯಾಗಿದೆ. ವಿಶೇಷವಾಗಿ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಕಲ್ಲು ತೂರಾಟದ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ (RPF) ಎಚ್ಚರಿಕೆ ವಹಿಸಿದ್ದಾರೆ.

DELHI : ದೆಹಲಿ-ಲಕ್ನೋ ಹೆದ್ದಾರಿಯಲ್ಲಿ ದಟ್ಟ ಮಂಜು: ಸರಣಿ ಅಪಘಾತ -12 ಜನರಿಗೆ ಗಾಯ

ಅಮ್ರೋಹಾದಲ್ಲಿ ಭಾನುವಾರ ಬೆಳಿಗ್ಗೆ ದಟ್ಟವಾದ ಮಂಜು ಆವರಿಸಿದ್ದರಿಂದ ಲಕ್ನೋ-ದೆಹಲಿ(Delhi-Lucknow) ರಾಷ್ಟ್ರೀಯ ಹೆದ್ದಾರಿಯಲ್ಲಿ (NH-9) ಭೀಕರ ಅಪಘಾತ ಸಂಭವಿಸಿದ್ದು,

CRIME : ಗೋವಾ ಕೊಲೆ ಕೇಸ್‌ಗೆ ಟ್ವಿಸ್ಟ್‌: ಎರಡಲ್ಲ ಅನೇಕ ಕೊಲೆ ಮಾಡಿದ್ದೇನೆ ಎಂದ ರಷ್ಯನ್‌ ಆರೋಪಿ

ರಷ್ಯಾದ( Russian) ಅಲೆಕ್ಸಿ ಲಿಯೊನೊವ್ ಎಂಬಾತ ಗೋವಾದಲ್ಲಿ(Goa) ತನ್ನಿಬ್ಬರು ಗೆಳತಿಯರಾದ ಎಲೆನಾ ಕಸ್ತಾನೋವಾ ಮತ್ತು ಎಲೆನಾ ವಾನೀವ್ ಎಂಬುವರನ್ನು ಕತ್ತು ಸೀಳಿ ಹತ್ಯೆ ಮಾಡಿದ ಘಟನೆಗೆ ಟ್ವಿಸ್ಟ್‌ ಸಿಕ್ಕಿದೆ. ಆರೋಪಿ ಗೋವಾ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹಲವಾರು ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

VAIBHAV SURYAVANSHI : ಬಾಂಗ್ಲಾ ವಿರುದ್ಧ ವೈಭವ್ ಆರ್ಭಟ – ಕೊಹ್ಲಿ ದಾಖಲೆ ಉಡೀಸ್.!

ಭಾರತದ ಯುವ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Suryavanshi) U-19 ವಿಶ್ವಕಪ್‌ನಲ್ಲಿ (World cup) ಸ್ಫೋಟಕ ಪ್ರದರ್ಶನ ನೀಡುವ ಮೂಲಕ ವಿಶ್ವದಾಖಲೆ ಬರೆದಿದ್ದು, ವಿರಾಟ್ ಕೊಹ್ಲಿಯವರ (Virat Kohli) ಹಳೆಯ ದಾಖಲೆ ಪತನಗೊಂಡಿದೆ.

MUMBAI : ಬಿಜೆಪಿ ಸಂಸದನ ಮನೆಯಲ್ಲೇ ಕಳ್ಳತನ – 5 ಲಕ್ಷ ರೂ. ಲೂಟಿ!

ಬಿಜೆಪಿ (Bjp) ಸಂಸದ (MP) ಮನೋಜ್ ತಿವಾರಿಯ (Manoj tiwary) ಮುಂಬೈ ನಿವಾಸದಲ್ಲಿ ಕಳ್ಳರು ಕೈ ಚಳಕ ತೋರಿದ್ದು, ಹಣ (Money) ಕಳವು ಮಾಡಲಾಗಿದೆ.

BJP : ಪಾಲಿಕೆ ಚುನಾವಣೆಯಲ್ಲಿ ಭರ್ಜರಿ ಜಯ – ಶಿವಸೇನೆ ಕಚೇರಿ ಧ್ವಂಸಗೊಳಿಸಿದ ಬಿಜೆಪಿ ಕಾರ್ಯಕರ್ತರು!

ದೇಶದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಮಹಾನಗರ ಪಾಲಿಕೆಯಾದ ನವಿ ಮುಂಬೈನಲ್ಲಿ(Navi Mumbai) ನಗರಪಾಲಿಕೆ ಚುನಾವಣೆಯಲ್ಲಿ(civic poll) ಬಿಜೆಪಿ(BJP) ಜಯಗಳಿಸಿದ ನಂತರ ಬಿಜೆಪಿ ಕಾರ್ಯಕರ್ತರು ಶಿವಸೇನೆ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ.

BMC ELECTION: ಐತಿಹಾಸಿಕ ಗೆಲುವು ಸಾಧಿಸಿದರೂ ಅತೃಪ್ತ ಫಲಿತಾಂಶ ಎಂದ ಬಿಜೆಪಿ

ಮುಂಬೈ: 2002 ರ ನಾಗರಿಕ ಚುನಾವಣೆಯ ನಂತರ ಯಾವುದೇ ಪಕ್ಷ ಸ್ವಂತವಾಗಿ ಗಳಿಸಿದ ಅತ್ಯಧಿಕ ಸ್ಥಾನವಾದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC Election) ನಲ್ಲಿ ದಾಖಲೆಯ 89 ಸ್ಥಾನಗಳನ್ನು ಗೆದ್ದಿದ್ದರೂ ಕೂಡಾ ಭಾರತೀಯ ಜನತಾ ಪಕ್ಷ (BJP) ಫಲಿತಾಂಶದಿಂದ (Election Result) ಅತೃಪ್ತವಾಗಿದೆ ಎಂದು ವರದಿಯಾಗಿದೆ. ಪಕ್ಷ ನಿರೀಕ್ಷೆಗಿಂತ ಕಡಿಮೆ ಸ್ಥಾನಗಳಲ್ಲಿ ಗೆದ್ದಿದೆ ಎಂದು ಹೇಳಿದೆ.

INDIGO : ಇಂಡಿಗೋ ವಿಮಾನ ಸಂಸ್ಥೆಗೆ ಬಿಗ್ ಶಾಕ್ – ಬರೋಬ್ಬರಿ 22 ಕೋಟಿ ದಂಡ ವಿಧಿಸಿದ DGCA.!

ದೇಶದ ಅತಿದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆ ಇಂಡಿಗೋ (Indigo) ವಿರುದ್ಧ ನಾಗರಿಕ ವಿಮಾನಯಾನ ನಿಯಂತ್ರಣ ಸಂಸ್ಥೆಗಳು (DGCA) ಗಂಭೀರ ಕ್ರಮ ಕೈಗೊಂಡಿದ್ದು, ವಿಮಾನ ಹಾರಾಟದಲ್ಲಿ ಉಂಟಾದ ನಿರಂತರ ವ್ಯತ್ಯಯಗಳ ಹಿನ್ನೆಲೆಯಲ್ಲಿ ಸಂಸ್ಥೆಗೆ ಬರೋಬ್ಬರಿ 22 ಕೋಟಿ ರೂ. ದಂಡ ವಿಧಿಸಲಾಗಿದೆ.

PM MODI : 10 ಸಾವಿರ ಕಲಾವಿದರಿಂದ ಜನಪದ ನೃತ್ಯ – ಬೋಡೋ ಸಂಸ್ಕೃತಿಗೆ ಪ್ರಧಾನಿ ಫಿದಾ! VIDEO

ಅಸ್ಸಾಂ(Assam) ಪ್ರವಾಸದಲ್ಲರುವ ಪ್ರಧಾನಿ ನರೇಂದ್ರ ಮೋದಿ(PM Modi) ಮೊದಲ ದಿನದಂದು ಅಸ್ಸಾಂನ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯಗಳನ್ನು ಮೋದಿ ವೀಕ್ಷಿಸಿದರು. ಅಸ್ಸಾಂನ ಗುವಾಹಟಿಯಲ್ಲಿ(Guwahati) ರೋಡ್ ಶೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಸಂಜೆ ಸಾಂಸ್ಕೃತಿಕ ನೃತ್ಯಗಳನ್ನು ನೋಡಿದರು.

MUMBAI : ಅಕ್ರಮ ವಲಸಿಗರಿಗೆ ಭರ್ಜರಿ ಆಫರ್‌ – ಕೇವಲ 30 ಸಾವಿರಕ್ಕೆ ಆಧಾರ್‌, ವೋಟರ್‌ ಐಡಿ ಮಾರಾಟ!

ಭಾರತದ ಗಡಿ ರಾಜ್ಯಗಳಾದ ಅಸ್ಸಾಂ, ತ್ರಿಪುರ ಮತ್ತು ಪಶ್ಚಿಮ ಬಂಗಾಳಗಳು(Assam, Tripura, West Bengal) ಅಕ್ರಮ ಒಳನುಸುಳುಕಾರರಿಗೆ ಪ್ರಮುಖ ತಾಣವಾಗಿ ಮಾರ್ಪಟ್ಟಿದೆ. ವಿಶೇಷವಾಗಿ ಬಾಂಗ್ಲಾದೇಶ(Bangladesh) ಮತ್ತು ಮ್ಯಾನ್ಮಾರ್‌ನ(Myanmar) ಮುಸ್ಲಿಮರಿಗೆ ಗಮನಾರ್ಹ ಕೇಂದ್ರವಾಗಿ ಮಾರ್ಪಟ್ಟಿದೆ. ಮುಂಬೈನಲ್ಲಿರುವ(Mumbai) ಅಕ್ರಮ ವಲಸಿಗರ ಒಟ್ಟು ಜನಸಂಖ್ಯೆಯ ನಿಖರವಾದ ಮಾಹಿತಿ ಲಭ್ಯವಿಲ್ಲದಿದ್ದರೂ, ಸಂಶೋಧಕರು ಮುಂಬೈ ನಗರದಾದ್ಯಂತ 61 ಪ್ರದೇಶಗಳನ್ನು ನಕ್ಷೆ ಮಾಡಿ 3,014 ಬಾಂಗ್ಲಾದೇಶಿ ಮತ್ತು ಮ್ಯಾನ್ಮಾರ್ ಮುಸ್ಲಿಮರನ್ನು ಕಂಡುಹಿಡಿದ್ದಿದ್ದಾರೆ.

WPL : ಸ್ಮೃತಿ ಬ್ಯಾಟಿಂಗ್ ಅಬ್ಬರಕ್ಕೆ ಡೆಲ್ಲಿ ಉಡೀಸ್ – ಆರ್ ಸಿಬಿಗೆ 8 ವಿಕೆಟ್ ಗಳ ಭರ್ಜರಿ ಜಯ.!

ಮಹಿಳೆಯರ ಪ್ರೀಮಿಯರ್ ಲೀಗ್ (WPL) ಸೀಸನ್ 4 ರಲ್ಲಿ ಆರ್ ಸಿಬಿ (RCB) ತಂಡವು ಅತ್ಯದ್ಭುತ ಪ್ರದರ್ಶನ ನೀಡುತ್ತಿದ್ದು, ಗೆಲುವಿನ ಓಟ ಮುಂದುವರೆದಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.

BIG NEWS: ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ ಶಾಕ್! ಆದರೂ ಡ್ರೋನ್​ ಹಾರಿಸುತ್ತಿರುವುದೇಕೆ ಜಿನ್ನಾಲ್ಯಾಂಡ್?

ಭಾರತೀಯ ಸೇನಾ ಪಡೆಗಳು ಉಗ್ರರ ನೆಲೆಗಳನ್ನು ಗುರಿಯಾಗಿಸಿ ಎಂಟು ತಿಂಗಳ ಹಿಂದೆ ನಡೆಸಿದ ಆಪರೇಷನ್‌ ಸಿಂಧೂರದಿಂದ ಬಲವಾದ ಪೆಟ್ಟು ತಿಂದರೂ, ಕದನ ವಿರಾಮ ಉಲ್ಲಂಘಿಸುವ ತನ್ನ ಚಾಳಿಯನ್ನು ಪಾಕಿಸ್ತಾನ ಮುಂದುವರಿಸಿದೆ.

BIG NEWS: ವಿಶ್ವದ ಅತಿದೊಡ್ಡ ಏಕಶಿಲೆಯ ಶಿವಲಿಂಗದ ಪ್ರತಿಷ್ಠಾಪನೆ: VIDEO

ಬಿಹಾರದ (Bihar) ಪೂರ್ವ ಚಂಪಾರಣ್ ಜಿಲ್ಲೆಯ ಕಲ್ಯಾಣಪುರ ಬ್ಲಾಕ್‌ನ ಕೈತ್ವಾಲಿಯಾದಲ್ಲಿರುವ ಜಾನಕಿ ನಗರದಲ್ಲಿರುವ ವಿರಾಟ್ ರಾಮಾಯಣ ಮಂದಿರದಲ್ಲಿ (Viraat Ramayan Mandir) ಇಂದು (ಜ.17) ವಿಶ್ವದ ಅತಿದೊಡ್ಡ ಅಖಂಡ ಶಿವಲಿಂಗ (Shivalinga) 'ಸಹಸ್ರಲಿಂಗಂ' ಅನ್ನು ಪ್ರತಿಷ್ಠಾಪಿಸಲಾಯಿತು.

BIG NEWS: ಮಹಿಳೆಯರ ಸೌಂದರ್ಯವೇ ಅ*ತ್ಯಾಚಾರಕ್ಕೆ ಕಾರಣ- ʼಕೈʼ ಶಾಸಕ ಫೂಲ್ ಸಿಂಗ್ ಬರಯ್ಯ ವಿವಾದ: VIDEO

ಮಧ್ಯಪ್ರದೇಶದ (Madhya Pradesh) ಕಾಂಗ್ರೆಸ್ (Congress) ಶಾಸಕ ಫೂಲ್ ಸಿಂಗ್ ಬರಯ್ಯ (Phool Singh Baraiya) ಮಹಿಳೆಯರ (Women) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

AMERICA: ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ ಸುಂಕ ವಿಧಿಸಿದ ಭಾರತ!

ಅಮೆರಿಕ (USA) ಸುಂಕ ಸಮರ ಹಾಕಿದ ಬೆನ್ನಲ್ಲೇ ಭಾರತವೂ (India) ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ ಸುಂಕ (Tariff) ವಿಧಿಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

NARENDRA MODI: ಭಾರತದ ಝೆನ್​ ಜಿ ಕಿಡ್​​ಗಳಿಗೆ ಬಿಜೆಪಿ ಮೇಲೆ ನಂಬಿಕೆ: ಅಬ್ಬರಿಸಿದ ಪ್ರಧಾನಿ ಮೋದಿ

ಭಾರತದ (India) ಝೆನ್ ಜಿ ಕಿಡ್​ಗಳು (Zenzi Kids) ಬಿಜೆಪಿಯ (BJP) ಅಭಿವೃದ್ಧಿ ಪರ ನಿಲುವನ್ನು ನಂಬುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

MAMATA BANERJEE: ದೀದಿ ಮೇಲೆ 100 ಕೋಟಿ ಮಾನನಷ್ಟ ಮೊಕದ್ದಮೆ; ಮಮತಾ ಬ್ಯಾನರ್ಜಿ ವಿರುದ್ಧ ಸಿಡಿದೆದ್ದಿದ್ದೇಕೆ ಸುವೇಂದು?

ಇದರೊಂದಿಗೆ ಅವರು, ಆದಷ್ಟು ಬೇಗ ದಯವಿಟ್ಟು ನಿಮ್ಮ ಕಲಿತ ವಕೀಲರನ್ನು ಸಂಪರ್ಕಿಸಿ. ಇಲ್ಲದಿದ್ದರೆ ನೀವು ಶೀಘ್ರದಲ್ಲೇ ನನಗೆ 100 ಕೋಟಿ ರೂ.ಗಳನ್ನು ಪರಿಹಾರವಾಗಿ ಪಾವತಿಸಬೇಕಾಗುತ್ತದೆ. ಅದನ್ನು ನಾನು ದತ್ತಿ ಸಂಸ್ಥೆಗೆ ದೇಣಿಗೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

TAMILNADU: ಪುರುಷರಿಗೂ ಉಚಿತ ಬಸ್, ಪ್ರತಿಯೊಬ್ಬರಿಗೂ ಸೂರು ಖಚಿತ : ಎಐಎಡಿಎಂಕೆ ಭರಪೂರ ಘೋಷಣೆ!

ತಮಿಳುನಾಡು (Tamilnadu) ಮುಂಬರುವ ವಿಧಾನಸಭಾ ಚುನಾವಣೆಗೆ (Legislative assembly) ಎಐಎಡಿಎಂಕೆ (AIADMK) ಪಕ್ಷ ಭರಪೂರ ಘೋಷಣೆಗಳನ್ನು ಮಾಡಿದೆ

NARENDRA MODI: ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಚಾಲನೆ- ವಿಶೇಷತೆಗಳೇನು..? : VIDEO

ಮಾಲ್ಡಾ ಮತ್ತು ಹೌರಾ-ಗುವಾಹಟಿ (ಕಾಮಾಖ್ಯ) ನಡುವೆ ಚಲಿಸುವ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ (Vande Bharat Sleeper Train) ಪ್ರಧಾನಿ ನರೇಂದ್ರ ಮೋದಿ (Narendra Modi) ಹಸಿರು ನಿಶಾನೆ ತೋರಿದರು.

VIRAT KOHLI : ನಿರ್ಣಾಯಕ ಪಂದ್ಯಕ್ಕೂ ಮುನ್ನ ವಿರಾಟ್ ಪ್ರಾರ್ಥನೆ, ಮಹಾಕಾಳೇಶ್ವರನ ಆಶೀರ್ವಾದ ಪಡೆದ ಕೊಹ್ಲಿ: VIDEO

ವಿರಾಟ್ ಕೊಹ್ಲಿ (Virat kohli) ಇಂದೋರ್​​ಗೆ ಆಗಮಿಸಿದ್ದು, ಉಜ್ಜಯಿನಿ ಶ್ರೀ ಮಹಾಕಾಳೇಶ್ವರನ (Ujjain Mahakal) ದರ್ಶನ ಪಡೆದಿದ್ದಾರೆ.

IRAN: ಇರಾನ್ ನಲ್ಲಿ ಹಿಂಸಾತ್ಮಕ ಪ್ರತಿಭಟನೆ – ದೆಹಲಿ ತಲುಪಿದ ಭಾರತೀಯ ಪ್ರಜೆಗಳು

ನವದೆಹಲಿ: ಸರ್ವಾಧಿಕಾರಿ ಖಮೇನಿ ಆಡಳಿತದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದ ನಂತರ, ಇರಾನ್‌ನಿಂದ (Iran) ಭಾರತೀಯರನ್ನು (Indians) ಕರೆದೊಯ್ಯುವ ಮೊದಲ ಎರಡು ವಾಣಿಜ್ಯ ವಿಮಾನಗಳು (Flight) ನಿನ್ನೆ ತಡರಾತ್ರಿ ದೆಹಲಿಗೆ ಬಂದಿಳಿದಿವೆ.

KANGANA RANAUT: ಮುಂದೊಂದು ದಿನ ನಿಮ್ಮ ಗಾಂಚಲಿ ಮುರಿದು ಬೀಳಲಿದೆ – ಕಂಗನಾ ಹಳೆಯ VIDEO ವೈರಲ್‌!

ಮುಂಬೈ: 2026 ರ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ (BMC Election) ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ದೊಡ್ಡ ಗೆಲುವು ಸಾಧಿಸಿದೆ. ಇದೇ ಸಂದರ್ಭ ನಟಿ, ರಾಜಕಾರಣಿ ಕಂಗನಾ ರನೌತ್ (Kangana Ranaut) ಅವರ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗುತ್ತಿದೆ.

HARIDWAR :ಹರಿದ್ವಾರ ಕುಂಭಮೇಳದಲ್ಲಿ ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ – ಕಿಡಿಯೆಬ್ಬಿಸಿದ ಪೋಸ್ಟರ್‌!

ಹರಿದ್ವಾರದ(Haridwar) ಕುಂಭ ಪ್ರದೇಶದ ವ್ಯಾಪ್ತಿಯ ಎಲ್ಲ ಗಂಗಾ ಘಾಟ್‌ಗಳಲ್ಲಿ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಬೇಕೆಂಬ ಬೇಡಿಕೆಗಳ ನಡುವೆ ಶುಕ್ರವಾರ ಹರ್ ಕಿ ಪೌರಿಯಲ್ಲಿ(Har Ki Paur) 'ಹಿಂದೂಯೇತರ ನಿಷೇಧಿತ ಪ್ರದೇಶ' ('Non-Hindu Prohibited Area) ಎಂದು ಬರೆದಿರುವ ಫಲಕಗಳು ಕಂಡುಬಂದಿದೆ.

GOLD-SILVER RATE: ಬೆಳ್ಳಿ ಬೆಲೆ ಸಿಕ್ಕಾಪಟ್ಟೆ ಏರಿಕೆ – ಚಿನ್ನದ ಬೆಲೆ ಕೊಂಚ ಇಳಿಕೆ

ನವದೆಹಲಿ: ಬೆಳ್ಳಿ ಬೆಲೆಯು (Silver Rate) ಶುಕ್ರವಾರ ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಪ್ರತಿ ಕೆಜಿಗೆ 3,600 ರೂ. ಏರಿಕೆಯಾಗಿ 2,92,600 ರೂ.ಗೆ ತಲುಪಿದ್ದು, ದಾಖಲೆಯ ಗರಿಷ್ಠ ಬೆಲೆಗೆ ಕಂಡಿದೆ. ಆದರೆ ಶೇ. 99.9 ರಷ್ಟು ಶುದ್ಧತೆಯ ಚಿನ್ನದ ಬೆಲೆ (Gold Rate) ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಹಿಂದೆ ಸರಿದು 10 ಗ್ರಾಂಗೆ 1,100 ರೂ.ಗಳಷ್ಟು ಇಳಿಕೆಯಾಗಿ 1,46,200 ರೂ.ಗಳಿಗೆ ತಲುಪಿದೆ.

IRAN : ಇರಾನ್‌ನಲ್ಲಿ ಆಡಳಿತ ಬದಲಾವಣೆಯಾದರೆ ಭಾರತಕ್ಕೆ 4500 ಕೋಟಿ ನಷ್ಟ! ಹೇಗೆ ಗೊತ್ತಾ?

ಇರಾನ್‌ನಲ್ಲಿ(Iran) ಸರ್ಕಾರ ವಿರೋಧಿ ಪ್ರತಿಭಟನೆಯಲ್ಲಿ ಇಲ್ಲಿಯವರೆಗೂ ಸಾವಿರಾರು ಮಂದಿ ಸಾವು ಕಂಡಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ಇರಾನ್‌ನಲ್ಲಿ ಆಡಳಿತ ಬದಲಾವಣೆಯಾದರೆ ಭಾರತದ(India) ಮೇಲೆ ದೊಡ್ಡ ಹೊಡೆತ ಬೀಳಲಿದೆ.

AFGHANISTAN : ಪಾಕಿಸ್ತಾನದ ಔಷಧಿಗಳು ವರ್ಸ್ಟ್, ಭಾರತವೇ ಬೆಸ್ಟ್ ಎಂದ ಆಫ್ಘಾನಿಸ್ತಾನ!

ಅಫ್ಘಾನಿಸ್ತಾನದಲ್ಲಿ(Afghanistan) ಭಾರತದ(India) ಮಾತ್ರೆಗಳು ಅಗ್ಗವಾಗಿ ಸಿಗುತ್ತದೆ ಎಂದು ಅದು ಪಾಕಿಸ್ತಾನದ ಮಾತ್ರೆಗಳಿಗಿಂತ ಉತ್ತಮ ರಿಸಲ್ಟ್‌ ನೀಡುತ್ತದೆ ಎಂದು ಅಫ್ಘಾನ್ ಬ್ಲಾಗರ್ ಫಜಲ್ ಅಫ್ಘಾನ್ ಎಂಬಾತ ಎಕ್ಸ್‌ ನಲ್ಲಿ ಮಾಹಿತಿ ಶೇರ್‌ ಮಾಡಿದ್ದಾನೆ.

SHOCKING :ಅಪಘಾತದಲ್ಲಿ ಸತ್ತ ಬಾಲಕನ ಶವ ಬಿಟ್ಟು ಮೀನಿಗಾಗಿ ಮುಗಿಬಿದ್ದ ಜನ – ಮಾನವೀಯತೆಯ ಭೀಕರ ಸಾವು!

ಮೀನಿನ ಟ್ರಕ್‌ ಗೆ ಡಿಕ್ಕಿ ಹೊಡೆದು ಮೃತಪಟ್ಟ ಬಾಲಕನ ಶವವನ್ನು ರಸ್ತೆಯಲ್ಲೇ ಬಿಟ್ಟು ಜನರು ಮೀನಿಗಾಗಿ ಮುಗಿಬಿದ್ದ ದಾರುಣ ಘಟನೆ ಬಿಹಾರದಲ್ಲಿ (Bihar Shocking) ನಡೆದಿದೆ.

BREAKING: ಈ ಬಾರಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಟ್ಯಾಬ್ಲೊ ಇಲ್ಲ!

ಬೆಂಗಳೂರು: ಈ ವರ್ಷ ದೆಹಲಿಯಲ್ಲಿ (Delhi) ನಡೆಯುವ ಗಣರಾಜ್ಯೋತ್ಸವ (Republic Day) ಪರೇಡ್ ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ (Tableau) ಅವಕಾಶ ನೀಡಿಲ್ಲ. ಹೀಗಾಗಿ ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಕರ್ನಾಟಕದ ಟ್ಯಾಬ್ಲೋ ಭಾಗವಹಿಸುವುದಿಲ್ಲ ಎನ್ನಲಾಗಿದೆ.

DK SHIVAKUMAR: ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ವಿಶ್ವಾಸ

ಅಸ್ಸಾಂ (Assam) ನಲ್ಲಿ ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬರಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ವಿಶ್ವಾಸ

PAKISTAN : ಅಕ್ರಮವಾಗಿ ಭಾರತಕ್ಕೆ ಬಂತು ಪಾಕಿಸ್ತಾನಿ ಬೋಟ್ : ಜಿನ್ನಾಲ್ಯಾಂಡ್​ನ 9 ಮಂದಿ ಬಂಧನ – VIDEO

ಭಾರತೀಯ ಜಲಪ್ರದೇಶವನ್ನು (Indian Water Territory) ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಕರಾವಳಿ ಕಾವಲು ಪಡೆ (Coast Guards) 9 ಸಿಬ್ಬಂದಿಯೊಂದಿಗೆ ಪಾಕಿಸ್ತಾನಿ (Pakistan) ಮೀನುಗಾರಿಕಾ ಹಡಗನ್ನು ವಶಪಡಿಸಿಕೊಂಡಿದೆ.

BETTING APP : ಬೆಟ್ಟಿಂಗ್ ಆಪ್‌​ಗಳ ವಿರುದ್ಧ ಮೋದಿ ಸಮರ – 242 ಗ್ಯಾಂಬ್ಲಿಂಗ್ ವೆಬ್​ಸೈಟ್​ಗಳು ಬ್ಯಾನ್ ಬ್ಯಾನ್!

ನರೇಂದ್ರ ಮೋದಿ (PM Modi) ಸರ್ಕಾರ ಬೆಟ್ಟಿಂಗ್ ಆಪ್‌​ (Betting app) ವಿರುದ್ಧ ಸಮರ ಸಾರಿದೆ. ಆನ್‌ಲೈನ್‌ ಬೆಟ್ಟಿಂಗ್‌ ದಂಧೆ (Online betting scam) ವಿರುದ್ಧ ಕ್ರಮ

BREAKING NEWS: ಸಾಮಾಜಿಕ ಜಾಲತಾಣ ಎಕ್ಸ್ ಡೌನ್ : ಬಳಕೆದಾರರ ಪರದಾಟ

ಸಾಮಾಜಿಕ ಜಾಲತಾಣ X ನಲ್ಲಿ ದೊಡ್ಡ ಮಟ್ಟದ ತಾಂತ್ರಿಕ ದೋಷ (ಔಟೇಜ್) ಕಂಡುಬಂದಿದ್ದು ಬಳಕೆದಾರರು ಪರದಾಡುವಂತಾಗಿದೆ

NARENDRA MODI : ಧನ್ಯವಾದ ಮುಂಬೈ! : ಅಭೂತಪೂರ್ವ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ಬಿಎಂಸಿ (BMC) ಸೇರಿ ಮಹಾರಾಷ್ಟ್ರದ (Maharashtra) 29 ಪಾಲಿಕೆಗಳ (Civic body election results) ಫಲಿತಾಂಶಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi) ಸಂತಸ

VIRAL NEWS : ಹನುಮನ ಪ್ರತಿಮೆ ಪ್ರದಕ್ಷಿಣೆ ಹಾಕಿದ ಶ್ವಾನವೇ ಈಗ ದೇವರು : ಪೂಜಿಸಲು ಮುಗಿಬಿದ್ದ ಭಕ್ತರು; VIDEO

ಸತತ 4 ದಿನಗಳ ಕಾಲ ನಿರಂತರವಾಗಿ ಹನುಮಂತನ ವಿಗ್ರಹ ಪ್ರದಕ್ಷಿಣೆ ಹಾಕಿದ್ದ ಶ್ವಾನವನ್ನು ಕೆಲ ಭಕ್ತರು ಪೂಜಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (viral) ಆಗುತ್ತಿದೆ.

KARNATAKA POLITICS: ಕರ್ನಾಟಕದಲ್ಲಿ ಪವರ್ ಫೈಟ್ ನಡುವೆಯೇ ದೆಹಲಿಯಲ್ಲಿ ಡಿಕೆಶಿ, ಖರ್ಗೆ, ರಾಹುಲ್ ಮೀಟಿಂಗ್!

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ (Karnataka Politics) ವಿಚಾರ ತಾರಕಕ್ಕೇರಿದೆ. ರಾಹುಲ್ ಗಾಂಧಿ (Rahul Gandhi) ಜೊತೆಗೆ ಮೈಸೂರು ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು.

TRAGEDY: ತಾಯಿ ಮೃತದೇಹದ ಪೋಸ್ಟ್‌ಮಾರ್ಟಮ್‌ಗೆ ಒಂಟಿಯಾಗಿ ಬಂದ 10ರ ಬಾಲಕ!

ತಂದೆಯನ್ನು ಕಳೆದುಕೊಂಡ ದುಃಖ ಮರೆಯುವ ಮುನ್ನವೇ, 10 ವರ್ಷದ ಬಾಲಕನೊಬ್ಬ ತನ್ನ ತಾಯಿಯನ್ನೂ ಕಳೆದುಕೊಂಡ ಘಟನೆ (Tragedy) ಉತ್ತರ ಪ್ರದೇಶದ ಎಟಾ ಜಿಲ್ಲೆಯಲ್ಲಿ ನಡೆದಿದೆ.

FRAUD : ನಿವೃತ್ತ ರೈಲ್ವೇ ನೌಕರರಿಗೆ ಬೆಳ್ಳಿ ಬದಲು ತಾಮ್ರದ ಪದಕ : ಬಯಲಿಗೆ ಬಂತು ಹಗರಣ!

ಪಶ್ಚಿಮ ಮಧ್ಯ ರೈಲ್ವೆ ವಲಯದಲ್ಲಿ (Indian Railway) ಹಲವು ದಶಕ ಕೆಲಸ ಮಾಡಿ ನಿವೃತ್ತರಾದ ನೌಕರರಿಗೆ ರೈಲ್ವೆ ಇಲಾಖೆಯು ವಿದಾಯದ ವೇಳೆ ಚಿನ್ನಲೇಪಿತ ಬೆಳ್ಳಿಯ ಪದಕವೆಂದು ಹೇಳಿ ಕೊಟ್ಟಿತ್ತು. ಆದರೆ, ಅದು ಸಂಪೂರ್ಣ ಬೆಳ್ಳಿಯದ್ದಲ್ಲ, ತಾಮ್ರದ ಮೇಲೆ ಬೆಳ್ಳಿ ಲೇಪನ ಮಾಡಿದ ಪದಕ ಎಂಬುದು ಬೆಳಕಿಗೆ (Fraud) ಬಂದಿದೆ.

STOCK MARKET: ಈ ಬಾರಿ ಫೆ.1 ರ ಭಾನುವಾರವೂ ತೆರೆದಿರಲಿದೆ ಷೇರುಪೇಟೆ- ಕಾರಣವೇನು..?

ಮುಂಬರುವ ಫೆ.1 ರಂದು ಭಾನುವಾರವಾಗಿದ್ದರೂ (Sunday) ಭಾರತೀಯ ಷೇರು ಮಾರುಕಟ್ಟೆಗಳು (Stock Market) ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಪ್ರಮುಖ ಷೇರು ವಿನಿಮಯ ಕೇಂದ್ರಗಳಾದ ಬಿಎಸ್‌ಇ (BSE) ಮತ್ತು ಎನ್‌ಎಸ್‌ಇ (NSE) ಅಧಿಕೃತವಾಗಿ ಪ್ರಕಟಿಸಿವೆ.

TRAGEDY: ಬಾಲಕನ ಹೆಣದ ಮಧ್ಯೆ ಮೀನಿಗಾಗಿ ಮುಗಿಬಿದ್ದ ಜನ – ಬಿಹಾರದಲ್ಲಿ ಅಮಾನವೀಯ ವರ್ತನೆ : VIDEO

ಭೀಕರ ರಸ್ತೆ ಅಪಘಾತ (Deadly accident) ಸಂಭವಿಸಿದ್ದು, ಈ ವೇಳೆ ಅಲ್ಲಿನ ಸ್ಥಳೀಯರ ಅಮಾನವೀಯ (Inhuman) ವರ್ತನೆ ಆಘಾತ ಉಂಟುಮಾಡಿದೆ.

AR RAHMAN: ಬಾಲಿವುಡ್‌ನಲ್ಲಿ ಅವಕಾಶ ಕಡಿಮೆ: ಕೋಮುವಾದದ ಮನಸ್ಥಿತಿ ಕಾರಣವಾಗಿರಬಹುದು ಎಂದ ಎ.ಆರ್. ರೆಹಮಾನ್

ಯಶಸ್ವೀ ಸಂಗೀತಗಳನ್ನು ನೀಡಿದರೂ ಕೂಡ ಬಾಲಿವುಡ್‌ನಲ್ಲಿ ಹೊರಗಿನವನು ಎಂಬ ಭಾವನೆ ಹೋಗಿಲ್ಲ ಎಂದು ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ (AR Rahman) ಬೇಸರ ವ್ಯಕ್ತಪಡಿಸಿದ್ದಾರೆ.

TOLL PLAZA : ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಸಂಪೂರ್ಣ ನಿಷೇಧ : ಏಪ್ರಿಲ್ 1 ರಿಂದ ಹೊಸ ರೂಲ್ಸ್

ಕೇಂದ್ರ ರಸ್ತೆ ಹೆದ್ದಾರಿ ಸಚಿವಾಲಯ (Union Ministry of Road Transport and Highways) ಟೋಲ್ ಪ್ಲಾಜಾಗಳಲ್ಲಿ (Toll plaza) ನಗದು ಪಾವತಿ ಮೇಲೆ ನಿಷೇಧ

BIG NEWS: ಬಿಎಂಸಿ ಚುನಾವಣೆಯಲ್ಲಿ ಕೇಸರಿ ಸೇನೆ ಕಮಾಲ್ : ಫಡ್ನವೀಸ್, ಶಿಂಧೆ ಆಟಕ್ಕೆ ಠಾಕ್ರೆಗಳ ಖೇಲ್ ಖತಂ!

ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳ (BMC Election) ಫಲಿತಾಂಶ ಹೊರಬಿದ್ದಿದೆ. ಮುಂಬೈನಲ್ಲಿ ಕೇಸರಿ ಸೇನೆ ಅಕ್ಷರಶಃ ಆರ್ಭಟಿಸಿದೆ. ಠಾಕ್ರೆಗಳ ಕೋಟೆಯನ್ನು ಬಿಜೆಪಿ (BJP), ಶಿವಸೇನೆ (Shivasene) ಸೇರಿ ಛಿದ್ರ ಛಿದ್ರ ಮಾಡಿವೆ.

BMC ELECTION: ಬಿಎಂಸಿ ಚುನಾವಣೆಯಲ್ಲಿ ಮುನ್ನಡೆ ಸಾಧಿಸ್ತಿದ್ದಂತೇ ಠಾಕ್ರೆ ಸಹೋದರರಿಗೆ ರಸ್ ಮಲೈ ಆರ್ಡರ್‌ ಮಾಡಿದ ಬಿಜೆಪಿ!

ಮಹಾಯುತಿ ಮೈತ್ರಿಕೂಟದಲ್ಲಿ (Mahayuti Alliance) ಸಂಭ್ರಮಾಚರಣೆಗಳು ಪ್ರಾರಂಭವಾಗುತ್ತಿದ್ದಂತೆಯೇ ಬಿಜೆಪಿಯ (BJP) ತಜಿಂದರ್ ಬಗ್ಗಾ (Tajinder Bagga) ಅವರು ಠಾಕ್ರೆ (Thackeray) ಸಹೋದರರನ್ನು ಟೀಕಿಸಿದ್ದಾರೆ.

KITE ACCIDENT: ಗಾಳಿಪಟ ಅವಘಡ; ಪ್ಲೈ ಓವರ್‌ನಿಂದ ಬಿದ್ದು ಒಂದೇ ಕುಟುಂಬದ ಮೂವರು ದುರ್ಮ*ರಣ!

ಗಾಳಿಪಟದ (Kite Accident) ಮಾಂಜಾ ದಾರದಿಂದ ಒಂದೇ ಕುಟುಂಬದ ಮೂವರು ಫ್ಲೈಓವರ್‌ನಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

BJP : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಚುನಾವಣೆಗೆ ದಿನಾಂಕ ನಿಗದಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ (Bjp national president) ಸ್ಥಾನಕ್ಕೆ ಅಧಿಕೃತ ಚುನಾವಣಾ ದಿನಾಂಕವನ್ನು (Election) ಘೋಷಣೆ ಮಾಡಲಾಗಿದೆ.
Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!