Monday, April 13, 2026
Home ಟಾಪ್ ನ್ಯೂಸ್

ಟಾಪ್ ನ್ಯೂಸ್

ಟಾಪ್ ನ್ಯೂಸ್

ಹೆಚ್ಚಿನ ಸುದ್ದಿ

HD KUMARASWAMY: ಪಕ್ಷ ಬಿಟ್ಟು ಹೋದ ಯಾವೊಬ್ಬ ಅಲ್ಪಸಂಖ್ಯಾತ ನಾಯಕರು​​ ನನ್ನ ಟಚ್​​​​​​​ನಲ್ಲಿ ಇಲ್ಲ: ಹೆಚ್​​​​​ಡಿಕೆ

ಜೆಡಿಎಸ್ (Jds) ಗ್ರೇಟರ್ ಬೆಂಗಳೂರು (Bengaluru) ಸಮಾವೇಶದಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

CRIME: ಪ್ರೀತಿಗೆ ಅಡ್ಡಿಯಾದ ತಂದೆ-ತಾಯಿಗೆ ವಿಷ ಹಾಕಿದ ಅಪ್ರಾಪ್ತೆ!

ಮದುವೆಗೆ ಅಡ್ಡಿಯಾಗುತ್ತಾರೆ ಎಂಬ ಕಾರಣಕ್ಕೆ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಹೆತ್ತ ಪೋಷಕರಿಗೇ ವಿಷ ಉಣಿಸಿ ಕೊಲ್ಲಲು (Crime) ಯತ್ನಿಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಮೊರೆನಾದಲ್ಲಿ ಬೆಳಕಿಗೆ ಬಂದಿದೆ.

BENGALURU: ಟಿಕೆಟ್‌ ಇದ್ದರೂ ವಿಮಾನ ಹತ್ತಲು ನಿರಾಕರಣೆ, ಏರ್‌ಲೈನ್ಸ್‌ ಸಿಇಒ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ!

ಆದರೆ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪ್ರಕ್ರಿಯೆಯ ವೇಳೆ ಏರ್‌ಲೈನ್ಸ್ ಸಿಬ್ಬಂದಿ ವೀಸಾ ಇಲ್ಲ ಎಂಬ ಕಾರಣ ನೀಡಿ ಪ್ರಯಾಣಕ್ಕೆ ತಡೆ ಒಡ್ಡಿದ್ದಾರೆ. ಸತೀಶ್‌ಕುಮಾರ್ ಅವರ ಪ್ರಕಾರ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಅಮೆರಿಕ, ಬ್ರಿಟನ್ ಅಥವಾ ಆಸ್ಟ್ರೇಲಿಯಾದಂತಹ ದೇಶಗಳ ಮಾನ್ಯತೆ ಇರುವ ವೀಸಾ ಹೊಂದಿದ್ದರೆ ಪೆರು ಪ್ರವೇಶಿಸಲು ಪ್ರತ್ಯೇಕ ವೀಸಾ ಅಗತ್ಯವಿಲ್ಲ. ಆದರೆ ವಿಮಾನ ನಿಲ್ದಾಣದ ಸಿಬ್ಬಂದಿ ಈ ನಿಯಮವನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗಿ, ಕೊನೆ ಕ್ಷಣದಲ್ಲಿ ಬೋರ್ಡಿಂಗ್ ನಿರಾಕರಿಸಿದ್ದಾರೆ.

KEA: ಪಿಯುಸಿ ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ ಎಳೆದ ಕೆಇಎ, ಜಾಸ್ತಿ ಮಾರ್ಕ್‌ ಬಂದಿರೋ ಪರೀಕ್ಷೆ ಅಂಕಗಳೇ ಸಿಇಟಿಗೆ ಸ್ವೀಕಾರ

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಲ್ಲಿ ಸಿಇಟಿ (CET) ಫಲಿತಾಂಶಕ್ಕೆ ಸಂಬಂಧಿಸಿದಂತೆ ಇದ್ದ ಗೊಂದಲಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತೆರೆ ಎಳೆದಿದೆ.

SSLC: 625ರ ಬದಲು 525 ಅಂಕಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಶಿಕ್ಷಣ ಇಲಾಖೆ ಕರಡು ಅಧಿಸೂಚನೆ

ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ಪದ್ಧತಿಯಲ್ಲಿ ಮಹತ್ತರ ಬದಲಾವಣೆ ತರಲು ಮುಂದಾಗಿದೆ. ಇನ್ಮುಂದೆ ಎಸ್‌ಎಸ್‌ಎಲ್‌ಸಿ ಒಟ್ಟು ಅಂಕಗಳನ್ನು 625 ರಿಂದ 525ಕ್ಕೆ ಇಳಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ.

TRISHA KRISHNAN: ನಟಿ ತ್ರಿಶಾ ಮನೆಗೆ ಮತ್ತೆ ಬಾಂಬ್‌ ಬೆದರಿಕೆ

ಖ್ಯಾತ ತಮಿಳು ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರ ಚೆನ್ನೈನ ನಿವಾಸಕ್ಕೆ ಬಾಂಬ್ ಬೆದರಿಕೆ ಬಂದಿರುವುದು ಚಿತ್ರರಂಗದಲ್ಲಿ ಭಾರಿ ಆತಂಕ ಮೂಡಿಸಿದೆ.

WEST BENGAL : ಮಾಲ್ಡಾ ಅಧಿಕಾರಿಗಳ ಮೇಲಿನ ಘೇರಾವ್ ಪ್ರಕರಣ, ಕಾಂಗ್ರೆಸ್ ಅಭ್ಯರ್ಥಿ ಸೇರಿ 6 ಮಂದಿ ಅರೆಸ್ಟ್

ಮಾಲ್ಡಾದಲ್ಲಿ (Malda) ನ್ಯಾಯಾಂಗ ಅಧಿಕಾರಿಗಳ (Judicial officers) ಮೇಲಿನ ಘೇರಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ NIA ಭಾನುವಾರ (ಏ.12) ಮಹತ್ವದ ಕ್ರಮ ಕೈಗೊಂಡಿದೆ.

NAMMA METRO: ಐಪಿಎಲ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಮೆಟ್ರೋ ಸೇವೆ ಸಂಚಾರ ಸಮಯ ವಿಸ್ತರಣೆ

ಸಿಲಿಕಾನ್ ಸಿಟಿಯಲ್ಲಿ ನಡೆಯಲಿರುವ ಟಾಟಾ ಐಪಿಎಲ್ 2026 (TATA IPL 2026) ಕ್ರಿಕೆಟ್ ಪಂದ್ಯಗಳ ಹಿನ್ನೆಲೆಯಲ್ಲಿ, ಕ್ರಿಕೆಟ್ ಅಭಿಮಾನಿಗಳ ಸುಗಮ ಸಂಚಾರಕ್ಕಾಗಿ ಬೆಂಗಳೂರು ಮೆಟ್ರೋ (Namma Metro) ರೈಲು ನಿಗಮ (BMRCL) ಮಹತ್ವದ ನಿರ್ಧಾರ ಕೈಗೊಂಡಿದೆ.

TIRUMALA TIRUPATI: ಶ್ರೀವಾರಿ ದರ್ಶನಕ್ಕೆ ಕಾಯ್ತಿದ್ದೀರಾ? ಹೀಗೆ ಟಿಕೆಟ್‌ ಬುಕ್‌ ಮಾಡಿ

ತಿರುಮಲ ಶ್ರೀವಾರಿ (Tirumala Tirupati) ದರ್ಶನಕ್ಕೆ ಪ್ಲಾನ್ ಮಾಡುತ್ತಿರುವ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ (TTD) ಜುಲೈ ತಿಂಗಳ ದರ್ಶನ, ಆರ್ಜಿತ ಸೇವೆ ಹಾಗೂ ವಸತಿ ಗೃಹಗಳ ಬುಕ್ಕಿಂಗ್‌ಗೆ ಸಂಬಂಧಿಸಿದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

PM MODI: ಮಹಿಳಾ ಮೀಸಲು ಮೂಲಕ ಹೊಸ ಇತಿಹಾಸ ಸೃಷ್ಟಿಗೆ ಸಂಸತ್ ಸಜ್ಜು: ಪ್ರಧಾನಿ ಮೋದಿ

2029ರ ವೇಳೆಗೆ ಮಹಿಳಾ ಮೀಸಲಾತಿ ಕಾಯ್ದೆಯನ್ನು ಅಧಿಕೃತವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಸಂಸತ್ತು ಈ ವಾರ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಘೋಷಿಸಿದ್ದಾರೆ.

PAKISTAN: ಮಧ್ಯಸ್ಥಿಕೆ ಮಾಡಲು ಹೋದ ಪಾಕ್‌ಗೆ ಮುಖಭಂಗ, ಪಾಕಿಸ್ತಾನದ ಮುಂದಿನ ಹಾದಿ ಕಠಿಣ

ಅಮೆರಿಕ ಮತ್ತು ಇರಾನ್ ನಡುವಿನ ದಶಕಗಳ ಸಂಘರ್ಷಕ್ಕೆ ಅಂತ್ಯ ಹಾಡಿ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸುವ ಪಾಕಿಸ್ತಾನದ (Pakistan) ಮಹತ್ವಾಕಾಂಕ್ಷೆಯ ಪ್ರಯತ್ನಕ್ಕೆ ಭಾರಿ ಹಿನ್ನಡೆಯಾಗಿದೆ.

SUPREME COURT: ಮತಗಟ್ಟೆಗಳಲ್ಲಿ ಬಯೋಮೆಟ್ರಿಕ್‌.. ಕೇಂದ್ರ, ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

ಅಕ್ರಮಗಳನ್ನು ತಡೆಗಟ್ಟಲು ಮತಗಟ್ಟೆಗಳಲ್ಲಿ ಬೆರಳಚ್ಚು (Fingerprint) ಹಾಗೂ ಕಣ್ಣಿನ ಪಾಪೆ (Iris) ಸ್ಕ್ಯಾನ್ ಮಾಡುವ ಬಯೋಮೆಟ್ರಿಕ್ (Biometric) ವ್ಯವಸ್ಥೆಯನ್ನು ಜಾರಿಗೆ ತರುವಂತೆ ಕೋರಿ ಸಲ್ಲಿಕೆಯಾದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ (Supreme Court) ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.

DAVANAGERE: ರಾಜ್ಯದಲ್ಲಿ ಪಂಚಮಸಾಲಿ ಸ್ವಾಮೀಜಿಗಳೇ ಟಾರ್ಗೆಟ್, ವಚನಾನಂದ ಸ್ವಾಮೀಜಿ ಸ್ಫೋಟಕ ಆರೋಪ

ಹರಿಹರದ (Harihara) ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ (Panchamasali peers) ವಚನಾನಂದ ಸ್ವಾಮೀಜಿಯವರನ್ನು (Vachanananda swamiji) ಪದಚ್ಯುತ

SUPREME COURT: ಮತದಾರರ ಪಟ್ಟಿಯಲ್ಲಿ ಇರೋದು ಜನರ ಹಕ್ಕು: ಸುಪ್ರೀಂ ಕೋರ್ಟ್‌

ಪಶ್ಚಿಮ ಬಂಗಾಳದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಕುರಿತು ಸುಪ್ರೀಂ ಕೋರ್ಟ್ (Supreme Court) ಸೋಮವಾರ ಮಹತ್ವದ ಕಳವಳ ವ್ಯಕ್ತಪಡಿಸಿದೆ.

BIHAR: ಬಿಹಾರ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಪಟ್ಟಾಭಿಷೇಕ ಸಾಧ್ಯತೆ

ಬಿಹಾರ (Bihar) ರಾಜಕಾರಣದಲ್ಲಿ ಮತ್ತೊಂದು ಮಹತ್ವದ ಬದಲಾವಣೆಯ ಗಾಳಿ ಬೀಸುತ್ತಿದೆ. ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಸಭೆಗೆ ತೆರಳಲಿರುವ ಹಿನ್ನೆಲೆಯಲ್ಲಿ, ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಹಿರಿಯ ನಾಯಕ ಹಾಗೂ ಹಾಲಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

BJP: ಉಪಚುನಾವಣೆ ಬೆನ್ನಲ್ಲೇ ವಿಜಯೇಂದ್ರಗೆ ಹೈಕಮಾಂಡ್ ಶಹಬ್ಬಾಸ್‌ಗಿರಿ, ಕೇಸರಿ ಪಡೆಯಲ್ಲಿ ಹೊಸ ಜೋಶ್

ಆಂತರಿಕ ಭಿನ್ನಾಭಿಪ್ರಾಯಗಳ ನಡುವೆಯೂ ಉಪಚುನಾವಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಿಭಾಯಿಸಿದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರಿಗೆ ಬಿಜೆಪಿ (BJP) ವರಿಷ್ಠರು ಮೆಚ್ಚುಗೆ ಸೂಚಿಸಿದ್ದಾರೆ.

BIG NEWS : ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ ಬೆಂಗಳೂರಲ್ಲಿ ಸರ್ಕಾರಿ ಜಮೀನು, ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

ಬೆಂಗಳೂರು (Bengaluru) ಹೆಬ್ಬಾಳದ (Hebbal) ಸಮೀಪ 55 ಎಕರೆ ಸರ್ಕಾರಿ ಭೂಮಿ (Government land) ಅಕ್ರಮ ಮಂಜೂರು ಪ್ರಕರಣ ಈಗ ದೊಡ್ಡ ತಿರುವು ಪಡೆದುಕೊಂಡಿದೆ.

CORRUPTION: ಲೋಕಾ ಬಲೆಗೆ ಆರ್‌ಟಿಓ ಅಧಿಕಾರಿಗಳು, ವಾಹನ ಚಾಲಕರ ಬಳಿ ಸುಲಿಗೆ ಮಾಡುತ್ತಿದ್ದವರು ಅಂದರ್‌!

ವಾಹನ ಚಾಲಕರಿಂದ ಅಕ್ರಮವಾಗಿ ಹಣ (Bribe) ವಸೂಲಿ (Corruption) ಮಾಡುತ್ತಿದ್ದ ಬೆಂಗಳೂರು ಹೊರವಲಯದ ನೆಲಮಂಗಲದ ಇಬ್ಬರು ಆರ್‌ಟಿಓ (RTO) ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ.

SUPREME COURT: ಲಾಲೂ ಪ್ರಸಾದ್ ಯಾದವ್‌ಗೆ ಸುಪ್ರೀಂ ಕೋರ್ಟ್ ಶಾಕ್, ಭೂ ಹಗರಣದ FIR ರದ್ದತಿಗೆ ನಕಾರ

2004 ರಿಂದ 2009 ರವರೆಗೆ ಲಾಲೂ ಪ್ರಸಾದ್ ಯಾದವ್ ಕೇಂದ್ರ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ, ರೈಲ್ವೆಯಲ್ಲಿ ಉದ್ಯೋಗ ನೀಡಲು ಲಂಚದ ರೂಪದಲ್ಲಿ ಭೂಮಿಯನ್ನು ಪಡೆದಿದ್ದಾರೆ ಎಂಬುದು ಪ್ರಮುಖ ಆರೋಪವಾಗಿದೆ. ಈ ಪ್ರಕರಣದಲ್ಲಿ ಲಾಲೂ ಅವರ ಪತ್ನಿ ರಾಬ್ರಿ ದೇವಿ ಮತ್ತು ಪುತ್ರ ತೇಜಸ್ವಿ ಯಾದವ್ ಕೂಡ ಆರೋಪಿಗಳಾಗಿದ್ದಾರೆ. ಸುಪ್ರೀಂ ಕೋರ್ಟ್‌ನ ಈ ಆದೇಶದಿಂದ ಲಾಲೂ ಕುಟುಂಬಕ್ಕೆ ಕಾನೂನು ಸಂಕಷ್ಟ ಮುಂದುವರಿದಂತಾಗಿದೆ. ತನಿಖೆ ಮತ್ತು ವಿಚಾರಣೆಯ ಹಾದಿ ಈಗ ಮತ್ತಷ್ಟು ಕಠಿಣವಾಗುವ ಸಾಧ್ಯತೆಯಿದೆ.

ASHA BHOSLE : ಸಂಗೀತ ಲೋಕದ ಧ್ರುವತಾರೆ ಅಸ್ತಂಗತ, ಸರ್ಕಾರಿ ಗೌರವದೊಂದಿಗೆ ಗಾನ ಕೋಗಿಲೆಗೆ ವಿದಾಯ

ಭಾರತೀಯ ಚಿತ್ರರಂಗದ ಅದ್ವಿತೀಯ ಗಾಯಕಿ (Legend Singer) ಆಶಾ ಭೋಂಸ್ಲೆ (Asha Bhosle) ತಮ್ಮ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು ದೇಶ ಕಂಬನಿ ಮಿಡಿಯುತ್ತಿದೆ.

CIRME: ಸಂಚಲನ ಮೂಡಿಸಿರುವ ನಾಸಿಕ್‌ ಮತಾಂತರ ಪ್ರಕರಣ, ‘ಮಾಸ್ಟರ್ ಮೈಂಡ್​​’ ಪತ್ತೆ ಮಾಡಿದ ಖಾಕಿ!

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಚೇರಿಯಲ್ಲಿ ನಡೆದಿದೆ ಎನ್ನಲಾದ ಮತಾಂತರ (Conversion) ಮತ್ತು ಲೈಂಗಿಕ ಶೋಷಣೆ ಪ್ರಕರಣದ ಬೆನ್ನತ್ತಿರುವ ಪೊಲೀಸರಿಗೆ ಶಾಕಿಂಗ್ (Crime) ಮಾಹಿತಿ ಲಭ್ಯವಾಗಿದೆ.

RACHITA RAM: ಹೆಲ್ಮೆಟ್‌ ಇಲ್ಲದೇ ಬುಲೆಟ್ ಗಾಡಿಯಲ್ಲಿ ರಚಿತಾ ರಾಮ್‌ ಸಂಚಾರ, ಸಾರ್ವಜನಿಕರಿಂದ ಟೀಕೆ- VIDEO

ಸ್ಯಾಂಡಲ್‌ವುಡ್‌ನ 'ಡಿಂಪಲ್ ಕ್ವೀನ್' ರಚಿತಾ ರಾಮ್ (Rachita Ram) ಅವರು ಇದೀಗ ಸಂಚಾರ ನಿಯಮ ಉಲ್ಲಂಘನೆಯ ಆರೋಪ ಎದುರಿಸುತ್ತಿದ್ದಾರೆ.

CONGRESS: ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ, ಸಿಎಂ-ಡಿಸಿಎಂ ಬಣಗಳ ನಡುವಿನ ಬಿರುಕು ಬಹಿರಂಗ!

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೈತಪ್ಪಲು ಸಚಿವ ಜಮೀರ್ ಅಹ್ಮದ್ ಖಾನ್ ಅವರೇ ಕಾರಣ ಎಂದು ಸ್ವಪಕ್ಷದ ನಾಯಕರಾದ ರಿಜ್ವಾನ್ ಅರ್ಷದ್ ಮತ್ತು ಸಲೀಂ ಅಹ್ಮದ್ ನೇರ ಆರೋಪ ಮಾಡಿದ್ದಾರೆ. ಜಮೀರ್ ಅವರು ಸಾದಿಕ್ ಪೈಲ್ವಾನ್ ಹೆಸರನ್ನು ಶಿಫಾರಸು ಮಾಡದೆ, ಕೇವಲ ಅಬ್ದುಲ್ ಜಬ್ಬಾರ್ ಅಥವಾ ಎಸ್.ಎಸ್. ಮಲ್ಲಿಕಾರ್ಜುನ್ ಪುತ್ರನಿಗೆ ಟಿಕೆಟ್ ನೀಡಿ ಎಂದು ಹಠ ಹಿಡಿದರು. ಈ ಹಠಮಾರಿತನದಿಂದಲೇ ಸಮುದಾಯಕ್ಕೆ ಟಿಕೆಟ್ ತಪ್ಪಿತು ಎಂದು ಆಕ್ರೋಶ ಹೊರಹಾಕಿದ್ದಾರೆ.

SANDALWOOD: ‘ಕೆಡಿ’ ಸಿನಿಮಾಗೆ ಸೆನ್ಸಾರ್‌ ಕಿರಿಕಿರಿ, ಕನ್ನಡ ಚಿತ್ರ ಎಂಬ ಕಾರಣಕ್ಕೆ ಟಾರ್ಗೆಟ್‌ ಎಂದ ಪ್ರೇಮ್‌!

ತಮಿಳಿನ 'ಜನನಾಯಗನ್' ಚಿತ್ರ ಎದುರಿಸುತ್ತಿರುವ ಸೆನ್ಸರ್‌ ಸಮಸ್ಯೆ ಈಗ ಸ್ಯಾಂಡಲ್‌ವುಡ್‌ ಚಿತ್ರಕ್ಕೂ ಆಗಿದೆ. ಹೌದು, ಸ್ಯಾಂಡಲ್‌ವುಡ್‌ನ (Sandalwood) ಬಹುನಿರೀಕ್ಷಿತ 'ಕೆಡಿ' ಸಿನಿಮಾಗೆ (KD Film) ಸೆನ್ಸಾರ್‌ ಸಮಸ್ಯೆ ಮಾಡುತ್ತಿದೆ.

NIGERIA: ನೈಜೀರಿಯಾ ಸೇನೆಯ ಮಹಾ ಯಡವಟ್ಟು, ಗುರಿತಪ್ಪಿದ ವೈಮಾನಿಕ ದಾಳಿಯಲ್ಲಿ ನೂರಕ್ಕೂ ಹೆಚ್ಚು ಜನ ಬ*ಲಿ!

ನೈಜೀರಿಯಾ ಯೋಬೆ ಉಗ್ರಗಾಮಿಗಳನ್ನು (Terrorists) ಸದೆಬಡಿಯಲು ವಾಯುಪಡೆ ಕಾರ್ಯಾಚರಣೆ (Airforce attack) ಗುರಿ ತಪ್ಪಿ (Missed target) ನಾಗರಿಕರ ಮೇಲೆ ನಡೆದಿದೆ.

SIDDARAMAIAH: ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡದೇ ಕೇಂದ್ರದಿಂದ ದ್ರೋಹ: ಸಿಎಂ

ಜನಕಲ್ಯಾಣಕ್ಕೆ ಒತ್ತಾಸೆಯಾಗಿರುವ ಸರ್ಕಾರದ ಗ್ಯಾರಂಟಿ ಯೋಜನೆಗಳೂ ಒಂದು ವಿಧದ ಅಭಿವೃದ್ಧಿಯಾಗಿದ್ದು, ಗ್ಯಾರಂಟಿಗಳ ನಡುವೆಯೂ ರಾಜ್ಯದ ಆರ್ಥಿಕ ಸ್ಥಿತಿ ಕೇಂದ್ರಕ್ಕಿಂತ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ATHIYA SHETTY: ಸಂತಾಪಕ್ಕೆ ಆಶಾ ಭೋಸ್ಲೆ ಬದಲು ಲತಾ ಮಂಗೇಶ್ಕರ್ ಫೋಟೋ ಶೇರ್ ಮಾಡಿದ ನಟಿ, ನೆಟ್ಟಿಗರಿಂದ ಟ್ರೋಲ್‌

ಖ್ಯಾತ ಗಾಯಕಿ ಆಶಾ ಭೋಂಸ್ಲೆ (Asha Bhosle) ಅವರಿಗೆ ಸಂತಾಪ ಸೂಚಿಸುವ ಭರದಲ್ಲಿ ಆಥಿಯಾ (Athiya Shetty), ಆಶಾ ಅವರ ಬದಲು ಲತಾ ಮಂಗೇಶ್ಕರ್ ಅವರ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

RAMALINGA REDDY: ಸಂಪುಟ ಸರ್ಕಸ್‌ ನಡುವೆ ಸಚಿವ ರಾಮಲಿಂಗಾ ರೆಡ್ಡಿ ಸ್ಫೋಟಕ ಹೇಳಿಕೆ!

ರಾಜ್ಯ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆಯ ಚರ್ಚೆಗಳು ಬಿರುಸುಗೊಂಡಿರುವ ಬೆನ್ನಲ್ಲೇ, ಸಾರಿಗೆ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ (Ramalinga Reddy) ಅವರು ಅತ್ಯಂತ ಮಹತ್ವದ ಹೇಳಿಕೆ ನೀಡಿದ್ದಾರೆ.

HASSAN: ಗಂಡನ ತೊರೆದು ಕಾರಲ್ಲೇ ಪ್ರಿಯಕರನೊಂದಿಗೆ ಮದುವೆ ಕೇಸ್​​​​​ಗೆ ಟ್ವಿಸ್ಟ್, ಪತಿ ಜತೆ ಮಹಿಳೆಯ ಮಾತುಕತೆ ವೈರಲ್-AUDIO

ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Hassan) ನಡೆದಿದ್ದ 'ಕಾರಿನ ಮದುವೆ' ಪ್ರಕರಣ ಈಗ ರೋಚಕ (Viral News) ತಿರುವು ಪಡೆದುಕೊಂಡಿದೆ.

BIG NEWS: ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನಾರಚನೆ ಸಂಚಲನ, ದೆಹಲಿಗೆ ಹಾರಿದ 25ಕ್ಕೂ ಹೆಚ್ಚು ಶಾಸಕರು ಯಾರ‍್ಯಾರು?

ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಮುಕ್ತಾಯವಾಗುತ್ತಿದ್ದಂತೆಯೇ ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಚಿವ ಪಟ್ಟಕ್ಕಾಗಿ (Big News) ಪೈಪೋಟಿ ತೀವ್ರಗೊಂಡಿದೆ.

HD KUMARASWAMY: 2 ವರ್ಷದ ಬಳಿಕ ವಿಧಾನಸೌಧಕ್ಕೆ ಎಂಟ್ರಿ, ಎಲ್ಲಾ ಭಗವಂತನ ಇಚ್ಛೆ ಅಂದಿದ್ಯಾಕೆ ಹೆಚ್​​​​​ಡಿಕೆ?

ಕೇಂದ್ರ ಸಚಿವರಾದ (Central minister) ನಂತರ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಮೊದಲ ಬಾರಿಗೆ ವಿಧಾನಸೌಧಕ್ಕೆ (Vidhana soudha) ಭೇಟಿ ನೀಡಿದ್ದಾರೆ.

BOMB THREAT: ಮತ್ತೆ ದೆಹಲಿ ವಿಧಾನಸಭೆಗೆ ಬಾಂಬ್‌ ಬೆದರಿಕೆ, ಬಿಜೆಪಿ ಬ್ರಾಹ್ಮಣ ಏಜೆಂಟ್ ಎಂದು ಮೇಲ್‌!

ಈಗಾಗಲೇ ಭದ್ರತಾ ಲೋಪದ ಭೀತಿಯಲ್ಲಿದ್ದ ದೆಹಲಿ ವಿಧಾನಸಭೆಗೆ ಸೋಮವಾರ ಬೆಳ್ಳಂಬೆಳಿಗ್ಗೆ ಅಪರಿಚಿತರಿಂದ ಬಾಂಬ್ ಬೆದರಿಕೆ ಇಮೇಲ್‌ (Bomb Threat) ಬಂದಿದ್ದು, ಭಾರಿ ಆತಂಕ ಮೂಡಿಸಿದೆ.

DK SHIVAKUMAR: ಸಂಪುಟ ಪುನಾರಚನೆಗೆ ಇದು ಕಾಲವಲ್ಲ, ದೆಹಲಿಗೆ ಹಾರಿದ ಶಾಸಕರಿಗೆ ಡಿಕೆಶಿ ವಾರ್ನಿಂಗ್

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಬೇಡಿಕೆಯೊಂದಿಗೆ ದೆಹಲಿಗೆ ತೆರಳಿರುವ ಶಾಸಕರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ಶಿಸ್ತನ್ನು ಯಾರೂ ಮೀರಬಾರದು. ಪ್ರತಿಯೊಬ್ಬರೂ ಪಕ್ಷದ ಚೌಕಟ್ಟಿನೊಳಗೆ ಮಾತನಾಡಬೇಕು. ಪಕ್ಷಕ್ಕೆ ಗೌರವ ಕೊಡುವುದನ್ನು ಕಲಿಯಬೇಕು ಎಂದು ಕಿವಿಮಾತು ಹೇಳಿದ್ದಾರೆ. ಕೇವಲ ವೈಯಕ್ತಿಕ ಆಸೆಗಳಿಗಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವುದು ಸರಿಯಲ್ಲ ಎಂಬುದು ಅವರ ಮಾತಿನ ಆಶಯವಾಗಿತ್ತು.

DHRUVA SARJA: ಆಟೋ ಚಾಲಕರ ಸಂಕಷ್ಟಕ್ಕೆ ಆಸರೆಯಾದ ಧ್ರುವ ಸರ್ಜಾ, 25 ಲಕ್ಷ ನೆರವು

ರಾಜ್ಯದಲ್ಲಿ ತೀವ್ರವಾಗಿ ಕಾಡುತ್ತಿರುವ ಎಲ್‌ಪಿಜಿ ಗ್ಯಾಸ್ ಸಮಸ್ಯೆಯಿಂದ (Auto LPG) ಕಂಗೆಟ್ಟಿರುವ ಆಟೋ ಚಾಲಕರ ನೆರವಿಗೆ ಧ್ರುವ ಸರ್ಜಾ (Dhruva Sarja) ಧಾವಿಸಿದ್ದು, ಬರೋಬ್ಬರಿ 25 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯ ಮಾಡುವ ಮೂಲಕ ಸಮಾಜದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

BIG SHOCK: ರಾಜ್ಯದಲ್ಲಿ ಹೆಚ್ಚಾಗುತ್ತಂತೆ ಗ್ಯಾಸ್‌ ಸಮಸ್ಯೆ, ಜನರಿಗೆ ಶಾಕ್‌ ಕೊಟ್ಟ ಸಚಿವ ಮುನಿಯಪ್ಪ!

ರಾಜ್ಯದ ಜನತೆಗೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ (KH Muniyappa) ಸಿಲಿಂಡರ್ ಬಳಕೆಗೆ ಸಂಬಂಧಿಸಿದಂತೆ (Breaking) ಮಹತ್ವದ ಎಚ್ಚರಿಕೆಯೊಂದನ್ನು (Shocking) ನೀಡಿದ್ದಾರೆ.

BREAKING: ಹರಿಹರದ ಪಂಚಮಸಾಲಿ ಗುರುಪೀಠ ಬಳಿ ಜೋರಾದ ಲೆಕ್ಕ ಕೊಡಿ – ಮನೆಗೆ ನಡಿ ಅಭಿಯಾನ, ನಿಷೇಧಾಜ್ಞೆ ಜಾರಿ!

ದಾವಣಗೆರೆ ಜಿಲ್ಲೆಯ (Davanagere) ಹರಿಹರದ ಹರಹರಪುರದ ಪಂಚಮಸಾಲಿ ಗುರುಪೀಠದಲ್ಲಿ ಇದೀಗ ತೀವ್ರ ಬಿಗುವಿನ ವಾತಾವರಣ (Big News) ನಿರ್ಮಾಣವಾಗಿದೆ.

BELAGAVI: ಮದುವೆ ವಿಷಯದಲ್ಲಿ ಕಿರಿಕ್‌, ಸಂಧಾನಕ್ಕೆಂದು ಕರೆಸಿ ಮಾರಣಾಂತಿಕ ಹಲ್ಲೆ!

ಬೆಳಗಾವಿಯ (belagavi) ಖಾನಾಪುರ ನಗರದ ವಿದ್ಯಾನಗರದಲ್ಲಿ ಸಣ್ಣ ವಿಷಯಕ್ಕೆ ಶುರುವಾದ ಕಿರಿಕ್ ನಲ್ಲಿ (Crime ) ರಕ್ತಪಾತದಲ್ಲಿ ಅಂತ್ಯವಾಗಿದೆ

ASHA BHOSLE: ಅಕ್ಕ-ತಂಗಿಯರ ನಡುವೆ ಇತ್ತು ಬೆಟ್ಟದಷ್ಟು ಪ್ರೀತಿ, ಆದ್ರೂ ಮಾತು ಬಿಟ್ಟಿದ್ದೇಕೆ ಸಹೋದರಿಯರು?

ಆಶಾ (Asha Bhosle)  ಅವರು ಸಂಗೀತ ಲೋಕದ ಮತ್ತೊಬ್ಬ ಮಹಾನ್‌ ಕಲಾವಿದೆ ಲತಾ ಮಂಗೇಶ್ಕರ್‌ ಅವರ ಸಹೋದರಿ, ಆದರೆ ಈ ಇಬ್ಬರ ನಡುವಿನ ಅದ್ಭುತವಾದ ಸಂಬಂಧವನ್ನ ಅದೊಂದು ಘಟನೆ ಸ್ವಲ್ಪ ಹಾಳು ಮಾಡಿತ್ತು. ಅದೇನು? ಇಲ್ಲಿದೆ ನೋಡಿ.

BREAKING NEWS: ಕೋಟಿ ಕೋಟಿ ಅಕ್ರಮ ಆರೋಪ, ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ

12 ದಿನಗಳ ಸುದೀರ್ಘ ಸಭೆ, ಅಂತಿಮ ನಿರ್ಧಾರ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹಣಗವಾಡಿ ಸಮೀಪವಿರುವ ಮಠದಲ್ಲಿ ಕಳೆದ 12 ದಿನಗಳಿಂದ ಧರ್ಮದರ್ಶಿ ಸಮಿತಿಯ ಮಹತ್ವದ ಸಭೆ ನಡೆಯುತ್ತಿತ್ತು. ಒಟ್ಟು 15 ಸದಸ್ಯರನ್ನೊಳಗೊಂಡ ಈ ಸಮಿತಿಯಲ್ಲಿ ಸುದೀರ್ಘ ಚರ್ಚೆಗಳು ನಡೆದವು. ಅಂತಿಮವಾಗಿ ಸಮಿತಿಯು ಶ್ರೀಗಳನ್ನು ಪೀಠದಿಂದ ಉಚ್ಚಾಟಿಸುವ ಕಠಿಣ ನಿರ್ಧಾರ ಕೈಗೊಂಡಿದೆ ಎಂದು ಸಮಿತಿ ಸದಸ್ಯ ಬಸವರಾಜ ದಿಂಡೂರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

BREAKING: ಜಯಮೃತ್ಯುಂಜಯ ಸ್ವಾಮೀಜಿ ಕೇಸ್​​​​ಗೆ ಟ್ವಿಸ್ಟ್, ಲೈಂ*ಗಿಕ ದೌರ್ಜನ್ಯ ಆಗಿಲ್ಲ ಎಂದ ಮಹಿಳೆ!

ರಾಜ್ಯ ರಾಜಕಾರಣದಲ್ಲಿ ಸದಾ ಮುಂಚೂಣಿಯಲ್ಲಿರುವ ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ (Basavajaya Mrityunjaya Swamiji) ಅವರಿಗೆ ಸಂಬಂಧಿಸಿದ (Breaking) ವಿವಾದವೊಂದಕ್ಕೆ ಇದೀಗ ಭಾರಿ ತಿರುವು ಸಿಕ್ಕಿದೆ.

JOB ALERT : ವಿಕಾಸ್‌ ಬ್ಯಾಂಕ್‌ ನಲ್ಲಿ ಮ್ಯಾನೇಜರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿಕಾಸ್‌ ಸೌಹಾರ್ದ ಬ್ಯಾಂಕ್‌ ನಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗೆ ವಿವರಗಳು ಇಲ್ಲಿವೆ 

ASHA BHOSLE: ಮುರಿದು ಬಿದ್ದ ಮದುವೆ, ಮಕ್ಕಳ ಸಾವು – ಆಶಾ ಭೋಸ್ಲೆಯವರ ಜೀವನದ ದುರಂತ ಗೀತೆಗಳಿವು

ಪ್ರಸಿದ್ಧ ಗಾಯಕಿ ಆಶಾ ಭೋಂಸ್ಲೆ(Asha Bhosle) ಅವರ ಜೀವನ ಸಂಗೀತದಲ್ಲಿ ಅದ್ಭುತ ಯಶಸ್ಸಿನಿಂದ ಕೂಡಿದ್ದರೂ, ವೈಯಕ್ತಿಕ ಜೀವನದಲ್ಲಿ ತುಂಬಾ ನೋವುಗಳನ್ನೂ ಕಂಡಿದ್ದಾರೆ.

UDUPI : ಕುಂದಾಪುರದ ಶಾಲೆಗೆ ಕಾಲಿಟ್ಟ ರೋಬೋಟ್ ಶಿಕ್ಷಕಿ – ರಾಜ್ಯದಲ್ಲೇ ಹೊಸ ಸಾಧನೆ!

ಉಡುಪಿ ಜಿಲ್ಲೆಯ (Udupi) ಕುಂದಾಪುರ ತಾಲೂಕಿನ ಸರ್ಕಾರಿ ಶಾಲೆಯೊಂದು (Govt School) ತಂತ್ರಜ್ಞಾನದ ಬಳಕೆಯಲ್ಲಿ ಖಾಸಗಿ ಶಾಲೆಗಳಿಗೂ ಸವಾಲು ಹಾಕುವಂತಹ ಮಹತ್ತರ ಹೆಜ್ಜೆ ಇಟ್ಟಿದೆ. 111 ವರ್ಷಗಳ ಸುದೀರ್ಘ ಇತಿಹಾಸವಿರುವ ಬೈಂದೂರು ಸಮೀಪದ ವಂಡ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ 'ಜನರೇಟಿವ್ ಎಐ' ತಂತ್ರಜ್ಞಾನ ಆಧಾರಿತ ರೋಬೋಟ್ (Robot) ಶಿಕ್ಷಕಿಯನ್ನು ಪರಿಚಯಿಸಲಾಗಿದೆ.

BELAGAVI : ಬಾಣಂತಿ, ನವಜಾತ ಶಿಶು ಅನುಮಾನಾಸ್ಪದ ಸಾವು -ವೈದ್ಯರ ನಿರ್ಲಕ್ಷ್ಯದ ಆರೋಪ!

ಬೆಳಗಾವಿಯಲ್ಲಿ (Belagavi ) ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ (Pregnant ) ಹಾಗೂ ಹೊಟ್ಟೆಯಲ್ಲಿದ್ದ ನವಜಾತ ಹೆಣ್ಣು ಶಿಶು ಮೃತಪಟ್ಟ ಘಟನೆ ಸಂಭವಿಸಿದೆ.

SHOCKING : ಪುಂಡುಪೋಕರಿಗಳ ಮಾರೆಲ್‌ ಪೋಲಿಸಿಂಗ್‌ – ಸಿಗರೇಟ್‌ ಸೇದುತ್ತಿದ್ದ ಯುವತಿಯ ಮೇಲೆ ಹಲ್ಲೆ! VIDEO

ಸಿಗರೇಟ್ ಸೇದುತ್ತಿದ್ದ ಯುವತಿ ಹಾಗೂ ಆಕೆಯೊಂದಿಗೆ ಇದ್ದ ಇಬ್ಬರು ಯುವಕರ ಮೇಲೆ ಸ್ಥಳೀಯ ಯುವಕರ ತಂಡವೊಂದು ಹಿಗ್ಗಾಮುಗ್ಗಾ ಹಲ್ಲೆ (Moral policing)  ನಡೆಸಿದೆ

CONGRESS : ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಜೀರ್‌ ಅಹ್ಮದ್‌ ಗೆ ಡೆಡ್‌ಲೈನ್‌!

ರಾಜ್ಯ ಕಾಂಗ್ರೆಸ್‌ನಲ್ಲಿ (Congress) ಆಂತರಿಕ ಶಿಸ್ತು ಕ್ರಮದ ಬಿಸಿ ಏರಿದ್ದು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ನಜೀರ್ ಅಹ್ಮದ್ (Naseer Ahmed) ಅವರ ರಾಜೀನಾಮೆ (Resignation) ಪಡೆಯಲು ಹೈಕಮಾಂಡ್ (High Command) ಕಟ್ಟುನಿಟ್ಟಿನ ಸೂಚನೆ ನೀಡಿದೆ.

BREAKING : ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಇಬ್ಬರು ಮುಸ್ಲಿಂ ನಾಯಕರ ತಲೆದಂಡ – ಜಮೀರ್‌ ಸಚಿವ ಸ್ಥಾನಕ್ಕೂ ಕುತ್ತು?

ಸಚಿವ ಜಮೀರ್‌ ಅಹ್ಮದ್‌ ( Zameer Ahmed)  ಅವರ ವಿರುದ್ದವೂ ಕಾಂಗ್ರೆಸ್‌ ಪಕ್ಷ ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆಗಳು ದಟ್ಟವಾಗಿದೆ. 

IRAN-AMERICA: ಹಾರ್ಮುಜ್‌ ಜಲಸಂಧಿ ಬ್ಲಾಕಿಂಗ್‌ ಗೆ ಯುಎಸ್‌ ಡೆಡ್‌ ಲೈನ್‌ – ದಿಕ್ಕು ಬದಲಿಸಿ ಹೋಗದಿದ್ರೆ ಹುಷಾರ್‌ ಎಂದ ಇರಾನ್‌ – VIDEO

ಇರಾನ್ ಮತ್ತು ಅಮೆರಿಕ(Iran and America) ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿರುವ ನಡುವೆ ಹೊಸ ಘಟನೆ ಬೆಳಕಿಗೆ ಬಂದಿದೆ. ಇರಾನ್ ಸರ್ಕಾರಿ ಮಾಧ್ಯಮಗಳು ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಇರಾನ್ ನೌಕಾಪಡೆ ಅಮೆರಿಕದ ಯುದ್ಧ ನೌಕೆಗೆ ಎಚ್ಚರಿಕೆ ನೀಡುತ್ತಿರುವುದು ಕಾಣಿಸುತ್ತದೆ. ಈ ಘಟನೆ ಹಾರಮೋಜ್‌ ಜಲಸಂಧಿ(Strait of Hormuz) ಪ್ರದೇಶದಲ್ಲಿ ನಡೆದಿದೆ.

CM SIDDARAMAIAH : ಸಿದ್ದರಾಮಯ್ಯ ಸೇತುವೆಯನ್ನು ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ!

ಸಿಎಂ ಸಿದ್ದರಾಮಯ್ಯ (Cm siddaramaiah ) ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ತಮ್ಮ ಹೆಸರಿನಲ್ಲಿ ನಿರ್ಮಾಣ ಗೊಂಡಿರೋ ಸೇತುವೆಯನ್ನು ತಾವೇ ಉದ್ಘಾಟನೆ (Inaguration ) ಮಾಡಿದ್ದಾರೆ

SHOCKING : ಶಿಕ್ಷರೊಡನೆ ಈಜಲು ಹೋದಾಗ ದುರಂತ – ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು!

ಚಿಕ್ಕಮಗಳೂರಿನ (Chikkamagaluru ) ಕೊಪ್ಪ ತಾಲೂಕಿನಲ್ಲಿ ಭೀಕರ ದುರಂತ ಸಂಭವಿಸಿದೆ. ಶಿಕ್ಷಕರ ಜೊತೆ ಈಜಲು (Swimming ) ಹೋಗಿದ್ದ ವಿದ್ಯಾರ್ಥಿಯೊಬ್ಬ (Student ) ನೀರಿನಲ್ಲಿ ಮುಳುಗಿದ್ದಾನೆ.

CRIME  : ಪ್ರೇಮಪ್ರಕರಣ ಬಯಲಾಗಿ ಮುರಿದುಬಿದ್ದ ಮದುವೆ – ಯುವತಿ ಆತ್ಮಹ*ತ್ಯೆ!

ವಿಜಯಪುರ ಜಿಲ್ಲೆಯಲ್ಲಿ (Vijaypur) ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು ಅವಮಾನ ತಡೆಯಲು ಆಗದೆ ಬಾವಿಗೆ ಹಾರಿ ಆತ್ಮಹತ್ಯೆ (Crime) ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. 

DONALD TRUMP: ಪೋಪ್ ಎಡಪಂಥೀಯರ ಬೆಂಬಲ‌ ಬಿಟ್ಟು ಧರ್ಮಗುರುವಿನ ಕೆಲಸ ಮಾಡಲಿ – ಟ್ರಂಪ್ ವಾಗ್ದಾಳಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು, ಮೊದಲ ಅಮೆರಿಕ ಮೂಲದ ಪೋಪ್ ಆಗಿರುವ ಪೋಪ್ ಲಿಯೋ XIV(Pope Leo XIV) ವಿರುದ್ಧ ತೀವ್ರವಾಗಿ ಟೀಕೆ ಮಾಡಿದ್ದಾರೆ.

SHIVAMOGGA : ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಬಸ್ – ಹಲವು ಪ್ರಯಾಣಿಕರಿಗೆ ಗಾಯ!

ಶಿವಮೊಗ್ಗದಲ್ಲಿ (Shivamogga)ಭಾರಿ ಅನಾಹುತ ತಪ್ಪಿದೆ. ಬೈಕ್​​ ಗೆ ಡಿಕ್ಕಿ ತಪ್ಪಿಸಲು ಹೋಗಿ ಶಿಕಾರಿಪುರದಲ್ಲಿ (Shikaripura ) ಖಾಸಗಿ ಬಸ್​​ ಪಲ್ಟಿಯಾಗಿದೆ.

SHOCKING : ಯುವಕನ ಅಪಹರಣ, ಭಿಕ್ಷಾಟನೆಗೆ ಒತ್ತಾಯ – ಮಂಗಳಮುಖಿಯರ ವಿರುದ್ದ ದೂರು ದಾಖಲು!

ಮೈಸೂರಿನಲ್ಲಿ (Mysuru) ಮಾನವೀಯತೆಯನ್ನೇ ಮರೆಸುವಂತಹ ಆಘಾತಕಾರಿ ಘಟನೆಯೊಂದು (Shocking) ಬೆಳಕಿಗೆ ಬಂದಿದೆ. ಯುವಕನೊಬ್ಬನನ್ನು ಅಪಹರಿಸಿ, ಆತನಿಗೆ ಬಲವಂತವಾಗಿ ಮಂಗಳಮುಖಿಯ (Transgender) ವೇಷ ಹಾಕಿಸಿ ಹಣ ವಸೂಲಿ ದಂಧೆಗೆ ಬಳಸಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ.

TEMPLE RUN : ಶೃಂಗೇರಿ, ಹೊರನಾಡಿನಲ್ಲಿ ಸಿಎಂ ಪತ್ನಿ ಟೆಂಪಲ್ ರನ್!

ಕಾಫಿನಾಡಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಪತ್ನಿ ಪಾರ್ವತಿ ಸಿದ್ದರಾಮಯ್ಯ (Parvathi Siddaramaiah) ಟೆಂಪಲ್ ರನ್ ನಡೆಸಿದ್ದಾರೆ

BENGALURU: ಆ ಮನೆಯ ಗಂಡು ಬೆಕ್ಕು, ಈ ಮನೆಯ ಹೆಣ್ಣು ಬೆಕ್ಕು ಲವಿಡವಿ – ಮರಿಗಳ ವಿಷಯಕ್ಕೆ ಮಾಲೀಕರ ಬಡಿದಾಟ!

ಸಿಲಿಕಾನ್‌ ಸಿಟಿ ಬೆಂಗಳೂರಿನ(Bengaluru) ಶೇಷಾದ್ರಿಪುರದಲ್ಲಿ ಬೆಕ್ಕಿನ ಮರಿಗಳ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಭಾರಿ ಜಗಳ ನಡೆದಿದೆ. ಒಂದು ಮನೆಯ ಹೆಣ್ಣು ಬೆಕ್ಕು ಹಾಗೂ ಮತ್ತೊಂದು ಮನೆಯ ಗಂಡು ಬೆಕ್ಕಿನ ಸಂಪರ್ಕದಿಂದ ಮರಿಗಳು ಜನಿಸಿದ್ದು, ಇದರಿಂದ ವಿವಾದ ನಡೆದಿದೆ.

CM SIDDARAMAIAH : ಶಾಸಕರ ದೆಹಲಿ ಭೇಟಿ ತಪ್ಪೇನಿಲ್ಲ, ಆದರೆ ಸಂಪುಟ ವಿಸ್ತರಣೆ ಹೈಕಮ್ಯಾಂಡ್‌ ಗೆ ಬಿಟ್ಟಿದ್ದು  ಎಂದ ಸಿಎಂ!

ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನರಚನೆಯ (Cabinet Reshuffle) ಚರ್ಚೆಗಳು ಕಾವು ಪಡೆದುಕೊಂಡಿರುವ ಬೆನ್ನಲ್ಲೇ, ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ನವದೆಹಲಿಗೆ (Delhi) ಭೇಟಿ ನೀಡುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Cm Siddaramaiah) ಸಮರ್ಥಿಸಿಕೊಂಡಿದ್ದಾರೆ. 

G PARAMESHWARA: ಸಮರ್ಥರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ – ಶಾಸಕರ ಬೇಡಿಕೆಗೆ ಪರಂ ಪ್ರತಿಕ್ರಿಯೆ!

ಸಚಿವ ಸಂಪುಟ ಪುನರ್‌ರಚನೆಗೆ ಪಟ್ಟು ಹಿಡಿದಿರುವ ಕಾಂಗ್ರೆಸ್‌ನ(Congress) 25ಕ್ಕೂ ಹೆಚ್ಚು ಶಾಸಕರು ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲು ದೆಹಲಿದೆ ಹೋಗಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ (G. Parameshwara)ಪ್ರತಿಕ್ರಿಯೆ ನೀಡಿದ್ದು ಶಾಸಕರು ಸಮರ್ಥರಾಗಿದ್ದು ಸಚಿವ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿಸಿದರು.

VIRAL NEWS : ಹೃದಯದಲ್ಲಿ ಆರ್‌ಸಿಬಿ – ವಿಶಿಷ್ಟವಾಗಿ ಮಗುವಿನ ನಾಮಕರಣ ಆಚರಿಸಿದ ಕೊಹ್ಲಿ ಫ್ಯಾನ್ಸ್‌! – VIDEO

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಇರುವ ಅಭಿಮಾನಿಗಳ (Fans) ಬಳಗ ಎಷ್ಟು ದೊಡ್ಡದು ಎಂಬುದು ಎಲ್ಲರಿಗೂ (Viral News) ತಿಳಿದಿರುವ ವಿಚಾರ. ತಂಡ ಸೋಲಲಿ ಅಥವಾ ಗೆಲ್ಲಲಿ, ಆರ್‌ಸಿಬಿ ಮೇಲಿರುವ ಪ್ರೀತಿ ಮಾತ್ರ ಅಭಿಮಾನಿಗಳಲ್ಲಿ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ, ಈಗ ದಂಪತಿಯೊಬ್ಬರು ತಮ್ಮ ಮಗುವಿನ ಹೆಸರನ್ನು ಬಹಿರಂಗಪಡಿಸಲು ಆರ್‌ಸಿಬಿ ಜೆರ್ಸಿಯನ್ನು ಬಳಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

BENGALURU : ಇಬ್ಬರು ಹೆಂಡಿರಿದ್ದರೂ ಮೂರನೆಯವಳೊಡನೆ ನಿಶ್ಚಿತಾರ್ಥ – ಎಂಜಿನಿಯರ್‌ ಅರೆಸ್ಟ್‌!

ಆನೇಕಲ್ ನಲ್ಲಿ ಹೆಣ್ಣುಮಕ್ಕಳ (Girls ) ಜೀವನದ ಜತೆ ಆಟವಾಡ್ತಿದ್ದ (Cheating ) ಖತರ್ನಾಕ್ ಇಂಜಿನಿಯರ್ ಒಬ್ಬನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Change Language »
error: Content is protected !!