Thursday, March 20, 2025
Home ದೇಶ

ದೇಶ

ದೇಶ

ಹೆಚ್ಚಿನ ಸುದ್ದಿ

UAE: ಯುಎಇನಲ್ಲಿ 25 ಭಾರತೀಯರಿಗೆ ಮರಣದಂಡನೆ ಶಿಕ್ಷೆ-ವಿದೇಶಾಂಗ ಸಚಿವಾಲಯ ಮಾಹಿತಿ!

ನವದೆಹಲಿ: ಯುಎಇನಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ 25 ಭಾರತೀಯರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಶಿಕ್ಷೆ ಈವರೆಗೂ ಜಾರಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. 'ಸರ್ಕಾರದ ಬಳಿ ಇರುವ ಮಾಹಿತಿ ಅನ್ವಯ ವಿದೇಶಗಳ ಜೈಲಿನಲ್ಲಿ...

NITISH KUMAR: ವಿಧಾನಸಭೆಯಲ್ಲಿ ಮೊಬೈಲ್‌ ಬಳಸಿದ ಶಾಸಕ- ಮುಖ್ಯಮಂತ್ರಿ ಫುಲ್‌ ಗರಂ!

ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗುರುವಾರ ರಾಜ್ಯ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ರಾಷ್ಟ್ರೀಯ ಜನತಾ ದಳದ (RJD) ಶಾಸಕರು ಮೊಬೈಲ್ ಫೋನ್ ಬಳಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಭೆ ನಡೆಯುವಾಗ...

VIRAL NEWS: ಮಾವನ ಮನೆಯಲ್ಲೇ ನೇಣಿಗೆ ಕೊರಳೊಡ್ಡಿದ ಅಳಿಯ-ಆತ್ಮಹತ್ಯೆಗೂ ಮುನ್ನ ಮಾಡಿದ್ದ ವೀಡಿಯೋ ವೈರಲ್‌!

ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿಯಲ್ಲಿ 26 ವರ್ಷದ ಬಾಲಕ್ ರಾಮ್ ಎಂಬ ಯುವಕ ಮಾವನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಘಟನೆಗೂ ಮುನ್ನ 15 ಸೆಕೆಂಡ್‌ಗಳ ವೀಡಿಯೋ ರೆಕಾರ್ಡ್ ಮಾಡಿದ್ದು, ತನಗೆ ಅಪಾಯವಿದೆ...

VIRAL NEWS: ಪತ್ನಿಯ ಮೇಲೆ ರಾಕ್ಷಸನಂತೆ ಕ್ರೌರ್ಯ ಮೆರೆದ ಪತಿ- ವೀಡಿಯೋ ವೈರಲ್‌

ಶ್ರೀನಗರ: ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನು ಹಿಗ್ಗಾಮುಗ್ಗ ಥಳಿಸಿದ ಆಘಾತಕಾರಿ ಘಟನೆಯ ವೀಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದು, ಇದು ಕ್ರೌರ್ಯದ ಎಲ್ಲಾ ಮಿತಿಗಳನ್ನು ಮೀರಿದೆ....

PRAKASH RAJ : ಬೆಟ್ಟಿಂಗ್‌ ಆ್ಯಪ್ ಪರ ಪ್ರಚಾರ ಮಾಡಿದ್ದು ನಿಜ, ನಟ ಪ್ರಕಾಶ್ ರಾಜ್ ಸ್ಪಷ್ಟನೆ- VIDEO

ತೆಲಂಗಾಣ : ಆನ್​​​​​ಲೈನ್​​ ಬೆಟ್ಟಿಂಗ್‌ ಆ್ಯಪ್ ಪ್ರಚಾರ ಮಾಡಿದ್ದ ಹಿನ್ನೆಲೆಯಲ್ಲಿ ನಟ ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿದಂತೆ ಟಾಲಿವುಡ್​​​​ನ 25ಕ್ಕೂ ಹೆಚ್ಚು ನಟ ನಟಿಯರ ವಿರುದ್ಧ ಪ್ರಕರಣ ದಾಖಲಾಗಿದೆ. ಈ...

VIRAL NEWS: ಪತ್ನಿ ಅಶ್ಲೀಲ ಚಿತ್ರ ವೀಕ್ಷಿಸುತ್ತಾಳೆ, ಹಸ್ತಮೈಥುನದಲ್ಲಿ ತೊಡಗಿದ್ದಾಳೆಂದು ವಿಚ್ಛೇದನ ಪಡೆಯಲಾಗಲ್ಲ-ಮದ್ರಾಸ್ ಹೈಕೋರ್ಟ್

ಚೆನ್ನೈ: ಪತ್ನಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದಾಳೆ ಅಥವಾ ಸ್ವ-ಸುಖ ಮತ್ತು ಹಸ್ತಮೈಥುನದಲ್ಲಿ ತೊಡಗಿದ್ದಾಳೆ ಎಂಬ ಆರೋಪದ ಮೇಲೆ ಪತಿಯು ಪತ್ನಿಯಿಂದ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಅಶ್ಲೀಲ ಚಿತ್ರಗಳನ್ನು ನೋಡುವುದು...

LOKSABHA: ಲೋಕಸಭೆಯಲ್ಲಿ ಡಿಎಂಕೆ ಸಂಸದರು ಧರಿಸಿದ್ದ ಟಿ-ಶರ್ಟ್ ನೋಡಿ ಸ್ಪೀಕರ್ ಕಿಡಿ-ಹಲವು ಬಾರಿ ಕಲಾಪ ಮುಂದೂಡಿಕೆ!

ನವದೆಹಲಿ: ವಿರೋಧ ಪಕ್ಷದ ಸಂಸದರು ಕೇಂದ್ರ ಸರ್ಕಾರವನ್ನು ಟೀಕಿಸಿ ಘೋಷಣೆಗಳನ್ನು ಬರೆದ ಟಿ-ಶರ್ಟ್‌ಗಳನ್ನು ಧರಿಸಿ ಸದನಕ್ಕೆ ಪ್ರವೇಶಿಸಿದ್ದರಿಂದ ಲೋಕಸಭೆಯಲ್ಲಿ ಗುರುವಾರ ಹಲವು ಬಾರಿ ಕಲಾಪ ಮುಂದೂಡಲ್ಪಟ್ಟಿತು. ಸ್ಪೀಕರ್ ಓಂ ಬಿರ್ಲಾ ಪ್ರತಿಭಟನಾ ನಿರತ ಸಂಸದರನ್ನು...

VIRAL NEWS: ಸನ್ಯಾಸಿ ವೇಷ ತೊಟ್ಟು ಶೋಭಾಯಾತ್ರೆಯಲ್ಲಿ ಭಾಗಿಯಾದ ಸಚಿವರು-ವೀಡಿಯೋ ವೈರಲ್!

ಇಂದೋರ್:‌ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ರಂಗಪಂಚಮಿ ಉತ್ಸವದಲ್ಲಿ ಕ್ಯಾಬಿನೆಟ್‌ ಸಚಿವ ಕೈಲಾಶ್ ವಿಜಯವರ್ಗಿಯ ಅವರು ಸನ್ಯಾಸಿಯ ವೇಷದಲ್ಲಿ ಕಾಣಿಸಿಕೊಂಡಿದ್ದು, ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿವೆ. ರಂಗಪಂಚಮಿಯ ಮುನ್ನಾದಿನ ಇಂದೋರ್‌ನಲ್ಲಿ ಬಜರ್‌ಬಟ್ಟು ಸಮ್ಮೇಳನದ...

BREAKING: ಗುಂಡು ಹಾರಿಸಿಕೊಂಡು ಬಿಜೆಪಿ ನಾಯಕ ಆತ್ಮಹತ್ಯೆ!

ಶ್ರೀನಗರ: ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಮಾಜಿ ಶಾಸಕ ಫಕೀರ್ ಮೊಹಮ್ಮದ್ ಖಾನ್ ಗುರುವಾರ ಶ್ರೀನಗರದ ತುಳಸಿ ಬಾಗ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಫಕೀರ್ ಮೊಹಮ್ಮದ್ ಖಾನ್ ಗುಂಡು ಹಾರಿಸಿಕೊಂಡು...

CHAMPIONS TROPHY: ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡಕ್ಕೆ ಜಾಕ್ ಪಾಟ್-58 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ!

2025ರ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತೀಯ ಕ್ರಿಕೆಟ್ ತಂಡಕ್ಕೆ ಬಿಸಿಸಿಐ 58 ಕೋಟಿ ರೂ.ಗಳ ನಗದು ಬಹುಮಾನ ಘೋಷಿಸಿದೆ. ದುಬೈನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ್ದ ಟೀಂ ಇಂಡಿಯಾ ಟ್ರೋಫಿ...

WEST BENGAL: ಇನ್ಮುಂದೆ ಮಹಿಳೆಯರಿಗೆ ಬಾರ್‌ಗಳಲ್ಲಿ ಕೆಲಸ ಮಾಡಲು, ಮದ್ಯ ಸೇವಿಸಲು ಅವಕಾಶ!- ಪ.ಬಂಗಾಳದಲ್ಲಿ ಹೊಸ ಮಸೂದೆ ಅಂಗೀಕಾರ

ಕೋಲ್ಕತ್ತಾ: ಮಹಿಳೆಯರು ಬಾರ್‌ಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸುವ ನಿಬಂಧನೆಯನ್ನು ತೆಗೆದುಹಾಕಲು ಪಶ್ಚಿಮ ಬಂಗಾಳ ಸರ್ಕಾರ ರಾಜ್ಯ ಅಬಕಾರಿ ಕಾಯ್ದೆಯನ್ನು ತಿದ್ದುಪಡಿ ಮಾಡಲು ಪ್ರಯತ್ನಿಸಿದೆ. ಮಹಿಳೆಯರಿಗೆ ಬಾರ್‌ಗಳಲ್ಲಿ ಕೆಲಸ ಮಾಡಲು ಹಾಗೂ ಮದ್ಯ ಸೇವಿಸಲು...

MEERUT MURDER CASE: ʼಅಪ್ಪ ಡ್ರಮ್‌ನಲ್ಲಿದ್ದಾರೆʼ- ಅಮ್ಮನ ಕೃತ್ಯದ ರಹಸ್ಯ ಬಾಯ್ಬಿಟ್ಟ ಸೌರಭ್‌ ಮಗಳು..!

ಲಕ್ನೋ: ಸ್ನೇಹಿತನ ಜೊತೆ ಸೇರಿ ಪತ್ನಿಯೇ ಪತಿಯನ್ನು ಭೀಕರವಾಗಿ ಕೊಲೆಗೈದು ಬಳಿಕ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಡ್ರಮ್‌ನಲ್ಲಿಟ್ಟ ಪ್ರಕರಣ ಭಾರೀ ಸುದ್ದಿಯಾಗಿದೆ. ಈ ಸಂಬಂಧ ಇದೀಗ ಸೌರಭ್‌ ಮಗಳು ತನ್ನ ತಾಯಿಯ...

SHOCKING: ಯೂಟ್ಯೂಬ್‌ ನೋಡಿ ತನ್ನದೇ ಹೊಟ್ಟೆ ಕುಯ್ದು ಶಸ್ತ್ರಚಿಕಿತ್ಸೆ ಮಾಡಿಕೊಂಡ ಯುವಕ- ಮುಂದೇನಾಯ್ತು..?

ಲಕ್ನೋ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ 32 ವರ್ಷದ ಯುವಕನೊಬ್ಬ ಯೂಟ್ಯೂಬ್‌ ವಿಡಿಯೋ ನೋಡಿಕೊಂಡು ತನ್ನದೇ ಹೊಟ್ಟೆಯನ್ನು ಸೀಳಿ ಶಸ್ತ್ರಚಿಕಿತ್ಸೆ ಮಾಡಿಕೊಂಡು ನಂತರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವಂತ ಆಘಾತಕಾರಿ ಘಟನೆ ಉತ್ತರ ಪ್ರದೇಶದ...

SHOCKING: ಪ್ರಿಯಕರನೊಂದಿಗೆ ಸೇರಿ ಪತಿಯ ಮೃತದೇಹವನ್ನು ಬೈಕ್‌ನಲ್ಲಿ ಹೊತ್ತು ಕಾಡಿನಲ್ಲಿ ಸುಟ್ಟು ಹಾಕಿದ ಪತ್ನಿ!- VIDEO

ಜೈಪುರ: ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯ ಮೃತದೇಹವನ್ನು ಬೈಕ್‌ನಲ್ಲಿ ಸಾಗಿಸಿ, ಕಾಡಿನಲ್ಲಿ ಸುಟುಹಾಕಿರುವಂತಹ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಮಹಿಳೆ ಹಾಗೂ ಆಕೆಯ ಪ್ರಿಯಕರ ಶವವನ್ನು ದೊಡ್ಡ ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿ...

SHOCKING: ಗೆಳತಿಯನ್ನು ಕೊಂದು ಶವಕ್ಕೆ ಕಲ್ಲು ಕಟ್ಟಿ ಕಾಲುವೆಗೆ ಎಸೆದ ಕಿರಾತಕ..!

ನವದೆಹಲಿ: ಯುವತಿಯೊಬ್ಬಳನ್ನು ಆಕೆಯ ಸ್ನೇಹಿತನೇ ಕತ್ತು ಹಿಸುಕಿ ಕೊಂದು ಬಳಿಕ ಮೃತದೇಹ ತೇಲದಂತೆ ಕಲ್ಲು ಕಟ್ಟಿ ಕಾಲುವೆಗೆ ಎಸೆದ ಆಘಾತಕಾರಿ ಘಟನೆಯೊಂದು ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಮಾ.12 ರಂದು ಕೋಮಲ್ ಎಂಬ ನಾಪತ್ತೆಯಾಗಿದ್ದು, ಈ...

HIGH COURT : ಯುವತಿಯರ ಬಟ್ಟೆ ಎಳೆಯುವುದು, ಎದೆ ಮುಟ್ಟುವುದು ಅತ್ಯಾಚಾರವಲ್ಲ – ಹೈಕೋರ್ಟ್

ಅಲಹಾಬಾದ್ ಹೈಕೋರ್ಟ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀರ್ಪೊಂದನ್ನು ಹೊರಡಿಸಿದ್ದು, ಹುಡುಗಿಯ ಖಾಸಗಿ ಅಂಗ ಹಿಡಿಯುವುದು, ಬಟ್ಟೆಯ ದಾರವನ್ನು ಎಳೆಯುವುದನ್ನು  ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಯತ್ನ ಎಂದು ಹೇಳಲು ಸಾಧ್ಯವಿಲ್ಲ ಎಂದು ಆದೇಶ ಹೊರಡಿಸಿದೆ. ಈ...

SHOOTOUT: ಗೃಹ ಸಚಿವರ ಸೋದರಳಿಯರ ನಡುವೆ ಗಲಾಟೆ- ಗುಂಡಿನ ದಾಳಿಯಲ್ಲಿಒಬ್ಬರು ಸಾವು ಮತ್ತೊಬ್ಬರಿಗೆ ಗಾಯ

ಪಾಟ್ನಾ: ಬಿಹಾರದ ಭಾಗಲ್ಪುರದಲ್ಲಿ ಗುರುವಾರ ಕೇಂದ್ರ ಸಚಿವ ನಿತ್ಯಾನಂದ ರೈ ಅವರ ಇಬ್ಬರು ಸೋದರಳಿಯರ ನಡುವೆ ಗಲಾಟೆ ನಡೆದಿದ್ದು, ಹಿಂಸಾತ್ಮಕ ಘರ್ಷಣೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಗಾಯಗೊಂಡಿದ್ದಾರೆ. ನವಗಚಿಯಾ ಜಿಲ್ಲೆಯ ಪರ್ವತ ಪೊಲೀಸ್ ಠಾಣೆ...

ENCOUNTER : ಛತ್ತೀಸ್ ಗಢದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ – ಇಬ್ಬರು ನಕ್ಸಲರು ಹತ

ಛತ್ತೀಸ್ಗಢ ಜಿಲ್ಲೆಯ ಬಿಜಾಪುರ - ದಂತೇವಾಡ ಗಡಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಶಬ್ದ ಕೇಳಿ ಬಂದಿದ್ದು, ಇಬ್ಬರು ನಕ್ಸಲರನ್ನು ಭದ್ರತಾ ಪಡೆ ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಬಿಜಾಪುರ - ದಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ಅರಣ್ಯದಲ್ಲಿ...

TAHAWWUR RANA : ಭಾರತಕ್ಕೆ ಕಳಿಸಿದರೆ ಹೆಚ್ಚು ದಿನ ಬದುಕುವುದಿಲ್ಲ – ಸುಪ್ರೀಂಗೆ ಆರೋಪಿ ತಹವ್ವುರ್ ಮನವಿ

26/11 ಮುಂಬೈ ದಾಳಿ ಆರೋಪಿ ತಹವ್ವುರ್ ರಾಣಾನನ್ನು ಈ ವರ್ಷದ ಅಂತ್ಯಕ್ಕೆ ಭಾರತಕ್ಕೆ ಗಡಿಪಾರು ಮಾಡಲು ಪ್ಲಾನ್ ಮಾಡಿದ್ದು, ಇದೀಗ ಗಡಿಪಾರು ಮಾಡದಂತೆ ಕೋರಿ  ಅಮೆರಿಕದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್...

BREAKING : ಬೆಟ್ಟಿಂಗ್ ಆ್ಯಪ್ ಪ್ರಚಾರ.. 18 ಜನ ಸೆಲೆಬ್ರಿಟಿಗಳ ವಿರುದ್ಧ ದೂರು ದಾಖಲು 

ಹೈದರಾಬಾದ್ : ಬೆಟ್ಟಿಂಗ್ ಆ್ಯಪ್ ಗಳನ್ನು ಉತ್ತೇಜಿಸಿ ಪ್ರಚಾರ ಮಾಡಿದ ಆರೋಪದ ಮೇಲೆ ಪ್ರಕಾಶ್ ರಾಜ್, ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ ಸೇರಿದಂತೆ 18 ಜನ ಸೆಲೆಬ್ರಿಟಿಗಳ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ...

VIRAL VIDEO : ರಸ್ತೆ ಮಧ್ಯೆ ಕುಳಿತು ಮಹಿಳೆ ವಿಚಿತ್ರ ವರ್ತನೆ : VIDEO ವೈರಲ್!

ಲಕ್ನೋ: ಬುಧವಾರ (ಮಾರ್ಚ್ 19) ರಾತ್ರಿ ಮಹಿಳೆಯೊಬ್ಬರು ರಸ್ತೆ ಮಧ್ಯದಲ್ಲಿ ವಿಚಿತ್ರವಾಗಿ ವರ್ತಿಸಿ ಹೈಡ್ರಾಮಾ ಮಾಡಿದ ಘಟನೆ ಉತ್ತರಪ್ರದೇಶದ ಲಕ್ನೋನಲ್ಲಿ ನಡೆದಿದೆ ನಗರದ ವಿಭೂತಿ ಖಾಂಡ್ ಪ್ರದೇಶದ ಲೋಹಿಯಾ ಆಸ್ಪತ್ರೆಯ ಹೊರಗೆ ರಾತ್ರಿ 11...

CRIME: ಹಾಡಹಗಲೇ ಹೈವೇಯಲ್ಲಿ ಕಾರನ್ನು ಅಡ್ಡಗಟ್ಟಿ ರೌಡಿಶೀಟರ್‌ನ ಬರ್ಬರ ಹತ್ಯೆ!

ಚೆನ್ನೈ: ಹಾಡಹಗಲೇ ಹೈವೇಯಲ್ಲಿ ಕಾರನ್ನು ಅಡ್ಡಗಟ್ಟಿ ರೌಡಿಶೀಟರ್‌ ಒಬ್ಬನ ಬರ್ಬರ ಹತ್ಯೆ ನಡೆದಿರುವಂತಹ ಘಟನೆ ತಮಿಳುನಾಡಿನ ಸೇಲಂ-ನಾಸಿಯಾನೂರು ಹೆದ್ದಾರಿಯಲ್ಲಿ ನಡೆದಿದೆ. ಭೀಕರ ದಾಳಿಯ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ತಿರುಪ್ಪೋರಿನ ಪೆರಿಯಪಾಳ್ಯಂ...

KAVERI ARATI : ಸ್ಯಾಂಕಿ ಟ್ಯಾಂಕ್ ನಲ್ಲಿನ ‘ಕಾವೇರಿ ಆರತಿ’! ಇದೊಂದು ಪುಣ್ಯದ ಕಾರ್ಯಕ್ರಮ ಎಂದ ಡಿಕೆಶಿ

ಬೆಂಗಳೂರು : ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ನಲ್ಲಿ ಶುಕ್ರವಾರ ಕಾವೇರಿ ಪೂಜೆ ಮಾಡಿಯೇ ಮಾಡುತ್ತೇವೆ ಎಲ್ಲರೂ ಬಂದು ಆಶೀರ್ವಾದ ಮಾಡಿ ಪುಣ್ಯ ಕೆಲಸದಲ್ಲಿ ಭಾಗವಹಿಸಿ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ...

INDIAN STUDENT: ಹಮಾಸ್‌ ಪರ ಪ್ರಚಾರ ಮಾಡಿದ ಭಾರತೀಯ ವಿದ್ಯಾರ್ಥಿ ಅಮೆರಿಕದಲ್ಲಿ ಅರೆಸ್ಟ್!‌

ವಾಷಿಂಗ್ಟನ್:‌ ಹಮಾಸ್‌ ಪರ ಪ್ರಚಾರ ಮಾಡಿದ ಭಾರತ ಮೂಲದ ವಿದ್ಯಾರ್ಥಿಯನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಜಾರ್ಜ್‌ಟೌನ್‌ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಯುಎಸ್‌ ವಿದೇಶಾಂಗ ನೀತಿಗೆ ಬೆದರಿಕೆ ಒಡ್ಡಿದ್ದು, ಆತನನ್ನು ಗಡಿಪಾರು ಮಾಡಲು ಯೋಜಿಸಿದೆ...

KAVERI RIVER LINKING : ದಕ್ಷಿಣ-ಉತ್ತರ ಭಾರತದ ನದಿಗಳನ್ನು ಜೋಡಿಸಿ – ಸಂಸತ್ ನಲ್ಲಿ ತ.ನಾಡು ಎಂಪಿ ಆಗ್ರಹ

ನವದೆಹಲಿ : ತಮಿಳುನಾಡು MP ಸಂಸತ್ ನಲ್ಲಿ ಹೊಸ ವಿಚಾರ ಪ್ರಸ್ತಾಪಿಸಿ ಇಡೀ ದೇಶದ ಗಮನ ಸೆಳೆದಿದ್ದಾರೆ. ಡಿಎಂಕೆ ಸಂಸದ ಟಿ. ಆರ್‌.ಬಾಲು ದೇಶದ ಉತ್ತರ ಮತ್ತು ದಕ್ಷಿಣದ ನದಿಗಳನ್ನು ಜೋಡಿಸುವಂತೆ ಕೇಂದ್ರ...

SHOCKING: ವ್ಯಸನಮುಕ್ತ ಕೇಂದ್ರದಲ್ಲಿ ಕತ್ತು ಹಿಸುಕಿ ಯುವಕನ ಭೀಕರ ಕೊಲೆ!- ಶಾಕಿಂಗ್‌ VIDEO ವೈರಲ್‌

ಲಕ್ನೋ: ವ್ಯಸನಮುಕ್ತ ಕೇಂದ್ರದಲ್ಲಿ ದುರುಳರಿಬ್ಬರು ಯುವಕನೊಬ್ಬನ ಕತ್ತು ಹಿಸುಕಿ ಕೊಲೆ ಮಾಡಿರುವಂತಹ ಘಟನೆ ಉತ್ತರ ಪ್ರದೇಶದ ಬಿಜ್ನೋರ್ನ ಪುನರ್ವಸತಿ ಕೇಂದ್ರದಲ್ಲಿ ಮಂಗಳವಾರ ನಡೆದಿದೆ. ಇದರ ಶಾಕಿಂಗ್‌ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ...

VIRAL VIDEO : ಜೈಲಿನ ಬೀಗ ಮುರಿಯದೆ ಆಚೆ ಬಂದ ಖದೀಮ – ಈತನ ಸಾಹಸ ನೋಡಿ ಪೊಲೀಸರೇ ಶಾಕ್ – VIDEO

ಮಹಾರಾಷ್ಟ್ರ : ಸಾಮಾನ್ಯವಾಗಿ ಜೈಲಿನಿಂದ ಪರಾರಿಯಾಗುವುದಾದರೆ ಕಂಬಿ ತುಂಡು ಮಾಡಿನೋ ಅಥವಾ ಬೀಗ ಒಡೆದು ಹೋಗುವುದನ್ನು ನೋಡಿರ್ತಿವಿ, ಆದರೆ ಇಲ್ಲೊಬ್ಬ ಖದೀಮ ಜೈಲು ಕಂಬಿನ ನಡುವೆಯೇ ನುಸುಳಿ ಪರಾರಿಯಾಗಲು ಯತ್ನಿಸಿರುವ ಘಟನೆ ಮಹಾರಾಷ್ಟ್ರದ...

NASA : ಸುನೀತಾ – ಬುಚ್ ಗೆ 45 ದಿನಗಳ ಕಾಲ ರಿಹ್ಯಾಬಿಲಿಟೇಷನ್ – ಆರೋಗ್ಯದ ಮೇಲೆ ತೀವ್ರ ನಿಗಾ 

ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಿಂದ 9 ತಿಂಗಳ ಬಳಿಕ ಯಶಸ್ವಿಯಾಗಿ ಭೂಮಿಗೆ ಆಗಮಿಸಿದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ಭೂಮಿಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳಲು ಪುನರ್ವಸತಿ ಕಾರ್ಯವನ್ನು ಆರಂಭಿಸಿದ್ದಾರೆ. ತಾಂತ್ರಿಕ ತೊಂದರೆಯಿಂದ ಗಗನಯಾತ್ರಿಗಳು...

RICH MLA : ಶಾಸಕರು ಕೋಟಿ ಕುಬೇರರು..! ದೇಶದ ಶ್ರೀಮಂತ ಎಂಎಲ್‌ಎ ಯಾರು..?

ಬೆಂಗಳೂರು : ರಾಜಕಾರಣಿಗಳು ಜನಸೇವೆ ಮಾಡ್ತಾರೋ ಬಿಡ್ತಾರೋ.. ಸಿಕ್ಕಾಪಟ್ಟೆ ದುಡ್ಡಂತೂ ಮಾಡ್ತಾರೆ.. ಇದು ಜನಸಾಮಾನ್ಯರ ಬಾಯಲ್ಲಿ ಸದಾ ಕೇಳಿ ಬರೋ ಮಾತು . ಇದಕ್ಕೆ ತಕ್ಕಂತೆ ನಮ್ಮ ಜನಪ್ರತಿನಿಧಿಗಳೂ ಕೂಡಾ ತಮ್ಮ ಸಂಪತ್ತನ್ನು...

BREAKING : ವಕ್ಫ್ ಮಸೂದೆ ತಿದ್ದುಪಡಿ ವಿರುದ್ಧ ವಿಧಾಸಭೆಯಲ್ಲಿ ನಿರ್ಣಯ – ಸರ್ವಾನುಮತದಿಂದ ಅಂಗೀಕಾರ

ಬೆಂಗಳೂರು : ವಕ್ಫ್ ಬೋರ್ಡ್ ಗೆ ನಿಯಂತರ ಹೇರುವ ನಿಟ್ಟಿನಲ್ಲಿ ವಕ್ಫ್ ವಿಧೇಯಕಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು ಇದಕ್ಕೆ ವಿರುದ್ಧವಾಗಿ ರಾಜ್ಯದಲ್ಲಿ ಈ ವಿಧೇಯಕವನ್ನು ವಿರೋಧಿಸಿ ಅಧಿವೇಶನದಲ್ಲಿ ಸರ್ವಾನುಮತದ ನಿರ್ಣಯ...

VIRAL NEWS: ಟೇಕ್ ಆಫ್ ಆದ ತಕ್ಷಣ ಇಂಡಿಗೋ ಪ್ರಯಾಣಿಕನಿಗೆ ‘ಮಿನಿ ಹೃದಯಾಘಾತ’- ಏನಾಯ್ತು..?- VIDEO ನೋಡಿ

ನವದೆಹಲಿ: ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆಯ ಬಗ್ಗೆ ತಮ್ಮ ವಿಶ್ವಾಸಾರ್ಹತೆಯನ್ನು ಆಗಾಗ ಹೇಳಿಕೊಳ್ಳುತ್ತವೆ. ಆದರೆ ಇತ್ತೀಚೆಗೆ ದೆಹಲಿಯಿಂದ ಲಕ್ನೋಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ನಡೆದ ವಿಚಿತ್ರ ಘಟನೆಯೊಂದು ಜನರ ಗಮನ...

FIRE MISHAP : ಮಿನಿ ಬಸ್ ನಲ್ಲಿ ಆಕಸ್ಮಿಕ ಅಗ್ನಿ ಅವಘಡ – ನಾಲ್ವರು ಉದ್ಯೋಗಿಗಳು ಸಜೀವ ದಹನ ! -VIDEO

ಪುಣೆ: ಖಾಸಗಿ ಕಂಪನಿಯ ಮಿನಿ ಬಸ್ ವಾಹನಕ್ಕೆ ಬೆಂಕಿ ತಗುಲಿದ ಪರಿಣಾಮ ನಾಲ್ವರು ಅಗ್ನಿಯ ಕೆನ್ನಾಲಿಗೆಗೆ ಸಿಲುಕಿ ಸಜೀವ ದಹನವಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಈ ದುರಂತದಲ್ಲಿ ಸಾವನ್ನಪ್ಪಿದ ಉದ್ಯೋಗಿಗಳನ್ನು ಸುಭಾಷ್ ಭೋಸಲೆ,...

HD DEVEGOWDA : ಹೃದಯಾಘಾತ, ಪಾರ್ಶ್ವವಾಯು ಚಿಕಿತ್ಸೆ ಆಯುಷ್ಮಾನ್ ಭಾರತ್ ವ್ಯಾಪ್ತಿಗೆ ತನ್ನಿ : ಹೆಚ್.ಡಿ. ದೇವೇಗೌಡ ಒತ್ತಾಯ

ನವದೆಹಲಿ: ಆಯುಷ್ಮಾನ್ ಭಾರತ್ ಕಾರ್ಯಕ್ರಮದಡಿಯಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುಗೆ ಚಿಕಿತ್ಸೆ ಪಡೆಯಲು ರಾಷ್ಟ್ರವ್ಯಾಪಿ ಯೋಜನೆ ರೂಪಿಸಬೇಕು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದರು. ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ...

BILL GATES : ಕೇಂದ್ರ ನಾಯಕರನ್ನು ಭೇಟಿಯಾದ ಬಿಲ್ ಗೇಟ್ಸ್ – AI & ಆರೋಗ್ಯ ಕ್ಷೇತ್ರದ ಬಗ್ಗೆ ಮಹತ್ವದ ಚರ್ಚೆ

ನವದೆಹಲಿ: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಇಂದು (ಮಾ.೧೯) ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರ, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ನಡುವಿನ...

CCTV SCAM : ಆಪ್ ನಾಯಕರ ವಿರುದ್ಧ ACB ಎಫ್.ಐ.ಆರ್ – ಸಿಸಿಟಿವಿ ಹಗರಣದಲ್ಲಿ ಸತ್ಯೇಂದ್ರ ಜೈನ್ ಗೆ ಸಂಕಷ್ಟ !

ನವದೆಹಲಿ: ದೆಹಲಿಯ ಈ ಹಿಂದಿನ ಆಪ್ ಸರ್ಕಾರದ ವೇಳೆ ಲೋಕೋಪಯೋಗಿ ಸಚಿವರಾಗಿದ್ದ ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್ ವಿರುದ್ಧ ₹571 ಕೋಟಿ ಮೊತ್ತದ ಸಿಸಿಟಿವಿ ಯೋಜನೆಯ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ...

NAGPUR RIOTS: ನಾಗ್ಪುರ ಗಲಭೆಯ ಮಾಸ್ಟರ್‌ಮೈಂಡ್‌ ಫಾಹೀಮ್ ಖಾನ್ ಅರೆಸ್ಟ್

ಮುಂಬೈ: ಮಾರ್ಚ್ 17 ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದ ಹಿಂದಿನ ಮಾಸ್ಟರ್ ಮೈಂಡ್ ಎಂದು ಗುರುತಿಸಲ್ಪಟ್ಟ ಅಲ್ಪಸಂಖ್ಯಾತ ಪ್ರಜಾಸತ್ತಾತ್ಮಕ ಪಕ್ಷದ (MDP) ಸ್ಥಳೀಯ ನಾಯಕ ಫಾಹೀಮ್ ಶಮೀಮ್ ಖಾನ್ ಅವರನ್ನು...

SHOCKING: ಮೋಕ್ಷ ಕೊಡಿಸುತ್ತೇನೆಂದು ನಂಬಿಸಿ ಫ್ರೆಂಚ್ ಮಹಿಳೆಯನ್ನು ಬೆಟ್ಟಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ!

ಚೆನ್ನೈ: ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಪವಿತ್ರ ಬೆಟ್ಟದಲ್ಲಿ ಶಾಕಿಂಗ್‌ ಘಟನೆಯೊಂದು ನಡೆದಿದೆ. ಮಾರ್ಗದರ್ಶಕನ ಸೋಗಿನಲ್ಲಿ ವ್ಯಕ್ತಿಯೊಬ್ಬ ಫ್ರೆಂಚ್ ಮಹಿಳೆಗೆ ಮೋಕ್ಷ ಕೊಡಿಸುತ್ತೇನೆಂದು ನಂಬಿಸಿ ಆಧ್ಯಾತ್ಮಿಕ ಹಿನ್ನೆಲೆಯುಳ್ಳ ಬೆಟ್ಟಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಲಾಗಿದೆ...

BIG NEWS: ಶತಾಬ್ದಿ ರೈಲಿನ ಎಸಿ ಕೋಚ್‌ನಲ್ಲಿ ಹೋಳಿ ಆಚರಣೆ- 8 ಮಂದಿ ಅರೆಸ್ಟ್

ಬೆಂಗಳೂರು: ದೆಹಲಿ-ಕಾನ್ಪುರ ಶತಾಬ್ದಿ ರೈಲಿನ ಎಸಿ ಕೋಚ್‌ನಲ್ಲಿ ಹೋಳಿ ಆಚರಿಸಿದ್ದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಆರ್‌ಪಿಎಫ್ ಪೊಲೀಸರು, ಐಆರ್‌ಸಿಟಿಸಿಯ ಪ್ಯಾಂಟ್ರಿ ಹಾಗೂ ಸ್ವಚ್ಛತಾ ಸಿಬ್ಬಂದಿ ಸೇರಿ ಒಟ್ಟು 8 ಮಂದಿಯನ್ನು ಬಂಧಿಸಿದ್ದಾರೆ. ಈ...

BREAKING: ಶೀಘ್ರವೇ ಆಧಾರ್‌ನೊಂದಿಗೆ EPIC ಸಂಖ್ಯೆ ಜೋಡಣೆಗೆ ಕ್ರಮ!

ನವದೆಹಲಿ: ನಕಲಿ EPIC ಗಳ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ಮತದಾರರ ಆಧಾರ್ ಡೇಟಾವನ್ನು ಮತದಾರರ ಫೋಟೋ ಗುರುತಿನ ಚೀಟಿ (EPIC) ಡೇಟಾಬೇಸ್‌ನೊಂದಿಗೆ ಲಿಂಕ್ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಭಾರತೀಯ ಚುನಾವಣಾ ಆಯೋಗ...

RENAMING RAMNAGAR : ಡಿಕೆಶಿ ಪ್ಲ್ಯಾನ್‌ ಫೇಲ್! : ರಾಮನಗರ ಹೆಸರು ಬದಲಾವಣೆ ಅಸಾಧ್ಯ ಎಂದ ಕೇಂದ್ರ ಸರ್ಕಾರ

ನವದೆಹಲಿ : ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಉಪಮುಖ್ಯಮಂತ್ರಿಯವರ ಕನಸಿಗೆ ಕೇಂದ್ರ ಸರ್ಕಾರ ತಣ್ಣೀರೆರಚಿದೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಕರ್ನಾಟಕದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ...

TEJASWI SURYA : ಕಾಂಗ್ರೆಸ್‌ ತನ್ನ ತಪ್ಪುಗಳಿಂದ ಪಾಠ ಕಲಿಯುವುದೇ ಇಲ್ಲ – ಮುಸ್ಲಿಂ ಮೀಸಲಾತಿ ವಿರುದ್ದ ತೇಜಸ್ವಿ ಕಿಡಿ!

ನವದೆಹಲಿ/ಬೆಂಗಳೂರು: ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ 4 ರಷ್ಟು ಮೀಸಲಾತಿ ಕಲ್ಪಿಸಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ದ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ. ಈ ಕುರಿತು ಬುಧವಾರ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ...

GUJARAT : ಬೀಗ ಹಾಕಿದ್ದ ಮನೆಯಲ್ಲಿ ಸಿಕ್ತು 95 ಕೆ.ಜಿ ಚಿನ್ನ – ಇದರ ಮೌಲ್ಯವೆಷ್ಟು ಗೊತ್ತೇ? 

ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ, ಅಹಮದಾಬಾದ್‌ನ ಅಪಾರ್ಟ್‌ಮೆಂಟ್‌ ಒಂದರಿಂದ 80 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕೇಟ್ ಹಾಗೂ 1.37 ಕೋಟಿ ರೂಪಾಯಿ ನಗದು ಮತ್ತು ಐಷಾರಾಮಿ...

SUNITA WILLIAMS : ಭೂಮಿ ನಿಮ್ಮನ್ನು ಮಿಸ್‌ ಮಾಡಿಕೊಳ್ಳುತ್ತಿತ್ತು – ಸುನಿತಾಗೆ ಭಾವನಾತ್ಮಕ ಸ್ವಾಗತ ಕೋರಿದ ಪ್ರಧಾನಿ ಮೋದಿ!

ನವದೆಹಲಿ : ಸುದೀರ್ಘ 9 ತಿಂಗಳ ಅಂತರಿಕ್ಷ ಪ್ರಯಾಣ ಮುಗಿಸಿ ಭೂಮಿಗೆ ಕ್ಷೇಮವಾಗಿ ಹಿಂದಿರುಗಿರುವ ಗಗನಯಾನಿ ಸುನಿತಾ ವಿಲಿಯಮ್ಸ್‌ ಮತ್ತವರ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಸ್ವಾಗತ ಕೋರಿದ್ದಾರೆ. ಈ ಅವಧಿಯಲ್ಲಿ ಭೂಮಿ...

SHOCKING : ಪ್ರಿಯಕರನ ಜೊತೆ ಸೇರಿ ಗಂಡನನ್ನು 15 ತುಂಡು ಮಾಡಿದ ಪತ್ನಿ – ಇವರದು ಲವ್‌ ಮ್ಯಾರೇಜ್‌ ಅಂತೆ!

ಲಕ್ನೋ : ದೇಶದಲ್ಲಿ ಇಷ್ಟು ದಿನ ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ದೇಹ ತುಂಡು ಮಾಡಿ ಫ್ರಿಡ್ಜ್ ನಲ್ಲಿ ಇಟ್ಟಿರುವ ಘಟನೆ ನಡೆದಿತ್ತು. ಆದರೆ ಲಕ್ನೋದಲ್ಲಿ ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು...

BOAT CAPSIZED :ದೋಣಿ ಮುಳುಗಿ ದುರಂತ – ನಾಲ್ಕು ಮಕ್ಕಳು ಸೇರಿದಂತೆ 7 ಮಂದಿ ಸಾವು, ಹಲವರು ನಾಪತ್ತೆ!

ಭೋಪಾಲ್ : ಭೋಪಾಲ್ ನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ದೋಣಿ ಮಗುಚಿ ನಾಲ್ವರು ಮಕ್ಕಳು ಸೇರಿದಂತೆ 7 ಮಂದಿ ಸಾವನಪ್ಪಿರುವ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಮಾತಾ ತಿಲಾ ಅಣೆಕಟ್ಟಿನಲ್ಲಿ ನಡೆದಿದೆ. ಮಂಗಳವಾರ ಸಂಜೆ...

SONIA GANDHI : ನರೇಗಾ ಕಾರ್ಮಿಕರಿಗೆ ಕನಿಷ್ಠ 400 ರೂ. ಕೂಲಿ, 150 ದಿನಗಳ ಕೆಲಸ ಕೊಡಿ – ಸೋನಿಯಾ ಗಾಂಧಿ ಆಗ್ರಹ

ನವದೆಹಲಿ : ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿ ನೀಡುವ ಬಜೆಟ್ ಅನುದಾನವನ್ನು ಹಲವು ವರ್ಷಗಳಿಂದ ಹೆಚ್ಚಿಸಿಲ್ಲ ಎಂದು ಕೈ ನಾಯಕಿ ಸೋನಿಯಾ ಗಾಂಧಿ...

NASA : ಭೂಮಿಗೆ ಬಂದರೂ ಸಮಸ್ಯೆಗಳಿನ್ನೂ ನಿಂತಿಲ್ಲ -ಸುನಿತಾ , ಬುಚ್‌ ಮುಂದಿದೆ ಭಾರೀ ಸವಾಲುಗಳು!

ಅಮೆರಿಕ : ಅಂತರಿಕ್ಷದಿಂದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೊರೆ ಸೇರಿದಂತೆ ನಾಲ್ವರು ಭೂಮಿಗೆ ಮರಳಿದ್ದಾರೆ. 9 ತಿಂಗಳ ಸುದೀರ್ಘ ಕಾಯುವಿಕೆಯ ಬಳಿಕ ಸುನಿತಾ ಲ್ಯಾನ್ಡ್ ಆಗಿದ್ದಾರೆ. ಭೂಮಿಗೆ ಮರಳಿದ ನಂತರ, ಸುನೀತಾ ವಿಲಿಯಮ್ಸ್...

CHRISTOPHER LUXON : ಡೆಲ್ಲಿ ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್‌ ಆಡಿದ ನ್ಯೂಜಿಲೆಂಡ್‌ ಪ್ರಧಾನಿ!

ನವದೆಹಲಿ : ಭಾರತ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ಪ್ರಧಾನಿ  ಕ್ರಿಸ್ಟೋಫರ್ ಲಕ್ಸನ್ ಅವರು ದೆಹಲಿಯಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದು, ಬಿಡುವಿನ ಸಮಯದಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ್ದಾರೆ. ಎರಡೂ ದೇಶಗಳ ಹಣಕಾಸಿನ ಒಪ್ಪಂದಗಳನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ಉದ್ದೇಶದಿಂದ...

SUNITA WILLIAMS : ಗಣೇಶನ ವಿಗ್ರಹವನ್ನು ಜೊತೆಯಲ್ಲೇ ಕೊಂಡೊಯ್ದಿದ್ದ ಸುನಿತಾ – ಅಂತರಿಕ್ಷದಿಂದಲೇ ಕುಂಭಮೇಳದ ಫೋಟೋ ವೀಕ್ಷಣೆ.!

ಗುಜರಾತ್ : ಬಾಹ್ಯಾಕಾಶದಲ್ಲಿ ಸಿಲುಕಿಕೊಂಡ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಈಗಾಗಲೇ ಯಶಸ್ವಿಯಾಗಿ ಭೂಮಿಗೆ ಮರಳಿದ್ದು, ಅವರ ಸೋದರಸಂಬಂಧಿ ವಿಶೇಷ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಭಾರತೀಯ ಮೂಲದವರು ಎಂದು ಸಾಮಾನ್ಯವಾಗಿ...

PRIYANK KHARGE : ಇಡೀ ಜಗತ್ತು ಎಐ ಬಗ್ಗೆ ಮಾತನಾಡುತ್ತಿದ್ದರೆ, ಬಿಜೆಪಿ ಔರಂಗಜೇಬ್‌ ಸಮಾಧಿಯ ಹಿಂದೆ ಬಿದ್ದಿದೆ – ಪ್ರಿಯಾಂಕ್‌ ಖರ್ಗೆ

ಬೆಂಗಳೂರು : ನಾಗ್ಪುರದಲ್ಲಿ ಔರಂಗಜೇಬ್ ಸಮಾಧಿ ವಿಚಾರ ದೊಡ್ಡ ಗಲಭೆಯನ್ನು ಸೃಷ್ಟಿಸಿದೆ.ಇಡೀ ದೇಶ ಇದರತ್ತ ತಿರುಗಿ ನೋಡಿದೆ. ಇದೇ ಸಂಗತಿ ಇದೀಗ ಬಿಜೆಪಿ ಕಾಂಗ್ರೆಸ್ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ. ಜಗತ್ತು AI ಬಗ್ಗೆ ಮಾತಾಡುತ್ತಿದ್ದರೆ...

GIRLS HOSTEL: ಪ್ರತಿಷ್ಠಿತ ಹುಡುಗಿಯರ ಹಾಸ್ಟೆಲ್ ನಲ್ಲಿ ರಾಶಿ ರಾಶಿ ಸಿಗರೇಟ್ ಪ್ಯಾಕ್, ನೂರಾರು ಎಣ್ಣೆ ಬಾಟಲ್!

ಪುಣೆ: 'ಪೂರ್ವದ ಆಕ್ಸ್‌ಫರ್ಡ್' ಎಂದು ಕರೆಯಲ್ಪಡುವ ಪುಣೆ ತನ್ನ ಉನ್ನತ ಮಟ್ಟದ ಶಿಕ್ಷಣದಿಂದಾಗಿಯೇ ದೇಶಾದ್ಯಂತ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಆದರೂ ಅಲ್ಲಿನ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಲ್ಲಿ (SPPU) ಒಂದು ಆತಂಕಕಾರಿ ಘಟನೆ ಬೆಳಕಿಗೆ...

MAHAKUMBH: ಕುಂಭಮೇಳ ಕಾಲ್ತುಳಿತದಲ್ಲಿ ಸತ್ತವರ ಅಂಕಿಅಂಶ ನಮ್ಮ ಬಳಿಯಿಲ್ಲ – ಕೇಂದ್ರ ಸರ್ಕಾರ

ಉತ್ತರ ಪ್ರದೇಶ : ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ದೇಶದೆಲ್ಲೆಡೆ ದೊಡ್ಡ ಸಂಚಲನ ಸೃಷ್ಟಿಯಾಗಿತ್ತು. ಅನೇಕರು ದುರ್ಘಟನೆಯಲ್ಲಿ ಸಾವನ್ನಪ್ಪಿದ್ದರು. ಇದೀಗ ಮತ್ತೆ ಆ ವಿಚಾರ ಮುನ್ನೆಲೆಗೆ ಬಂದಿದೆ. ಕಾಲ್ತುಳಿತ ದುರ್ಘಟನೆಯ ತನಿಖೆಯನ್ನು ಉತ್ತರ ಪ್ರದೇಶದ ಸರ್ಕಾರ...

SHOCKING : ಮನೆ ಮುಂದಿನ ನೀರಿನ ತೊಟ್ಟಿಗೆ ಬಿದ್ದು ಪುಟಾಣಿ ಬಾಲಕ ಸಾವು!

ತಮಿಳುನಾಡು : ಮನೆ ಮುಂದೆ ಆಟವಾಡುತ್ತಿದ್ದ 2 ವರ್ಷದ ಮಗುವೊಂದು ಅಲ್ಲೇ ಪಕ್ಕದಲ್ಲಿದ್ದ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಅಣ್ಣೂರು ಬಳಿ ನಡೆದಿದೆ. ಕೊಯಮತ್ತೂರು ಜಿಲ್ಲೆಯ ಕರುಮತಂಪಟ್ಟಿಯ ಸೆಂಥಿಲ್...

SUNITA WILLIAMS : ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆ ಸುನಿತಾ ವಿಲಿಯಮ್ಸ್ – ಹುಟ್ಟೂರಿನಲ್ಲಿ ಹಬ್ಬದ ವಾತಾವರಣ! VIDEO

ಬಾಹ್ಯಾಕಾಶದಲ್ಲಿ ಸಿಲುಕಿಕೊಂಡ ನಾಸಾ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಈಗಾಗಲೇ ಯಶಸ್ವಿಯಾಗಿ ಭೂಮಿಗೆ ಮರಳಿದ್ದು, ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27ಕ್ಕೆ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಬಂದಿಳಿದಿದ್ದಾರೆ. ಭಾರತ ಮೂಲದ ನಾಸಾ ಗಗನಯಾತ್ರಿ...

IT HUB : ಐಟಿ ಕ್ಷೇತ್ರದಲ್ಲಿ 1.5 ಲಕ್ಷ ಉದ್ಯೋಗಕ್ಕೆ ಕುತ್ತು – ಬೆಂಗಳೂರಿಗರ ಕೆಲಸಕ್ಕೂ ಬಂತು ಆಪತ್ತು.!

ವಿಶ್ವದಲ್ಲಿ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಸಾವಿರಾರು ಕನಸನ್ನು ಕಟ್ಟಿ ಐಟಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದ ಅದೆಷ್ಟೋ ಜನ ಇದೀಗ ಕೆಲಸವಿಲ್ಲದೆ ವಾಪಸ್ ಮನೆಗೆ ಮರಳುವ ಸ್ಥಿತಿ ಬಂದಿದೆ. ಐಟಿ ಹಬ್ ಎಂದೇ ಹೆಸರುವಾಸಿಯಾಗಿರುವ ಬೆಂಗಳೂರಿನ ಐಟಿ...

VIRAL NEWS : ಮನೋರಂಜನೆಗಾಗಿ ಒಂಟೆಯ ಮೇಲೆ ಮಹಿಳೆಯ ನೃತ್ಯ – ಪ್ರಾಣಿಪ್ರಿಯರ ಆಕ್ರೋಶ! VIDEO

ರಾಜಸ್ಥಾನ: ಇಲ್ಲಿನ ಹನುಮಾನ್‌ಗಢದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು ಮಹಿಳೆಯೊಬ್ಬಳು ಜನರನ್ನು ರಂಜಿಸುವ ಸಲುವಾಗಿ ಒಂಟೆಗೆ ಕಿರುಕುಳ ನೀಡಿದ್ದಾಳೆ. ಮಂಚದ ಮೇಲೆ ಒಂಟೆಯನ್ನು ಹಾಸಿಗೆಯಂತೆ ಹಾಕಿ ಅದರ ಮೇಲೆ ಆಕೆ ನೃತ್ಯ ಮಾಡಿದ್ದಾಳೆ. ಇಂಟರ್ನೆಟ್...

AMAZON JOB: ಕೋವಿಡ್‌ ಸಮಯದಲ್ಲಿ ಕೋಡಿಂಗ್‌ ಕಲಿತವನಿಗೆ ಈಗ ಅಮೆಜಾನ್‌ನಲ್ಲಿ ಅರ್ಧ ಕೋಟಿ ಸಂಬಳ!

ವಿಶಾಖಪಟ್ಟಣಂ: ಬಾಳಸ ಹರ್ಷ ಎಂಬ 22 ವರ್ಷದ ಯುವಕ ತನ್ನ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ. ವಿಶಾಖಪಟ್ಟಣಂನ ಈ ಯುವಕ ಅಮೆಜಾನ್‌ನಲ್ಲಿ ವರ್ಷಕ್ಕೆ ₹50 ಲಕ್ಷ ಸಂಬಳದ...

VIRAL NEWS: ರಂಜಾನ್‌ ಮಾಸ ಮುಗಿದ ಎರಡು ವಾರಗಳಲ್ಲಿ ಮಸೀದಿ ಕೆಡವಲು ಹೈಕೋರ್ಟ್‌ ಆದೇಶ!

ಮುಂಬೈ: ಅಕ್ರಮವಾಗಿ ನಿರ್ಮಿಸಿದ್ದ ಮಸೀದಿಯನ್ನು ಕೆಡವಲು ವಿಫಲವಾದ ಮಹಾರಾಷ್ಟ್ರದ ಠಾಣೆ ಮುನಿಸಿಪಲ್ ಪಾಲಿಕೆಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್‌, ರಂಜಾನ್ ಮಾಸ ಮುಗಿದ ಎರಡು ವಾರಗಳ ಒಳಗೆ ಮಸೀದಿಯನ್ನು ಕೆಡವಬೇಕು ಎಂದು ಆದೇಶ...

VIRAL NEWS: ಛೇ… ನವವಿವಾಹಿತರ ಮೊದಲ ರಾತ್ರಿಗೆ ಭಗ್ನ ತಂದ ಸಂಬಂಧಿಕರು..!- ವೀಡಿಯೋ ವೈರಲ್

ವಧು-ವರರು ಒಬ್ಬರನ್ನೊಬ್ಬರು ಹೆಚ್ಚು ಹತ್ತಿರದಿಂದ ತಿಳಿದುಕೊಳ್ಳುವ ಸಮಯ ಮದುವೆಯ ಮೊದಲ ರಾತ್ರಿ. ಮದುವೆಗೆ ಮುಂಚೆಯೇ ವಧು-ವರರು ಈ ರಾತ್ರಿಗಾಗಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಇಬ್ಬರೂ ಅನೇಕ ಕನಸುಗಳನ್ನು ಕಾಣುತ್ತಾರೆ. ಆದರೆ ನಿಮ್ಮ ಸಂಬಂಧಿಕರು...

DIHULI MASSACRE: 24 ಜನ ದಲಿತರನ್ನು ಕೊಂದಿದ್ದ 17 ಮಂದಿಯಲ್ಲಿ ಮೂವರಿಗೆ ಮರಣದಂಡನೆ..!

ಲಕ್ನೋ: ಉತ್ತರಪ್ರದೇಶದ ಮೈನ್‌ಪುರಿ ಜಿಲ್ಲೆಯ ವಿಶೇಷ ನ್ಯಾಯಾಲಯವು ಇಂದು 1981 ರ ದೇಹೂಲಿ ಹತ್ಯಾಕಾಂಡದ ಮೂವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಇದರಲ್ಲಿ ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 24 ದಲಿತರು...
error: Content is protected !!