Monday, May 18, 2026
Home ರಾಜಕೀಯ

ರಾಜಕೀಯ

ರಾಜಕೀಯ

ಹೆಚ್ಚಿನ ಸುದ್ದಿ

CONGRESS : ಕರ್ತವ್ಯ ಲೋಪ, ರಾಜ್ಯ ಯುವ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಶಾಕ್!

ಕರ್ನಾಟಕ ಯುವ ಕಾಂಗ್ರೆಸ್‌ನ (Youth congress) 15 ಪದಾಧಿಕಾರಿಗಳನ್ನು ಭಾರತೀಯ ಯುವ ಕಾಂಗ್ರೆಸ್ (INC) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ (Suspend).

SATISH JARAKIHOLI : ಶಿವಂ ಅಸೋಸಿಯೇಟ್ಸ್ ಬಹುಕೋಟಿ ಹಗರಣ, ರಾಜಕೀಯ ಹಸ್ತಕ್ಷೇಪವಿಲ್ಲ ಎಂದ ಸತೀಶ್ ಜಾರಕಿಹೊಳಿ

ಬೆಳಗಾವಿಯಲ್ಲಿ (Belagavi) ಶಿವಂ ಅಸೋಸಿಯೇಟ್ಸ್ (Shivam associates) ಹಗರಣದ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ (Satish jarakiholi) ಪ್ರತಿಕ್ರಿಯಿಸಿದ್ದಾರೆ.

BIG NEWS : ಭಾರತ-ನೆದರ್​​​​​​​​ಲೆಂಡ್ಸ್​​ ಸಹಭಾಗಿತ್ವ, ಸೆಮಿಕಂಡಕ್ಟರ್ & ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಗೆ ಮಹತ್ವದ ಒಪ್ಪಂದ

ಉನ್ನತ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿ ಸಾಧಿಸಲು ಭಾರತ (India) ಮತ್ತು ನೆದರ್‌ಲ್ಯಾಂಡ್ಸ್ (Netherlands) ದೇಶಗಳು ಮಹತ್ವದ ಹೆಜ್ಜೆ ಇಟ್ಟಿವೆ.

MAHARASHTRA : ಪ್ರಧಾನಿಯವರ ಮನವಿಗೆ ಓಗೊಟ್ಟ ಸಿಎಂ ಪತ್ನಿ ಅಮೃತಾ ಫಡ್ನವೀಸ್, ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ಗೈರಾಗಲು ನಿರ್ಧಾರ-VIDEO

ಮಹಾರಾಷ್ಟ್ರ (Maharashtra) ಸಿಎಂ (CM) ದೇವೇಂದ್ರ ಫಡ್ನವೀಸ್ (Devendra Fadnavis) ಪತ್ನಿ, ಅಮೃತಾ (Amrutha Fadnavis) 'ಕಾನ್ ಚಲನಚಿತ್ರೋತ್ಸವ' ಭಾಗವಹಿಸುತ್ತಿಲ್ಲ

KERALAM: ನಾಳೆ ಕೇರಳಂ ಸಿಎಂ ಆಗಿ ಸತೀಶನ್ ಪ್ರಮಾಣ ವಚನ.. ಖರ್ಗೆ, ರಾಹುಲ್ ಭಾಗಿ, ಸಿಎಂ ಸಿದ್ದು-ತಮಿಳುನಾಡು ಮುಖ್ಯಮಂತ್ರಿ ವಿಜಯ್‌ಗೆ ಆಹ್ವಾನ

ಕೇರಳಂ (Kerala) ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಸಾಧಿಸಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟವು ಅಲ್ಲಿ ಸರ್ಕಾರ (Government) ರಚನೆಗೆ ಸಜ್ಜಾಗಿದೆ. ಮೇ 18 ರಂದು ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ (Thiruvananthapuram central stadium) ನಡೆಯಲಿರುವ ಭವ್ಯ ಸಮಾರಂಭದಲ್ಲಿ ಕೇರಳಂನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ (v d Satheesan) ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

PRALHAD JOSHI: ಕಾಂಗ್ರೆಸ್ ಈಗ ಮುಸ್ಲಿಂ ಲೀಗ್, ರಾಹುಲ್ ಗಾಂಧಿ ಹೊಸ ಜಿನ್ನಾ: ಕೇಂದ್ರ ಸಚಿವ ಪ್ರಲ್ಹಾದ್​​​ ಜೋಶಿ

ದೇಶದ ರಾಜಕಾರಣದಲ್ಲಿ (Politics) ಕಾಂಗ್ರೆಸ್ (Congress) ಪಕ್ಷದ ಸಿದ್ಧಾಂತ ಮತ್ತು ನಾಯಕತ್ವದ ಕುರಿತು ಟೀಕೆಗಳು ತೀವ್ರಗೊಂಡಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ಕಾಂಗ್ರೆಸ್ ವಿರುದ್ಧ ಅತ್ಯಂತ ಕಠಿಣ ಪದಗಳ ಬಳಕೆಯ ಮೂಲಕ ವಾಗ್ದಾಳಿ ನಡೆಸಿದ್ದಾರೆ.

TEJASVI SURYA: ಬೆಂಗಳೂರು-ಮುಂಬೈ ನಡುವೆ ಮತ್ತೊಂದು ಹೈ-ಸ್ಪೀಡ್ ರೈಲು ಕಾರಿಡಾರ್‌ಗೆ ತೇಜಸ್ವಿ ಸೂರ್ಯ ಬೇಡಿಕೆ

ದೇಶದ ತಂತ್ರಜ್ಞಾನ ರಾಜಧಾನಿ ಬೆಂಗಳೂರು (Bengaluru) ಮತ್ತು ವಾಣಿಜ್ಯ ರಾಜಧಾನಿ ಮುಂಬೈ (Mumbai) ನಡುವೆ ದಾವಣಗೆರೆ-ಹುಬ್ಬಳ್ಳಿ ಮಾರ್ಗವಾಗಿ ಹೈ-ಸ್ಪೀಡ್ ರೈಲು ಕಾರಿಡಾರ್‌ (High-Speed Rail Corridor) ಮಂಜೂರು ಮಾಡುವಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ (BJP) ಸಂಸದ ತೇಜಸ್ವಿ ಸೂರ್ಯ(Tejasvi Surya) ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini vaishnaw) ಅವರಿಗೆ ಭರ್ಜರಿ ಪ್ರಸ್ತಾಪ ಮುಂದಿಟ್ಟಿದ್ದಾರೆ.

JDS: ಜಿಟಿಡಿ, ರೇವಣ್ಣ ಫೋಟೋಗೆ ನೋ ಪ್ಲೇಸ್..! ಅಪ್ಪನ ಕ್ಷೇತ್ರದಲ್ಲಿ ಅಪ್ಪನಿಗೇ ಸವಾಲೆಸೆದು ಜೆಡಿಎಸ್ ಸಮಾವೇಶ ನಡೆಸಿದ ಮಗ ಹರೀಶ್ ಗೌಡ

ಮೈಸೂರಿನ (Mysuru) ಚಾಮುಂಡೇಶ್ವರಿ (Chamundeshwari) ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್‌ನ (JDS) ಜನರೊಂದಿಗೆ ಜನತಾದಳ ಬೃಹತ್ ಸಮಾವೇಶವು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

YATNAL: ಶಾಲೆಯಲ್ಲಿ ‘Yes Sir’ ಬದಲು ‘ಜೈ ಶ್ರೀರಾಮ್’ ಅನ್ನಿ, ವಿದ್ಯಾರ್ಥಿಗಳಿಗೆ ಯತ್ನಾಳ್ ಕರೆ

ರಾಜ್ಯ ರಾಜಕಾರಣದಲ್ಲಿ ಹಿಜಬ್ (Hijab) ಮತ್ತು ಕೇಸರಿ (shawl) ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಫೈರ್ ಬ್ರ್ಯಾಂಡ್ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ರಾಜ್ಯ ಸರ್ಕಾರದ (State Government) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

HD KUMARASWAMY: ಹಳದಿ ಪೇಟ, ಕಂಬಳಿ ಹೊದ್ದು ಸಿಎಂ ತವರಿನಲ್ಲೇ ‘ಕುರುಬ’ ದಾಳ ಉರುಳಿಸಿದ ಕುಮಾರಸ್ವಾಮಿ!

ರಾಜ್ಯ ರಾಜಕಾರಣದಲ್ಲಿ (Politics) ತೀವ್ರ ಕುತೂಹಲ ಮೂಡಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ (JDS) ಸಮಾವೇಶದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ತವರು ಜಿಲ್ಲೆಯಲ್ಲೇ ಕುರುಬ ಸಮುದಾಯದ (Kuruba Community) ಮತಬ್ಯಾಂಕ್‌ಗೆ ಗಾಳ ಹಾಕಿದ್ದಾರೆ.

MYSURU: ಚಾಮುಂಡೇಶ್ವರಿಯಲ್ಲಿ ಟಿಕೆಟ್​​​​ಗಾಗಿ ಪೈಪೋಟಿ ಶುರು.. ಜಿಟಿಡಿಗೆ ಜೆಡಿಎಸ್‌ ಸಡ್ಡು; ಸ್ವಪಕ್ಷದ ಶಾಸಕನಿಲ್ಲದೆ ಬೃಹತ್ ಸಮಾವೇಶ!

ಸಾಂಪ್ರದಾಯಿಕ ರಾಜಕೀಯದ ಭದ್ರಕೋಟೆಯಾಗಿರುವ ಮೈಸೂರಿನ (Mysuru) ಚಾಮುಂಡೇಶ್ವರಿ (Chamundeshwari) ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ (JDS) ಪಕ್ಷದ ಒಳಗಿನ ಬಣ ರಾಜಕೀಯ ಮತ್ತೊಮ್ಮೆ ಭುಗಿಲೆದ್ದಿದೆ.

KOLAR: ಬ್ಲಾಕ್‌ಮೇಲರ್‌ಗಳಿಗೆ ಹೆದರಲ್ಲ, ಇನ್ಮುಂದೆ ಬ*ಲಿ ಹಾಕುತ್ತೇನೆ… ‘ಕೈ’ ಶಾಸಕ ನಂಜೇಗೌಡ ಖಡಕ್ ವಾರ್ನಿಂಗ್!

ಕೋಲಾರ (Kolar) ಜಿಲ್ಲೆಯ ಮಾಲೂರು ಕ್ಷೇತ್ರದ ಕಾಂಗ್ರೆಸ್ (Congress) ಶಾಸಕ ಕೆ.ವೈ. ನಂಜೇಗೌಡ (KY Nanjegowda) ಅವರು ತಮಗೆ ಹಾಗೂ ಅಧಿಕಾರಿಗಳಿಗೆ ಕೆಲ ಕಿಡಿಗೇಡಿಗಳಿಂದ ಬ್ಲಾಕ್‌ಮೇಲ್ (Blackmail) ಕಾಟ ಶುರುವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

PRIYANK KHARGE: ಬಿಜೆಪಿ ನಾಯಕರ ಮೆಟ್ರೋ ಪ್ರಯಾಣ ಬರೀ ಒಂದು ದಿನದ ನಾಟಕ: ಪ್ರಿಯಾಂಕ್ ಖರ್ಗೆ

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮೆಟ್ರೋ ಪ್ರಯಾಣವನ್ನು ಪ್ರಸ್ತಾಪಿಸಿ ಪ್ರಶ್ನೆಗಳ ಸುರಿಮಳೆಗೈದ ಸಚಿವರು, “ಪ್ರಶ್ನೆ ಇರೋದು ವಿಜಯೇಂದ್ರ ಅವರು ಮೆಟ್ರೋ ಹತ್ತುವಂತೆ ಮಾಡಿದ್ದು ಯಾರು? ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಮೆಟ್ರೋ ಹತ್ತುವ ಪರಿಸ್ಥಿತಿ ಯಾಕೆ ಬಂತು? ಅವರನ್ನು ಮೆಟ್ರೋ ಹತ್ತುವಂತೆ ಮಾಡಿದವರು ಯಾರು? ಇಂಧನ ದರ ಏರಿಕೆಯೇ ಇದಕ್ಕೆ ಕಾರಣ ಅಲ್ಲವೇ? ಇದಕ್ಕೆಲ್ಲಾ ಬಿಜೆಪಿ ನಾಯಕರು ಮೊದಲು ಉತ್ತರ ನೀಡಬೇಕಲ್ವಾ?” ಎಂದು ಖಾರವಾಗಿ ಪ್ರಶ್ನಿಸಿದರು.

KERALA : ಪೋಸ್ಟರ್ ನಲ್ಲಿ ರಾಹುಲ್ , ಪ್ರಿಯಾಂಕಾ ಗಾಂಧಿಗೆ ವಾರ್ನಿಂಗ್ – ಎಫ್‌ಐಆರ್ ದಾಖಲು!

ಕೇರಳದ(Kerala) ವಯನಾಡ್‌ನಲ್ಲಿ(Wayanad) ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಯಾಂಕಾ ಗಾಂಧಿ ವಿರುದ್ಧ ಆಕ್ರೋಶ ಭರಿತ ಪೋಸ್ಟರ್‌ಗಳನ್ನು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಕೇರಳ ಪೊಲೀಸರು ಅಧಿಕೃತ ಮೊಕದ್ದಮೆ (Case) ದಾಖಲಿಸಿಕೊಂಡಿದ್ದಾರೆ.

TVK VIJAY : ನಟ ವಿಜಯ್‌ ಸಿಎಂ ಆಗಿದ್ದು ನಿಜಕ್ಕೂ ಅಚ್ಚರಿ ತಂದಿದೆ – ಸೂಪರ್‌ ಸ್ಟಾರ್‌ ರಜನೀಕಾಂತ್‌

ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ನಡೆದಿರುವ ಭಾರೀ ಬದಲಾವಣೆಗಳ ಕುರಿತು ಸೂಪರ್‌ಸ್ಟಾರ್ ರಜನಿಕಾಂತ್ (Rajanikanth) ಕೊನೆಗೂ ಮೌನ ಮುರಿದಿದ್ದಾರೆ. ನಟ ವಿಜಯ್ (TVK Vijay) ತಮಿಳುನಾಡಿನ (Tamilnadu) ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ರಜನೀಕಾಂತ್‌ (Rajanikanth) ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

IRAN: ಟ್ರಂಪ್ ಹತ್ಯೆಗೈದವರಿಗೆ 560 ಕೋಟಿ ರೂ. ಇನಾಂ – ಇರಾನ್ ಸಂಸತ್ತಿನಲ್ಲಿ ಹೊಸ ಮಸೂದೆ ಮಂಡನೆಗೆ ಸಿದ್ಧತೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರನ್ನು ಹತ್ಯೆ ಮಾಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ 50 ಮಿಲಿಯನ್ ಯುರೋ (ಸುಮಾರು 560 ಕೋಟಿ ರೂಪಾಯಿ) ಬಹುಮಾನ ನೀಡುವ ಕರಡು ಮಸೂದೆಯೊಂದರ (Bill) ಮೇಲೆ ಇರಾನ್(Iran) ಸಂಸತ್ತು ಕೆಲಸ ಮಾಡುತ್ತಿದೆ ಎಂದು ಹಿರಿಯ ಸಂಸದರೊಬ್ಬರು ತಿಳಿಸಿದ್ದಾರೆ.

PROTEST : ಸರ್ಕಾರದೊಂದಿಗೆ ಹಗ್ಗ ಜಗ್ಗಾಟ – ಎಸ್ಮಾ ಬೆದರಿಕೆಗೆ ಜಗ್ಗಲ್ಲ ಎಂದ ಸಾರಿಗೆ ನೌಕರರು!

ರಾಜ್ಯ ಸರ್ಕಾರ (State Govt) ಮತ್ತು ಸಾರಿಗೆ ನೌಕರರ (Transport employees) ನಡುವಿನ ಮುಸುಕಿನ ಗುದ್ದಾಟ (Protest) ಈಗ ತುತ್ತತುದಿಗೆ ಬಂದು ತಲುಪಿದೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರಕ್ಕೆ ಇಳಿದೇ ಇಳಿಯುತ್ತೇವೆ ಎಂದು ಪಟ್ಟು ಹಿಡಿದಿರುವ ಸಾರಿಗೆ ನೌಕರರು ಸರ್ಕಾರಕ್ಕೆ ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

KAMAL HAASAN : ನಮ್ಮೋರೇ ಆಗಿ ನಮಗೆ ಇಷ್ಟೂ ಮಾಡಲ್ವ – ಸಿಎಂ ಗೆ ಸಿನಿಮಾರಂಗದ ಬೇಡಿಕೆಗಳ ಪಟ್ಟಿ!

ರಾಜ್ಯಸಭಾ ಸಂಸದ, ಚಲನಚಿತ್ರ ನಿರ್ಮಾಪಕ ಹಾಗೂ ಮಕ್ಕಳ್ ನೀತಿ ಮೈಯಂ (MNM) ಪಕ್ಷದ ಮುಖ್ಯಸ್ಥ ಕಮಲ್ ಹಾಸನ್(Kamal Haasan) ಅವರು ಶನಿವಾರ ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್(Vijay) ಅವರನ್ನು ಭೇಟಿ ಮಾಡಿ ಮಹತ್ವದ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

BRIJESH CHAUTA : ಹೆದ್ದಾರಿ ಸಮಸ್ಯೆಗೆ ಉಡಾಫೆ ಉತ್ತರ – ಬಿಜೆಪಿ ಸಂಸದನ ವಿರುದ್ಧ ಕಾರ್ಯಕರ್ತರೇ ಗರಂ!

ದಕ್ಷಿಣ ಕನ್ನಡ (Dakshina Kannada ) ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಕ್ಯಾ. ಬ್ರಿಜೇಶ್ ಚೌಟ (Brijesh chauta ) ಅವರ ವಿರುದ್ಧ ಸ್ವಪಕ್ಷದ ಕಾರ್ಯಕರ್ತರೇ ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

HIJAB ROW : ಹಿಜಾಬ್ ವಿವಾದ.. ರಾಜ್ಯ ಸರ್ಕಾರದ ವಿರುದ್ಧ ಶಾಸಕ ಸುನಿಲ್ ಕುಮಾರ್ ಗಂಭೀರ ಆರೋಪ

ಹಿಜಾಬ್ (Hijab controversy) ವಿಚಾರವಾಗಿ ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ (Sunil Kumar) ಕಾಂಗ್ರೆಸ್ (Congress) ವಿರುದ್ಧ ಅಸಮಾಧಾನ

RAHUL GANDHI : ನೀಟ್ ಪರೀಕ್ಷಾ ಅಕ್ರಮ.. ಬಿಜೆಪಿ-ಆರ್​​​​​​ಎಸ್​​​ಎಸ್​​ ಕೈಜೋಡಿಸಿವೆ ಎಂದ ರಾಹುಲ್ ಗಾಂಧಿ-VIDEO

ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ವಾಗ್ದಾಳಿ ನಡೆಸಿರುವ ಕ ರಾಹುಲ್ ಗಾಂಧಿ (Rahul gandhi) ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಒತ್ತಾಯಿಸಿದ್ದಾರೆ.

RAJINIKANTH: ಸಿಎಂ ಜಯಲಲಿತಾರನ್ನೇ ರಸ್ತೆಯಲ್ಲಿ ನಿಲ್ಲುವಂತೆ ಮಾಡಿದ್ದ ಸೂಪರ್ ಸ್ಟಾರ್ ರಜನಿಕಾಂತ್! ಯಾವ ಸಿನಿಮಾ ಸೀನ್‌ಗೂ ಕಮ್ಮಿ ಇಲ್ಲ ಈ ರಿಯಲ್ ಸ್ಟೋರಿ

ಸೂಪರ್ ಸ್ಟಾರ್ ರಜನೀಕಾಂತ್ (Rajinikanth) ಸಿನಿಮಾಗಳಲ್ಲಿ ಮಾತ್ರವಲ್ಲ, ರಿಯಲ್ ಲೈಫ್‌ನಲ್ಲೂ ಸಖತ್ ಮಾಸ್ ವ್ಯಕ್ತಿ ಎಂಬುದಕ್ಕೆ 90ರ ದಶಕದ ಈ ರೋಚಕ ಘಟನೆಯೇ ಸಾಕ್ಷಿ. ತಮಿಳುನಾಡಿನ (Tamil Nadu) ಶಕ್ತಿಶಾಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ (CM.Jayalalitha) ಅವರನ್ನೇ ರಸ್ತೆಯಲ್ಲಿ ತಡೆಯುವಂತೆ ಮಾಡಿದ್ದ ಇತಿಹಾಸವೊಂದಿದೆ.

PM MODI : ನೆದರ್​​​​​​​ಲೆಂಡ್​​​​​​​​ನಲ್ಲಿ ಮೊಳಗಿದ ಭಾರತೀಯ ಕಲೆ, ಪ್ರಧಾನಿ ಮೋದಿಗೆ ಅನಿವಾಸಿ ಭಾರತೀಯರಿಂದ ಭವ್ಯ ಸ್ವಾಗತ

ಐದು ರಾಷ್ಟ್ರಗಳ ವಿದೇಶಿ ಪ್ರವಾಸದ ಎರಡನೇ ಹಂತವಾಗಿ ನೆದರ್ಲ್ಯಾಂಡ್ಸ್‌ಗೆ (Netherlands) ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ (PM Modi) ಅಭೂತಪೂರ್ವ ಸ್ವಾಗತ

CONGRESS: ಕೇರಳ ಆಯ್ತು ಇದೀಗ ಕರ್ನಾಟಕ ನಾಯಕತ್ವ ವಿವಾದಕ್ಕೆ ಇತಿಶ್ರೀ? ರಾಹುಲ್‌ ಗಾಂಧಿ ಕೈಸೇರಿದ ಸಿದ್ದರಾಮಯ್ಯ-ಡಿಕೆಶಿ ಬೇಡಿಕೆ ಪಟ್ಟಿ!

ಟಿವಿ ಧಾರಾವಾಹಿಯಂತೆ ಸುದೀರ್ಘವಾಗಿ ಎಳೆಯುತ್ತಿರುವ ಕರ್ನಾಟಕ ಕಾಂಗ್ರೆಸ್‌ನ (Karnataka Congress) ನಾಯಕತ್ವ ಬದಲಾವಣೆ ವಿವಾದಕ್ಕೆ ಅಂತ್ಯಹಾಡಲು ಹೈಕಮಾಂಡ್‌ (High Command) ಕೊನೆಗೂ ಗಟ್ಟಿ ಮನಸ್ಸು ಮಾಡಿದಂತಿದೆ.

CHANDRABABU NAIDU: ಮಕ್ಕಳ ಹೆರಲು ಭರ್ಜರಿ ಆಫರ್! 3ನೇ ಮಗುವಿಗೆ 30 ಸಾವಿರ, 4ನೇಯದ್ದಕ್ಕೆ 40 ಸಾವಿರ ರೂ. ಪ್ರೋತ್ಸಾಹಧನ: ಸಿಎಂ ನಾಯ್ಡು ಘೋಷಣೆ

ಆಂಧ್ರಪ್ರದೇಶದಲ್ಲಿ (Andhra Pradesh) ದಿನೇ ದಿನೇ ಕುಸಿಯುತ್ತಿರುವ ಜನನ ಪ್ರಮಾಣವನ್ನು (TFR) ಹೆಚ್ಚಿಸಲು ಮತ್ತು ಯುವ ಜನಸಂಖ್ಯೆಯನ್ನು ಸಮತೋಲನದಲ್ಲಿಡಲು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು (Chandrababu Naidu) ಅವರು ಒಂದು ವಿಶಿಷ್ಟ ಹಾಗೂ ಮಹತ್ವದ ಆರ್ಥಿಕ ಪ್ರೋತ್ಸಾಹಧನ ಯೋಜನೆಯನ್ನು (Cash offers) ಪ್ರಕಟಿಸಿದ್ದಾರೆ.

CM VIJAY: ಸಿಎಂ ಆದ ಆರೇ ದಿನಕ್ಕೆ ದಳಪತಿ ವಿಜಯ್‌ಗೆ ಮೈತ್ರಿ ಪಕ್ಷ ಕಾಂಗ್ರೆಸ್ ಎಚ್ಚರಿಕೆ, ಅದೊಂದು ತಪ್ಪು ಮಾಡದಂತೆ ವಾರ್ನಿಂಗ್!

ತಮಿಳುನಾಡಿನಲ್ಲಿ ಟಿವಿಕೆ (TVK) ನೇತೃತ್ವದಲ್ಲಿ ಹೊಸ ಮೈತ್ರಿ ಸರ್ಕಾರ ರಚಿಸಿ, ವಿಶ್ವಾಸಮತ ಗೆದ್ದ ಬೆನ್ನಲ್ಲೇ ಮುಖ್ಯಮಂತ್ರಿ ವಿಜಯ್ (CM Vijay) ಅವರಿಗೆ ಸಿಎಂ ಆದ ಆರೇ ದಿನಕ್ಕೆ ಮೊದಲ ರಾಜಕೀಯ (Politics) ಎಚ್ಚರಿಕೆ ಎದುರಾಗಿದೆ.

DK SHIVAKUMAR: ರೈತರು ಎರಡೇಟು ಹೊಡೆದರೂ ಬಿಡದಿ ಟೌನ್‌ಶಿಪ್‌ ಮಾಡಿಯೇ ಸಿದ್ದ ಎಂದ ಡಿಸಿಎಂ ಡಿಕೆಶಿ

ರೈತರು ನನಗೆ ಎರಡೇಟು ಹೊಡೆದರೂ, ನನ್ನ ಬಟ್ಟೆ ಹರಿದರೂ ಬಿಡದಿ ಟೌನ್‌ಶಿಪ್ ನಿರ್ಮಿಸಿಯೇ ಸಿದ್ಧ, ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ತೀವ್ರ ಆಕ್ರೋಶದ ನಡುವೆಯೂ ತಮ್ಮ ನಿರ್ಧಾರವನ್ನು ದೃಢವಾಗಿ ಸಮರ್ಥಿಸಿಕೊಂಡಿದ್ದಾರೆ.

MYSURU: ಜಿ.ಟಿ. ದೇವೇಗೌಡರ ತಂತ್ರಗಳೆಲ್ಲ ನಮಗೆ ಅರ್ಥವಾಗುತ್ತವೆ, ಮಾಜಿ ಸಚಿವ ಸಾ.ರಾ. ಮಹೇಶ್ ಟೀಕೆ!

ಜಿ.ಟಿ. ದೇವೇಗೌಡ (G.T. Devegowda) ಹಾಗೂ ಸಾ.ರಾ. ಮಹೇಶ್ (Sa.Ra. Mahesh) ನಡುವಿನ ರಾಜಕೀಯ (Politics) ಜಿದ್ದಾಜಿದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಶಾಸಕ ಜಿ.ಟಿ. ದೇವೇಗೌಡರ ಇತ್ತೀಚಿನ ನಡೆಗಳ ಕುರಿತು ಮಾಜಿ ಸಚಿವ ಸಾ.ರಾ. ಮಹೇಶ್ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

MUSLIM COMMUNITY : ರಾಜ್ಯದಲ್ಲಿ SIR ಜಾರಿ ಮಾಡಲು ಬಿಡಬೇಡಿ – ಸರ್ಕಾರಕ್ಕೆ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಮನವಿ

ರಾಜ್ಯ ಸರ್ಕಾರದ (State Govt) ನೀತಿಗಳು ಮತ್ತು ಧೋರಣೆಗಳ ವಿರುದ್ಧ ಮುಸ್ಲಿಂ ಸಂಘಟನೆಗಳ (Muslim Community) ಒಕ್ಕೂಟವು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರದ ತಪ್ಪುಗಳ ದೊಡ್ಡ ಹೊರೆಪಟ್ಟಿಯನ್ನೇ ಬಿಡುಗಡೆ ಮಾಡಿದೆ.

SHOCKING : ನಮ್ಮವರು ಈಗ ಗನ್‌ ತೆಗೀತಾರೆ ಹುಷಾರ್‌ – ದೆಹಲಿಯಲ್ಲಿ ಪತ್ರಕರ್ತನಿಗೆ ರಷ್ಯಾ ವಿದೇಶಾಂಗ ಸಚಿವ ಧಮ್ಕಿ!

ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ (New Delhi) ನಡೆದ ಬ್ರಿಕ್ಸ್ (BRICS) ವಿದೇಶಾಂಗ ಸಚಿವರ ಸಭೆಯ ಸಂದರ್ಭದಲ್ಲಿ ರಷ್ಯಾದ (Russia) ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಪತ್ರಕರ್ತರೊಬ್ಬರ ವರ್ತನೆಗೆ ತೀವ್ರ ಅಸಮಾಧಾನ...

PONNANNA : ಪ್ರಧಾನಿ ಮೋದಿ ಮಿತವ್ಯಯದ ಕರೆಗೆ ಸ್ಪಂದನೆ – ಬೆಂಗಾವಲು ವಾಹನ‌ ಕಡಿತಗೊಳಿಸಿದ ಕೈ ಶಾಸಕ!

ದೇಶಾದ್ಯಂತ ತೈಲ ಮಿತ ಬಳಕೆ ಮತ್ತು ಇಂಧನ ಉಳಿತಾಯಕ್ಕೆ (Fuel save ) ಪ್ರಧಾನಿ ನರೇಂದ್ರ ಮೋದಿ (Pm Modi )ಅವರು ನೀಡಿರುವ ಕರೆಗೆ ರಾಜ್ಯದಲ್ಲಿ ಮಹತ್ವದ ಸ್ಪಂದನೆ ಸಿಕ್ಕಿದೆ. ಪೊನ್ನಣ್ಣ (ponnanna) ಕೂಡ ಮಾದರಿಯಾಗಿದ್ದಾರೆ.

LAKSHMI HEBBALKAR : ಬೇಡ ಅನ್ನೋಕಾಗುತ್ತಾ? – ಡಿಕೆಶಿ ನೆಕ್ಸ್ಟ್ ಸಿಎಂ ಬ್ಯಾನರ್ ಗೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ!

ಡಿ.ಕೆ. ಶಿವಕುಮಾರ್ (Dk Shivakumar) ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ (Belagavi) ರಾರಾಜಿಸಿದ "ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್" ಎಂಬ ಬ್ಯಾನರ್ (Banner) ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರ ನೇತೃತ್ವದಲ್ಲಿ ಈ ಬ್ಯಾನರ್ ಹಾಕಲಾಗಿತ್ತು

PETROL, DIESEL: ತೈಲದರ ಏರಿಕೆ ಹಿನ್ನೆಲೆ ವಿಂಡ್ ಫಾಲ್ ಟ್ಯಾಕ್ಸ್ ಜಾರಿ – ಏನು ಹಾಗೆಂದರೆ?

ಇರಾನ್ ಯುದ್ಧದ(Iran War) ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್(Petrol, diesel) ಬೆಲೆಗಳನ್ನು ಪ್ರತಿ ಲೀಟರ್‌ಗೆ 3

BY VIJAYENDRA : ಇಂಧನ ಮಿತವ್ಯಯಕ್ಕೆ ಪಿಎಂ ಮೋದಿ ಕರೆ: ಕಾರು, ಬೆಂಗಾವಲು ಪಡೆ ಬಿಟ್ಟು ಮೆಟ್ರೋ ಹತ್ತಿದ ಬಿ.ವೈ. ವಿ

ದೇಶದಲ್ಲಿ ಇಂಧನ ಮಿತವ್ಯಯ ಸಾಧಿಸುವಂತೆ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ (Pm modi)ಅವರು ಇತ್ತೀಚೆಗೆ ತಮ್ಮ ಬೆಂಗಾವಲು ಪಡೆಯನ್ನು ಕಡಿತಗೊಳಿಸುವ ಮೂಲಕ ಹೊಸ ಮಾದರಿ ಹಾಕಿಕೊಟ್ಟಿದ್ದರು. ಪ್ರಧಾನಿಯವರ ಇದೇ ಕರೆಗೆ ಓಗೊಟ್ಟಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ (By Vijayendra)  ಅವರು, ತಮ್ಮ ಐಷಾರಾಮಿ ಕಾರು ಮತ್ತು ಬೆಂಗಾವಲು ಪಡೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

CP YOGESHWAR : ನಿಶಾಳ ತಾಯಿಗೆ ಡಿವೋರ್ಸ್‌ ಕೊಟ್ಟು 25 ವರ್ಷವಾಯ್ತು, ಸುಮ್ನೆ ಕಿರಿಕ್‌ ಮಾಡ್ತಿದಾರೆ – ಸಿಪಿವೈ ವಿಷಾದ

ತಮ್ಮ ಮಾಜಿ ಪತ್ನಿಯ ಮಗಳು ತಮ್ಮ ವಿರುದ್ದ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸುತ್ತಿರುವ ಕುರಿತು ಕಾಂಗ್ರೆಸ್‌  (Congress)  ಶಾಸಕ ಸಿ.ಪಿ.ಯೋಗೇಶ್ವರ್‌ (CP Yogeshwar ) ಸ್ಪಷ್ಟನೆ ನೀಡಿದ್ದಾರೆ.

PM MODI: ವಿದೇಶ ಪ್ರಯಾಣದ ಮೇಲೆ ತೆರಿಗೆ ವರದಿ ಸಂಪೂರ್ಣ ಸುಳ್ಳು- ಪ್ರಧಾನಿ ಮೋದಿ ಸ್ಪಷ್ಟನೆ

ವಿದೇಶ ಪ್ರಯಾಣದ ಮೇಲೆ ಸೆಸ್(cess) ಅಥವಾ ತೆರಿಗೆ(tax) ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾಧ್ಯಮ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ(PM Modi) ಅವರು

DK SHIVAKUMAR:  ಹುಟ್ಟು ಹಬ್ಬದಂದೇ ವಿಶೇಷ ಬೈಕ್ ಗಿಫ್ಟ್ – ಡಿಕೆ ಗ್ಯಾರೇಜ್ ಗೆ ಯೆಜ್ಡಿ ಆಗಮನ!

ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Dk Shivakumar) ಅವರಿಗೆ ಈ ಬಾರಿಯ ಹುಟ್ಟುಹಬ್ಬದಂದು (Birthday) ಅತ್ಯಂತ ವಿಶಿಷ್ಟವಾದ ಉಡುಗೊರೆಯೊಂದು ಲಭಿಸಿದೆ. ಹಳೆಯ ಕಾಲದ ಕ್ಲಾಸಿಕ್ ಬೈಕ್‌ಗಳ (Bike), ಅದರಲ್ಲೂ ಮುಖ್ಯವಾಗಿ ‘ಯೆಜ್ಡಿ’ ಬೈಕ್‌ಗಳ ಅಪ್ಪಟ ಅಭಿಮಾನಿಯಾಗಿರುವ ಡಿಸಿಎಂ ಅವರಿಗೆ, ಜನ್ಮದಿನದ ನೆನಪಿಗಾಗಿ ಹೊಚ್ಚ ಹೊಸ ‘ರೆಡ್ ವೂಲ್ಫ್ʼ ಬಣ್ಣದ ಯೆಜ್ಡಿ ರೋಡ್ಸ್ಟರ್ ಬೈಕ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ.

KERALAM: ನನಗೆ ಆಡಂಬರ ಬೇಡ.. ಕನಿಷ್ಠ ಸೆಕ್ಯೂರಿಟಿ ಸಿಕ್ರೆ ಸಾಕು ಎಂದ ಕೇರಳಂನ ನೂತನ ಸಿಎಂ!

ಕೇರಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿ.ಡಿ. ಸತೀಶನ್ (VD Satishan) ಅವರು ಈ ಅದ್ದೂರಿತನಕ್ಕೆ ತಿಲಾಂಜಲಿ ಹಾಡಲು ನಿರ್ಧರಿಸಿದ್ದಾರೆ.

SANTHOSH LAD: ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ.. ಸಚಿವ ಸಂತೋಷ್ ಲಾಡ್ ನೇತೃತ್ವದ ಸಭೆಯಲ್ಲಿ ಚರ್ಚೆ

ರಾಜ್ಯದ (State) ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ (Workers) ನ್ಯಾಯಸಮ್ಮತ ಕನಿಷ್ಠ ವೇತನವನ್ನು ನಿಗದಿಪಡಿಸುವ ನಿಟ್ಟಿನಲ್ಲಿ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ (Santhosh lad) ಅವರ ನೇತೃತ್ವದಲ್ಲಿ ಇಂದು ಮಹತ್ವದ ಸಮಾಲೋಚನಾ ಸಭೆ ಜರುಗಿತು.

GT DEVEGOWDA: ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಜಿಟಿಡಿ.. ದೊಡ್ಡಗೌಡರ ಭೇಟಿ ಬಳಿಕ ಹೇಳಿದ್ದೇನು?

ಜೆಡಿಎಸ್ ನ (Jds) ಹಿರಿಯ ರಾಜಕಾರಣಿ & ಮಾಜಿ ಸಚಿವ ಜಿ.ಟಿ. ದೇವೇಗೌಡರು (GT Devegowda) ತಮ್ಮ ರಾಜಕೀಯ ಭವಿಷ್ಯದ ಕುರಿತ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

PM MODI : ಇಂಧನ ಮಿತ ಬಳಕೆಗೆ ಪ್ರಧಾನಿ ಮೋದಿ ಮನವಿ, ನಮ್ಮಲ್ಲಿ ಉಳಿದಿರೋದೆ ಸೈಕಲ್​​​ ಮಾತ್ರ ಎಂದ ಅಖಿಲೇಶ್ ಯಾದವ್!

ದೇಶದಲ್ಲಿ ತೈಲ (Crude oil) ಬೆಲೆ ಏರಿಕೆ (Price hike) ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿಲ್ಲ, ಬದಲಾಗಿ ರಾಜಕೀಯ ವಲಯದಲ್ಲೂ ಚರ್ಚೆಗಳಿಗೆ ಹಾದಿ ಮಾಡಿಕೊಟ್ಟಿದೆ.

DK SHIVAKUMAR: ಕುಂದಾನಗರಿಯಲ್ಲಿ ಡಿಕೆಶಿಗೆ ‘ಮುಖ್ಯಮಂತ್ರಿ’ ಪಟ್ಟದ ಹಾರೈಕೆ, ಸಂಚಲನ ಸೃಷ್ಟಿಸಿದ ಜನ್ಮದಿನದ ಬ್ಯಾನರ್

ಬೆಳಗಾವಿ (Belagavi) ವೃತ್ತಗಳಲ್ಲಿ ಡಿಸಿಎಂ (DCM) ಡಿ.ಕೆ. ಶಿವಕುಮಾರ್ (DK Shivakumar) ಅವರ 64ನೇ ಹುಟ್ಟುಹಬ್ಬದ ಸಂಭ್ರಮವು ರಾಜಕೀಯ ಚರ್ಚೆಗೆ ಹೊಸ ಆಯಾಮ ನೀಡಿದೆ.

G PARAMESHWAR : ಹಿಜಾಬ್ ಹೊಸ ಸಂಗತಿಯಲ್ಲ, ಹಿಂದಿನಿಂದಲೂ ಬಂದಿರುವ ವಾಡಿಕೆ : ಪರಂ

ವಸ್ತ್ರಸಂಹಿತೆಯ (Dress code) ವಿವಾದದ ಬಗ್ಗೆ ಮಾತನಾಡಿದ ಜಿ.ಪರಮೇಶ್ವರ್ (Parameshwar) ಸಮಾಜದಲ್ಲಿ ಶಾಂತಿ ನೆಲೆಸಲು ನಿಯಮಗಳನ್ನು ರೂಪಿಸಲಾಗುತ್ತದೆ ಎಂದುರು.

DK SHIVAKUMAR: ಹುಟ್ಟುಹಬ್ಬದ ಸಂಭ್ರಮ ನಡುವೆ ಡಿಕೆಶಿಗೆ ಜೆಡಿಎಸ್‌ ‘ಕುರ್ಚಿ’ ಕುಹಕದ ಉಡುಗೊರೆ- VIDEO

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಇಂದು (ಮೇ.15) ತಮ್ಮ 64ನೇ ವಸಂತಕ್ಕೆ ಕಾಲಿಟ್ಟಿದ್ದು janmadinada ಸಂಭ್ರದಲ್ಲಿದ್ದಾರೆ

BY ELECTION: ರಾಜ್ಯದಲ್ಲಿ ಮತ್ತೆರಡು ಕ್ಷೇತ್ರಗಳಿಗೆ ಸದ್ಯದಲ್ಲೇ ಉಪಚುನಾವಣೆ, ಗರಿಗೆದರಿದ ರಾಜಕೀಯ

ರಾಜ್ಯದಲ್ಲಿ ಈಗಾಗಲೇ ನಡೆದ 2 ಉಪಚುನಾವಣೆಗಳ (By election) ಬೆನ್ನಲ್ಲೇ ಮತ್ತೆರಡು ಕ್ಷೇತ್ರಗಳಲ್ಲಿ ಬೈ-ಎಲೆಕ್ಷನ್ ಅಬ್ಬರ ಶುರುವಾಗಲಿದೆ.

SIDDARAMAIAH: ನಿರೀಕ್ಷೆಯಂತೆಯೇ ವಿವಿಧ ರಾಜ್ಯಗಳ ಚುನಾವಣೆ ಮುಗಿದ ಮೇಲೆ ಪೆಟ್ರೋಲ್ ಡೀಸೆಲ್ ದರ ಹೆಚ್ಚಿಸಿದ್ದಾರೆ: ಕೇಂದ್ರದ ವಿರುದ್ಧ ಸಿಎಂ ಕಿಡಿ

ಕೇಂದ್ರ ಸರ್ಕಾರ (Central Government) ಪೆಟ್ರೋಲ್ ಡೀಸೆಲ್ (Fuel) ಬೆಲೆ ಏರಿಸಿರುವುದನ್ನು ರಾಜ್ಯ ಸರ್ಕಾರ (State Government) ಖಂಡಿಸಿ, ಬೆಲೆ ಏರಿಕೆಯನ್ನು ಹಿಂಪಡೆಯಲು ಒತ್ತಾಯಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

KERALA : ಕೇರಳಂ ಸಿಎಂ ಗದ್ದುಗೆಗೆ ಆಯ್ಕೆಗೆ ಸೋನಿಯಾ ಗಾಂಧಿ ಯಾರ ಸಲಹೆ ಕೇಳಿದ್ದರು ಗೊತ್ತೇ?

ಕೇರಳ(Kerala) ಕಾಂಗ್ರೆಸ್‌ನಲ್ಲಿ(Congress) ಮುಖ್ಯಮಂತ್ರಿ ಸ್ಥಾನಕ್ಕೆ ತೀವ್ರ ಲಾಬಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ, ಸೋನಿಯಾ ಗಾಂಧಿ(Sonia Gandhi) ಅವರು ಎ.ಕೆ. ಆಂಟನಿ(A.K. Antony) ಅವರ ಅಭಿಪ್ರಾಯ ಕೇಳಿದ್ದರು .

HIJAB : ಕೇಸರಿ ಶಾಲು ಹಾಕ್ಕೊಂಡೆ ಕಾಲೇಜಿಗೆ ಬನ್ನಿ – ಕೈಶಾಸಕನ ಅಚ್ಚರಿಯ ಹೇಳಿಕೆ!

ರಾಜ್ಯದಲ್ಲಿ ಹಿಜಬ್ (Hijab) ಮತ್ತು ಕೇಸರಿ ಶಾಲು ವಿವಾದ ಮತ್ತೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ, ಮಡಿಕೇರಿ ಕ್ಷೇತ್ರದ ಮಂಥರ್ ಗೌಡ ಅವರು ಸಂಚಲನ ಮೂಡಿಸುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ.

UDHAYANIDHI STALIN: ಜಾತಿ ಮುಕ್ತ ಸಮಾಜವೇ ನನ್ನ ಗುರಿ: ಉದಯನಿಧಿ ಸ್ಟಾಲಿನ್ ಸ್ಪಷ್ಟನೆ

ಚೆನ್ನೈ: ತಮಿಳುನಾಡಿನ (Tamil Nadu) ಡಿಎಂಕೆ (DMK) ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರು ಇತ್ತೀಚೆಗೆ ಸನಾತನ ಧರ್ಮದ ಬಗ್ಗೆ ನೀಡಿದ್ದ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ಈಗ ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಅವರು, ತಮ್ಮ ಮಾತಿನ ಉದ್ದೇಶ ಕೇವಲ ಜಾತಿ ವ್ಯವಸ್ಥೆಯನ್ನು ರದ್ದುಗೊಳಿಸುವುದೇ ಆಗಿತ್ತು ಎಂದು ತಿಳಿಸಿದ್ದಾರೆ.

WEST BENGAL : ಪಶ್ಚಿಮ ಬಂಗಾಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಬಿಜೆಪಿಯ ರತೀಂದ್ರ ಬೋಸ್ ಅವಿರೋಧ ಆಯ್ಕೆ!

ಪಶ್ಚಿಮ ಬಂಗಾಳದ (West Bengal) ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಪರ್ವ ಆರಂಭವಾಗಿದೆ. ರಾಜ್ಯ ವಿಧಾನಸಭೆಯ ಸಭಾಪತಿಯಾಗಿ (ಸ್ಪೀಕರ್) ಬಿಜೆಪಿಯ (BJP) ಹಿರಿಯ ಶಾಸಕ ರತೀಂದ್ರ ಬೋಸ್ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

DK SHIVAKUMAR : ಇಂಧನ ದರ ಏರಿಕೆ ಜನಸಾಮಾನ್ಯರಿಗೆ ಮೋದಿ ನೀಡಿದ ‘ಕೊಡುಗೆ’ – ಡಿಕೆಶಿ ಆಕ್ರೋಶ

ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸತತವಾಗಿ ಏರಿಕೆಯಾಗುತ್ತಿರುವುದನ್ನು (Fuel Price Hike) ಖಂಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Dk Shivakumar) ಅವರು ಕೇಂದ್ರ ಸರ್ಕಾರದ (Central Govt) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

DK SHIVAKUMAR : ಹುಟ್ಟುಹಬ್ಬದ ಸಂಭ್ರಮದಲ್ಲಿ ಡಿ.ಕೆ. ಶಿವಕುಮಾರ್ – ತಿರುಚೆಂದೂರು ಮುರುಗನ್ ದೇವಸ್ಥಾನದಲ್ಲಿ ವಿಶೇಷ ಪೂಜೆ!

ಡಿಸಿಎಂ ಡಿ.ಕೆ. ಶಿವಕುಮಾರ್ (Dk Shivakumar) ಅವರು ಇಂದು ತಮ್ಮ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂಭ್ರಮದ ನಡುವೆಯೇ ಅವರು ತಮಿಳುನಾಡಿನ (Tamil Nadu) ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಚೆಂದೂರಿನ ಮುರುಗನ್ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲು ಸಜ್ಜಾಗಿದ್ದಾರೆ.

DK SHIVAKUMAR: 64ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಡಿ.ಕೆ. ಶಿವಕುಮಾರ್- ಬರ್ತ್ ಡೇ ಗೆ ಸಿಕ್ಕೀತೆ ಗುಡ್ ನ್ಯೂಸ್?

ಬೆಂಗಳೂರು: ಕರ್ನಾಟಕದ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ (Congress) ಪಕ್ಷದ ಪ್ರಮುಖ ನಾಯಕ ಡಿ.ಕೆ. ಶಿವಕುಮಾರ್ (DK Shivakumar) ಇಂದು (ಮೇ 15, 2026) ತಮ್ಮ 64ನೇ ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದಾರೆ. ಬೆಳ್ಳಂಬೆಳಗ್ಗೆಯೇ ಬೆಂಗಳೂರಿನ (Bengaluru) ಸದಾಶಿವನಗರದಲ್ಲಿರುವ ಅವರ ನಿವಾಸದ ಬಳಿ ಅಭಿಮಾನಿಗಳು ಹಾಗೂ ಬೆಂಬಲಿಗರು ಜಮಾಯಿಸಿದ್ದಾರೆ.

TOLLYWOOD: ದಳಪತಿ ವಿಜಯ್ ಹಾದಿಯಲ್ಲಿ ಜೂ. ಎನ್‌ಟಿಆರ್? ರಾಜಕೀಯ ಎಂಟ್ರಿಗೆ ತಾರಕ್ ಭರ್ಜರಿ ಮಾಸ್ಟರ್ ಪ್ಲಾನ್!

ತಮಿಳುನಾಡಿನಲ್ಲಿ (Tamil Nadu) ಸೂಪರ್ ಸ್ಟಾರ್ ವಿಜಯ್ (Actor Vijay) ಅವರು ರಾಜಕೀಯ ಪಕ್ಷ ಕಟ್ಟಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಬೆನ್ನಲ್ಲೇ, ಈಗ ತೆಲುಗು ಚಿತ್ರರಂಗದ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ (Jr NTR) ಅವರ ರಾಜಕೀಯ (Politics) ಪ್ರವೇಶದ ಬಗ್ಗೆ ಭಾರಿ ಚರ್ಚೆಗಳು ಆರಂಭವಾಗಿವೆ.

PRIYANK KHARGE: ಬಿಜೆಪಿ ನಾಯಕರ ಮಕ್ಕಳು ಕೇಸರಿ ಶಾಲು ಹಾಕಿ ಶಾಲೆಗೆ ಹೋಗ್ತಾರಾ? ಹಿಜಾಬ್ ವಿವಾದಕ್ಕೆ ಪ್ರಿಯಾಂಕ್ ಖರ್ಗೆ ಖಾರ ಪ್ರಶ್ನೆ

ರಾಜ್ಯದಲ್ಲಿ ಮತ್ತೆ ಸದ್ದು ಮಾಡುತ್ತಿರುವ ಹಿಜಾಬ್ ವಿವಾದದ (Hijab Controversy)  ಕುರಿತು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಬಿಜೆಪಿ (BJP) ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

HD KUMARASWAMY: ಹೆದರಿಕೊಂಡು ಹಿಜಬ್‌ಗೆ ಅನುಮತಿ: ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಕಿಡಿ

ರಾಜ್ಯದಲ್ಲಿ ಹಿಜಬ್ ವಿವಾದ (Hijab controversy) ಮತ್ತೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಕಾಂಗ್ರೆಸ್ ಸರ್ಕಾರದ (Congress Government) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

SIDDARAMAIAH: ರಾಜ್ಯ ಸಚಿವ ಸಂಪುಟಕ್ಕೆ ಸರ್ಜರಿ ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ

ರಾಜ್ಯ ರಾಜಕಾರಣದಲ್ಲಿ (Politics) ಸಚಿವ ಸಂಪುಟ ಪುನಾರಚನೆಯ (Cabinet Reshuffle) ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು, ಆಡಳಿತ ಯಂತ್ರಕ್ಕೆ ಹೊಸ ಚೈತನ್ಯ ನೀಡಲು ಸಂಪುಟ ಪುನಾರಚನೆಯ ಅಗತ್ಯವಿದೆ ಎಂದು ಹೇಳುವ ಮೂಲಕ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

HD KUMARASWAMY: ಡಿಕೆಶಿ ಧಮ್ಕಿ ನಮ್‌ ಹತ್ರ ನಡೆಯಲ್ಲ, ಸಿದ್ದರಾಮಯ್ಯ ರಿಯಲ್‌ ಎಸ್ಟೇಟ್ ದಲ್ಲಾಳಿ ಆಗಬೇಡಿ ಎಂದ ಕುಮಾರಸ್ವಾಮಿ

ರಾಜ್ಯ ರಾಜಕೀಯದ ಬದ್ಧ ಎದುರಾಳಿಗಳಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ನಡುವಿನ ವಾಗ್ಯುದ್ಧ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಜೆಡಿಎಸ್ ಕಚೇರಿಯಲ್ಲಿ (JDS Office) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯ ಸರ್ಕಾರ (State Government) ಮತ್ತು ಡಿಕೆಶಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

HIJAB ROW : 12 ನೇ ತರಗತಿಯವರೆಗೆ ವಿದ್ಯಾರ್ಥಿಗಳು ಧಾರ್ಮಿಕ ಸಂಕೇತಗಳನ್ನು ಧರಿಸಲು ಅಡ್ಡಿಯಿಲ್ಲ – ಸಿಎಂ

ಥಮಿಕ ತರಗತಿಯಿಂದ 12 ನೇ ತರಗತಿಯವರೆಗೆ ಜನಿವಾರ, ಹಿಜಾಬ್ (Hijab Row), ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

VD SATHEESAN: ತಳಮಟ್ಟದಿಂದ ಕಾಂಗ್ರೆಸ್ ಕಟ್ಟಿದವರಿಗೆ ಕೇರಳದ ಸಿಎಂ ಪಟ್ಟ – ವಿ.ಡಿ. ಸತೀಸನ್ ಹಿನ್ನೆಲೆಯೇನು?

ತಿರುವನಂತಪುರಂ: ನೆರೆಯ ರಾಜ್ಯ ಕೇರಳದಲ್ಲಿ (Kerala) ಸತತ ಎರಡನೇ ಬಾರಿಗೆ ಅಧಿಕಾರ ಹಿಡಿದಿದ್ದ ಎಡರಂಗದ ಹತ್ತು ವರ್ಷಗಳ ಆಡಳಿತಕ್ಕೆ ಅಂತಿಮವಾಗಿ ತೆರೆಬಿದ್ದಿದೆ. ಈ ಬಾರಿ ಭರ್ಜರಿ ಜಯ ದಾಖಲಿಸಿರುವ ಕಾಂಗ್ರೆಸ್‌ (Congress) ನೇತೃತ್ವದ ಯುಡಿಎಫ್‌ ಮೈತ್ರಿಕೂಟವು ಸರ್ಕಾರ ರಚಿಸಲು ಸಜ್ಜಾಗಿದ್ದು, ಕೇರಳದ ನೂತನ ಮುಖ್ಯಮಂತ್ರಿಯಾಗಿ ಹಿರಿಯ ರಾಜಕಾರಣಿ ವಿ.ಡಿ. ಸತೀಶನ್ (VD Satheesan) ಆಯ್ಕೆಯಾಗಿದ್ದಾರೆ.
Change Language »
error: Content is protected !!