Thursday, July 16, 2026
Home ಟಾಪ್ ನ್ಯೂಸ್

ಟಾಪ್ ನ್ಯೂಸ್

ಟಾಪ್ ನ್ಯೂಸ್

ಹೆಚ್ಚಿನ ಸುದ್ದಿ

KARNATAKA CABINET : ಸಚಿವ ಸಂಪುಟ ವಿಸ್ತರಣೆ : ಹೈಕಮಾಂಡ್ ಅಂಗಳದಲ್ಲಿಂದು ಹೈವೋಲ್ಟೇಜ್ ಸಭೆ

ರಾಜ್ಯ ರಾಜಕಾರಣದಲ್ಲಿ (Karnataka Politics) ಭಾರಿ ಕುತೂಹಲ ಮೂಡಿಸಿರುವ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ (Cabinet Expansion) ಕಾಲ ಕೂಡಿಬಂದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ಬರುವ ಸೋಮವಾರ ಅಂದರೆ ಜುಲೈ 20 ರಂದು ಹೊಸ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಬಲವಾದ ಸಾಧ್ಯತೆಗಳಿವೆ.

BENGALURU : ಬೆಂಗಳೂರಿಗರ ಗಮನಕ್ಕೆ: ಇಂದು ನಗರದ ಹಲವೆಡೆ ಕಾವೇರಿ ನೀರು ಬಂದ್!

ರಾಜ್ಯ ರಾಜಧಾನಿಯ (Bengaluru) ಸಾರ್ವಜನಿಕರೇ ಗಮನಿಸಿ. ಬೆಂಗಳೂರು ಜಲಮಂಡಳಿ (BWSSB) ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು (ಜುಲೈ 16) ನಗರದ ಪ್ರಮುಖ ಪ್ರದೇಶಗಳಲ್ಲಿ ಕಾವೇರಿ ನೀರು (Cauvery Water) ಸರಬರಾಜಿನಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ.

BREAKFAST RECIPE: ಇಡ್ಲಿ ಜೊತೆ ಅಲಸಂಡೆ ಕಾಳಿನ ವಡೆ ಎಂದಾದ್ರೂ ಟ್ರೈ ಮಾಡಿದ್ದೀರಾ?

ಬೆಳಗ್ಗಿನ ಉಪಹಾರ (Breakfast Recipe) ಯಾವಾಗಲೂ ವಿಭಿನ್ನವಾಗಿದ್ದರೆ ಮನೆ ಮಂದಿಯೂ ಇಷ್ಟಪಟ್ಟು ಸವಿಯುತ್ತಾರೆ. ಹೆಚ್ಚಾಗಿ ಮನೆಯಲ್ಲಿ ಇಡ್ಲಿ ದೋಸೆ ತಯಾರಿಸುತ್ತಾರೆ. ಅದರೊಂದಿಗೆ ವಡೆ ತಯಾರಿಸಿದರೆ ಉಪಹಾರದ ಮಜವೇ ಬೇರೆ. ಯಾವಾಗಲೂ ಸಾಮಾನ್ಯ ವಡೆ ತಯಾರಿಸುವ ಬದಲು ಒಮ್ಮೆ ಈ ಅಲಸಂಡೆ ಕಾಳಿನ ವಡೆ (Black Eyed Peas Vada) ಟ್ರೈ ಮಾಡಿ.

BIG NEWS : ಇಂದಿನಿಂದಲೇ ರಾಜ್ಯದಲ್ಲಿ ಹೊಸ ನಿಯಮ ಜಾರಿ: ‘ಶಾಶ್ವತ ನಿವಾಸ ಪ್ರಮಾಣ ಪತ್ರ’ಕ್ಕೆ ಅರ್ಜಿ ಸಲ್ಲಿಕೆ ಆರಂಭ!

ರಾಜ್ಯದ ಸಾರ್ವಜನಿಕರಿಗೆ ಕಂದಾಯ ಇಲಾಖೆಯು (Revenue Department) ಇಂದಿನಿಂದಲೇ (ಜುಲೈ 16) ಅನ್ವಯವಾಗುವಂತೆ ಅತ್ಯಂತ ಮಹತ್ವದ ಕೊಡುಗೆಯೊಂದನ್ನು ನೀಡಿದೆ. ಇನ್ಮುಂದೆ ಕರ್ನಾಟಕದಲ್ಲಿ ಶಾಶ್ವತ ನಿವಾಸ ಪ್ರಮಾಣ ಪತ್ರ (Permanent Resident Certificate) ಪಡೆಯಲು ಬಯಸುವ ನಾಗರಿಕರು ಇಂದಿನಿಂದಲೇ ಅಧಿಕೃತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

TECH TIPS : ಇನ್ಮುಂದೆ ನಿಮ್ಮ ಆಪ್ತರ ಬರ್ತ್ ಡೇ ಮರೆಯೋ ಮಾತೇ ಇಲ್ಲ- ಹೊಸ ಫೀಚರ್ ಪರಿಚಯಿಸಿದ ಮೆಟಾ!

ಜಗತ್ತಿನಾದ್ಯಂತ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಇನ್‌ಸ್ಟಂಟ್ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp), ಬಳಕೆದಾರರ ದಿನನಿತ್ಯದ ಸಂವಹನವನ್ನು (Tech Tips) ಸುಲಭಗೊಳಿಸಲು ನಿರಂತರವಾಗಿ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ.

HD KUMARASWAMY: ನಿಮ್ಮ ಮುಖದಲ್ಲಿ ಭಯ ಕಾಣುತ್ತಿದೆ: ಸಿಎಂ ಡಿಕೆಶಿಗೆ ಮಾತಲ್ಲೇ ತಿವಿದ ಕುಮಾರಣ್ಣ

ಬಿಡದಿ ಟೌನ್‌ಶಿಪ್ (Bidadi township) ಹೆಚ್.ಡಿ. ಕುಮಾರಸ್ವಾಮಿ (HD Kumaraswamy) & ಡಿ.ಕೆ. ಶಿವಕುಮಾರ್ (DK Shivakumar) ನಡುವಿನ ಸಮರ ತೀವ್ರಗೊಂಡಿದೆ.

HIGH COURT: ಅತ್ಯಾಚಾ*ರ ಆರೋಪ ಕೇಸ್, ಕಾನೂನು ಬಾಹಿರ ಬಂಧನಕ್ಕೆ ₹5 ಲಕ್ಷ ದಂಡ ವಿಧಿಸಿದ ಕೋರ್ಟ್

ಬೆಂಗಳೂರು: ಅಮೆರಿಕದ ಪ್ರವಾಸಿ ಮಹಿಳೆಯೊಬ್ಬರ ಮೇಲೆ ಕೊಡಗಿನ ಹೋಂ ಸ್ಟೇ (home stay) ಒಂದರಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದಲ್ಲಿ, ಹೋಂ ಸ್ಟೇ ಮಾಲೀಕರನ್ನು (owner) ಅಕ್ರಮವಾಗಿ (illegal) ಬಂಧಿಸಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ( high court) ಚಾಟಿ ಬೀಸಿದೆ.

INTERESTING FACTS : ಪೂಜೆ, ಶುಭ ಕಾರ್ಯಗಳಲ್ಲಿ ಪತ್ನಿ ಪತಿಯ ಎಡಭಾಗದಲ್ಲೇ ಕೂರೋದು ಯಾಕೆ ಗೊತ್ತಾ?

ಹಿಂದೂ ಧರ್ಮ (Hindu Culture) ಮತ್ತು ಭಾರತೀಯ ಸಂಸ್ಕೃತಿಯಲ್ಲಿ ವಿವಾಹ, ಪೂಜೆ ಪುನಸ್ಕಾರಗಳು ಸೇರಿದಂತೆ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿರಲಿ (Interesting Facts), ಪತ್ನಿಗೆ (Wife) ಯಾವಾಗಲೂ ಪತಿಯ ಎಡಭಾಗದಲ್ಲೇ ಸ್ಥಾನ ನೀಡಲಾಗುತ್ತದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಅನೇಕರು ಇದನ್ನು ಕೇವಲ ಒಂದು ಸಾಂಪ್ರದಾಯಿಕ ಆಚಾರ ಎಂದು ಭಾವಿಸುತ್ತಾರೆ.

RAM MANDIR : ರಾಮಮಂದಿರಕ್ಕೆ ಸಿಇಒ ನೇಮಕ ಪ್ರಸ್ತಾಪ: ಅಯೋಧ್ಯೆ ಸಂತರ ತೀವ್ರ ವಿರೋಧ

ಅಯೋಧ್ಯೆಯ ರಾಮಮಂದಿರ (Ram mandir) ಟ್ರಸ್ಟ್‌ಗೆ ಕಾರ್ಯನಿರ್ವಹಣಾಧಿಕಾರಿ (CEO) ನೇಮಕ ನಿರ್ಧಾರಕ್ಕೆ ಸಾಧು-ಸಂತರು (Saints) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

UGCET: ಕೆಇಎ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ, ಎಂಜಿನಿಯರಿಂಗ್‌ನಲ್ಲಿ 976 ಸೀಟು ಬಾಕಿ

ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಾತಿ ಬಯಸಿದ್ದ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಪ್ರಸಕ್ತ ಸಾಲಿನ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ.

SHASHI THAROOR: ದಯವಿಟ್ಟು ನಿಮ್ಮ ಉಪವಾಸ ಕೊನೆಗೊಳಿಸಿ, ಸೋನಮ್‌ ವಾಂಗ್‌ಚುಕ್‌ಗೆ ತರೂರ್‌ ಮನವಿ

ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆಗೆ ನೈತಿಕ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ, ಕಾಕ್ರೋಚ್‌ ಜನತಾ ಪಕ್ಷ (ಸಿಜೆಪಿ) ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆಯ ಭಾಗವಾಗಿರುವ ಸಾಮಾಜಿಕ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌ (Sonam Wangchuk), ಕಳೆದ 18 ದಿನಗಳಿಂದ ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.  ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿ ತಿರುವನಂತಪುರಂ ಕಾಂಗ್ರೆಸ್‌ ಸಂಸದ ಶಶಿ ತರೂರ್‌ (Shashi Tharoor) ವಾಂಗ್‌ಚುಕ್‌ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

SUPREME COURT: ಅತ್ಯಾಚಾ*ರ ಯತ್ನದ ವ್ಯಾಖ್ಯಾನ ಬಗ್ಗೆ ಪ್ರಜ್ಞೆ ಇರಲಿ: ಪಟ್ನಾ ಹೈಕೋರ್ಟ್‌ಗೆ ಸುಪ್ರೀಂ ತರಾಟೆ

ಮಹಿಳೆಯ ಮೇಲಿನ ಅತ್ಯಾಚಾರದ ಪ್ರಯತ್ನ (Sexual harassment) ಕುರಿತ ಪಟ್ನಾ ಹೈಕೋರ್ಟ್‌ನ (Highcourt) ಆದೇಶವನ್ನು ಸುಪ್ರೀಂ ಕೋರ್ಟ್ (Supreme court) ಖಂಡಿಸಿದೆ.

BENGALURU: ಇನ್‌ಸ್ಟಾಮಾರ್ಟ್‌ ಆ್ಯಪ್‌ನಲ್ಲಿ ಸಿಗಲಿದೆ HP LPG ಸಿಲಿಂಡರ್! ಆರ್ಡರ್ ಮಾಡುವುದು ಹೇಗೆ? ಡೆಲಿವರಿ ಯಾರು ಮಾಡ್ತಾರೆ?

ಸ್ಮಾರ್ಟ್‌ಫೋನ್‌ನಲ್ಲಿ ಒಂದು ಕ್ಲಿಕ್ ಮಾಡಿದರೆ ಸಾಕು ಮನೆಗೆ ಬೇಕಾದ ಹಾಲು, ತರಕಾರಿ, ದಿನಸಿ ಪದಾರ್ಥಗಳು ಹತ್ತೇ ನಿಮಿಷದಲ್ಲಿ ಕೈಸೇರುತ್ತವೆ. ಆದರೆ, ದಿಢೀರನೆ ಅಡುಗೆ ಅನಿಲ (cylinder) ಖಾಲಿಯಾದರೆ ಏನು ಮಾಡುವುದು? ಎಂಬ ಆತಂಕ ಇನ್ಮುಂದೆ ಬೇಡ. ಏಕೆಂದರೆ ಭಾರತದಲ್ಲೇ ಮೊದಲ ಬಾರಿಗೆ ಆ್ಯಪ್ ಮೂಲಕವೇ ನೇರವಾಗಿ ನಿಮ್ಮ ಮನೆಬಾಗಿಲಿಗೆ ಎಲ್‌ಪಿಜಿ ಸಿಲಿಂಡರ್ ತಲುಪಿಸುವ ಹೊಸ ಸೇವೆಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ (Instamart) ಮುನ್ನುಡಿ ಬರೆದಿದೆ.  

CHIKKABALLAPURA: ಚಿನ್ನ-ಬೆಳ್ಳಿ ಅಲ್ಲ, ಈಗ ಕಳ್ಳರ ಕಣ್ಣು ದ್ರಾಕ್ಷಿ ಮೇಲೆ..! 3 ಟನ್ ಹಣ್ಣು ಕದ್ದ ಖದೀಮರು!

ಸಾಮಾನ್ಯವಾಗಿ ಬಂಗಾರ, ಬೆಳ್ಳಿ ಅಥವಾ ನಗದು ಹಣವನ್ನು ಕದಿಯುವ ಕಳ್ಳರ ಬಗ್ಗೆ ಕೇಳಿರುತ್ತೇವೆ. ಆದರೆ, ಈಗ ಇಳುವರಿ ಬಂದಿರುವ (Theft) ರೈತರ (Crime) ಬೆಳೆಗಳ (Shocking)ಮೇಲೆಯೇ ಕಳ್ಳರ ಕಣ್ಣು ಬಿದ್ದಿದೆ.

AAMIR KHAN: ನಟ ಆಮೀರ್ ಖಾನ್‌ಗೆ ಕೊಂದರೆ ₹5 ಕೋಟಿ ಬಹುಮಾನ ಎಂದ ಪರಮಹಂಸ ಆಚಾರ್ಯ!

ಬಾಲಿವುಡ್ (Bollywood) ಸೂಪರ್‌ಸ್ಟಾರ್ ಆಮೀರ್ ಖಾನ್ (Aamir Khan) ಅವರು ಇತ್ತೀಚೆಗಷ್ಟೇ ಗೌರಿ ಸ್ಕ್ರಾಟ್ ಅವರ ಜೊತೆ ಮೂರನೇ ವಿವಾಹವಾದ ಬೆನ್ನಲ್ಲೇ ಅವರ ವೈಯಕ್ತಿಕ ಜೀವನ ದೊಡ್ಡ ವಿವಾದದ ಕೇಂದ್ರಬಿಂದುವಾಗಿದೆ.

BIDADI TOWNSHIP: ಬಿಡದಿ ಟೌನ್‌ಶಿಪ್ ಕೈಬಿಡಲು ಆಗ್ರಹ, ಜು.17ರಂದು ಪ್ರತಿಭಟನೆಗೆ ಬಿಜೆಪಿ ನಿರ್ಧಾರ

ಫ್ರೀಡಂ ಪಾರ್ಕ್‌ನಲ್ಲಿ (freedom park) ಬಿಜೆಪಿ ಜನಪ್ರತಿನಿಧಿಗಳು ಬೃಹತ್ ಧರಣಿ ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದ್ದಾರೆ.

SATISH JARKIHOLI: ಆಗುಂಬೆ ಸುರಂಗ ಮಾರ್ಗ ಯೋಜನೆಗೆ ಶೀಘ್ರವೇ ಜಂಟಿ ಸಭೆ: ಸಚಿವ ಸತೀಶ್ ಜಾರಕಿಹೊಳಿ

ಆಗುಂಬೆ ಘಾಟ್ ಪ್ರವಾಸ ಕೈಗೊಂಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ರಸ್ತೆ ಕಾಮಗಾರಿಗಳ ಪ್ರಗತಿ ವೀಕ್ಷಣೆ ಹಾಗೂ ಘಾಟಿಯ ಅಪಾಯಕಾರಿ ತಿರುವುಗಳ ಸ್ಥಳ ಪರಿಶೀಲನೆ ನಡೆಸಿದರು.

CRIME: ಧಾರವಾಡದಲ್ಲಿ ಖ್ಯಾತ ವೈದ್ಯನ ಬರ್ಬರ ಹ*ತ್ಯೆ, ಮಗು ರಕ್ತದ ಮಡುವಿನಲ್ಲಿದ್ದರೂ ಮೊಬೈಲ್ ನೋಡ್ತಿದ್ದ ಪತ್ನಿ!

ಅಪಾರ್ಟ್‌ಮೆಂಟ್‌ ಒಂದರಲ್ಲಿ ವಾಸವಿದ್ದ ಪ್ರಖ್ಯಾತ ವೈದ್ಯರೊಬ್ಬರನ್ನು ಚಾಕುವಿನಿಂದ ಇರಿದು ಅತ್ಯಂತ (Breaking) ಬರ್ಬರವಾಗಿ ಹತ್ಯೆ (Crime) ಮಾಡಲಾಗಿದೆ.

BIG NEWS: ಕೇಂದ್ರದ ‘ಪಿಎಲ್​ಐ 2.0’ ಯೋಜನೆ.. ಭಾರತದಲ್ಲೇ ತಯಾರಾಗಲಿವೆ ಸ್ವದೇಶಿ ಮೊಬೈಲ್‌ಗಳು!

ಭಾರತವನ್ನು ಜಾಗತಿಕ ಮಟ್ಟದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಹಬ್ ಆಗಿ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಕೇಂದ್ರ ಸಚಿವ ಸಂಪುಟವು ಇವತ್ತು ಅನುಮೋದನೆ ನೀಡಿರುವ ಒಟ್ಟು 2.19 ಲಕ್ಷ ಕೋಟಿ ರೂಪಾಯಿ ವೆಚ್ಚದ ಏಳು ಪ್ರಮುಖ ಯೋಜನೆಗಳ ಪೈಕಿ, ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಬಲ್ಲ ಮೊಬೈಲ್ (Mobile) ಪಿಎಲ್​ಐ 2.0 (ಮೂಲ ಉತ್ಪಾದನಾ ಪ್ರೋತ್ಸಾಹಕ - PLI 2.0) ಯೋಜನೆ ಅತ್ಯಂತ ಗಮನ ಸೆಳೆದಿದೆ.

SIR: ವೀಕೆಂಡ್‌ನಲ್ಲೂ ಮತದಾರರ ಹೆಸರು ನೋಂದಣಿಗೆ ಅವಕಾಶ: ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಾರಾಂತ್ಯದಲ್ಲೂ ನಡೆಯಲಿದೆ ಅನ್ಬು ಕುಮಾರ್ (Anbuk Kumar) ಸ್ಪಷ್ಟಪಡಿಸಿದ್ದಾರೆ.

MAMATA BANERJEE: ನಿಮ್ಮ ಅಂತ್ಯ ಕಾಣೋವರೆಗೂ ನಾನು ನನ್ನ ಉಸಿರು ನಿಲ್ಲಿಸಲ್ಲ: ಬಿಜೆಪಿ ವಿರುದ್ಧ ದೀದಿ ಕಿಡಿ

ಈ ರಾಜಕೀಯ ಬೆಳವಣಿಗೆಯಿಂದ ತೀವ್ರ ಕೆರಳಿರುವ ಮಮತಾ ಬ್ಯಾನರ್ಜಿ (Mamata Banerjee), ಬಿಜೆಪಿ ಹಾಗೂ ಪಕ್ಷ ತೊರೆದ ಬಂಡಾಯ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

BENGALURU: ಎಂಎನ್‌ಸಿಯಲ್ಲಿ ಕೆಲಸ ಕೊಡಿಸುವುದಾಗಿ ಮಹಾ ವಂಚನೆ, ವಂಚಕ ಅಂದರ್!

ದೊಡ್ಡ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನೂರಾರು ವಿದ್ಯಾವಂತ ಯುವಕ-ಯುವತಿಯರಿಗೆ (Scam) ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ದೊಡ್ಡ ಜಾಲವೊಂದನ್ನು (Job Scam) ಬೆಂಗಳೂರಿನ (Crime) ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.

SHOCKING: ಧರ್ಮ ಕೇಳಿ ಭಾರತೀಯ ಯುವಕನಿಗೆ 15 ಬಾರಿ ಚಾಕು ಇರಿತ..!

ಅಮೆರಿಕದ ಯುಟಾ (Utah) ಪ್ರಾಂತ್ಯದ ಶಾಪಿಂಗ್ ಮಾಲ್ ಒಂದರಲ್ಲಿ ಧರ್ಮದ ಹೆಸರಿನಲ್ಲಿ ಭೀಕರ ಹಲ್ಲೆ ನಡೆದಿದೆ. ಭಾರತ ಮೂಲದ ಮುಸ್ಲಿಂ (Muslim) ಯುವಕನೊಬ್ಬನನ್ನು ಗುರಿಯಾಗಿಸಿಕೊಂಡು ಅತ್ಯಂತ ಕ್ರೂರವಾಗಿ ಬರೋಬ್ಬರಿ 15 ಬಾರಿ ಚಾಕು ಇರಿದಿರುವ ಘಟನೆ ವೆಸ್ಟ್ ವ್ಯಾಲಿ ಸಿಟಿಯ ವ್ಯಾಲಿ ಫೇರ್ ಮಾಲ್‌ನಲ್ಲಿ ನಡೆದಿದೆ.

CHAMUNDI HILLS: ಚಾಮುಂಡಿ ಬೆಟ್ಟದಲ್ಲಿ ಆಷಾಢ ಪ್ರಸಾದದ ಮೇಲೆ ಇಲಾಖೆಯ ಹದ್ದಿನ ಕಣ್ಣು!

ಸಾಂಸ್ಕೃತಿಕ ನಗರಿ ಮೈಸೂರಿನ (Mysuru) ಅಧಿದೇವತೆ ಶ್ರೀ ಚಾಮುಂಡೇಶ್ವರಿ (Chamundi Hills) ಸನ್ನಿಧಿಯಲ್ಲಿ ಆಷಾಢ ಮಾಸದ (Ashada) ಧಾರ್ಮಿಕ ಸಡಗರ ಗರಿಗೆದರಿದೆ.

SIR : ಕರ್ನಾಟಕ ಸೇರಿ 4 ರಾಜ್ಯಗಳ ಮತದಾರರ ಪಟ್ಟಿ ಪರಿಷ್ಕರಣೆ ಅವಧಿ ವಿಸ್ತರಣೆ

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಯ (SIR) ದಿನಾಂಕಗಳನ್ನು ಕೇಂದ್ರ ಚುನಾವಣಾ ಆಯೋಗ (Central Election commission) ಮುಂದೂಡಿದೆ.

BENGALURU: ಟ್ರಾಫಿಕ್ ಕಿರಿಕಿರಿಯಿಂದ ಸವಾರರಿಗೆ ಸಿಗಲಿದೆಯೇ ಮುಕ್ತಿ? ಸಚಿವ ಕೃಷ್ಣ ಬೈರೇಗೌಡ ಮಹತ್ವದ ನಿರ್ಧಾರ

ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ (Bengaluru) ಪ್ರತಿದಿನ ನರಕಯಾತನೆ ಅನುಭವಿಸುತ್ತಿರುವ ವಾಹನ ಸವಾರರಿಗೆ ಕೊಂಚ ನಿರಾಳ ತರಲು ರಾಜ್ಯ ಸರ್ಕಾರ (GBA) ಮುಂದಾಗಿದೆ.

BIG NEWS: ಕೇಂದ್ರದಿಂದ ಬಿಗ್ ಪ್ಲಾನ್.. ಒಟಿಟಿ ಕಂಟೆಂಟ್‌ಗೂ ಬೀಳಲಿದೆಯೇ ಸೆನ್ಸಾರ್ ಕತ್ತರಿ?

ಭಾರತದಲ್ಲಿ ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರ್ಕಾರ ಮತ್ತೊಂದು ಗಂಭೀರ ಹೆಜ್ಜೆ ಇಟ್ಟಿದ್ದು, ಇಂಟರ್ನೆಟ್‌ನಲ್ಲಿ ಬಿಡುಗಡೆಯಾಗುವ ಚಲನಚಿತ್ರಗಳು ಹಾಗೂ ವೆಬ್ ಸರಣಿಗಳನ್ನು (Big News) ಇನ್ಮುಂದೆ ಸೆನ್ಸಾರ್ ಮಂಡಳಿಯ (CBFC) ವ್ಯಾಪ್ತಿಗೆ ತರಲು ಚಿಂತನೆ ನಡೆಸಿದೆ.

WEATHER: ಮಳೆಗಾಲದಲ್ಲೂ ಮೈಸುಡುವ ಬಿಸಿಲು, ಕರ್ನಾಟಕದಲ್ಲಿ ಜು.19ರವರೆಗೆ ತಾಪಮಾನ ಏರಿಕೆ!

ಕರ್ನಾಟಕದಲ್ಲಿ ವರುಣನ (summer) ಅಬ್ಬರ ಸಂಪೂರ್ಣವಾಗಿ ತಣ್ಣಗಾಗಿದ್ದು, ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಮಿತಿಮೀರುತ್ತಿದೆ. ಮಳೆಗಾಲದ (monsoon) ನಡುವೆಯೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೂರ್ಯನ ಶಾಖ ಜನರನ್ನು ಕಂಗಾಲಾಗಿಸಿದೆ.

MAMATA BANERJEE: ಇ.ಡಿ. ಸಮನ್ಸ್​​ ಬೆನ್ನಲ್ಲೇ ದೀದಿಗೆ ಗುಡ್ ಬೈ ಹೇಳಿದ ಮಿತ್ರಾ!

ಮಮತಾ ಬ್ಯಾನರ್ಜಿ (Mamatha Banerjee) ಅತ್ಯಂತ ನಿಕಟವರ್ತಿಯಾಗಿದ್ದ ಶಾಸಕ ಮದನ್ ಮಿತ್ರಾ (Madan mithra) ಬಂಡಾಯಗಾರರ ಬಣಕ್ಕೆ ಸೇರ್ಪಡೆಯಾಗಿದ್ದಾರೆ.

HIGH COURT: ಭ್ರಷ್ಟಾಚಾರ ನಿರ್ಮೂಲನೆಗೆ ಉತ್ಸಾಹವಿದ್ದರೆ ಕಾನೂನಿನಡಿ ಮಾಡಿ: ಸತೀಶ್‌ ಜಾರಕಿಹೊಳಿ ಸಂಬಂಧಿಯ ಪ್ರಕರಣದಲ್ಲಿ ಇ.ಡಿ.ಗೆ ಹೈಕೋರ್ಟ್ ತರಾಟೆ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿ ಮಹಾದೇವಿ ಹಾಗೂ ಅವರ ಪತಿ, ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ. ವೈ. ಮಂಜುನಾಥ್ ಅವರಿಗೆ ಕರ್ನಾಟಕ ಹೈಕೋರ್ಟ್‌ನಿಂದ (High Court) ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

HD KUMARASWAMY: ‘ಮಿಸ್ಟರ್ ಡಿಕೆಶಿ, ನಾನು ನಿಮ್ಮನ್ನು ಸಿಎಂ ಅಂತ ಹೇಳಲ್ಲ..’ ದೆಹಲಿಯಿಂದಲೇ ಸವಾಲು ಹಾಕಿದ ಹೆಚ್​​ಡಿಕೆ

ಬೆಂಗಳೂರಿನಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನಡೆಸಿದ ಸುದ್ದಿಗೋಷ್ಠಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, (HD Kumaraswamy) ರಾಷ್ಟ್ರ ರಾಜಧಾನಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದಾರೆ

PM MODI : ಮೋದಿ ಸಂಪುಟದಲ್ಲಿ 7 ಪ್ರಮುಖ ಯೋಜನೆಗಳಿಗೆ ಅನುಮೋದನೆ

ಪ್ರಧಾನಿ ಮೋದಿ (PM Modi) ಸಂಪುಟ ಸಮಿತಿ (CCEA) ಸಭೆಯಲ್ಲಿ 7 ಪ್ರಮುಖ ಯೋಜನೆಗಳಿಗೆ ಬರೋಬ್ಬರಿ 2 ಲಕ್ಷ ಅನುದಾನವನ್ನು ಮಂಜೂರು ಮಾಡಲಾಗಿದೆ.

BENGALURU: ವಾಲಿ ನಿಂತ ಫ್ಲೈಓವರ್ ಗೋಡೆ, ಸಾರ್ವಜನಿಕರಲ್ಲಿ ಆತಂಕ!

ರಾಜಧಾನಿಯ ರಸ್ತೆಗಳಲ್ಲಿನ (Bengaluru) ಸಾಲು ಸಾಲು ಗುಂಡಿಗಳಿಂದ ಈಗಾಗಲೇ ಬೇಸತ್ತು ಹೋಗಿರುವ ವಾಹನ ಸವಾರರಿಗೆ (Shocking) ಈಗ ಮತ್ತೊಂದು ಆತಂಕ ಎದುರಾಗಿದೆ

RAICHUR: ನಕಲಿ ದಾಖಲೆ ಸೃಷ್ಟಿಸಿ 12 ವರ್ಷ ಅಕ್ರಮ ವಾಸ, ಬಾಂಗ್ಲಾ ಪ್ರಜೆಗೆ 3 ವರ್ಷ ಜೈಲು ಶಿಕ್ಷೆ!

ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಬಂದು ಸಿಂಧನೂರಿನಲ್ಲಿ ತಂಗಿದ್ದ ಬಾಂಗ್ಲಾದೇಶದ ಪ್ರಜೆಯೊಬ್ಬನಿಗೆ (Crime) ಸ್ಥಳೀಯ ನ್ಯಾಯಾಲಯವು (Raichuru) ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

BENGALURU: ಪ್ರತಿಭಾನ್ವಿತ ಸೈಕ್ಲಿಸ್ಟ್‍ಗಳಿಗೆ 14 ಲಕ್ಷ ರೂ. ಮೌಲ್ಯದ ಅಂತರರಾಷ್ಟ್ರೀಯ ಸೈಕಲ್ ವಿತರಿಸಿದ ಡಿಸಿಎಂ

ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ವತಿಯಿಂದ 2025-26ನೇ ಸಾಲಿನ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆಯಡಿ ರಾಜ್ಯದ ಪರಿಶಿಷ್ಟ ಜಾತಿಯ ಸೈಕಲ್ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಗುಣ ಮಟ್ಟದ ಸ್ಪರ್ಧಾತ್ಮಕ ಸೈಕಲ್‌ಗಳನ್ನು (cyclists) ಹಾಗೂ ಸೈಕಲ್ ಬಿಡಿ ಭಾಗಗಳನ್ನು ಸರ್ಕಾರದಿಂದ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಮತ್ತು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವರಾದ ಡಾ.ಜಿ. ಪರಮೇಶ್ವರ್ (DCM DR G Parameshwara) ತಿಳಿಸಿದರು.

CABINET: ದೆಹಲಿಗೆ ಹೊರಟ ಸಿಎಂ ಡಿಕೆಶಿ – ನಾಳಿನ ಸಂಪುಟ ಸಭೆ ದಿಢೀರ್ ಮುಂದೂಡಿಕೆ

ವಿಧಾನಸೌಧದಲ್ಲಿ (Vidhana soudha) ಜುಲೈ 16 ಆಯೋಜನೆಗೊಂಡಿದ್ದ ಮಹತ್ವದ ಸಂಪುಟ ಸಭೆಯನ್ನು (Cabinet meeting) ಅನಿವಾರ್ಯ ಮುಂದೂಡಲಾಗಿದೆ

TVK: ಭ್ರಷ್ಟಾಚಾರ ವಿರುದ್ಧ ಸಮರ ಎಂದಿದ್ದ ವಿಜಯ್​​ಗೆ ಮುಖಭಂಗ, ಪಕ್ಷದ ನಾಯಕನ ಲಂಚಾವತಾರ ವಿಡಿಯೋ ರಿಲೀಸ್ ಮಾಡಿದ ಬಿಜೆಪಿ!

ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ಹಾಗೂ ನಟ ದಳಪತಿ ವಿಜಯ್ (CM Vijay) ಅವರ ಭ್ರಷ್ಟಾಚಾರ ರಹಿತ ಆಡಳಿತದ ಭರವಸೆಗೆ ದೊಡ್ಡ (Big News) ಹಿನ್ನಡೆಯಾಗಿದೆ.

STAMPEDE CASE: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ದುರಂತದಲ್ಲಿ ನಿಜವಾದ ಅಪರಾಧಿಗಳು ಯಾರು? ಅಶೋಕ್‌ ಪ್ರಶ್ನೆ

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ (Chinnaswamy stadium stampede Case) ಕಾಲ್ತುಳಿತ ಪ್ರಕರಣ ಸಂಬಂಧ ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಕ್ಲೀನ್​ಚಿಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ (R Ashok),...

ACTOR DARSHAN: “ಮೈ ಶಾಯರ್.. ದುಶ್ಮನ್​ ತೋ ನಹೀ..” ಹಳೇ ನೆನಪು ಹಂಚಿಕೊಂಡ ವಿಜಯಲಕ್ಷ್ಮೀ -VIDEO

ಅವರ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ಅವರು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಈಗ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

DK SHIVAKUMAR: ದೆಹಲಿ ಭೇಟಿಗೂ ಮುನ್ನ ಸಿದ್ದು-ಸಿಎಂ ಸಮಾಲೋಚನೆ, ಸಂಪುಟ ವಿಸ್ತರಣೆಗೆ ಜಂಟಿ ರಣತಂತ್ರ

ದೆಹಲಿ (Delhi) ಪ್ರವಾಸ ಕೈಗೊಳ್ಳುವ ಮುನ್ನ ಡಿ.ಕೆ. ಶಿವಕುಮಾರ್ (DK Shivakumar) ಸಿದ್ದರಾಮಯ್ಯ (Siddaramaiah) ಅವರ ಜೊತೆ ಸಮಾಲೋಚನೆ ನಡೆಸಿದರು

RAM MANDIR: ರಾಮನ ಹುಂಡಿ ಹಗರಣ, ಬ್ಯಾಂಕ್ ನಿಯಮ ಉಲ್ಲಂಘನೆ ಬಹಿರಂಗಪಡಿಸಿದ ಎಸ್‌ಐಟಿ ತನಿಖಾ ವರದಿ!

ರಾಮ ಜನ್ಮಭೂಮಿ ಮಂದಿರದ (Ram Mandir) ಕಾಣಿಕೆ ಪೆಟ್ಟಿಗೆಯಿಂದ ದೇಣಿಗೆ ಹಣ ಲೂಟಿ ಮಾಡಿರುವ ಗಂಭೀರ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (SIT) ವರದಿ ಸಲ್ಲಿಕೆಗೆ ಕ್ಷಣಗಣನೆ ಆರಂಭವಾಗಿದೆ.

BY-ELECTION: : ಹಿರಿಯೂರು ಬೈಎಲೆಕ್ಷನ್ ಅಖಾಡಕ್ಕೆ ಕಾಂಗ್ರೆಸ್ ರಣತಂತ್ರ: ಕೆಪಿಸಿಸಿಯಿಂದ ಉಸ್ತುವಾರಿಗಳ ಘೋಷಣೆ

ಚಿತ್ರದುರ್ಗ (Chitradurga) ಹಿರಿಯೂರು (Hiriyuru) ಉಪಚುನಾವಣೆಗೆ (By-election) KPCC ಈಗಿನಿಂದಲೇ ತನ್ನ ಕಾರ್ಯತಂತ್ರಗಳನ್ನು ರೂಪಿಸಲು ಆರಂಭಿಸಿದೆ.

RAMALINGA REDDY: ಸಮಿತಿಯಿಂದ ಕೇವಲ ಕುಡಿಯುವ ನೀರಿಗಷ್ಟೇ ಆದೇಶ: ರಾಮಲಿಂಗಾ ರೆಡ್ಡಿ

ದೆಹಲಿಯಲ್ಲಿ ನಡೆದ ಕಾವೇರಿ (Cauvery River) ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ ಕುಡಿಯುವ ನೀರನ್ನು ಕಾಯ್ದಿರಿಸುವಂತೆ ಮಾತ್ರ ಆದೇಶ ಹೊರಬಿದ್ದಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು (Ramalinga Reddy) ಸ್ಪಷ್ಟಪಡಿಸಿದ್ದಾರೆ.

SHOCKING: ಇವಿ ಚಾರ್ಜಿಂಗ್ ವೇಳೆ ಶಾರ್ಟ್ ಸರ್ಕ್ಯೂಟ್, ಉಸಿರುಗಟ್ಟಿ ಇಬ್ಬರು ಸಾ*ವು-VIDEO

ನಾಲ್ಕು ಅಂತಸ್ತಿನ ವಸತಿ ಸಮುಚ್ಚಯದ ಪಾರ್ಕಿಂಗ್ ಏರಿಯಾದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಇಡೀ ಕಟ್ಟಡವನ್ನು ಆವರಿಸಿಕೊಂಡಿದ್ದರಿಂದ, ದಟ್ಟ ಹೊಗೆಯಿಂದಾಗಿ ಉಸಿರುಗಟ್ಟಿ ಇಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದ (noida) ಮಾಮುರಾ ಗ್ರಾಮದಲ್ಲಿ ನಡೆದಿದೆ.

BENGALURU: ಮಳೆಗಾಲದಲ್ಲೂ ಬೆಂಗಳೂರಲ್ಲಿ 112 ವರ್ಷಗಳ ದಾಖಲೆ ಮುರಿದ ಜುಲೈ ಬಿಸಿಲು!

ಸಿಲಿಕಾನ್ ಸಿಟಿ ಜನರಿಗೆ ಸದ್ಯಕ್ಕಿದು ಮಳೆಗಾಲವೋ ಅಥವಾ ಬೇಸಿಗೆ ಕಾಲವೋ ಎಂಬ ಅನುಮಾನ ಕಾಡತೊಡಗಿದೆ. ಜುಲೈ ತಿಂಗಳು ಅರ್ಧ ಕಳೆದರೂ ವರುಣನ (monsoon) ಸುಳಿವೇ ಇಲ್ಲದಂತಾಗಿದ್ದು, ಇತ್ತ ತಾಪಮಾನ ಮಾತ್ರ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಬೆಂಗಳೂರು ( Bengaluru) ನಗರದಲ್ಲಿ ಬರೋಬ್ಬರಿ 112 ವರ್ಷಗಳ ಹಿಂದಿನ ಗರಿಷ್ಠ ಉಷ್ಣಾಂಶದ ದಾಖಲೆಯೊಂದು ಈ ಜುಲೈನಲ್ಲಿ ಮುರಿದುಬಿದ್ದಿದೆ.

JANA NAYAGAN: ಕೊನೆಗೂ ರಿಲೀಸ್​​​​​ಗೆ ರೆಡಿಯಾದ ವಿಜಯ್ ನಟನೆಯ ‘ಜನ ನಾಯಗನ್’

ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ 'ಜನನಾಯಗನ್' (Jana Nayagan) ಸಿನಿಮಾದ ಜಾಗತಿಕ ಬಿಡುಗಡೆಯ ದಿನಾಂಕ ಕೊನೆಗೂ ನಿಕ್ಕಿಯಾಗಿದೆ.

DK SHIVAKUMAR: ರಾಜಕೀಯಕ್ಕೆ ನಿಮ್ಮನ್ನು ಬಲಿ ಕೊಡುತ್ತಿದ್ದಾರೆ, ನಿಮ್ಮ ಬದುಕು ನೀವು ಕಟ್ಟಿಕೊಳ್ಳಿ: ರೈತರಿಗೆ ಸಿಎಂ ಮನವಿ

ರೈತರು ಹೋರಾಟ ಧರಣಿ ಬಿಟ್ಟು ನಿಮ್ಮ ಬದುಕು ಕಟ್ಟಿಕೊಳ್ಳಿ. ರಾಜಕೀಯಕ್ಕಾಗಿ ಇವರು ನಿಮ್ಮನ್ನು ಬಲಿ ಕೊಡುತ್ತಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರು ರೈತರಿಗೆ ಮನವಿ ಮಾಡಿದ್ದಾರೆ. 

DHARMASTHALA: ಧರ್ಮಸ್ಥಳ ಬುರುಡೆ ಕೇಸ್ ತನಿಖೆ ಮುಕ್ತಾಯ.. 7,005 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ

ಧರ್ಮಸ್ಥಳ (Dharmasthala) ಬುರುಡೆ ಷಡ್ಯಂತ್ರ (mass burials) ಮೊಕದ್ದಮೆಯ ತನಿಖಾ ಪ್ರಕ್ರಿಯೆಯನ್ನು ವಿಶೇಷ ತನಿಖಾ ದಳ (SIT) ಯಶಸ್ವಿಯಾಗಿ ಪೂರ್ಣಗೊಳಿಸಿದೆ.

DK SHIVAKUMAR: ಪತ್ರ ಬರೆದು ರಿಯಲ್ ಎಸ್ಟೇಟ್ ದಂಧೆ ಮಾಡಿದ್ದು ಯಾರು?- ಹೆಚ್​​​​​​ಡಿಕೆಗೆ ಸಿಎಂ ಕೌಂಟರ್

ಬಿಡದಿ ಟೌನ್‌ಶಿಪ್‌ (Bidadi Township) ವಿಚಾರವಾಗಿ ರಾಜಕೀಯ ಜಟಾಪಟಿ ಜೋರಾಗಿದೆ. ಅದರಲ್ಲೂ ಸಿಎಂ ಡಿಕೆ ಶಿವಕುಮಾರ್‌ (DK Shivakumar) ಹಾಗೂ ಹೆಚ್‌ಡಿ ಕುಮಾರಸ್ವಾಮಿ ನಡುವೆ ವಾಕ್ಸಮರ ಮುಂದುವರೆದಿದೆ.

CWRC MEETING: ನಮಗೆ ಕುಡಿಯಲು ನೀರಿಲ್ಲ, ತಮಿಳುನಾಡಿಗೆ ಕಾವೇರಿ ವಾಟರ್​​ ಹರಿಸಲು ಸಾಧ್ಯವೇ ಇಲ್ಲ ಎಂದ ಕರ್ನಾಟಕ

ಮುಂಗಾರು ಮಳೆಯ ತೀವ್ರ ಹಿನ್ನಡೆಯಿಂದಾಗಿ ಕರ್ನಾಟಕದಲ್ಲಿ ಕಾವೇರಿ (Cauvery River) ಹರಿಯುವ ಜಿಲ್ಲೆಗಳು ಹಿಂದೆಂದೂ ಕಾಣದ ನೀರಿನ ಅಭಾವಕ್ಕೆ ಸಿಲುಕಿದ್ದು, ಪರಿಸ್ಥಿತಿ ತೀರಾ ಕಠಿಣವಾಗಿದೆ.

BIDADI TOWNSHIP: ಬಿಡದಿ ಟೌನ್‌ಶಿಪ್‌ ಯೋಜನೆಗೆ ತಾತ್ಕಾಲಿಕ ಬ್ರೇಕ್‌.. ಸಿಎಂ ಹೇಳಿದ್ದೇನು?

ಬೆಂಗಳೂರು: ಬಿಡದಿ ಟೌನ್‌ಶಿಪ್‌ (Bidadi Township) ಯೋಜನೆಗೆ ಸಂಬಂಧಿಸಿದಂತೆ ಪರ-ವಿರೋಧ ಹೋರಾಟಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (Chief Minister D.K. Shivakumar) ಅವರು ಯೋಜನೆಗೆ ಎರಡು ತಿಂಗಳ...

BIG NEWS: ಬಿಡದಿ ಟೌನ್​​​​​​ಶಿಪ್​ ವಿವಾದ, ವಿರೋಧದ ನಡುವೆಯೂ 2ನೇ ಅಂತಿಮ ಅಧಿಸೂಚನೆ ಪ್ರಕಟ!

ಬಿಡದಿ ಟೌನ್ ಶಿಪ್ (Bidadi township) ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ರಾಜ್ಯ ಸರ್ಕಾರ (Government) ನಿರ್ಧಾರದಿಂದ ಹಿಂದೆ ಸರಿದಿಲ್ಲ.

DK SHIVAKUMAR: ಅಧಿಕಾರಿಗಳ ಮೇಲೆ ಹಲ್ಲೆ ಯಾಕೆ? ತಪ್ಪು ಮಾಡಿದ್ರೆ ನನಗೆ ಹೊಡೆಯಿರಿ ಎಂದ ಸಿಎಂ- VIDEO

ಬಿಡದಿ ಉಪನಗರ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಮೇಲಾದ ದೌರ್ಜನ್ಯ ಮತ್ತು ಸ್ಥಳೀಯ ಪ್ರತಿಭಟನೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Dk Shivakumar) ಅವರು ತೀವ್ರ ಆಕ್ರೋಶ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ.

WEATHER: ಇನ್ನೊಂದು ವಾರ ಮುಂಗಾರು ಮಳೆ ತೀರಾ ದುರ್ಬಲ: ಹೆಚ್ಚಾಗಲಿದೆ ಬಿಸಿಲಿನ ಬೇಗೆ

ರಾಜ್ಯದಲ್ಲಿ ನೈಋತ್ಯ ಮುಂಗಾರು(Monsoon rain) ಸದ್ಯ ತೀರಾ ದುರ್ಬಲಗೊಂಡಿದ್ದು, ಇನ್ನೊಂದು ವಾರಗಳ ಕಾಲ ಒಣಹವೆ (hot weather) ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

PRIYANK KHARGE: ಜೈಲಿನಿಂದ ಕೈದಿಗಳು ಪರಾರಿ ಪ್ರಕರಣ, ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿದ್ದೇನು?

ಕೇಂದ್ರ ಕಾರಾಗೃಹದ (Central Jail) ಎತ್ತರದ ಗೋಡೆ ಜಿಗಿದು ಮಧ್ಯರಾತ್ರಿ ಸಿನಿಮಾ ಶೈಲಿಯಲ್ಲಿ ಪರಾರಿಯಾಗಿದ್ದ (Escape) ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಹಾಗೂ ಜಿಲ್ಲೆ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಪ್ರತಿಕ್ರಿಯೆ ನೀಡಿದ್ದಾರೆ.

WEST BENGAL: ತಸ್ಲಿಮಾ ನಸ್ರೀನ್ ಪುನರಾಗಮನ – ಬಂಗಾಳದಲ್ಲಿ ರಾಜಕೀಯ ಸಂಚಲನ

ಬಾಂಗ್ಲಾದೇಶಿ (Bangladesh) ಲೇಖಕಿ ತಸ್ಲಿಮಾ ನಸ್ರೀನ್ (Taslima Nasreen) ವಿಚಾರ ಬಂಗಾಳದ (West Bengal) ರಾಜಕೀಯದಲ್ಲಿ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.

VIRAL: ಪಬ್‌ನಲ್ಲಿ ಕಂಠಪೂರ್ತಿ ಕುಡಿದು ಗ್ರಾಹಕರ ಮೇಲೆ ದರ್ಪ ತೋರಿದ ಅಬಕಾರಿ ಇನ್ಸ್​​​​​​​ಪೆಕ್ಟರ್- VIDEO

ರಾಜಧಾನಿಯ ಪ್ರತಿಷ್ಠಿತ ಪಬ್ ಒಂದರಲ್ಲಿ ಅಬಕಾರಿ ಇಲಾಖೆಯ ಇನ್‌ಸ್ಪೆಕ್ಟರ್ ಒಬ್ಬರು ಮದ್ಯದ ಅಮಲಿನಲ್ಲಿ ಸೃಷ್ಟಿಸಿರುವ (Bengaluru) ಭಾರೀ ಹಂಗಾಮಾ (Crime) ತಡವಾಗಿ ಬೆಳಕಿಗೆ ಬಂದಿದೆ.

BENGALURU: ಹೆಣ್ಮಕ್ಕಳ ಒಳಉಡುಪು ಕದಿಯೋ ಕಳ್ಳ! ಯುವತಿಯರು ಕೊಟ್ರು ಬಿಗ್ ಶಾಕ್​…

ಸಿಲಿಕಾನ್ ಸಿಟಿಯ ಇಂದಿರಾನಗರದಲ್ಲಿ (Indiranagar) ಯುವತಿಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ವಿಕೃತ ಚೇಷ್ಟೆಯ ಡೆಲಿವರಿ ಬಾಯ್ ( delivery boy) ಒಬ್ಬ, ಯುವತಿಯರ ಚಾಣಾಕ್ಷ ಪ್ಲಾನ್‌ನಿಂದಾಗಿ ಪೊಲೀಸರ ಅತಿಥಿಯಾಗಿದ್ದಾನೆ.

ACTOR GOVINDA: ವಿಜಯಪುರ ದುರ್ಗಾದೇವಿ ಜಾತ್ರೆಯಲ್ಲಿ ಬಾಲಿವುಡ್ ನಟ ಗೋವಿಂದ ಭರ್ಜರಿ ಡ್ಯಾನ್ಸ್-VIDEO

ಐತಿಹಾಸಿಕ ನಗರಿ ವಿಜಯಪುರದಲ್ಲಿ ಜರುಗಿದ ಪ್ರಸಿದ್ಧ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ಬಾಲಿವುಡ್‌ನ (Bollywood) ಹಿರಿಯ ನಟ ಹಾಗೂ ‘ಹೀರೋ ನಂಬರ್ ಒನ್’ ಖ್ಯಾತಿಯ ಗೋವಿಂದ (Actor Govinda) ಅವರ ಭರ್ಜರಿ ನೃತ್ಯ ಹೊಸ ಕಳೆ ತಂದಿದೆ.

DK SHIVAKUMAR: ‘1 ಗುಂಟೆ ಜಮೀನೂ ಬಲವಂತವಾಗಿ ಕಿತ್ತುಕೊಳ್ಳಲ್ಲ..’ ಗಾಳಿಯಲ್ಲಿ ಗುಂಡು ಹೊಡೆಯದೇ ದಾಖಲೆ ನೀಡಿದ ಸಿಎಂ!

ಸುದ್ದಿಗೋಷ್ಠಿಯಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಶಾಸಕ ಬಾಲಕೃಷ್ಣ, ರಾಜಕೀಯ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ್ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.
Change Language »
error: Content is protected !!