Friday, March 21, 2025
Home ರಾಜಕೀಯ

ರಾಜಕೀಯ

ರಾಜಕೀಯ

ಹೆಚ್ಚಿನ ಸುದ್ದಿ

CONGRESS : ದಲಿತ ಮಹಿಳೆ ಮೇಲೆ ಹಲ್ಲೆ ಆರೋಪ, ಕೂಡಲೇ ರೇವಣ್ಣರನ್ನ ಬಂಧಿಸಿ ಎಂದ ಯತ್ನಾಳ್

ಬೆಂಗಳೂರು : ಗ್ಯಾರಂಟಿ ಯೋಜನೆಗಳ ಅನಿಷ್ಠಾನ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರ ವಿರುದ್ಧ  ಕಾಂಗ್ರೆಸ್ ಕಾರ್ಯಕರ್ತೆ ನಂದಿನ ನಾಗರಾಜ ಎಂಬ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮಹಿಳೆ  ಮೇಲೆ ಹಲ್ಲೆ ನಡೆಸಿದ್ದಾರೆ...

SALARY HIKE: ರಾಜ್ಯದ ಜನಪ್ರತಿನಿಧಿಗಳಿಗೆ ಭರ್ಜರಿ ಹೈಕ್-‌ ವೇತನ, ಭತ್ಯೆ ಹೆಚ್ಚಳಕ್ಕೆ ರಾಜ್ಯಪಾಲರಿಂದ ಒಪ್ಪಿಗೆ!

ಬೆಂಗಳೂರು: ಸಿಎಂ, ಸಚಿವರು, ಶಾಸಕರು, ಸಭಾಪತಿ ಹಾಗೂ ಸಭಾಧ್ಯಕ್ಷರಿಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆ ನೀಡಿದ್ದು, ವೇತನ ಹೆಚ್ಚಳದ ಮಸೂದೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕರ್ನಾಟಕ ಮಂತ್ರಿಗಳ ಸಂಬಳ ಮತ್ತು ಭತ್ಯೆಗಳ ತಿದ್ದುಪಡಿ...

HDK Vs DKS : ಉಂಡ ಮನೆಗೆ ಕನ್ನ-ಸ್ವಪಕ್ಷೀಯರಿಗೇ ಗುನ್ನ, ಡಿಕೆಶಿ ವಿರುದ್ಧ ಕುಮಾರಸ್ವಾಮಿ ಕಿಡಿ!

ಬೆಂಗಳೂರು : ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮತ್ತವರ ಕುಟುಂಬ ಸದಸ್ಯರು ಮಾಡಿದ್ದಾರೆನ್ನಲಾದ ಜಮೀನು ಒತ್ತುವರಿ ವಿಚಾರವಾಗಿ ಡಿಸಿಎಂ ಡಿಕೆಶಿ ಶಿವಕುಮಾರ್ ಮತ್ತು ಹೆಚ್​​ಡಿಕೆ ನಡುವಿನ ವಾಗ್ದಾಳಿ ಮುಂದುವರಿದಿದೆ. ಸುಮ್ನೆ ಮರ್ಯಾದೆ ಇಂದ ಇದ್ರೆ...

BREAKING : ಹನಿಟ್ರ್ಯಾಪ್​ “ಮಾಸ್ಟರ್ ಮೈಂಡ್​” ವಿರುದ್ಧ ದೂರು ನೀಡಲು ಮುಂದಾದ ಮಂತ್ರಿಗಳು!

ಬೆಂಗಳೂರು : ರಾಜ್ಯ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಾಗಿ ವಿಧಾನಸಭೆಯ ಕಲಾಪದಲ್ಲಿ ಹನಿಟ್ರ್ಯಾಪ್ ವಿಷಯವು ಆಡಳಿತ ಮತ್ತು ವಿಪಕ್ಷ ನಾಯಕರ ನಿದ್ದೆಗೆಡಿಸಿರುವ ಮಟ್ಟಿಗೆ ಚರ್ಚೆಯಾಯಿತು. ಸಚಿವ ಕೆ.ಎನ್​.ರಾಜಣ್ಣ ಅವರು ತಮ್ಮ ವಿರುದ್ಧ...

BIG NEWS : ಹನಿಟ್ರ್ಯಾಪ್ ಹಿಂದೆ ಡಿಕೆಶಿ & ಟೀಂ ಕೈವಾಡವಿದೆ ಎಂದ ಶಾಸಕ ಮುನಿರತ್ನ!

ಬೆಂಗಳೂರು : ರಾಜ್ಯ ಕಾಂಗ್ರೆಸ್​ ಸರ್ಕಾರದ ಸಚಿವ ಕೆಎನ್​ ರಾಜಣ್ಣ ಅವರು ತಮ್ಮ ವಿರುದ್ಧ ಹನಿಟ್ರ್ಯಾಪ್​​​​ಗೆ ಯತ್ನಿಸಲಾಗಿದೆ ಎಂದು ನೀಡಿರುವ ಸ್ಫೋಟಕ ಹೇಳಿಕೆ ಆಡಳಿತ ಮತ್ತು ವಿಪಕ್ಷ ನಾಯಕರಲ್ಲಿ ಬೆಂಕಿಯಜ್ವಾಲೆಯನ್ನೇ ಹಬ್ಬಿಸಿದೆ. ಈ ಹನಿಟ್ರ್ಯಾಪ್...

HONEY TRAP : ನಾನೇನೂ ಶ್ರೀರಾಮಚಂದ್ರ ಅಲ್ಲ, ಹನಿಟ್ರ್ಯಾಪ್​​ಗೆ ಒಳಗಾಗಿಲ್ಲ ಎಂದ ಸಚಿವ ರಾಜಣ್ಣ!

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿರುವ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಕೆ.ಎನ್.ರಾಜಣ್ಣ ಅವರು ವಿಧಾನಸಭೆ ಕಲಾಪದಲ್ಲಿ ತಮ್ಮ ವಿರುದ್ಧ ಹನಿಟ್ರ್ಯಾಪ್ ಆಗಿರುವ ಬಗ್ಗೆ ಸ್ಪಷ್ಟನೆ ನೀಡಿ, ಗೃಹ ಸಚಿವರಿಗೆ ತನಿಖೆಗೆ...

HONEY TRAP : ಸದನದಲ್ಲಿ “CD” ಫ್ಯಾಕ್ಟರಿ ಗದ್ದಲ, ನಮ್ಮಲ್ಲೂ ಒಬ್ಬರ ಕಾರ್ಖಾನೆ ಇದೆ ಎಂದ ಯತ್ನಾಳ್!

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿರುವ ಹನಿಟ್ರ್ಯಾಪ್ ಕಹಾನಿ ಇಂದು ವಿಧಾನಸಭೆಯ ಕಲಾಪದಲ್ಲಿ ಭಾರೀ ಚರ್ಚೆಯ ವಿಷಯವಾಗಿ ಗದ್ದಲ ಎಬ್ಬಿಸಿದ ಪ್ರಸಂಗ ನಡೆಯಿತು. ರಾಜಣ್ಣ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದಿರುವ ಬಿಜೆಪಿ...

LOKSABHA: ಲೋಕಸಭೆಯಲ್ಲಿ ಡಿಎಂಕೆ ಸಂಸದರು ಧರಿಸಿದ್ದ ಟಿ-ಶರ್ಟ್ ನೋಡಿ ಸ್ಪೀಕರ್ ಕಿಡಿ-ಹಲವು ಬಾರಿ ಕಲಾಪ ಮುಂದೂಡಿಕೆ!

ನವದೆಹಲಿ: ವಿರೋಧ ಪಕ್ಷದ ಸಂಸದರು ಕೇಂದ್ರ ಸರ್ಕಾರವನ್ನು ಟೀಕಿಸಿ ಘೋಷಣೆಗಳನ್ನು ಬರೆದ ಟಿ-ಶರ್ಟ್‌ಗಳನ್ನು ಧರಿಸಿ ಸದನಕ್ಕೆ ಪ್ರವೇಶಿಸಿದ್ದರಿಂದ ಲೋಕಸಭೆಯಲ್ಲಿ ಗುರುವಾರ ಹಲವು ಬಾರಿ ಕಲಾಪ ಮುಂದೂಡಲ್ಪಟ್ಟಿತು. ಸ್ಪೀಕರ್ ಓಂ ಬಿರ್ಲಾ ಪ್ರತಿಭಟನಾ ನಿರತ ಸಂಸದರನ್ನು...

HONEY TRAP : ನಾನು ಅತ್ಯಾಚಾರ ಮಾಡಿಲ್ಲ, ಜೀವನ ಹಾಳು ಮಾಡಿದ್ರು- ಮುನಿರತ್ನ ಕೆಂಡಾಮಂಡಲ

ಬೆಂಗಳೂರು : ಹನಿಟ್ರ್ಯಾಪ್ ಯಾರೇ ಮಾಡಿರಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ಶಾಸಕ ಮುನಿರತ್ನ ಆಗ್ರಹಿಸಿದರು. ವಿಧಾನಸಭೆಯ ಕಲಾಪದಲ್ಲಿ ಸಚಿವ ರಾಜಣ್ಣ ಅವರು ತಮ್ಮ ವಿರುದ್ಧದ ಹನಿಟ್ರ್ಯಾಪ್ ವಿಷಯವನ್ನು ಪ್ರಸ್ತಾಪಿಸಿದ...

HONEY TRAP : ಹನಿಟ್ರ್ಯಾಪ್​​​​ ಹಗರಣದ ತನಿಖೆ ಸಿಬಿಐಗೆ ವಹಿಸಿ- ವಿಜಯೇಂದ್ರ ಆಗ್ರಹ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಹನಿಟ್ರ್ಯಾಪ್ ಪ್ರಕರಣವು ಸದನದಲ್ಲಿ ಇಂದು ಗಂಭೀರ ಚರ್ಚೆಯ ವಿಷಯವಾಯಿತು. ಸಚಿವ ಕೆ.ಎನ್​.ರಾಜಣ್ಣ ಅವರ ವಿರುದ್ಧ ಮಾತ್ರವಲ್ಲ ಸುಮಾರು 48 ಜನರ ವಿರುದ್ಧ ಹನಿಟ್ರ್ಯಾಪ್ ನಡೆಸಲಾಗಿದೆ...

BREAKING NEWS : ಸಚಿವ ರಾಜಣ್ಣ ಮಾತ್ರವಲ್ಲ, ಪುತ್ರನ ಮೇಲೂ ಹನಿಟ್ರ್ಯಾಪ್​​ಗೆ ಯತ್ನ..!

ಬೆಂಗಳೂರು : ನನ್ನ ವಿರುದ್ಧ ಹನಿಟ್ರ್ಯಾಪ್​ಗೆ ಯತ್ನಿಸಿರುವ ಬಗ್ಗೆ ಪುರಾವೆಗಳು ಇವೆ. ಈ ಕುರಿತು ಲಿಖಿತ ದೂರು ನೀಡುವುದಾಗ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಇಂದು ಸದನದಲ್ಲಿ ಹೇಳಿದರು. ಇದೀಗ ರಾಜಣ್ಣ ಅವರಿಗೆ ಮಾತ್ರವಲ್ಲ...

BIG BREAKING : ಹನಿಟ್ರ್ಯಾಪ್​​​ ಸಂಚಲನ, ಉನ್ನತ ಮಟ್ಟದ ತನಿಖೆಗೆ ರಾಜ್ಯ ಸರ್ಕಾರ ಘೋಷಣೆ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್​​​​​ ಸದ್ದು ಮಾಡುತ್ತಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಘೋಷಣೆ ಮಾಡಿದರು. ವಿಧಾನಸಭೆಯಲ್ಲಿ ಹನಿಟ್ರ್ಯಾಪ್​​​ ಬಗ್ಗೆ ಚರ್ಚೆಯಾಗಿದ್ದು,...

BIG BREAKING : ಹನಿಟ್ರ್ಯಾಪ್​​​​ನಲ್ಲಿ 48 ಮಂದಿ! ಸದನದಲ್ಲಿ ಸಚಿವ ರಾಜಣ್ಣ ಸ್ಪೋಟಕ ಹೇಳಿಕೆ

ಬೆಂಗಳೂರು : ಪ್ರಭಾವಿ ಸಚಿವರು ಸೇರಿದಂತೆ ಅನೇಕ ವಿಪಕ್ಷ ನಾಯಕರಿಗೆ ಹನಿಟ್ರ್ಯಾಪ್ ಮಾಡಲಾಗಿದೆ ಎಂಬ ಸುದ್ದಿ ರಾಜ್ಯದಲ್ಲಿ ಸಂಚಲ ಮೂಡಿಸುತ್ತಿರುವ ಬೆನ್ನಲ್ಲೇ ವಿಧಾನಸಭೆ ಕಲಾಪದಲ್ಲಿ ಸಚಿವ ಕೆ.ಎನ್.ರಾಜಣ್ಣ ಇಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸುಮಾರು...

BIG NEWS : 8-12ನೇ ತರಗತಿ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ, ಸರ್ಕಾರ ಮಹತ್ವದ ನಿರ್ಧಾರ

ಬೆಂಗಳೂರು : 2025-26ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ 2 ಅವಧಿಯಲ್ಲಿ ಲೈಂಗಿಕ ಶಿಕ್ಷಣ ಬೋಧನೆ ಕಡ್ಡಾಯವಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಕುರಿತು ಮಾಹಿತಿ...

BREAKING NEWS : ಹನಿಟ್ರ್ಯಾಪ್ ನಿಜವೆಂದ ಜಾರಕಿಹೊಳಿ, CM ಭೇಟಿಯಾದ ಸಂತ್ರಸ್ತ ಸಚಿವರು!

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್​​​​​ ಪ್ರಕರಣ ದೊಡ್ಡ ಸಂಚಲ ಮೂಡಿಸಿದ್ದು, ಅನೇಕ ಸಂತ್ರಸ್ತ ಸಚಿವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ. ಸಚಿವರ ಮೇಲೆ ಎರಡು ಸಲ ಹನಿಟ್ರ್ಯಾಪ್...

BREAKING : ಸಿಎಂ ತವರಲ್ಲಿ ಘೋರ ದುರಂತ, ಆ್ಯಂಬುಲೆನ್ಸ್​​​​​​​​​ನಲ್ಲಿ ಆಕ್ಸಿಜನ್ ಕೊರತೆಗೆ ಹಸುಗೂಸು ಸಾವು!

ಮೈಸೂರು : ಆ್ಯಂಬುಲೆನ್ಸ್​​​ನಲ್ಲಿ ಆಕ್ಸಿಜನ್ ಇಲ್ಲದ ಕಾರಣಕ್ಕೆ ಉಸಿರಾಟ ತೊಂದರೆಗೆ ಸಿಲುಕಿ 3 ದಿನದ ಹಸುಗೂಸು ಸಾವನ್ನಪ್ಪಿರುವ ಘೋರ ದುರಂತ ಸಿಎಂ ಸಿದ್ದರಾಮಯ್ಯನವರ ತವರಯ ಜಿಲ್ಲೆಯಲ್ಲಿ ನಡೆದಿದೆ. ಮಾ.17ರಂದು ಡೆಲಿವರಿಯಾಗಿದ್ದು, ಆರೋಗ್ಯವಾಗಿದ್ದ ನವಜಾತ ಶಿಶುವಿನ...

BY VIJAYENDRA : ಪಿಕ್​​​​​ಪಾಕೇಟ್​ ಸರ್ಕಾರದಿಂದ ವಿದ್ಯುತ್ ದರ ಏರಿಕೆ ಬಿಸಿ- ವಿಜಯೇಂದ್ರ ಕಿಡಿ

ಬೆಂಗಳೂರು : ಏಪ್ರಿಲ್​​​​ 1ರಿಂದ ವಿದ್ಯುತ್​ ದರ ಏರಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸರ್ಕಾರದ ಈ ನಡೆ ವಿಚಾರವಾಗಿ ವಿಪಕ್ಷನಾಯಕರು ಕೆಂಡಕಾರುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಯಜೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಪಿಕ್​​​​​ಪ್ಯಾಕೇಟ್...

DK SHIVAKUMAR : ಹನಿಟ್ರ್ಯಾಪ್​​ಗೆ ಒಳಗಾದವರು ಫಸ್ಟ್​​ ಕಂಪ್ಲೇಂಟ್ ಕೊಡಲಿ- ಡಿಸಿಎಂ ಡಿಕೆಶಿ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಇದೀಗ ಪ್ರಭಾವಿ ಸಚಿವರಿಗೆ ಹನಿಟ್ರ್ಯಾಪ್​ ಮಾಡಲಾಗಿದೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆಶಿ ಶಿವಕುಮಾರ್ ಅವರು, ಹನಿಟ್ರ್ಯಾಪ್​​ ಆಗಿದ್ದರೆ ಕೂಡಲೇ ಕಂಪ್ಲೇಂಟ್...

HD KUMARASWAMY : ಕೇತಗಾನಹಳ್ಳಿಯಲ್ಲಿ ಸರ್ವೇ ಕಾರ್ಯ..! ಕುಮಾರಸ್ವಾಮಿ ಜಮೀನು ಸುತ್ತ ಬೀಡುಬಿಟ್ಟ ಅಧಿಕಾರಿಗಳು !

ರಾಮನಗರ : ಬಿಡದಿಯ ಕೇತಗಾನಹಳ್ಳಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸೇರಿದ ಜಮೀನಿನ ಸುತ್ತಮುತ್ತ ಆಗಿರೋ ಒತ್ತುವರಿ ತೆರವು ಕಾರ್ಯ ನಡೆಯುತ್ತಿದ್ದು , ಈ ಬೆನ್ನಲ್ಲೇ ಗ್ರಾಮದಲ್ಲಿ ಅಧಿಕಾರಿಗಳ ಸರ್ವೇ ಕಾರ್ಯ ಮುಂದುವರಿದಿದೆ. ಕೋರ್ಟ್...

DK VS HDK : ಹೆಚ್ಡಿಕೆ DNA ಯಲ್ಲೇ ದ್ವೇಷ ರಾಜಕಾರಣ – ರಾಮನಗರ ಹೆಸರು ಬದಲಾವಣೆ ಶತಃಸಿದ್ಧ : ಡಿಕೆಶಿ ಘರ್ಜನೆ

ಬೆಂಗಳೂರು : ದ್ವೇಷ ರಾಜಕಾರಣ ಅನ್ನೋದು ಕುಮಾರಸ್ವಾಮಿ ಡಿಎನ್ಎ ನಲ್ಲಿದ್ದು, ಈ ಹಿಂದೆ ಅನೇಕ ಬಾರಿ ಅದು ಸಾಬೀತಾಗಿದೆ. ನಮ್ಮ ವಿಚಾರಕ್ಕೆ ಹೆಚ್ ಡಿಕೆ ಬರದಿದ್ದರೆ ಒಳ್ಳೇದು ಎಂದು ಡಿಸಿಎಂ ಡಿಕೆಶಿ ಘರ್ಜಿಸಿದ್ದಾರೆ. ಬೆಂಗಳೂರಲ್ಲಿ...

KAVERI ARATI : ಸ್ಯಾಂಕಿ ಟ್ಯಾಂಕ್ ನಲ್ಲಿನ ‘ಕಾವೇರಿ ಆರತಿ’! ಇದೊಂದು ಪುಣ್ಯದ ಕಾರ್ಯಕ್ರಮ ಎಂದ ಡಿಕೆಶಿ

ಬೆಂಗಳೂರು : ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ನಲ್ಲಿ ಶುಕ್ರವಾರ ಕಾವೇರಿ ಪೂಜೆ ಮಾಡಿಯೇ ಮಾಡುತ್ತೇವೆ ಎಲ್ಲರೂ ಬಂದು ಆಶೀರ್ವಾದ ಮಾಡಿ ಪುಣ್ಯ ಕೆಲಸದಲ್ಲಿ ಭಾಗವಹಿಸಿ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ...

CM SIDDARAMAIAH : ಸಿಎಂ ಹೆಲಿಕಾಪ್ಟರ್ ಸವಾರಿ ಜೋರು! : ಸಿದ್ದರಾಮಯ್ಯ ಓಡಾಟಕ್ಕೆ ಖರ್ಚಾದ ಹಣವೆಷ್ಟು.?

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯಿಂದಾಗಿ ಸಾಕಷ್ಟು ಸಾಲದ ಹೊರೆ ಹೆಚ್ಚಾಗಿದ್ದು, ಇದರಿಂದ ಅಭಿವೃದ್ದಿ ಕಾರ್ಯ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದರ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಪ್ರಯಾಣವು ತೆರಿಗೆದಾರರಿಗೆ ದೊಡ್ಡ...

BY VIJAYENDRA: ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದ ಸರಿಯಾಗಿ ಅನುಷ್ಠಾನವಾಗಿರೋದು ಬೆಲೆ ಏರಿಕೆ ಗ್ಯಾರಂಟಿ ಮಾತ್ರ: ವಿಜಯೇಂದ್ರ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಈ ದರಿದ್ರ ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದ ನಾಡಿನ ಜನತೆಗೆ ಸರಿಯಾಗಿ ಕೊಟ್ಟಿರುವ ಏಕೈಕ ಗ್ಯಾರಂಟಿ ಎಂದರೆ ಅದು ಬೆಲೆ ಏರಿಕೆ ಗ್ಯಾರಂಟಿ. ಇದೊಂದನ್ನೇ ರಾಜ್ಯ ಸರ್ಕಾರ ಸರಿಯಾಗಿ ಅನುಷ್ಠಾನ ಮಾಡುತ್ತಿದೆ...

KARNATAKA BUNDH :  ಬಂದ್‌ ದಿನ ಬಸ್‌ ಇರಲ್ವಾ? ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?

ಬೆಂಗಳೂರು : ಬೆಳಗಾವಿ ಮರಾಠಿ ಪುಂಡರ ಪುಂಡಾಟವನ್ನು ಖಂಡಿಸಿ ಮಾರ್ಚ್ 22 ರಂದು ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಆದರೆ ಸಾರಿಗೆ ಇಲಾಖೆ ಮಾತ್ರ ಹೋರಾಟಕ್ಕೆ ಯಾವುದೇ ರೀತಿಯ ಒಪ್ಪಿಗೆ...

KAVERI RIVER LINKING : ದಕ್ಷಿಣ-ಉತ್ತರ ಭಾರತದ ನದಿಗಳನ್ನು ಜೋಡಿಸಿ – ಸಂಸತ್ ನಲ್ಲಿ ತ.ನಾಡು ಎಂಪಿ ಆಗ್ರಹ

ನವದೆಹಲಿ : ತಮಿಳುನಾಡು MP ಸಂಸತ್ ನಲ್ಲಿ ಹೊಸ ವಿಚಾರ ಪ್ರಸ್ತಾಪಿಸಿ ಇಡೀ ದೇಶದ ಗಮನ ಸೆಳೆದಿದ್ದಾರೆ. ಡಿಎಂಕೆ ಸಂಸದ ಟಿ. ಆರ್‌.ಬಾಲು ದೇಶದ ಉತ್ತರ ಮತ್ತು ದಕ್ಷಿಣದ ನದಿಗಳನ್ನು ಜೋಡಿಸುವಂತೆ ಕೇಂದ್ರ...

RICH MLA : ಶಾಸಕರು ಕೋಟಿ ಕುಬೇರರು..! ದೇಶದ ಶ್ರೀಮಂತ ಎಂಎಲ್‌ಎ ಯಾರು..?

ಬೆಂಗಳೂರು : ರಾಜಕಾರಣಿಗಳು ಜನಸೇವೆ ಮಾಡ್ತಾರೋ ಬಿಡ್ತಾರೋ.. ಸಿಕ್ಕಾಪಟ್ಟೆ ದುಡ್ಡಂತೂ ಮಾಡ್ತಾರೆ.. ಇದು ಜನಸಾಮಾನ್ಯರ ಬಾಯಲ್ಲಿ ಸದಾ ಕೇಳಿ ಬರೋ ಮಾತು . ಇದಕ್ಕೆ ತಕ್ಕಂತೆ ನಮ್ಮ ಜನಪ್ರತಿನಿಧಿಗಳೂ ಕೂಡಾ ತಮ್ಮ ಸಂಪತ್ತನ್ನು...

BREAKING : ವಕ್ಫ್ ಮಸೂದೆ ತಿದ್ದುಪಡಿ ವಿರುದ್ಧ ವಿಧಾಸಭೆಯಲ್ಲಿ ನಿರ್ಣಯ – ಸರ್ವಾನುಮತದಿಂದ ಅಂಗೀಕಾರ

ಬೆಂಗಳೂರು : ವಕ್ಫ್ ಬೋರ್ಡ್ ಗೆ ನಿಯಂತರ ಹೇರುವ ನಿಟ್ಟಿನಲ್ಲಿ ವಕ್ಫ್ ವಿಧೇಯಕಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು ಇದಕ್ಕೆ ವಿರುದ್ಧವಾಗಿ ರಾಜ್ಯದಲ್ಲಿ ಈ ವಿಧೇಯಕವನ್ನು ವಿರೋಧಿಸಿ ಅಧಿವೇಶನದಲ್ಲಿ ಸರ್ವಾನುಮತದ ನಿರ್ಣಯ...

ASSAULT : ಎಮೋಜಿ ತಂದ ಆಪತ್ತು! : ಪ್ರತಿಕ್ರಿಯೆ ಡಿಲೀಟ್‌ ಮಾಡು ಎಂದಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ!

ರಾಯಚೂರು : ವಾಟ್ಸಪ್ ಗ್ರೂಪ್ ನಲ್ಲಿ ಹಂಚಿಕೊಳ್ಳಲಾಗಿದ್ದ ವಿಡಿಯೋ ಒಂದಕ್ಕೆ ನಗುವಿನ ಎಮೋಜಿ ಹಾಕಿದ ವಿಚಾರಕ್ಕೆ ರಾಯಚೂರಿನಲ್ಲಿ ದೊಡ್ಡ ರಾದ್ಧಾಂತವೇ ನಡೆದುಹೋಗಿದೆ ರಾಯಚೂರಿನ ನಿವಾಸಿ ಮಹೇಶ್ ರೆಡ್ಡಿ ಎಂಬಾತನ ಮೇಲೆ ಹಲ್ಲೆ ನಡೆದಿದ್ದು...

HD DEVEGOWDA : ಹೃದಯಾಘಾತ, ಪಾರ್ಶ್ವವಾಯು ಚಿಕಿತ್ಸೆ ಆಯುಷ್ಮಾನ್ ಭಾರತ್ ವ್ಯಾಪ್ತಿಗೆ ತನ್ನಿ : ಹೆಚ್.ಡಿ. ದೇವೇಗೌಡ ಒತ್ತಾಯ

ನವದೆಹಲಿ: ಆಯುಷ್ಮಾನ್ ಭಾರತ್ ಕಾರ್ಯಕ್ರಮದಡಿಯಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುಗೆ ಚಿಕಿತ್ಸೆ ಪಡೆಯಲು ರಾಷ್ಟ್ರವ್ಯಾಪಿ ಯೋಜನೆ ರೂಪಿಸಬೇಕು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದರು. ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ...

GREATER BENGALURU : ಗ್ರೇಟರ್ ಬೆಂಗಳೂರು ಬಿಲ್ ಗೆ ಸಹಿ ಹಾಕಬೇಡಿ – ರಾಜ್ಯಪಾಲರಿಗೆ ಬಿಜೆಪಿ ನಾಯಕರ ಮನವಿ

ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ವಿರೋಧದ ನಡುವೆಯೂ ಗ್ರೇಟರ್ ಬೆಂಗಳೂರು ವಿಧೇಯಕ ಮಂಡಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು ಇದನ್ನು ವಿರೋಧಿಸಿ ಬಿಜೆಪಿ ನಾಯಕರ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು...

DK SHIVAKUMAR : ರಾಮನಗರ ಹೆಸರು ಬದಲಾವಣೆ ಶತಸಿದ್ಧ – HDK ಗೆ ಡಿಕೆ ನೇರ ಸಂದೇಶ

ನವದೆಹಲಿ: ಹಲವು ಕೆಲಸಗಳ ನಿಮಿತ್ತ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ತೆರಳಿದ್ದ ಮಂಗಳವಾರದಂದು (ಮಾ.೧೭) ದೆಹಲಿಗೆ ತೆರಳಿರುವ ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ...

SIDDARAMAIAH : RSS ವಿರುದ್ಧ ಸಿಎಂ ಅವಹೇಳನ – ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಸಿದ್ದು ವಿರುದ್ಧ ದಾಖಲಾಯ್ತು ದೂರು !

ಬೆಂಗಳೂರು: ರಾಜ್ಯದಲ್ಲಿ ಇಷ್ಟೂ ದಿನಗಳ ಕಾಲ ಮುಡಾ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿದ್ದ ಸಿಎಂ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಲೋಕಾಯುಕ್ತದಿಂದ ಕ್ಲೀನ್ ಚಿಟ್ ಪಡೆದುಕೊಂಡು ಸ್ವಲ್ಪ ನಿರಾಳರಾಗಿದ್ದು ಈ ಮಧ್ಯೆ ಅವರ ವಿರುದ್ಧ ಕೋರ್ಟ್ ನಲ್ಲಿ...

BILL GATES : ಕೇಂದ್ರ ನಾಯಕರನ್ನು ಭೇಟಿಯಾದ ಬಿಲ್ ಗೇಟ್ಸ್ – AI & ಆರೋಗ್ಯ ಕ್ಷೇತ್ರದ ಬಗ್ಗೆ ಮಹತ್ವದ ಚರ್ಚೆ

ನವದೆಹಲಿ: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಇಂದು (ಮಾ.೧೯) ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರ, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ನಡುವಿನ...

BREAKING NEWS : ಹೆಚ್‌ಡಿಕೆ ಕುಟುಂಬದಿಂದ ಭೂ ಒತ್ತುವರಿ ಕೇಸ್ : ಹೈಕೋರ್ಟ್‌ ಮಹತ್ವದ ಆದೇಶ

ಬೆಂಗಳೂರು: ಕೇಂದ್ರ ಸಚಿವ ಹೆಚ್‌. ಡಿ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಡಿ. ಸಿ ತಮ್ಮಣ್ಣ ವಿರುದ್ಧ ದಾಖಲಾಗಿರುವ ಭೂಕಬಳಿಕೆ ಪ್ರಕರಣದ ಅರ್ಜಿ ವಿಚಾರಣೆಯನ್ನು ಏಪ್ರಿಲ್ 3 ಕ್ಕೆ ಹೈಕೋರ್ಟ್​ ಮುಂದೂಡಿದೆ....

CCTV SCAM : ಆಪ್ ನಾಯಕರ ವಿರುದ್ಧ ACB ಎಫ್.ಐ.ಆರ್ – ಸಿಸಿಟಿವಿ ಹಗರಣದಲ್ಲಿ ಸತ್ಯೇಂದ್ರ ಜೈನ್ ಗೆ ಸಂಕಷ್ಟ !

ನವದೆಹಲಿ: ದೆಹಲಿಯ ಈ ಹಿಂದಿನ ಆಪ್ ಸರ್ಕಾರದ ವೇಳೆ ಲೋಕೋಪಯೋಗಿ ಸಚಿವರಾಗಿದ್ದ ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್ ವಿರುದ್ಧ ₹571 ಕೋಟಿ ಮೊತ್ತದ ಸಿಸಿಟಿವಿ ಯೋಜನೆಯ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ...

GRUHA LAKSHMI : ಗೃಹಲಕ್ಷ್ಮಿ ಹಣ ಸದ್ಯದಲ್ಲೇ ಡಬಲ್..? – 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ 4000/- ಹಣ !

ಬೆಂಗಳೂರು: ರಾಜ್ಯದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದಂತೆ ಗೃಹಲಕ್ಷ್ಮಿಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು ಪ್ರತಿ ತಿಂಗಳು ಮಹಿಳೆಯರಿಗೆ 2000/- ರೂಪಾಯಿ ಹಣ ನೀಡಲಾಗುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಶಾಸಕ ಕುಣಿಗಲ್...

ASSEMBLY SESSION: ಮದ್ಯಪ್ರಿಯರಿಗೆ ಉಚಿತವಾಗಿ 2 ಬಾಟ್ಲಿ ಎಣ್ಣೆ ನೀಡಲಿ- ಸರ್ಕಾರಕ್ಕೆ ಶಾಸಕ ಆಗ್ರಹ

ಬೆಂಗಳೂರು: ಮದ್ಯಪ್ರಿಯರಿಗೆ ರಾಜ್ಯ ಸರ್ಕಾರವು ಉಚಿತವಾಗಿ 2 ಬಾಟ್ಲಿ ಎಣ್ಣೆ ನೀಡಲಿ ಎಂದು ಜೆಡಿಎಸ್ ಹಿರಿಯ ಶಾಸಕ ಎಂ.ಟಿ.ಕೃಷ್ಣಪ್ಪ ಆಗ್ರಹಿಸಿದರು. ಸಿಎಂ ಸಿದ್ದರಾಮಯ್ಯ ಅವರು ತಮ್ಮ 2025-26ನೇ ಸಾಲಿನ ಬಜೆಟ್ ನಲ್ಲಿ ಅಬಕಾರಿ ಆದಾಯದ...

RENAMING RAMNAGAR : ಡಿಕೆಶಿ ಪ್ಲ್ಯಾನ್‌ ಫೇಲ್! : ರಾಮನಗರ ಹೆಸರು ಬದಲಾವಣೆ ಅಸಾಧ್ಯ ಎಂದ ಕೇಂದ್ರ ಸರ್ಕಾರ

ನವದೆಹಲಿ : ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಉಪಮುಖ್ಯಮಂತ್ರಿಯವರ ಕನಸಿಗೆ ಕೇಂದ್ರ ಸರ್ಕಾರ ತಣ್ಣೀರೆರಚಿದೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಕರ್ನಾಟಕದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ...

KARNATAKA BUNDH : ಬಂದ್‌ ಗೆ ನೈತಿಕ ಬೆಂಬಲ ಸೂಚಿಸಿದ ಹೋಟೆಲ್‌ ಮಾಲಿಕರು – ನುಗ್ಗಿ ಹೋಟೆಲ್‌ ಮುಚ್ಚಿಸ್ತೀವಿ ಎಂದ ಕನ್ನಡಪರ ಹೋರಾಟಗಾರರು

ಬೆಂಗಳೂರು : ಕನ್ನಡಪರ ಸಂಘಟನೆಗಳಿಂದ ಮಾರ್ಚ್ 22ಕ್ಕೆ ಕರೆ ನೀಡಲಾಗಿರುವ ಬಂದ್ ಗೆ ದೊಡ್ಡ ಮಟ್ಟದಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ಬೆಳಗಾವಿಯಲ್ಲಿ ಮರಾಠಿಗರ ಮೇಲಿನ ದೌರ್ಜನ್ಯ ಖಂಡಿಸಿ ನಡೆಸಲಾಗುತ್ತಿರುವ ಬಂದ್ ಗೆ ಮಿಶ್ರ ಬೆಂಬಲ...

TEJASWI SURYA : ಕಾಂಗ್ರೆಸ್‌ ತನ್ನ ತಪ್ಪುಗಳಿಂದ ಪಾಠ ಕಲಿಯುವುದೇ ಇಲ್ಲ – ಮುಸ್ಲಿಂ ಮೀಸಲಾತಿ ವಿರುದ್ದ ತೇಜಸ್ವಿ ಕಿಡಿ!

ನವದೆಹಲಿ/ಬೆಂಗಳೂರು: ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ 4 ರಷ್ಟು ಮೀಸಲಾತಿ ಕಲ್ಪಿಸಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ದ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ. ಈ ಕುರಿತು ಬುಧವಾರ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ...

RAMNAGAR : ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಕೇಂದ್ರ ನಕಾರ – ರಾಜ್ಯ ಸರ್ಕಾರಕ್ಕೆ ಹಿನ್ನಡೆ!

ನವದೆಹಲಿ : ರಾಮನಗರ ಜಿಲ್ಲೆಗೆ ಹೊಸ ಹೆಸರು ನಾಮಕರಣ ಮಾಡುವ ಮಹತ್ವಾಕಾಂಕ್ಷಿ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣದ ರಾಜ್ಯ ಸರ್ಕಾರದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ...

SUNITA WILLIAMS : ಭೂಮಿ ನಿಮ್ಮನ್ನು ಮಿಸ್‌ ಮಾಡಿಕೊಳ್ಳುತ್ತಿತ್ತು – ಸುನಿತಾಗೆ ಭಾವನಾತ್ಮಕ ಸ್ವಾಗತ ಕೋರಿದ ಪ್ರಧಾನಿ ಮೋದಿ!

ನವದೆಹಲಿ : ಸುದೀರ್ಘ 9 ತಿಂಗಳ ಅಂತರಿಕ್ಷ ಪ್ರಯಾಣ ಮುಗಿಸಿ ಭೂಮಿಗೆ ಕ್ಷೇಮವಾಗಿ ಹಿಂದಿರುಗಿರುವ ಗಗನಯಾನಿ ಸುನಿತಾ ವಿಲಿಯಮ್ಸ್‌ ಮತ್ತವರ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಸ್ವಾಗತ ಕೋರಿದ್ದಾರೆ. ಈ ಅವಧಿಯಲ್ಲಿ ಭೂಮಿ...

HD KUMARASWAMY : ಅರಣ್ಯ ಒತ್ತುವರಿ ಆರೋಪ – ಎಚ್‌ಡಿಕೆಗೆ ನೋಟಿಸ್ ನೀಡಲು ಮುಂದಾದ ಜಿಲ್ಲಾಡಳಿತ!

ರಾಮನಗರ : ಕೇಂದ್ರ ಸಚಿವ ಕುಮಾರಸ್ವಾಮಿ ಒಡೆತನದ ಬಿಡದಿ ಕೇತಗಾನಹಳ್ಳಿಯ ಜಮೀನು ಒತ್ತುವರಿ ಸಂಬಂಧ ನೋಟಿಸ್ ನೀಡೋಕೆ ಜಿಲ್ಲಾಡಳಿತ ಮುಂದಾಗಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಹಲವರಿಗೆ ನೋಟಿಸ್ ಕೊಡೋಕೆ ಮುಂದಾಗಿದ್ದು , ಈಗಾಗಲೇ...

CONGRESS VS BJP : ಕಾಂಗ್ರೆಸ್‌ ಕ್ಷುಲ್ಲಕ ರಾಜಕಾರಣದ ನಡುವೆ ಅಭಿವೃದ್ಧಿಯನ್ನು ಮರೆತಿದೆ – ಅಶ್ವತ್ಥ್‌ ನಾರಾಯಣ್‌ ವಾಗ್ದಾಳಿ

ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಕಾಂಗ್ರೆಸ್ ಸರ್ಕಾರ ಕೇವಲ ಪೊಲಿಟಿಕಲ್ ಅಜೆoಡಾ ಹೊಂದಿದ್ದು, ಅಭಿವೃದ್ಧಿ ಮರೆತಿದೆ ಎಂದು ಕಿಡಿಕಾರಿದ್ದಾರೆ. ವಕ್ಫ್ ವಿಚಾರವಾಗಿ ಸರ್ಕಾರ ರೈತರಿಗೆ...

CT RAVI ಅಧಿವೇಶನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ನಿಂದನೆ – ಸಿ.ಟಿ. ರವಿ ಬಂಧಿಸಿದ್ದ ಪೊಲೀಸರಿಗೆ ಈಗ ತಲೆಬಿಸಿ!

ಬೆಂಗಳೂರು : ಬೆಳಗಾವಿ ಅಧಿವೇಶನ ಸಂದರ್ಭ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅವಾಚ್ಯ ಶಬ್ದಗಳಿಂದ ಸಿಟಿ ರವಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಜರ್ ಅಪ್ಡೇಟ್ ಸಿಕ್ಕಿದೆ. ಸಿಟಿ ರವಿಯನ್ನು ಬಂಧಿಸಿದ ಅಧಿಕಾರಿಗಳ ವಿರುದ್ಧ ಸಮಗ್ರ...

SONIA GANDHI : ನರೇಗಾ ಕಾರ್ಮಿಕರಿಗೆ ಕನಿಷ್ಠ 400 ರೂ. ಕೂಲಿ, 150 ದಿನಗಳ ಕೆಲಸ ಕೊಡಿ – ಸೋನಿಯಾ ಗಾಂಧಿ ಆಗ್ರಹ

ನವದೆಹಲಿ : ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿ ನೀಡುವ ಬಜೆಟ್ ಅನುದಾನವನ್ನು ಹಲವು ವರ್ಷಗಳಿಂದ ಹೆಚ್ಚಿಸಿಲ್ಲ ಎಂದು ಕೈ ನಾಯಕಿ ಸೋನಿಯಾ ಗಾಂಧಿ...

BJP vs CONGRESS : ಸಿಎಂ ತುಘಲಕ್‌ ದರ್ಬಾರಿಗೆ ಇತಿಮಿತಿ ಇರಲಿ – ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ವಿರುದ್ದ ಬಿವೈವಿ ಕಿಡಿ!

ಬೆಂಗಳೂರು: ಬಿಜೆಪಿ ಪಕ್ಷವು ಕಾಂಗ್ರೆಸ್ಸಿನವರ ಮಾದರಿಯಲ್ಲಿ ಮುಸಲ್ಮಾನರನ್ನು ಮತಬ್ಯಾಂಕಿಗೆ ಸೀಮಿತ ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಬುಧವಾರ ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದ್ದನ್ನು ವಿರೋಧಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ...

CHRISTOPHER LUXON : ಡೆಲ್ಲಿ ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್‌ ಆಡಿದ ನ್ಯೂಜಿಲೆಂಡ್‌ ಪ್ರಧಾನಿ!

ನವದೆಹಲಿ : ಭಾರತ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ಪ್ರಧಾನಿ  ಕ್ರಿಸ್ಟೋಫರ್ ಲಕ್ಸನ್ ಅವರು ದೆಹಲಿಯಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದು, ಬಿಡುವಿನ ಸಮಯದಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ್ದಾರೆ. ಎರಡೂ ದೇಶಗಳ ಹಣಕಾಸಿನ ಒಪ್ಪಂದಗಳನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ಉದ್ದೇಶದಿಂದ...

BASANAGOWDAPATIL YATNAL :ಧರ್ಮಾಧಾರಿತ ಮೀಸಲಾತಿಗೆ ಕತ್ತರಿ ಹಾಕಿ – ರಾಜ್ಯಪಾಲರಿಗೆ ಯತ್ನಾಳ್ ಪತ್ರ!

ವಿಜಯಪುರ : ಮುಸ್ಲಿಂರಿಗೆ 4%ಮೀಸಲಾತಿ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಉಂಟುಮಾಡಿದೆ. ಇದೇ ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ದೊಡ್ಡ ವಾಕ್ಸಮರಕ್ಕೆ ಕಾರಣವಾಗಿದೆ. ಈ ನಡುವೆ ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಹಿರಿಯ ಮುಖಂಡ...

MUNIRATNA: ಡಿಕೆ ಸೋದರರಿಂದ ನನ್ನ ಹತ್ಯೆಗೆ ಯತ್ನ – ಗಂಭೀರ ಆರೋಪ ಮಾಡಿದ ಮುನಿರತ್ನ!

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್‌, ಕಾಂಗ್ರೆಸ್‌ ನಾಯಕ ಡಿಕೆ ಸುರೇಶ್, ಬೆಂಗಳೂರು ನಗರ ಜಿಲ್ಲೆಯ ಅಧ್ಯಕ್ಷ ಹನುಮಂತರಾಯಪ್ಪ ಹಾಗೂ ಅವರ ಮಗಳು ಸೇರಿ ಈ ನಾಲ್ವರು ಕಳೆದ ಆರು ತಿಂಗಳುಗಳಿಂದ ನನ್ನ ಕೊಲೆಗೆ...

PRIYANK KHARGE : ಇಡೀ ಜಗತ್ತು ಎಐ ಬಗ್ಗೆ ಮಾತನಾಡುತ್ತಿದ್ದರೆ, ಬಿಜೆಪಿ ಔರಂಗಜೇಬ್‌ ಸಮಾಧಿಯ ಹಿಂದೆ ಬಿದ್ದಿದೆ – ಪ್ರಿಯಾಂಕ್‌ ಖರ್ಗೆ

ಬೆಂಗಳೂರು : ನಾಗ್ಪುರದಲ್ಲಿ ಔರಂಗಜೇಬ್ ಸಮಾಧಿ ವಿಚಾರ ದೊಡ್ಡ ಗಲಭೆಯನ್ನು ಸೃಷ್ಟಿಸಿದೆ.ಇಡೀ ದೇಶ ಇದರತ್ತ ತಿರುಗಿ ನೋಡಿದೆ. ಇದೇ ಸಂಗತಿ ಇದೀಗ ಬಿಜೆಪಿ ಕಾಂಗ್ರೆಸ್ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ. ಜಗತ್ತು AI ಬಗ್ಗೆ ಮಾತಾಡುತ್ತಿದ್ದರೆ...

RANYA RAO : ಚಿನ್ನದ ಚೆಲುವೆ ರನ್ಯಾ ಜಾಮೀನು ಅರ್ಜಿ ಇಂದು ವಿಚಾರಣೆ – ಗೋಲ್ಡ್‌ ಗ್ಯಾಂಗ್‌ ಬಗ್ಗೆ ಮತ್ತಷ್ಟು ಸ್ಪೋಟಕ ಮಾಹಿತಿ ಬಯಲು!

ಬೆಂಗಳೂರು : ತನ್ನ ಡಿಸಿಪಿ ಅಪ್ಪನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಿದೇಶದಿಂದ ಅಕ್ರಮವಾಗಿ ಕೇಜಿಗಟ್ಟಲೆ ಚಿನ್ನ ಸಾಗಿಸುತ್ತಿದ್ದ ನಟಿ ರನ್ಯಾ ರಾವ್‌ ಜಾಮೀನು ಅರ್ಜಿ ಇಂದು ವಿಚಾರಣೆಗೊಳಗಾಗಲಿದೆ. ಮ್ಯಾಜಿಸ್ಟ್ರೇಟ್‌ ಕೋರ್ಟ್‌ ರದ್ದು ಪಡಿಸಿದ್ದ ಜಾಮೀನು...

BREAKING NEWS : ರನ್ಯಾ ರಾವ್ ಅವಹೇಳನ : ಯತ್ನಾಳ್‌ ವಿರುದ್ಧ ಎಫ್‌ಐಆರ್ ದಾಖಲು

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಟಿ ರನ್ಯಾ ರಾವ್ ಬಗ್ಗೆ ನೀಡಿದ್ದ ಅವಹೇಳನಕಾರಿ ಹೇಳಿಕೆಗೆ...

KIADB : ಕೆಐಎಡಿಬಿ ವಶಪಡೆದ ಜಮೀನಿನ ಮಾಲೀಕರಿಗೆ ಖಚಿತ ಉದ್ಯೋಗ ನೀಡುತ್ತೇವೆ : ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು: ಕೋಲಾರ ಜಿಲ್ಲೆಯ ಬಂಗಾರಪೇಟೆ ಮತ್ತು ಕೆಜಿಎಫ್ ತಾಲೂಕುಗಳಲ್ಲಿ ಕೆಐಎಡಿಬಿ ವಶಪಡಿಸಿಕೊಳ್ಳಲಾದ ಜಮೀನಿನ ಭೂ ಮಾಲೀಕರಿಗೆ ಉದ್ಯೋಗ ಒದಗಿಸುವುದಾಗಿ ಸಚಿವ ಎಂ.ಬಿ.ಪಾಟೀಲ್ ಭರವಸೆ ನೀಡಿದ್ದಾರೆ. ಇಂದು (ಮಾ.೧೮) ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ...

DK SHIVAKUMAR: ಗ್ರೇಟರ್ ಬೆಂಗಳೂರು ಮಾಡೋದ್ರಿಂದ ಕುಮಾರಸ್ವಾಮಿಗೇ ಲಾಭ: ಡಿಕೆಶಿ

ನವದೆಹಲಿ: ಗ್ರೇಟರ್ ಬೆಂಗಳೂರು ಮಾಡುವುದರಿಂದ ಕುಮಾರಸ್ವಾಮಿ ಅವರಿಗೆ ಲಾಭ. ಯಾಕೆಂದರೆ ಸುತ್ತ ಮುತ್ತ ಅವರದ್ದೇ ಜಮೀನು ಹೆಚ್ಚಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,...

MUSLIM RESERVATION :ಮುಸ್ಲಿಮರಿಗೆ ಗುತ್ತಿಗೆಯಲ್ಲಿ 4% ಮೀಸಲಾತಿ – ಕೋರ್ಟ್ ಮೆಟ್ಟಿಲೇರಲು ಸಜ್ಜಾದ ಬಿಜೆಪಿ

ಬೆಂಗಳೂರು: ಸರ್ಕಾರದ ಗುತ್ತಿಗೆ ಟೆಂಡರ್ ಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದು (ಮಾರ್ಚ್ ೧೮) ವಿಧಾನಸಭೆಯಲ್ಲಿ ಮಂಡಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಈ...

DK RAVI : ಡಿಕೆ ರವಿ ಸಮಾಧಿಗೆ ಶಾಸಕ ಮುನಿರತ್ನ ಪೂಜೆ – ಇದೇನಿದು ಹೊಸ ರಾಜಕೀಯ ಪಟ್ಟು!?

ತುಮಕೂರು : ಮೃತ IAS ಅಧಿಕಾರಿ ಡಿ.ಕೆ.ರವಿ ಸಮಾಧಿಗೆ ಬಿಜೆಪಿ ನಾಯಕ,ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಭೇಟಿ ನೀಡಿ ಪೂಜೆ ಮಾಡಿದ್ದಾರೆ. ಇದೊಂದು ವಿಚಿತ್ರ ರಾಜಕೀಯ ಬೆಳವಣಿಗೆಯಾಗಿದ್ದು ಚರ್ಚೆಗೆ ಗ್ರಾಸವಾಗಿದೆ....

SIDDARAMAIAH: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಧೂಳೀಪಟ ಮಾಡ್ತೀವಿ-ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಧೂಳೀಪಟ ಮಾಡುತ್ತೇವೆ ಎಂದು ಪರಿಷತ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ‘ಮೋದಿ ಕಿ ಗ್ಯಾರಂಟಿ’ ಎಂದು ಘೋಷಿಸಿದರು. ಗ್ಯಾರಂಟಿಗಳನ್ನು ವಿರೋಧಿಸಿದ...

AMERICA V/s FRANCE : ಲಿಬರ್ಟಿ ಪ್ರತಿಮೆ ಹಿಂದಿರುಗಿಸಿ- ಫ್ರೆಂಚ್ ಶಾಸಕಿ ಮನವಿ ತಿರಸ್ಕರಿಸಿದ ಶ್ವೇತಭವನ..!

ಫ್ರಾನ್ಸ್‌ನಿಂದ ಅಮೆರಿಕಕ್ಕೆ ಲಿಬರ್ಟಿ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ ಸುಮಾರು 140 ವರ್ಷಗಳ ನಂತರ, ಫ್ರೆಂಚ್ ರಾಜಕಾರಣಿ ರಾಫೆಲ್ ಗ್ಲಕ್ಸ್‌ಮನ್ ಅವರು ಗ್ರೀನ್‌ ಲೇಡಿ ಮನೆಗೆ ಮರಳುವ ಸಮಯ ಬಂದಿದೆ ಎಂದಿದ್ದಾರೆ. ಅಮೆರಿಕವು ಲಿಬರ್ಟಿ ಪ್ರತಿಮೆಯನ್ನು...

BREAKING NEWS : ಕಾಂಗ್ರೆಸ್ ಶಾಸಕ ನಾರಾ ಭರತ್‌ ರೆಡ್ಡಿಗೆ ಬಂತು ಬಾಂಬ್‌ ಬೆದರಿಕೆ ಸಂದೇಶ!

ಬಳ್ಳಾರಿ: ಇತ್ತೀಚೆಗೆ ವಿಮಾನಯಾನ ಸಂಸ್ಥೆಗಳಿಗೆ ಶಾಲಾ ಕಾಲೇಜುಗಳಿಗೆ ಮೇಲಿಂದ ಮೇಲೆ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗಿದ್ದು ಈ ನಡುವೆ ಈಗ ಸ್ವತಃ ಶಾಸಕರ ಕಚೇರಿಗೆ ಬಾಂಬ್ ಇಟ್ಟು ಬ್ಲಾಸ್ಟ್ ಮಾಡುವುದಾಗಿ ಶಾಸಕರ ಮೊಬೈಲ್...
error: Content is protected !!