Sunday, May 17, 2026
Home ದೇಶ

ದೇಶ

ದೇಶ

ಹೆಚ್ಚಿನ ಸುದ್ದಿ

CBSE: ಮರು ಮೌಲ್ಯಮಾಪನ, ಉತ್ತರ ಪತ್ರಿಕೆ ಪರಿಶೀಲನಾ ಶುಲ್ಕದಲ್ಲಿ ಭಾರಿ ಕಡಿತ

ಸಿಬಿಎಸ್‌ಇ (CBSE) 12ನೇ ತರಗತಿ (12th) ಪರೀಕ್ಷೆಯ ಮರುಮೌಲ್ಯಮಾಪನ (Revaluation) ಹಾಗೂ ಉತ್ತರ ಪತ್ರಿಕೆ (Answer Sheet) ಪರಿಶೀಲನೆಯ ಶುಲ್ಕವನ್ನು ಪ್ರತಿ ಪತ್ರಿಕೆಗೆ ₹100 ಕ್ಕೆ ಇಳಿಕೆ ಮಾಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ (Education department) ಪ್ರಕಟಿಸಿದೆ.

VIRAL NEWS: ಪಾನಿಪುರಿ ತಿನ್ನೋವಾಗ ಒಳಗಡೆ ಸಿಕ್ತು ಮೂಳೆಯ ತುಂಡು! -VIDEO

ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಅತ್ಯಂತ ಪ್ರೀತಿಯ ಸ್ಟ್ರೀಟ್ ಫುಡ್ (Street food) ಎಂದರೆ ಅದು ಪಾನಿಪುರಿ. ಸಂಜೆಯಾಗುತ್ತಿದ್ದಂತೆ ಪಾನಿಪುರಿ (Panipuri) ಅಂಗಡಿಗಳ ಮುಂದೆ ಜನ ಮುಗಿಬೀಳುತ್ತಾರೆ. ಆದರೆ, ಗುಜರಾತ್‌ನ (Gujarat) ಅಹಮದಾಬಾದ್‌ನಲ್ಲಿ ನಡೆದ ಈ ಘಟನೆಯನ್ನು ಕೇಳಿದರೆ ನೀವು ಮುಂದಿನ ಬಾರಿ ಪಾನಿಪುರಿ ತಿನ್ನುವ ಮುನ್ನ ಹತ್ತು ಬಾರಿ ಯೋಚಿಸುವುದು ಗ್ಯಾರಂಟಿ.

BIG NEWS : ಭಾರತ-ನೆದರ್​​​​​​​​ಲೆಂಡ್ಸ್​​ ಸಹಭಾಗಿತ್ವ, ಸೆಮಿಕಂಡಕ್ಟರ್ & ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಗೆ ಮಹತ್ವದ ಒಪ್ಪಂದ

ಉನ್ನತ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿ ಸಾಧಿಸಲು ಭಾರತ (India) ಮತ್ತು ನೆದರ್‌ಲ್ಯಾಂಡ್ಸ್ (Netherlands) ದೇಶಗಳು ಮಹತ್ವದ ಹೆಜ್ಜೆ ಇಟ್ಟಿವೆ.

CRIME: ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಕೆ. ರಾಜನ್ ಆತ್ಮಹ*ತ್ಯೆ

ತಮಿಳು ಚಿತ್ರರಂಗದ (kollywood) ಹಿರಿಯ ಹಾಗೂ ಖ್ಯಾತ ಚಲನಚಿತ್ರ ನಿರ್ಮಾಪಕ ಕೆ. ರಾಜನ್ (Producer K. Rajan) ಚೆನ್ನೈನ ಅಡ್ಯಾರ್ ಸೇತುವೆಯಿಂದ ಜಿಗಿದು ಆತ್ಮಹತ್ಯೆ (Crime) ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

MAHARASHTRA : ಪ್ರಧಾನಿಯವರ ಮನವಿಗೆ ಓಗೊಟ್ಟ ಸಿಎಂ ಪತ್ನಿ ಅಮೃತಾ ಫಡ್ನವೀಸ್, ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ಗೈರಾಗಲು ನಿರ್ಧಾರ-VIDEO

ಮಹಾರಾಷ್ಟ್ರ (Maharashtra) ಸಿಎಂ (CM) ದೇವೇಂದ್ರ ಫಡ್ನವೀಸ್ (Devendra Fadnavis) ಪತ್ನಿ, ಅಮೃತಾ (Amrutha Fadnavis) 'ಕಾನ್ ಚಲನಚಿತ್ರೋತ್ಸವ' ಭಾಗವಹಿಸುತ್ತಿಲ್ಲ

SHOCKING: ಭಯೋತ್ಪಾದನೆ ಬಿಟ್ಟು ಕೂದಲು ಕಸಿ ಮಾಡಿಸಿಕೊಂಡ ಲಷ್ಕರ್ ಉಗ್ರ! ಶ್ರೀನಗರದಲ್ಲಿ ಬಯಲಾಯಿತು ಕರಾಳ ಸಂಚು

ಜಮ್ಮು ಮತ್ತು ಕಾಶ್ಮೀರದಲ್ಲಿ(Jammu-Kashmir) ಭೀಕರ ಭಯೋತ್ಪಾದನಾ ದಾಳಿಗಳನ್ನು ನಡೆಸಲು ಗಡಿ ನುಸುಳಿ ಬಂದಿದ್ದ ಪಾಕಿಸ್ತಾನಿ (Pakistan) ಉಗ್ರನೊಬ್ಬ(Terrorist), ತನ್ನ ವಿಧ್ವಂಸಕ ಕೃತ್ಯಗಳನ್ನು ಬದಿಗಿಟ್ಟು ಶ್ರೀನಗರದಲ್ಲಿ ಹೇರ್ ಟ್ರಾನ್ಸ್‌ಪ್ಲಾಂಟ್ (ಕೂದಲು ಕಸಿ) (Hair transplant) ಮಾಡಿಸಿಕೊಂಡಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ನಿಷೇಧಿತ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಈ ಉಗ್ರನನ್ನು ಮೊಹಮ್ಮದ್ ಉಸ್ಮಾನ್ ಜುಟ್ ಅಲಿಯಾಸ್ ಚೈನೀಸ್ ಎಂದು ಗುರುತಿಸಲಾಗಿದೆ.

KERALAM: ನಾಳೆ ಕೇರಳಂ ಸಿಎಂ ಆಗಿ ಸತೀಶನ್ ಪ್ರಮಾಣ ವಚನ.. ಖರ್ಗೆ, ರಾಹುಲ್ ಭಾಗಿ, ಸಿಎಂ ಸಿದ್ದು-ತಮಿಳುನಾಡು ಮುಖ್ಯಮಂತ್ರಿ ವಿಜಯ್‌ಗೆ ಆಹ್ವಾನ

ಕೇರಳಂ (Kerala) ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಸಾಧಿಸಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟವು ಅಲ್ಲಿ ಸರ್ಕಾರ (Government) ರಚನೆಗೆ ಸಜ್ಜಾಗಿದೆ. ಮೇ 18 ರಂದು ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ (Thiruvananthapuram central stadium) ನಡೆಯಲಿರುವ ಭವ್ಯ ಸಮಾರಂಭದಲ್ಲಿ ಕೇರಳಂನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ (v d Satheesan) ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

IPL: ಪಂಜಾಬ್ ವಿರುದ್ಧ ಕಿಂಗ್ ಕೊಹ್ಲಿ ಅಬ್ಬರ! ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಮಾಡದ ಎರಡೆರಡು ಮಹಾ ದಾಖಲೆ ಸೃಷ್ಟಿ!

ಐಪಿಎಲ್ 2026ರಲ್ಲಿ(IPL-2026) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ತಮ್ಮ ಬ್ಯಾಟಿಂಗ್ ಅಬ್ಬರವನ್ನು ಮುಂದುವರಿಸಿದ್ದಾರೆ. ಪಂಜಾಬ್ ಕಿಂಗ್ಸ್ (PBKS) ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಮತ್ತೊಮ್ಮೆ ಭರ್ಜರಿ ಅರ್ಧಶತಕ ಸಿಡಿಸಿದ ಕೊಹ್ಲಿ, ಕ್ರಿಕೆಟ್ ಲೋಕದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುವ ಮೂಲಕ ಎರಡೆರಡು ಐತಿಹಾಸಿಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

TEJASVI SURYA: ಬೆಂಗಳೂರು-ಮುಂಬೈ ನಡುವೆ ಮತ್ತೊಂದು ಹೈ-ಸ್ಪೀಡ್ ರೈಲು ಕಾರಿಡಾರ್‌ಗೆ ತೇಜಸ್ವಿ ಸೂರ್ಯ ಬೇಡಿಕೆ

ದೇಶದ ತಂತ್ರಜ್ಞಾನ ರಾಜಧಾನಿ ಬೆಂಗಳೂರು (Bengaluru) ಮತ್ತು ವಾಣಿಜ್ಯ ರಾಜಧಾನಿ ಮುಂಬೈ (Mumbai) ನಡುವೆ ದಾವಣಗೆರೆ-ಹುಬ್ಬಳ್ಳಿ ಮಾರ್ಗವಾಗಿ ಹೈ-ಸ್ಪೀಡ್ ರೈಲು ಕಾರಿಡಾರ್‌ (High-Speed Rail Corridor) ಮಂಜೂರು ಮಾಡುವಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ (BJP) ಸಂಸದ ತೇಜಸ್ವಿ ಸೂರ್ಯ(Tejasvi Surya) ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini vaishnaw) ಅವರಿಗೆ ಭರ್ಜರಿ ಪ್ರಸ್ತಾಪ ಮುಂದಿಟ್ಟಿದ್ದಾರೆ.

IPL: ಅಭಿಮಾನಿಗಳಿಗೆ ಬಿಗ್ ಶಾಕ್! RCB – SRH ಐಪಿಎಲ್ ಪಂದ್ಯದ ಟಿಕೆಟ್ ಬೆಲೆ ಶೇ. 110 ರಷ್ಟು ಹೆಚ್ಚಳ

ಐಪಿಎಲ್ (IPL) ಕ್ರಿಕೆಟ್ ಅಭಿಮಾನಿಗಳ ಜೇಬಿಗೆ ಸನ್‌ರೈಸರ್ಸ್ ಹೈದರಾಬಾದ್ (SRH) ಮ್ಯಾನೇಜ್‌ಮೆಂಟ್ ಭಾರಿ ಕತ್ತರಿ ಹಾಕಿದೆ. ಮೇ 22ರಂದು ಹೈದರಾಬಾದ್‌ನ (Hyderabad) ಉಪ್ಪಲ್ ಕ್ರೀಡಾಂಗಣದಲ್ಲಿ (Uppal Stadium) ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಹೈವೋಲ್ಟೇಜ್ ಪಂದ್ಯದ ಟಿಕೆಟ್ ದರವನ್ನು (Ticket Price) ಶೇಕಡಾ 50 ರಿಂದ 110ರಷ್ಟು ಹೆಚ್ಚಳ ಮಾಡಲಾಗಿದ್ದು, ಇದು ಮಧ್ಯಮ ವರ್ಗದ ಕ್ರಿಕೆಟ್ ಪ್ರೇಮಿಗಳ ತೀವ್ರ ನಿರಾಸೆಗೆ ಕಾರಣವಾಗಿದೆ.

NEPAL: ವಿಶ್ವ ದಾಖಲೆ ಬರೆದ ರೀಟಾ ಶೆರ್ಪಾ, 32ನೇ ಬಾರಿಗೆ ಮೌಂಟ್‌ ಎವರೆಸ್ಟ್‌ ಏರಿ ಇತಿಹಾಸ!

ನೇಪಾಳದ (Nepal) ಖ್ಯಾತ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ (kami rita sherp) ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್‌ ಎವರೆಸ್ಟ್ (Mount Everest) ಅನ್ನು 32ನೇ ಬಾರಿಗೆ ಯಶಸ್ವಿಯಾಗಿ ಏರುವ ಮೂಲಕ ತಮ್ಮದೇ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು (world record) ಮತ್ತೊಮ್ಮೆ ಮುರಿದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

NEET : 2 ಸೆಟ್‌ ಕೊಶ್ಚನ್‌ ಪೇಪರ್‌, ಮೂವರು ಮಾಸ್ಟರ್‌ ಮೈಂಡ್ಸ್‌ – ಸೋರಿಕೆ ಹಗರಣ ನಡೆದಿದ್ದು ಹೇಗೆ?

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಆಂತರಿಕ ಸಿಬ್ಬಂದಿಯೇ(Staff) ಈ ಬೃಹತ್ ಹಗರಣದಲ್ಲಿ ಭಾಗಿಯಾಗಿರುವುದು ಸಿಬಿಐ ತನಿಖೆಯಿಂದ ಸಾಬೀತಾಗಿದೆ.

SHOCKING : ಅಪಘಾತದಲ್ಲಿ ಕೋಮಾಗೆ ಜಾರಿದ್ದ ವಿದ್ಯಾರ್ಥಿನಿ – 9 ವರ್ಷಗಳ ಬಳಿಕ ಚಾಲಕನಿಗೆ 20 ಸಾವಿರ ರೂ. ದಂಡ!

ಇಪ್ಪತ್ತು ವರ್ಷಗಳ ಹಿಂದೆ ಅಪಘಾತದಿಂದ (Mumbai accident) ವಿದ್ಯಾರ್ಥಿನಿಯೊಬ್ಬಳು ಕೋಮಾಗೆ ಜಾರಲು ಕಾರಣನಾಗಿದ್ದ ಚಾಲಕನಿಗೆ ನ್ಯಾಯಾಲಯ 20 ಸಾವಿರ ರೂ. ದಂಡ ವಿಧಿಸಿದೆ.

JOB ALERT : ಪ್ರತಿಷ್ಠಿತ NPCIL ಸಂಸ್ಥೆಯಲ್ಲಿ ತರಬೇತಿಗೆ ಅರ್ಜಿ ಆಹ್ವಾನ

ನ್ಯೂಕ್ಲಿಯರ್‌ ಪವರ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ (NPCIL) ಸಂಸ್ಥೆಯಲ್ಲಿ ಸ್ಟೈಪೆಂಡರಿ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗೆ ವಿವರಗಳು ಇಲ್ಲಿವೆ

SUPREME COURT : ದೇಗುಲಗಳ ಅರ್ಚಕರು, ಸಿಬ್ಬಂದಿ ವೇತನ ಪರಿಷ್ಕರಣೆ – ನಾಳೆ ಅಹವಾಲು ಆಲಿಸಲಿರುವ ಸುಪ್ರೀಂ!

ದೇಗುಲಗಳ ಅರ್ಚಕರು ಮತ್ತು ಸಿಬ್ಬಂದಿಗಳ ವೇತನ ಪರಿಷ್ಕರಣೆ ಕುರಿತು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ (Supreme court) ನಾಳೆ ವಿಚಾರನೆಗೊಳಪಡಿಸಲಿದೆ.

BIG NEWS: ಯುದ್ಧದ ಭೀತಿ ನಡುವೆ ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್ ತಲುಪಿದ 20,000 ಟನ್ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್!

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ(America Iran War) ತೀವ್ರ ಉದ್ವಿಗ್ನತೆಯ ಮಧ್ಯೆಯೂ ಸುಮಾರು 20,000 ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (LPG) ಹೊತ್ತ ಹಡಗು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಗುಜರಾತ್‌ನ ಕಂಡ್ಲಾ (Kandla) ಬಂದರನ್ನು ತಲುಪಿದೆ.

KERALA : ಪೋಸ್ಟರ್ ನಲ್ಲಿ ರಾಹುಲ್ , ಪ್ರಿಯಾಂಕಾ ಗಾಂಧಿಗೆ ವಾರ್ನಿಂಗ್ – ಎಫ್‌ಐಆರ್ ದಾಖಲು!

ಕೇರಳದ(Kerala) ವಯನಾಡ್‌ನಲ್ಲಿ(Wayanad) ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಯಾಂಕಾ ಗಾಂಧಿ ವಿರುದ್ಧ ಆಕ್ರೋಶ ಭರಿತ ಪೋಸ್ಟರ್‌ಗಳನ್ನು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಕೇರಳ ಪೊಲೀಸರು ಅಧಿಕೃತ ಮೊಕದ್ದಮೆ (Case) ದಾಖಲಿಸಿಕೊಂಡಿದ್ದಾರೆ.

NEET CASE : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ: ಆರೋಪಿ ಉಪನ್ಯಾಸಕಿ ಮನಿಷಾ 14 ದಿನ ಸಿಬಿಐ ಕಸ್ಟಡಿಗೆ!

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ (NEET Case) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ (CBI) ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿ ನಿನ್ನೆ ಬಂಧನಕ್ಕೊಳಗಾಗಿದ್ದ ಪ್ರಶ್ನೆ ಪತ್ರಿಕೆ (Question Paper) ತಯಾರಿಕಾ ಸಮಿತಿಯ ಸದಸ್ಯೆ, ಉಪನ್ಯಾಸಕಿ ಮನಿಷಾ ಗುರುನಾಥ್ ಅವರನ್ನು ನ್ಯಾಯಾಲಯವು ಇಂದು 14 ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.

TVK VIJAY : ನಟ ವಿಜಯ್‌ ಸಿಎಂ ಆಗಿದ್ದು ನಿಜಕ್ಕೂ ಅಚ್ಚರಿ ತಂದಿದೆ – ಸೂಪರ್‌ ಸ್ಟಾರ್‌ ರಜನೀಕಾಂತ್‌

ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ನಡೆದಿರುವ ಭಾರೀ ಬದಲಾವಣೆಗಳ ಕುರಿತು ಸೂಪರ್‌ಸ್ಟಾರ್ ರಜನಿಕಾಂತ್ (Rajanikanth) ಕೊನೆಗೂ ಮೌನ ಮುರಿದಿದ್ದಾರೆ. ನಟ ವಿಜಯ್ (TVK Vijay) ತಮಿಳುನಾಡಿನ (Tamilnadu) ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ರಜನೀಕಾಂತ್‌ (Rajanikanth) ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

LAYOFF: ಜಾಗತಿಕ ಯುದ್ಧದ ಆತಂಕ – ಪ್ರತಿಷ್ಠಿತ ಸಂಸ್ಥೆ ಉದ್ಯೋಗಿಗಳಿಗೆ ಲೇ ಆಫ್ ಭೀತಿ!

ಅಮೆರಿಕ(America) ಮತ್ತು ಇರಾನ್ (Iran) ನಡುವಿನ ಯುದ್ಧದ ಭೀತಿಯ ಮಧ್ಯೆ, ಪ್ರಮುಖ ಜವಳಿ ಉದ್ಯಮಿಯೊಬ್ಬರು ಎಕ್ಸ್ (X) ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಮುಂಬರುವ

BRICS: ಸರ್ವಾಧಿಕಾರ, ಏಕಸ್ವಾಮ್ಯತೆ ಎಲ್ಲೆಡೆ ವಿಫಲ – ಬ್ರಿಕ್ಸ್ ಶೃಂಗಸಭೆಯಲ್ಲಿ ಇರಾನ್ ಅಚ್ಚರಿಯ ಹೇಳಿಕೆ!

ಭಾರತದಲ್ಲಿ(India) ನಡೆಯಲಿರುವ ಮುಂಬರುವ ಬ್ರಿಕ್ಸ್ (BRICS) ಶೃಂಗಸಭೆಯು ಜಾಗತಿಕವಾಗಿ ಒಂದೇ ಮಹಾಶಕ್ತಿಯ (Single Global Power) ಹಿಡಿತದಲ್ಲಿರುವ ಭದ್ರತಾ ಮತ್ತು ಆರ್ಥಿಕ ವ್ಯವಸ್ಥೆಗಳ ವೈಫಲ್ಯವನ್ನು ಎತ್ತಿ ತೋರಿಸಲು ಸೂಕ್ತ ಅವಕಾಶವಾಗಿದೆ ಎಂದು ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಶುಕ್ರವಾರ ಹೇಳಿದ್ದಾರೆ.

PORSCHE CAR ACCIDENT : ಪೋರ್ಶೆ ಕಾರ್ ಅಪಘಾತ – ಸಂತ್ರಸ್ತರ ಬದುಕೇ ಸರ್ವನಾಶ, ಆರೋಪಿ ಆರಾಮ್!

ಪುಣೆಯ ಐಷಾರಾಮಿ ಪೋರ್ಷೆ (Porsche) ಕಾರು ಅಪಘಾತದಲ್ಲಿ(Car accident) ಮಗನನ್ನು ಕಳೆದುಕೊಂಡ ತಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ, ಆದರೆ ಆರೋಪಿಗೆ ಮಾತ್ರ ಏನೂ ಆಗಿಲ್ಲ"

DROUPADI MURMU: ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ 38 ಕ್ಕೆ ಏರಿಕೆ – ಕೇಂದ್ರದ ಪ್ರಸ್ತಾಪಕ್ಕೆ ರಾಷ್ಟ್ರಪತಿ ಮುರ್ಮು ಅಂಕಿತ

ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರು ಸುಪ್ರೀಂ ಕೋರ್ಟ್(Supreme Court) ನ್ಯಾಯಾಧೀಶರ ಒಟ್ಟು ಸಂಖ್ಯೆಯನ್ನು 34 ರಿಂದ 38 ಕ್ಕೆ ಹೆಚ್ಚಿಸಲು ಅಧಿಕೃತವಾಗಿ ಅನುಮೋದನೆ ನೀಡಿದ್ದಾರೆ.

KAMAL HAASAN : ನಮ್ಮೋರೇ ಆಗಿ ನಮಗೆ ಇಷ್ಟೂ ಮಾಡಲ್ವ – ಸಿಎಂ ಗೆ ಸಿನಿಮಾರಂಗದ ಬೇಡಿಕೆಗಳ ಪಟ್ಟಿ!

ರಾಜ್ಯಸಭಾ ಸಂಸದ, ಚಲನಚಿತ್ರ ನಿರ್ಮಾಪಕ ಹಾಗೂ ಮಕ್ಕಳ್ ನೀತಿ ಮೈಯಂ (MNM) ಪಕ್ಷದ ಮುಖ್ಯಸ್ಥ ಕಮಲ್ ಹಾಸನ್(Kamal Haasan) ಅವರು ಶನಿವಾರ ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್(Vijay) ಅವರನ್ನು ಭೇಟಿ ಮಾಡಿ ಮಹತ್ವದ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

PRICE HIKE : 48 ತಾಸಿನಲ್ಲಿ ಎರಡು ಬಾರಿ ಏರಿಕೆಯಾದ ಸಿಎನ್‌ಜಿ ಗ್ಯಾಸ್‌ ದರ!

ಭಾನುವಾರ ಬೆಳಿಗ್ಗೆಯಿಂದ ಜಾರಿಗೆ ಬರುವಂತೆ ಸಿಎನ್‌ಜಿ (CNG) ಬೆಲೆಯನ್ನು ಪ್ರತಿ ಕೆಜಿಗೆ 1 ರೂಪಾಯಿಯಷ್ಟು ಹೆಚ್ಚಳ (Price hike) ಮಾಡಿದೆ.

HD KUMARASWAMY : ಬಿಡದಿ ಟೌನ್ ಶಿಪ್ ವಿರುದ್ಧ ಕಾನೂನಾತ್ಮಕ ಹೋರಾಟ – ಎಚ್ಡಿಕೆ ಘೋಷಣೆ

ಬಿಡದಿ (Bidadi) ಸ್ಮಾರ್ಟ್ ಸಿಟಿ ಟೌನ್‌ಶಿಪ್‌ (Township ) ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (Kumaraswamy )ತೀವ್ರ ವಾಗ್ದಾಳಿ ನಡೆಸಿದ್ದಾರೆ

NEPAL : ಭಾರತದ ಸರಕುಗಳಿಗೆ ಕಸ್ಟಮ್ಸ್‌ ಸುಂಕ – ನೇಪಾಳದ ಜೆನ್‌ ಝೀ ಸರ್ಕಾರಕ್ಕೆ ಕೋರ್ಟ್‌ ನಲ್ಲಿ ಹಿನ್ನಡೆ!

ಭಾರತದಿಂದ (India) ನೇಪಾಭಾರತದಿಂದ (India) ನೇಪಾಳಕ್ಕೆ (Nepal) ತರಲಾಗುವ 100 ನೇಪಾಳಿ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ದಿನಬಳಕೆ ವಸ್ತುಗಳ ಮೇಲೆ ಕಸ್ಟಮ್ಸ್ ಸುಂಕವನ್ನು (Custom duty) ಕಡ್ಡಾಯವಾಗಿ ವಸೂಲಿ ಮಾಡುವಂತೆ ಇತ್ತೀಚೆಗಷ್ಟೇ ಹೊಸದಾಗಿ ಆಯ್ಕೆಯಾದ ಪ್ರಧಾನಿ ಬಾಲೇಂದ್ರ ಶಾ (ಬಾಲೆನ್ ಶಾ) ನೇತೃತ್ವದ ನೇಪಾಳ ಸರ್ಕಾರವು ಹೊರಡಿಸಿದ್ದ ವಿವಾದಾತ್ಮಕ ಆದೇಶಕ್ಕೆ ಅಲ್ಲಿನ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಳಕ್ಕೆ (Nepal) ತರಲಾಗುವ 100 ನೇಪಾಳಿ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ದಿನಬಳಕೆ ವಸ್ತುಗಳ ಮೇಲೆ ಕಸ್ಟಮ್ಸ್ ಸುಂಕವನ್ನು

FIRE MISHAP : ದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಭೀಕರ ಅಗ್ನಿ ಅವಘಡ – ಪ್ರಯಾಣಿಕರ ರಕ್ಷಣೆ!

ಕೇರಳದ (Kerala) ತಿರುವನಂತಪುರಂನಿಂದ ದೆಹಲಿಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ (Train) ಹವಾನಿಯಂತ್ರಿತ (AC) ಬೋಗಿಯೊಂದರಲ್ಲಿ ಭಾನುವಾರ ಮುಂಜಾನೆ ಭೀಕರ ಅಗ್ನಿ (Fire Mishap) ಅವಘಡ ಸಂಭವಿಸಿದೆ.

GOOD NEWS : ಚೋಳರ ಕಾಲದ ಪುರಾತನ ತಾಮ್ರಶಾಸನ ನೆದರ್ಲೆಂಡ್ ನಿಂದ ವಾಪಸ್!

ಸಾಂಸ್ಕೃತಿಕ ಪರಂಪರೆಯನ್ನು ಮರಳಿ ಪಡೆಯುವ ಭಾರತದ (India) ದೀರ್ಘಕಾಲದ ರಾಜತಾಂತ್ರಿಕ ಪ್ರಯತ್ನಗಳಿಗೆ ಭಾರಿ ಯಶಸ್ಸು (Good News) ಸಿಕ್ಕಿದೆ. ನೆದರ್ಲ್ಯಾಂಡ್ಸ್ (Netherlands) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Pm Modi) ಅವರ ಸಮ್ಮುಖದಲ್ಲಿ, 11ನೇ ಶತಮಾನದ ಚೋಳರ ಕಾಲಕ್ಕೆ ಸೇರಿದ ಐತಿಹಾಸಿಕ ತಾಮ್ರಶಾಸನಗಳನ್ನು ನೆದರ್ಲ್ಯಾಂಡ್ಸ್ ಸರ್ಕಾರ ಶನಿವಾರ ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಿಸಿದೆ.

BIG NEWS : ಭೋಜಶಾಲಾದ ಸರಸ್ವತಿ ವಿಗ್ರಹ ಲಂಡನ್ ಮ್ಯೂಸಿಯಂನಲ್ಲಿ – ಮರಳಿ ಬಂದೀತೆ ಭಾರತಕ್ಕೆ?

ಮಧ್ಯಪ್ರದೇಶದ (Madhya Pradesh) ಧಾರ್ ಜಿಲ್ಲೆಯಲ್ಲಿರುವ ವಿವಾದಿತ (Big News) ಭೋಜಶಾಲಾ ಸಂಕೀರ್ಣದ ಕುರಿತು ಮಧ್ಯಪ್ರದೇಶ ಹೈಕೋರ್ಟ್ (High Court) ನೀಡಿರುವ ಇತ್ತೀಚಿನ ತೀರ್ಪು ಇಡೀ ದೇಶದ ಗಮನ ಸೆಳೆದಿದೆ. ಈ ತೀರ್ಪಿನ ಬೆನ್ನಲ್ಲೇ, ಕಳೆದ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಭಾರತದಿಂದ ಹೊರಗುಳಿದಿರುವ ಜ್ಞಾನದೇವತೆ ಸರಸ್ವತಿಯ (ವಾಗ್ದೇವಿ) ಐತಿಹಾಸಿಕ ವಿಗ್ರಹವನ್ನು (Statue) ದೇಶಕ್ಕೆ ಮರಳಿ ತರುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ

NEET UG : ಅಧಿಕಾರಿಗಳೇ ಹಗರಣದಲ್ಲಿ ಶಾಮೀಲು – ಇಡೀ ಎನ್‌ಟಿಎ ಸಮಿತಿಗೆ ಸಿಬಿಐ ಕಣ್ಗಾವಲು!

ನೀಟ್( NEET-UG 2026) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಎರಡನೇ ವ್ಯಕ್ತಿಯ ಬಂಧನವಾಗಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಸಮಿತಿಯನ್ನು ಕಣ್ಗಾವಲಿನಲ್ಲಿ ಇಡಲಾಗಿದೆ.

MUMBAI : 12ನೇ ತರಗತಿಯಲ್ಲಿ ಫೇಲ್, ಈಗ ಮುಂಬೈ ಕಮಿಷನರ್!

ಹಿಂದಿ ಚಲನಚಿತ್ರ 12th ಫೇಲ್‌ (12th Fail)ಗೆ ಸ್ಫೂರ್ತಿಯಾಗಿದ್ದ ಐಪಿಎಸ್ ಅಧಿಕಾರಿ ಮನೋಜ್ ಶರ್ಮಾ(Manoj Kumar Sharma) ಅವರನ್ನು ಮುಂಬೈನ(Mumbai)

IPL : ಐಪಿಎಲ್ ಫೈನಲ್ ಗೆ ಬರ್ತಾರಾ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ?

ಮೇ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಐಪಿಎಲ್ 2026 (IPL) ರ ಹೈವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದೆ. ವಿಶೇಷವೆಂದರೆ, ಅದೇ ದಿನ ಐಸಿಸಿಯ (ICC) ವಾರ್ಷಿಕ ಮಂಡಳಿ ಸಭೆಯೂ ಅಹಮದಾಬಾದ್‌ನಲ್ಲಿ ಆಯೋಜನೆಗೊಂಡಿದೆ. ಈ ಎರಡು ಪ್ರಮುಖ ಕಾರ್ಯಕ್ರಮಗಳಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದವು. 

NEET UG : 10 ಲಕ್ಷ ಕೊಟ್ಟು ಪ್ರಶ್ನೆ ಪತ್ರಿಕೆ ಖರೀದಿಸಿದ್ದ ಅಪ್ಪ- ಮಗ ಗಳಿಸಿದ್ದು ಎಷ್ಟು ಅಂಕ ಗೊತ್ತೇ?

ನೀಟ್‌( NEET-UG 2026) ಪ್ರಶ್ನೆ ಪತ್ರಿಕೆ ಸೋರಿಕೆಗಾಗಿ 10 ಲಕ್ಷ ರೂಪಾಯಿ ನೀಡಿದ್ದ ದಿನೇಶ್ ಬಿವಾಲ್(Dinesh Biwal) ಎಂಬುವವರ ಮಗ, ಪರೀಕ್ಷೆಯಲ್ಲಿ ಕೇವಲ 107 ಅಂಕಗಳ ಪ್ರಶ್ನೆಗಳಿಗೆ ಮಾತ್ರ ಸರಿಯಾಗಿ ಉತ್ತರಿಸಲು ಶಕ್ತನಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.

NEET UG : ಪೇಪರ್ ಲೀಕ್ ಹಗರಣ – ಸಮಿತಿ ಸದಸ್ಯೆ, ಬಾಟನಿ ಶಿಕ್ಷಕಿ ಅರೆಸ್ಟ್!

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ನೀಟ್( NEET-UG 2026) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೇಪರ್ ಸೆಟ್ಟಿಂಗ್ ಸಮಿತಿಯ ಎರಡನೇ ಸದಸ್ಯೆಯನ್ನು ಸಿಬಿಐ (CBI) ಬಂಧಿಸಿದೆ.

BREAKING: ಪೋಕ್ಸೊ ಕೇಸ್.. ಖಾಕಿ ಮುಂದೆ ಕೇಂದ್ರ ಸಚಿವ ಬಂಡಿ ಸಂಜಯ್ ಪುತ್ರ ಸರೆಂಡರ್!

ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ (Bandi Sanjay kumar) ಪುತ್ರ ಬಂಡಿ ಭಗೀರಥ್ (Bhageerath surrenders), ಪೋಕ್ಸೋ (POCSO) ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರಾಬಾದ್ (Cyberabad) ಪೊಲೀಸರ ಮುಂದೆ ಶರಣಾಗಿದ್ದಾನೆ. ಆರೋಪಿಯು ದೇಶ ಬಿಟ್ಟು ಪಲಾಯನ ಮಾಡುವುದನ್ನು ತಡೆಯಲು ಪೊಲೀಸರು ಲುಕ್-ಔಟ್ ನೋಟಿಸ್ ಜಾರಿಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

BIG SHOCK: ಪೆಟ್ರೋಲ್​​​​​​-ಡೀಸೆಲ್​​​​​​​​​​​​​​​​​​​ ರೇಟ್​​ ಏರಿಕೆ ಬೆನ್ನಲ್ಲೇ ಇದೀಗ ಅಕ್ಕಿ ದರವೂ ಹೆಚ್ಚಳ!

ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ತೀವ್ರ ಬಿಕ್ಕಟ್ಟು (Middle East) ಜಾಗತಿಕವಾಗಿ ಮಾತ್ರವಲ್ಲದೆ, ದೇಶೀಯ ಮಾರುಕಟ್ಟೆಯ ಮೇಲೆಯೂ ಭಾರಿ ಪ್ರಭಾವ ಬೀರಿದೆ. ಇಂಧನ ಹಾಗೂ ಅಡುಗೆ ಅನಿಲ ದರ ಏರಿಕೆಯ (Fuel Price Hike) ಬೆನ್ನಲ್ಲೇ, ಇದೀಗ ನಿತ್ಯಬಳಕೆಯ ದಿನಸಿ ಸಾಮಗ್ರಿಗಳ ಬೆಲೆಯೂ ಗಗನಕ್ಕೇರುತ್ತಿದೆ.

BREAKING: ಬೆಳ್ಳಿ ಆಮದಿಗೆ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯ, ತಕ್ಷಣದಿಂದಲೇ ನಿಯಮ ಜಾರಿ!

ದೇಶದ ಆರ್ಥಿಕ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ (Union government) ಬೆಳ್ಳಿ ಆಮದು (Silver import) ನೀತಿಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ.

BABA VANGA: ಪ್ರಧಾನಿ ಮೋದಿ ಮಿತವ್ಯಯದ ಕರೆ, ಜಾಗತಿಕ ಸಂಘರ್ಷದ ಬಗ್ಗೆ ನಿಜವಾಗುತ್ತಿದೆಯೇ ಬಾಬಾ ವಂಗಾ ನುಡಿದ ಭವಿಷ್ಯ?

ಶತಮಾನಗಳ ಹಿಂದೆ ಬಲ್ಗೇರಿಯಾದ ಅಂಧ ಮಹಿಳೆ ಬಾಬಾ ವಂಗಾ (Baba Vanga)  ನುಡಿದಿದ್ದಾರೆ ಎನ್ನಲಾದ ಭವಿಷ್ಯಕ್ಕೆ ಹೋಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವಿಶ್ಲೇಷಿಸಲಾಗುತ್ತಿದೆ.

CJI SURYA KANT: ಯುವಜನರ ಕುರಿತ ನನ್ನ ಹೇಳಿಕೆ ತಿರುಚಲಾಗಿದೆ: ಸುಪ್ರೀಂ ಕೋರ್ಟ್ ಸಿಜೆಐ ಸ್ಪಷ್ಟನೆ

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ (CJI Surya Kant) ಅವರು ಇತ್ತೀಚಿನ ನ್ಯಾಯಾಲಯದ ವಿಚಾರಣೆಯೊಂದರ ಸಂದರ್ಭದಲ್ಲಿ ತಾವು ನೀಡಿದ್ದ ಹೇಳಿಕೆಗಳ ಕುರಿತು ಹುಟ್ಟಿಕೊಂಡಿದ್ದ ಚರ್ಚೆಗಳಿಗೆ ಸ್ಪಷ್ಟನೆ ನೀಡಿದ್ದಾರೆ.

JAPAN : ಜಪಾನ್‌ನಿಂದ ಗಡಿಪಾರು ಭೀತಿ, ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಮೂಲದ ಕುಟುಂಬ- VIDEO

ಜಪಾನ್‌ (Japan) ನಲ್ಲಿ ದಶಕಗಳಿಂದ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು (Indian) ಈಗ ತಮ್ಮ ಕುಟುಂಬದೊಂದಿಗೆ ಅತಂತ್ರ ಸ್ಥಿತಿಯಲ್ಲಿದ್ದಾರೆ.

RAHUL GANDHI : ನೀಟ್ ಪರೀಕ್ಷಾ ಅಕ್ರಮ.. ಬಿಜೆಪಿ-ಆರ್​​​​​​ಎಸ್​​​ಎಸ್​​ ಕೈಜೋಡಿಸಿವೆ ಎಂದ ರಾಹುಲ್ ಗಾಂಧಿ-VIDEO

ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ವಾಗ್ದಾಳಿ ನಡೆಸಿರುವ ಕ ರಾಹುಲ್ ಗಾಂಧಿ (Rahul gandhi) ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಒತ್ತಾಯಿಸಿದ್ದಾರೆ.

BREAKING: ವಿಮಾನ ಪ್ರಯಾಣಿಕರಿಗೆ ಗುಡ್​​ ನ್ಯೂಸ್, ಫ್ಲೈಟ್​​​​​ ಇಂಧನ ಮೇಲಿನ ತೆರಿಗೆ ಕಡಿತ

ದೆಹಲಿ ಸರ್ಕಾರವು ವಿಮಾನಯಾನ ಸಂಸ್ಥೆಗಳು ಮತ್ತು ಪ್ರಯಾಣಿಕರಿಗೆ ಭರ್ಜರಿ ಸಿಹಿ ಸುದ್ದಿಯೊಂದನ್ನು (Breaking) ನೀಡಿದೆ. ವಿಮಾನ ಇಂಧನದ (ATF) ಮೇಲಿದ್ದ ಮೌಲ್ಯವರ್ಧಿತ ತೆರಿಗೆಯನ್ನು (VAT) ಶೇಕಡಾ 25 ರಿಂದ ನೇರವಾಗಿ ಶೇಕಡಾ 7 ಕ್ಕೆ ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿ ಶನಿವಾರ ಆದೇಶ ಹೊರಡಿಸಿದೆ.

VIRAL: ಚಿನ್ನದಂಗಡಿ ಲೂಟಿಗೆ ನುಗ್ಗಿದ ದರೋಡೆಕೋರರು.. ಸಿಬ್ಬಂದಿ ಮಾಡಿದ್ದೇನು? -VIDEO

ಅಂಗಡಿಯಲ್ಲಿದ್ದ ಸಿಬ್ಬಂದಿಗಳು ತೋರಿಸಿದ ದಿಟ್ಟ ಪ್ರತಿರೋಧದಿಂದಾಗಿ ದರೋಡೆಕೋರರ ಸಂಚು ವಿಫಲಗೊಂಡಿದೆ. ಈ ರೋಮಾಂಚನಕಾರಿ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ (Viral News) ವೈರಲ್‌ ಆಗಿದೆ.

RAJINIKANTH: ಸಿಎಂ ಜಯಲಲಿತಾರನ್ನೇ ರಸ್ತೆಯಲ್ಲಿ ನಿಲ್ಲುವಂತೆ ಮಾಡಿದ್ದ ಸೂಪರ್ ಸ್ಟಾರ್ ರಜನಿಕಾಂತ್! ಯಾವ ಸಿನಿಮಾ ಸೀನ್‌ಗೂ ಕಮ್ಮಿ ಇಲ್ಲ ಈ ರಿಯಲ್ ಸ್ಟೋರಿ

ಸೂಪರ್ ಸ್ಟಾರ್ ರಜನೀಕಾಂತ್ (Rajinikanth) ಸಿನಿಮಾಗಳಲ್ಲಿ ಮಾತ್ರವಲ್ಲ, ರಿಯಲ್ ಲೈಫ್‌ನಲ್ಲೂ ಸಖತ್ ಮಾಸ್ ವ್ಯಕ್ತಿ ಎಂಬುದಕ್ಕೆ 90ರ ದಶಕದ ಈ ರೋಚಕ ಘಟನೆಯೇ ಸಾಕ್ಷಿ. ತಮಿಳುನಾಡಿನ (Tamil Nadu) ಶಕ್ತಿಶಾಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ (CM.Jayalalitha) ಅವರನ್ನೇ ರಸ್ತೆಯಲ್ಲಿ ತಡೆಯುವಂತೆ ಮಾಡಿದ್ದ ಇತಿಹಾಸವೊಂದಿದೆ.

VIRAL: ‘ಬುಟ್ಟಿಯಲ್ಲಿ ಕೂತವನು ದೇವರ ದರ್ಶನಕ್ಕೆ ಅರ್ಹನಲ್ಲ’ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಯ್ತು ಈ ವಿಡಿಯೋ!

ಪವಿತ್ರ ಕೇದರನಾಥ ತೀರ್ಥಯಾತ್ರೆಯನ್ನು(kedarnath Yatra) ಭಕ್ತಿ ಮತ್ತು ಕಠಿಣ ಸಹಿಷ್ಣುತೆಯ ಪರೀಕ್ಷೆ ಎಂದೇ ಕರೆಯಲಾಗುತ್ತದೆ. ಆದರೆ, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿರುವ ಹೊಸ ವಿಡಿಯೋವೊಂದು (Viral Video) ತೀರಾ ಭಿನ್ನ ಹಾಗೂ ವಿವಾದಾತ್ಮಕ ಕಾರಣಕ್ಕಾಗಿ ಇಡೀ ದೇಶಾದ್ಯಂತ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

VIRAL NEWS: 5 ದಿನಗಳ ಅಂತರದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ..!

ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರು ಐದು ದಿನಗಳ ಅಂತರದಲ್ಲಿ ನಾಲ್ಕು ಮಕ್ಕಳಿಗೆ (ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು) ನಾರ್ಮಲ್ ಡೆಲಿವರಿ (Viral News) ಮೂಲಕ ಜನ್ಮ ನೀಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

CBSE: 3 ಭಾಷೆ ಕಡ್ಡಾಯ ಎಂದ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ, ಯಾವೆಲ್ಲಾ ತರಗತಿಗೆ ಅನ್ವಯ?

ಮುಂಬರುವ ಶೈಕ್ಷಣಿಕ ಸಾಲಿನಿಂದ ಸಿಬಿಎಸ್‌ಇ (CBSE) ಮಂಡಳಿಯ ಅಡಿಯಲ್ಲಿ ಓದುತ್ತಿರುವ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳ ಅಧ್ಯಯನವನ್ನು ಕಡ್ಡಾಯಗೊಳಿಸಲಾಗಿದೆ.

PAWAN KALYAN: ಸಿಎಂ ವಿಜಯ್ ಜೊತೆ ಹೋಲಿಸುವುದು ನೆರೆ ಮನೆಯವರ ಮದುವೆಗೆ ಸಂಭ್ರಮಪಟ್ಟಂತೆ, ಡಿಸಿಎಂ ಪವನ್ ಕಲ್ಯಾಣ್ ಚಟಾಕಿ!

ತಮಿಳುನಾಡಿನಲ್ಲಿ ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷ ಜಯಭೇರಿ ಬಾರಿಸಿ, ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ (Pawan Kalyan) ಅವರ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಆರಂಭವಾಗಿದೆ.

TAMIL NADU: ಸಚಿವರಿಗೆ ಖಾತೆ ಹಂಚಿದ ಸಿಎಂ ವಿಜಯ್‌, ಗೃಹ ಖಾತೆ ತನ್ನಲ್ಲೇ ಉಳಿಸಿಕೊಂಡ ದಳಪತಿ!

ತಮಿಳುನಾಡಿನ (Tamil Nadu)  9ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ, ಸಿಎಂ ಸಿ. ಜೋಸೆಫ್ ವಿಜಯ್ ಅವರು ಶನಿವಾರ ತಮಗೂ ಸೇರಿದಂತೆ ಒಟ್ಟು 10 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.

PM MODI : ನೆದರ್​​​​​​​ಲೆಂಡ್​​​​​​​​ನಲ್ಲಿ ಮೊಳಗಿದ ಭಾರತೀಯ ಕಲೆ, ಪ್ರಧಾನಿ ಮೋದಿಗೆ ಅನಿವಾಸಿ ಭಾರತೀಯರಿಂದ ಭವ್ಯ ಸ್ವಾಗತ

ಐದು ರಾಷ್ಟ್ರಗಳ ವಿದೇಶಿ ಪ್ರವಾಸದ ಎರಡನೇ ಹಂತವಾಗಿ ನೆದರ್ಲ್ಯಾಂಡ್ಸ್‌ಗೆ (Netherlands) ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ (PM Modi) ಅಭೂತಪೂರ್ವ ಸ್ವಾಗತ

CHANDRABABU NAIDU: ಮಕ್ಕಳ ಹೆರಲು ಭರ್ಜರಿ ಆಫರ್! 3ನೇ ಮಗುವಿಗೆ 30 ಸಾವಿರ, 4ನೇಯದ್ದಕ್ಕೆ 40 ಸಾವಿರ ರೂ. ಪ್ರೋತ್ಸಾಹಧನ: ಸಿಎಂ ನಾಯ್ಡು ಘೋಷಣೆ

ಆಂಧ್ರಪ್ರದೇಶದಲ್ಲಿ (Andhra Pradesh) ದಿನೇ ದಿನೇ ಕುಸಿಯುತ್ತಿರುವ ಜನನ ಪ್ರಮಾಣವನ್ನು (TFR) ಹೆಚ್ಚಿಸಲು ಮತ್ತು ಯುವ ಜನಸಂಖ್ಯೆಯನ್ನು ಸಮತೋಲನದಲ್ಲಿಡಲು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು (Chandrababu Naidu) ಅವರು ಒಂದು ವಿಶಿಷ್ಟ ಹಾಗೂ ಮಹತ್ವದ ಆರ್ಥಿಕ ಪ್ರೋತ್ಸಾಹಧನ ಯೋಜನೆಯನ್ನು (Cash offers) ಪ್ರಕಟಿಸಿದ್ದಾರೆ.

CM VIJAY: ಸಿಎಂ ಆದ ಆರೇ ದಿನಕ್ಕೆ ದಳಪತಿ ವಿಜಯ್‌ಗೆ ಮೈತ್ರಿ ಪಕ್ಷ ಕಾಂಗ್ರೆಸ್ ಎಚ್ಚರಿಕೆ, ಅದೊಂದು ತಪ್ಪು ಮಾಡದಂತೆ ವಾರ್ನಿಂಗ್!

ತಮಿಳುನಾಡಿನಲ್ಲಿ ಟಿವಿಕೆ (TVK) ನೇತೃತ್ವದಲ್ಲಿ ಹೊಸ ಮೈತ್ರಿ ಸರ್ಕಾರ ರಚಿಸಿ, ವಿಶ್ವಾಸಮತ ಗೆದ್ದ ಬೆನ್ನಲ್ಲೇ ಮುಖ್ಯಮಂತ್ರಿ ವಿಜಯ್ (CM Vijay) ಅವರಿಗೆ ಸಿಎಂ ಆದ ಆರೇ ದಿನಕ್ಕೆ ಮೊದಲ ರಾಜಕೀಯ (Politics) ಎಚ್ಚರಿಕೆ ಎದುರಾಗಿದೆ.

BHOJSHALA: ಭೋಜಶಾಲಾ ‘ಸರಸ್ವತಿ ಮಂದಿರ’ ಎಂಬ ಹೈಕೋರ್ಟ್ ತೀರ್ಪು, ಮೊದಲ ದಿನವೇ ಹರಿದುಬಂದ ಭಕ್ತ ಸಾಗರ

ಮಧ್ಯಪ್ರದೇಶದ ಐತಿಹಾಸಿಕ ಧಾರ್ ಜಿಲ್ಲೆಯ ವಿವಾದಿತ ಭೋಜಶಾಲಾ (Bhojshala) ಸಂಕೀರ್ಣವು ಸರಸ್ವತಿ ದೇವಿಗೆ ಸೇರಿದ ಮಂದಿರ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದ ಬೆನ್ನಲ್ಲೇ, ಶನಿವಾರದಂದು ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದುಬಂದಿದೆ.

BREAKING: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ, 2ನೇ ಮಾಸ್ಟರ್‌ ಮೈಂಡ್‌ ಪುಣೆಯ ಪ್ರೊಫೆಸರ್ ಸಿಬಿಐ ಬಲೆಗೆ!

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ NEET-UG 2026 ಪ್ರಶ್ನೆ ಪತ್ರಿಕೆ ಸೋರಿಕೆ (Breaking) ಹಗರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ತನಿಖಾ ದಳ (CBI) ಮತ್ತೊಬ್ಬ ಪ್ರಮುಖ ಸೂತ್ರಧಾರಿ, ಪುಣೆಯ ಹಿರಿಯ ಸಸ್ಯಶಾಸ್ತ್ರ (Botany) ಪ್ರೊಫೆಸರ್ ಮನಿಷಾ ಗುರುನಾಥ್ ಮಾಂಧರೆ ಅವರನ್ನು ಬಂಧಿಸಿದೆ.

RAIN ALERT : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ರಾಜ್ಯದ ಹಲವು ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆ!

ಬಂಗಾಳ ಕೊಲ್ಲಿಯ (Bay of Bengal) ವಾಯುಭಾರ ಕುಸಿತ ಉಂಟಾಗಿದ್ದು ಹವಾಮಾನ ವೈಪರೀತ್ಯ ಉಂಟಾಗಲಿದೆ ಎಂದು ಹವಾಮಾನ ಇಲಾಖೆ (Weather forecast) ಎಚ್ಚರಿಸಿದೆ.

AZAM KHAN: ಚುನಾವಣಾ ದ್ವೇಷದ ಭಾಷಣ.. ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ಗೆ 2 ವರ್ಷ ಜೈಲು ಶಿಕ್ಷೆ!

ಸಮಾಜವಾದಿ ಪಕ್ಷದ (SP) ಹಿರಿಯ ನಾಯಕ ಆಜಂ ಖಾನ್ (Azam Khan) ಅವರಿಗೆ ಕಾನೂನು ಸಂಕಷ್ಟಗಳು ಮುಂದುವರಿದಿದ್ದು, 2019ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ವಿವಾದಾತ್ಮಕ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ನ್ಯಾಯಾಲಯವು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಿದೆ.

INDIAN RAILWAY: ಬೆಂಗಳೂರು-ಮುಂಬೈ ನಡುವೆ ಆರಂಭವಾಗಲಿದೆ ಹೊಸ ಎಕ್ಸ್‌ಪ್ರೆಸ್ ರೈಲು

ರಾಜಧಾನಿ ಬೆಂಗಳೂರಿನಿಂದ (Bengaluru) ವಾಣಿಜ್ಯ ನಗರಿ ಮುಂಬೈಗೆ (Mumbai) ಪ್ರಯಾಣಿಸುವ ಸಾರ್ವಜನಿಕರಿಗೆ ನೈಋತ್ಯ ರೈಲ್ವೆಯು (SWR) ಹೊಸದಾಗಿ ದ್ವೈವಾರ್ಷಿಕ ಎಕ್ಸ್‌ಪ್ರೆಸ್ ರೈಲನ್ನು (Express Train) ಪ್ರಕಟಿಸುವ ಮೂಲಕ ಸಿಹಿ ಸುದ್ದಿ ನೀಡಿದೆ.

PM MODI: ಇಂಧನ ಮಿತವ್ಯಯಕ್ಕೆ ಪ್ರಧಾನಿ ಮೋದಿ ಕರೆ, ಕೇಂದ್ರ.. ವಿವಿಧ ರಾಜ್ಯಗಳ ದಿಟ್ಟ ಕ್ರಮ, ಕರ್ನಾಟಕದ ಸದ್ದಿಲ್ಲ!

ಜಾಗತಿಕ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದ ಇಂಧನ ಹಾಗೂ ವಿದೇಶಿ ವಿನಿಮಯ ಮೀಸಲನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಇತ್ತೀಚೆಗೆ ಮಿತವ್ಯಯದ ಸೂತ್ರಗಳನ್ನು ಹೇಳಿದ್ದರು.

SHOCKING: ನೀಟ್ ಎಕ್ಸಾಂ ಪೇಪರ್ ಲೀಕ್​​​ನಿಂದ ರದ್ದಾದ ಪರೀಕ್ಷೆ, ಮನನೊಂದು ನಾಲ್ವರು ಆತ್ಮಹ*ತ್ಯೆ!

ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಹಿನ್ನೆಲೆಯಲ್ಲಿ ಮೇ 3 ರಂದು ನಡೆದಿದ್ದ ನೀಟ್ (NEET) ಪರೀಕ್ಷೆಯನ್ನು ರದ್ದುಗೊಳಿಸಿರುವ ಸರ್ಕಾರದ ತೀರ್ಮಾನವು ಭಾರಿ ದುರಂತಕ್ಕೆ ಕಾರಣವಾಗಿದೆ.
Change Language »
error: Content is protected !!