ಚಳಿಗಾಲದ ಇಳಿ ಸಂಜೆಗೆ ನಾಲಿಗೆ ರುಚಿ-ರುಚಿಯಾದ, ಬಿಸಿ-ಬಿಸಿಯಾದ ಸ್ನಾಕ್ಸ್ ತಿನ್ನಲು ಬಯಸುತ್ತೆ. ಹೊರಗೆ ಬೀಸೋ ತಂಪಾದ ಗಾಳಿಗೆ ಮೈಹೊಡುತ್ತಾ ಮನೆಯೊಳಗೆ ಕುಳಿತು ಬಿಸಿ ಚಹಾದ ಜೊತೆ ಏನಾದ್ರೂ ಖಾರವಾದ ಸ್ನ್ಯಾಕ್ಸ್ ಇದ್ದರೆ ಆಹಾ...
ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಸಕ್ತ ಸಾಲಿನ ಸಮಕಾಲೀನ ಲೆಕ್ಕ ಪರಿಶೋಧಕರ ನೇಮಕಾತಿ 2025 ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಅದರ ಸಹವರ್ತಿ ಬ್ಯಾಂಕ್ಗಳ ನಿವೃತ್ತ ಅಧಿಕಾರಿಗಳಾಗಿರಬೇಕು. ಒಟ್ಟು 1194...
ಊಟಕ್ಕೆ ಅನ್ನ- ಸಾಂಬಾರ್ ಜೊತೆ ಉಪ್ಪಿನಕಾಯಿ ಹೇಗೆ ಅವಿಭಾಜ್ಯ ಅಂಗದಂತೆ ಆಗಿದ್ದಿಯೋ ಹಪ್ಪಳ ಅಥವಾ ಸಂಡಿಗೆ ಇಲ್ಲದಿದ್ದರೇ ಅಡುಗೆ ರುಚಿಸುವುದು ಸ್ವಲ್ಪ ಕಷ್ಟವೇ ಅನುವಷ್ಟರ ಮಟ್ಟಿಗೆ ಊಟೋಪಚಾರದ ಮೆನ್ಯು ಅಲ್ಲಿ ಈ ಹಪ್ಪಳ...
ಬೀಟ್ರೂಟ್ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ದೃಷ್ಟಿ ಸುಧಾರಣೆ, ತ್ವಚೆಯ ಹೊಳಪಿಗೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುವ ಅನೇಕ ಜೀವಸತ್ವಗಳನ್ನು ಬೀಟ್ರೂಟ್ ನೀಡುತ್ತವೆ. ಹೀಗಾಗಿ ಬೀಟ್ರೂಟ್ ಜ್ಯೂಸ್ ಮಾಡಿ ಸೇವಿಸುವುದರಿಂದ ಪೋಷಕಾಂಶಗಳನ್ನು ಸುಲಭವಾಗಿ...
ಹಿಂದೂ ಧರ್ಮದಲ್ಲಿ ವಾರದ ಏಳು ದಿನವೂ ಒಂದೊಂದು ದೇವರಿಗೆ ಸಮರ್ಪಿತವಾಗಿದ್ದು, ಬುಧವಾರದಂದು ಶಿವ ಮತ್ತು ಪಾರ್ವತಿ ಸುತನಾದ ಗಣೇಶನ ಆರಾಧನೆಗೆ ಮೀಸಲಿಡಲಾಗಿದೆ.
ಈ ದಿನದಂದು ಗಣಪನನ್ನು ಶ್ರದ್ಧಾ - ಭಕ್ತಿಯಿಂದ ಪೂಜಿಸಿದ್ದರೆ ಸಕಲ ಇಷ್ಟಾರ್ಥ...
ಅಡುಗೆ ಮನೆಯಿಂದ ಖಾರಪುಡಿ, ಸಾಂಬಾರ್ ಪುಡಿ, ರಸಂ ಪುಡಿ ಅಂತ ಪುಡಿಗಳ ಡಬ್ಬಗಳೇ ಇರುತ್ತದೆ. ಮೊದಲೆಲ್ಲಾ ಅಜ್ಜಿಯೋ, ಅಮ್ಮನೋ ಅಡುಗೆಗೆ ಬೇಕಾದ ಪುಡಿಗಳನೆಲ್ಲಾ ಮನೆಯಲ್ಲಿಯೇ ಸಿದ್ದಪಡಿಸಿ, ಅದು ಒನಕೆಯಲ್ಲಿ ಕುಟ್ಟಿ ಪುಡಿ ಮಾಡಿ...
ಪ್ರತಿಯೊಬ್ಬರೂ ಸುಂದರವಾದ ಕಲೆರಹಿತ ಮುಖ, ಚರ್ಮವನ್ನು ಹೊಂದಲು ಬಯಸುತ್ತಾರೆ. ಅದರಲ್ಲೂ ನಮ್ಮ ಹೆಣ್ಣು ಮಕ್ಕಳಿಗೆ ಸೌಂದರ್ಯ ಪ್ರಜ್ಞೆ ಸ್ವಲ್ಪ ಜಾಸ್ತಿ ಇರುತ್ತದೆ. ತಮ್ಮ ತ್ವಚ್ಛೆಯನ್ನು ಮಗು ಜೋಪಾನ ಮಾಡಿದಂತೆ ಮಾಡುತ್ತಾರೆ. ಮೃದುವಾಗಿಸಲು ಹಾಗೂ...
ಸಂಜೆ ವೇಳೆ ಸ್ನ್ಯಾಕ್ಸ್ ಗೆ ಪಕೋಡ, ಬೋಂಡಾ, ಮಂಚೂರಿಗಳು ಮಾಡಿ ಬೇಜಾರಾಗಿದ್ದರೆ, ಈ ಹಲಸಿನ ಕಾಯಿಯ ಫ್ರೈಸ್ ಮಾಡಿ. ಸಾಮಾನ್ಯವಾಗಿ ಆಲೂಗೆಡ್ಡೆಯ ಫ್ರೆಂಚ್ ಫ್ರೈಸ್ ಸವಿದಿರುತ್ತೇವೆ. ಆದರೆ ಎಂದದಾರೂ ಈ ಹಲಸಿನ ಕಾಯಿಯ...
ಬೆಳಿಗ್ಗೆ ತಿಂಡಿಗೇನು ಹಿಂದಿನ ದಿನದ ದೋಸೆ ಹಿಟ್ಟು ಮಿಕ್ಕಿದ್ರೆ ಬ್ರೇಕ್ ಫಾಸ್ಟ್ ಆಗಿಹೋಗುತ್ತೇ ಅಥವಾ ಗೋಧಿಹಿಟ್ಟು-ಅಕ್ಕಿಹಿಟ್ಟು ಇದ್ರೆ ಅದನ್ನು ಬೆರಸಿಯೂ ದೋಸೆ ಮಾಡ್ಕೊಂಡು ತಿನ್ನಬಹುದು.. ಏನೂ ಇಲ್ಲ ಅಂದ್ರೆ ಈ ರವೆ ಅಥವಾ...
ಇತ್ತೀಚೆಗೆ ಮಧುಮೇಹ, ಶುಗರ್ ಅಥವಾ ಸಕ್ಕರೆ ಕಾಯಿಲೆ ಸಾಮಾನ್ಯ ಸಮಸ್ಯೆಯಾಗಿ ಪರಿಣಾಮಿಸಿದ್ದು, ಬಹಳ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ ತುತ್ತಾದವರು ನಮ್ಮ ಮಧ್ಯೆ ಇದ್ದಾರೆ.
ಆದರೆ ಔಷಧಿಯನ್ನು ಹೊರತು ಪಡಿಸಿ ಕೆಲವೊಂದು ಆಹಾರಗಳ ಸೇವನೆಯಿಂದ ಮಧುಮೇಹವನ್ನು...
ಹಿಂದೂ ಧರ್ಮದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಪೂಜಿಸುವುದು ಅಥವಾ ನಿಮ್ಮ ಮನೆಯಲ್ಲಿ ಈ ಚಿಹ್ನೆಗಳನ್ನು ಹಾಕುವುದು ಅಥವಾ ಅವುಗಳನ್ನು ಬರೆಯುವುದು ಉತ್ತಮ ಕಾರ್ಯವೆಂದು ಪರಿಗಣಿಸಲಾಗುತ್ತದೆ. ಈ ಚಿಹ್ನೆಯನ್ನು ಬರೆಯುವುದು ಮನೆಯಲ್ಲಿ...
ಸಂಜೆ ಹೊತ್ತು ತಂಪಿನ ವಾತಾವರಣ ಇರುವಾಗ ಬಿಸಿಬಿಸಿಯಾಗಿ ಕರಿದ ತಿಂಡಿ ತಿನ್ನುವುದರಲ್ಲಿ ಸಿಗುವ ಮಜಾನೇ ಬೇರೆ. ಅದರಲ್ಲೂ ಚಳಿ ಇದ್ದಾಗ ಜನ ಹೆಚ್ಚಾಗಿ ಬಜ್ಜಿ, ಬೋಂಡಾ, ಪಕೋಡಾ ಅಂತ ಬಿಸಿ-ಬಿಸಿಯಾಗಿ ತಿಂಡಿಯನ್ನು ಅಂಗಡಿಯಿಂದ...
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ & ಇನ್ಫರ್ಮೇಷನ್ ಟೆಕ್ನಾಲಜಿಯು (National Institute of Electronics & Information Technology) ಸೈಂಟಿಫಿಕ್ ಅಸಿಸ್ಟಂಟ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಭಾರತದ ಯಾವುದೇ...
ತೆಲಂಗಾಣ: ಆಸ್ಪತ್ರೆಯ ವಾರ್ಡ್ನಲ್ಲಿ ವಯಸ್ಸಾದ ದಂಪತಿ ನಡುವಿನ ಹೃದಯಸ್ಪರ್ಶಿ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ತೆಲಂಗಾಣದ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ವೀಡಿಯೋವನ್ನು ಸೆರೆ ಹಿಡಿದು, ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ...
ಭೋಪಾಲ: ರಾಜ್ಯದ 19 ಪವಿತ್ರ ಸ್ಥಳಗಳಲ್ಲಿ ಮದ್ಯ ನಿಷೇಧ ಮಾಡಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದ್ದು, ಏಪ್ರಿಲ್ 1 ರಿಂದ ಈ ನೀತಿ ಜಾರಿಗೆ ಬರಲಿದೆ.
ಭಾನುವಾರ ಫೆಬ್ರವರಿ 16 ರಂದು ಹೊಸ ಮದ್ಯನೀತಿಯನ್ನು ಬಿಡುಗಡೆ...
ತರಕಾರಿಗಳು ಪೌಷ್ಠಿಕಾಂಶದ ಉತ್ತಮ ಮೂಲವಾಗಿದ್ದು, ಉತ್ತಮ ಆರೋಗ್ಯಕ್ಕೆ ಅವಶ್ಯಕವಾಗಿದೆ. ತರಕಾರಿಗಳ ಸೇವನೆ ದಿನವಿಡೀ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ದೇಹವನ್ನು ಶಕ್ತಿಯುತವಾಗಿರಿಸುತ್ತದೆ. ಜೊತೆಗೆ ದೀರ್ಘಕಾಲಿನ ಕಾಯಿಲೆಗಳಿಂದ ದೇಹವನ್ನು ರಕ್ಷಿಸಲಿದ್ದು, ಹಸಿ ತರಕಾರಿಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ...
ಊಟದಕ್ಕೆ ಬಿಸಿ ಬಿಸಿ ಅನ್ನದ ಜೊತೆ ರಸಂ ರುಚಿಸಿದಷ್ಟು ಬೇರೆ ಯಾವುದೇ ಸಾಂಬಾರ್, ಚಟ್ನಿ, ಪಲ್ಯ ಇದ್ದರೂ ಊಟ ಮಾಡಿದಾಗೇ ಆಗುವುದಿಲ್ಲ. ಅದರಲ್ಲೂ ಈ ತಂಪಾದ ವಾತಾವರಣದಲ್ಲಿ ರಸಂ ಅಂತಹ ರೆಸಿಪಿಗಳು ಆರೋಗ್ಯಕ್ಕೂ...
ಬೆಂಗಳೂರು: ಪ್ರೇಮಿಗಳ ದಿನಾಚರಣೆಯಂದು ಎಷ್ಟೋ ಜನರ ಪ್ರೀತಿ ಹೊಸದಾಗಿ ಶುರುವಾಗಿದ್ದರೆ, ಮತ್ತೆಷ್ಟೋ ಜನರ ಪ್ರೀತಿ ಕೊನೆಯಾಗಿದೆ. ಹಲವರು ಹಲವು ರೀತಿಯಲ್ಲಿ ಪ್ರೀತಿಯನ್ನು ಸಂಭ್ರಮಿಸಿದ್ರೆ.. ಕೆಲವರು ವಿಶೆಷ ಗಿಫ್ಟ್ಗಳನ್ನು ಕೊಟ್ಟು ಪ್ರೇಮನಿವೇದನೆ ಮಾಡಿಕೊಂಡಿದ್ದಾರೆ
ನಾನಾ ರೀತಿಯ...
ತುಳಸಿಯನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪೂಜ್ಯ ಸಸ್ಯವೆಂದು ಪರಿಗಣಿಸಲಾಗಿದೆ. ತುಳಸಿ ಸಸ್ಯವಿಲ್ಲದ ಹಿಂದೂ ಮನೆಗಳಲ್ಲಿ ನೀವು ನೋಡಲು ಸಾಧ್ಯವೇ ಇಲ್ಲ. ಈ ತುಳಸಿ ಗಿಡವನ್ನು ಬೆಳಿಗ್ಗೆ ಮತ್ತು ಸಂಜೆ ಪೂಜಿಸುವುದರಿಂದ ನಿಮ್ಮ ಮನೆಯಲ್ಲಿ...
ಮಹಿಳೆಯರಿಗೆ ತಮ್ಮ ತ್ವಚೆ ಸೌಂದರ್ಯಯುತವಾಗಿ, ಹೊಳೆಯುವಂತೆ ಕಾಣಬೇಕು ಎಂಬುದು ಆಸೆಯಾಗಿರುತ್ತದೆ. ಆದರೆ, ಕೆಲವರಲ್ಲಿ ಬಲು ಬೇಗ ನೆರಿಗೆಗಳು ಮೂಡಲಾರಂಭಿಸುತ್ತವೆ. ಇದನ್ನು ಮುಚ್ಚಲು ಕೆಲವೊಮ್ಮೆ ಮೇಕಪ್ ಮೊರೆ ಹೋದರೆ, ಮತ್ತೆ ಕೆಲವು ಬಾರಿ ಹಾಗೇ...
ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ, ಅನಾರೋಗ್ಯ ಉಂಟಾದರೆ, ಗರ್ಭಿಣಿ, ಬಾಣಂತಿಯರಿಗೆ, ಹೃದ್ರೋಗಿಗಳಿಗೆ ವೈದ್ಯರು ಮೀನು ತಿನ್ನಲು ಸಲಹೆ ನೀಡುತ್ತಾರೆ. ಸಂತುಲಿತ, ಸಮತೋಲಿತ ಆಹಾರಗಳಲ್ಲಿ ಮೀನು ಅಗ್ರಗಣ್ಯ. ಹೌದು ಮೀನು ಕೇವಲ ರುಚಿಕರವಾದ ಆಹಾರ ಮಾತ್ರವಲ್ಲ ಈ...
ಬೆಂಗಳೂರು: ಅಂಚೆ ಇಲಾಖೆಯಲ್ಲಿನ ಡಾಕ್ ಸೇವಕ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಒಟ್ಟು 1,135 ಗ್ರಾಮೀಣ ಡಾಕ್ ಸೇವಕ್ ಉದ್ಯೋಗ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬ್ರಾಂಚ್...
ಚಿಕನ್ ರೆಸಿಪಿ ಹೆಸರು ಕೇಳಿದ್ರೆ ಮಾಂಸಾಹಾರಿಗಳ ಬಾಯಲ್ಲಿ ನೀರು ಬರುತ್ತೆ, ಸಾಮಾನ್ಯವಾಗಿ ಭಾನುವಾರದ ದಿನಗಳಲ್ಲಿ ಚಿಕನ್ ಕರಿ ಮಾಡುತ್ತಿರುತ್ತಾರೆ. ಆದರೆ ಯಾವಾಗ್ಲೂ ಅದೇ ರುಚಿ ತಿಂದು ಬೇಸರ ಬಂದಿದ್ರೆ ಈ ಭಾನುವಾರ ಬಟರ್...
ಸ್ಯಾಂಡಲ್ವುಡ್ 'ನಟ ರಾಕ್ಷಸ' ಧನಂಜಯ ಇಂದು ವೈದ್ಯೆ ಧನ್ಯತಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ಅದ್ಧೂರಿ ಮದುವೆಗೆ ಇಡೀ ಸ್ಯಾಂಡಲ್ವುಡ್ ಸಾಕ್ಷಿಯಾಗಿದ್ದು, ಇಂದು ಹೊಸ ಬಾಳಿಗೆ ಕಾಲಿಟ್ಟಿರುವ ನೆಚ್ಚಿನ ನಟನ...
ದಿನ ಕಳೆದಂತೆ ಹೇಗೆ ನಮ್ಮ ಜೀವನ ಶೈಲಿ ಬದಲಾಯಿತೋ ನಮ್ಮ ಆಹಾರ ಕ್ರಮವೂ ವಿಭಿನ್ನ ರೂಪ ಪಡೆದುಕೊಳ್ಳುತ್ತಾ ಹೋಯ್ತು. ಅದ್ರಲ್ಲಿಯೂ ಈ ದಕ್ಷಿಣ ಭಾರತದಲ್ಲಿ ಫೇಮಸ್ ಆದ ಬೆಳಗ್ಗಿನ ಉಪಾಹಾರಕ್ಕೆ ಮಾಡುವ ದೋಸೆ...
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎಬಿ ಸಮೃದ್ಧವಾಗಿದ್ದು, ಹಲವಾರು ಔಷಧೀಯ ಗುಣಗಳು ಅಡಗಿವೆ. ನೆಲ್ಲಿಕಾಯಿಯಲ್ಲಿ ಜ್ಯೂಸ್ ಅನ್ನು ದಿನನಿತ್ಯ ಸೇವಿಸುವುದರಿಂದ ದೇಹಕ್ಕೆ ಹಲವಾರು ಆರೋಗ್ಯ ಲಾಭಗಳು ದೊರೆಯಲಿದ್ದು, ನೆಲ್ಲಿಕಾಯಿ ರಸವನ್ನು ಕುಡಿಯುವುದರಿಂದ...
ವ್ಯಾಲೆಂಟೈನ್ಸ್ ಡೇ ಮುಗಿದು ಒಂದು ದಿನ ಕಳೆದಿದೆ ಅಷ್ಟೇ. ಅದಾಗಲೇ, ಇಂದಿನಿಂದ ಆಂಟಿ ವ್ಯಾಲೆಂಟೈನ್ಸ್ ವೀಕ್ ಪ್ರಾರಂಭವಾಗಿದ್ದು, ಇಂದು ವಾರದ ಭಾಗವಾಗಿ ಸ್ಲ್ಯಾಪ್ ಡೇ ಎಂದು ಆಚರಿಸುತ್ತಿದ್ದಾರೆ.
ಪ್ರೀತಿಯ ಆಚರಣೆಗೆ ಮೀಸಲಾದ ತಿಂಗಳು ಫೆಬ್ರವರಿ,...
ವಿಕೇಂಡ್ ವೇಳೆ ಮನೆಯಲ್ಲಿ ಎಲ್ಲರೂ ಇರ್ತಾರೆ. ಹಾಗಾಗಿ ಸ್ಪೆಷಲ್ ಆಗಿ ಮಟನ್ ನಲ್ಲಿ ಏನಾದ್ರೂ ಮಾಡ್ಬೇಕು, ಅದು ಮಕ್ಕಳಿಂದ ದೊಡ್ಡವರವರೆಗೂ ಇಷ್ಟ ಆಗ್ಬೇಕು. ಮಾಡಿರೋದೆಲ್ಲಾ ಖಾಲಿ ಆಗೋಂಗೆ ಟೇಸ್ಟಿಯಾಗಿ ನಾನ್ ವೆಜ್ ರೆಸಿಪಿ...
ಬೆಂಗಳೂರು: ಉತ್ತರ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 140 ಹುದ್ದೆಗಳ ಭರ್ತಿಗೆ ಜಿಲ್ಲಾಡಳಿತ ಅಧಿಸೂಚನೆ ಹೊರಡಿಸಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು...
ಮೈಸೂರು: ಸ್ಯಾಂಡಲ್ವುಡ್ ನಟ ಧನಂಜಯ ಅವರ ಮದುವೆ ಸಮಾರಂಭ ಮೈಸೂರಿನ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಅದ್ಧೂರಿಯಾಗಿ ಹಾಗೂ ಶಾಸ್ತ್ರೋಕ್ತವಾಗಿ ನಡೆಯುತ್ತಿದೆ. ತಮ್ಮ ದೀರ್ಘಕಾಲದ ಗೆಳತಿ ಡಾ. ಧನ್ಯತಾ ಗೌರಕ್ಲರ್ ಅವರನ್ನು ಡಾಲಿ...
ಹಲವರು ರೆಸ್ಟೊರೆಂಟ್ಗೆ ಹೋದಾಗ ಹೆಚ್ಚಾಗಿ ಆರ್ಡರ್ ಮಾಡೋ ಸೂಪ್ ಎಂದರೆ ಹಾಟ್ ಆ್ಯಂಡ್ ಸೋರ್ ಸೂಪ್. ಹುಳಿ, ಸಿಹಿ, ಖಾರದ ಮಿಶ್ರಣದಲ್ಲಿ ನಾಲಿಗೆಯ ರುಚಿ ಹೆಚ್ಚಿಸುವ ಈ ಸೂಪ್ ಹೆಚ್ಚಿನವರ ಎವರ್ ಗ್ರೀನ್...
ನವದೆಹಲಿ: ಭಾರತೀಯ ರೇಲ್ವೆ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿದ್ದು, ತನ್ನ ಸೇವೆಯ ಮೂಲಕ ಭಾರತೀಯರ ಜೀವನದ ಜೊತೆಗೆ ಬೆರೆತು ಹೋಗಿದೆ. ಇಂತಿಪ್ಪ ಇಂಡಿಯನ್ ರೇಲ್ವೆ ಇದೀಗ ಹಿರಿಯ ನಾಗರಿಕರಿಗೆ ಭರ್ಜರಿ ಉಡುಗೊರೆ ಒಂದನ್ನು...
ಇತ್ತೀಚಿನ ಜನರ ಜೀವನ ಶೈಲಿ ಹೇಗಾಗಿದೆ ಎಂದರೆ ಬೆಳಗ್ಗೆ ಹಾಸಿಗೆಯಿಂದ ಏಳುವ ಹೊತ್ತಿಗೆ ಪಕ್ಕದ ಟೇಬಲ್ ಮೇಲೆ ಅದಾಗಲೇ ಬೆಚ್ಚಗಿನ 1 ಲೋಟ ಕಾಫಿ ಅಥವಾ ಚಹಾ ತಯಾರಿರಬೇಕು. ಆದರೆ, ಅತಿಯಾಗಿ ಹಾಲು...
ಈ ಹೆಂಗಳೆಯರು ಮೊಗ ಮಾತ್ರವಲ್ಲ ಕೈ ಕಾಲಿನ ತ್ವಚ್ಛೆಯೂ ಕೋಮಲವಾಗಿ, ಮೃದುವಾಗಿ ಇರಬೇಕೆಂದು ಬಯಸುತ್ತಾರೆ. ತ್ವಚ್ಛೆಯ ಮೇಲೆ ಗಾಯ, ಕಲೆ, ಮಾರ್ಕ್ ಕಾಣಿಸಿಕೊಂಡರೆ ಪ್ರಪಂಚವೇ ತಲೆ ಬಿದ್ದಹಾಗೆ ಆಡುವವರಿದ್ದಾರೆ. ನಯವಾದ ಚರ್ಮ ಪಡೆಯಲು...
ಚಿಪ್ಸ್ ತಿನ್ನೋದ್ಯಾರಿಗೆ ಇಷ್ಟ ಆಗಲ್ಲ ಹೇಳಿ? ತಿಂಡಿಯಾಗಿ ನಾವು ಹೆಚ್ಚಾಗಿ ಹೊರಗಡೆಯಿಂದ ಆಲೂಗೆಡ್ಡೆ ಚಿಪ್ಸ್ ಅಥವಾ ಬಾಳೆಹಣ್ಣಿನ ಚಿಪ್ಸ್ ತರಿಸಿಕೊಂಡು ತಿಂತೀವಿ. ಅದು ನಮ್ಮ ಜೇಬನ್ನೂ ಖಾಲಿ ಮಾಡುತ್ತೆ, ಆರೋಗ್ಯಕ್ಕೂ ಒಳ್ಳೆಯದಲ್ಲ. ಅಲ್ಲದೇ...
ತೆಹ್ರಿ ಹೈಡ್ರೋ ಡೆವಲಪ್ಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಬಿಇ ಪಾಸಾದವರಿಗೆ ಉದ್ಯೋಗ ಪ್ರಕಟಣೆ ಹೊರಡಿಸಲಾಗಿದೆ. ಟ್ರೈನಿ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ...
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇರುವಂಥ ಅನೇಕ ಆಹಾರಗಳಲ್ಲಿ ಕ್ಯಾರೆಟ್ ಕೂಡ ಒಂದು. ಈ ಚಳಿಗಾಲದಲ್ಲಿ ಕ್ಯಾರೆಟ್ ಸೂಪ್ ನಿಮಗೆ ಬೆಚ್ಚಗಿನ ಅನುಭವದೊಂದಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲೂ ಸಹಾಯ ಮಾಡುತ್ತದೆ.
ಜೊತೆಗೆ ಈ ಸೂಪ್ ಅಗತ್ಯ...
ಇಂದು ದೇಶದೆಲ್ಲೆಡೆ ಪ್ರೇಮಿಗಳ ದಿನಾಚರಣೆಯ ಸಡಗರ - ಸಂಭ್ರಮ ಮನೆ ಮಾಡಿದ್ದು, ಪ್ರತಿ ವರ್ಷ ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಜನರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ವರ್ಷವಿಡೀ ಈ ದಿನಕ್ಕಾಗಿ...
ಇಂದು ಪ್ರೇಮಿಗಳ ದಿನಾಚರಣೆ. ಈ ದಿನವನ್ನು ವಿಶ್ವದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ವ್ಯಾಲೆಂಟೈನ್ಸ್ ಡೇ ಪಾಶ್ಚಾತ್ಯ ಆಚರಣೆಯಾಗಿದ್ದರೂ, ಇಂದು ಭಾರತದ ಮೂಲೆ ಮೂಲೆಯಲ್ಲೂ ಸಡಗರದಿಂದ ಆಚರಿಸಲಾಗುತ್ತಿದೆ. ಇದುವೇ ಪ್ರೀತಿಯ ಶಕ್ತಿ ಎಂದರೆ ತಪ್ಪಾಗಲಾರದು. ಫೆ.7...
ಕಳಪೆ ಆಹಾರ ಪದ್ಧತಿ, ಜೀವನಶೈಲಿ ಹಾಗೂ ದಿನವಿಡೀ ಕುಳಿತುಕೊಂಡೇ ಕೆಲಸ ಮಾಡುವುದರಿಂದ ಜನರಿಗೆ ಹಲವಾರು ರೋಗಗಳು ಬಾಧಿಸುತ್ತಿವೆ. ಈ ರೋಗಗಳಲ್ಲಿ ಮಧುಮೇಹವೂ ಒಂದು. ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿದ ನಂತರ ಅದರ ನಿಯಂತ್ರಣಕ್ಕೆ...
ಫೆಬ್ರವರಿ ತಿಂಗಳು ಬಂತು ಎಂದರೆ ನಮಗೆ ನೆನಪಾಗುವು ಪ್ರೇಮಿಗಳ ದಿನ ಅಥಾವ ವ್ಯಾಲೆಂಟೈನ್ಸ್ ಡೇ. ಪ್ರಣಯ ಪಕ್ಷಿಗಳಿಗೆ ಇದೊಂದು ಹಬ್ಬವಾದರೆ, ತಮ್ಮ ಮನದೊಳಗೆ ಬಚ್ಚಿಟ್ಟುಕೊಂಡಿರುವ ಪ್ರೀತಿಯನ್ನ ನಿವೇದನೆ ಮಾಡಿಕೊಳ್ಳಲು ಕಾಯುತ್ತಿರುವವರಿಗೆ ಸುದಿನ... ಈ...
ಸಂಜೆ ಟೀ ಟೈಮ್ನಲ್ಲಿ ಸವಿಯಲು ಯಾವುದಾದರು ಕರಿದ ತಿಂಡಿ ಇದ್ದರೆ ಅದರ ರುಚಿಯೇ ಬೇರೆ. ಅದರಲ್ಲೂ ಕಾಫಿ-ಟೀ ಜೊತೆಗೆ ಎಣ್ಣೆಯಲ್ಲಿ ಕರಿದಿರುವ ತಿಂಡಿ ತಿನ್ನಲು ಬೆಸ್ಟ್ ಕಾಂಬಿನೇಷನ್ ಎಂದೇ ಹೇಳಬಹುದು. ಇಂತಹ ತಿಂಡಿಗಳೊಂದಿಗೆ...
ಎಸ್ಎಸ್ಎಲ್ಸಿ ಹಾಗೂ ಐಟಿಐ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆಸಕ್ತರು ಇನ್ನಷ್ಟು ಹೆಚ್ಚಿನ ವಿವರಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ವಿದ್ಯಾರ್ಹತೆ: ಒಟ್ಟು 1154 ಹುದ್ದೆಗಳು ಖಾಲಿ ಇದ್ದು, ಮಾನ್ಯತೆ...
ಉತ್ತರ ಕನ್ನಡ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ , ಹಾಲಕ್ಕಿ ಸಮುದಾಯದ ಸಾಕ್ಷಿ ಪ್ರಜ್ಞೆ, ಹಿರಿಯ ಜನಪದ ಹಾಡುಗಾರ್ತಿ, ಉತ್ತರ ಕನ್ನಡಜಿಲ್ಲೆಯ ಹೆಮ್ಮೆಯ ಸುಕ್ರಜ್ಜಿ ಅಲಿಯಾಸ್ ಸುಕ್ರಿ ಬೊಮ್ಮ ಗೌಡ ಅವರು ಇಂದು ಇಹಲೋಕ...
ನಮ್ಮ ಆರೋಗ್ಯ ಚೆನ್ನಾಗಿ ಇರಬೇಂಕೆಂದರೆ ಸರಿಯಾಗಿ ಟೈಂ ಟೈಂ ಗೆ ಆಹಾರ ಸೇವಿಸಬೇಕಾಗುತ್ತದೆ, ಚೆನ್ನಾಗಿ ಅಂದಾಕ್ಷಣ ಸಿಕ್ಕಿದ ಹಾಳು ಮೂಳು ಸೇವಿಸೋದಲ್ಲ, ನಮ್ಮ ದೇಹಕ್ಕೆ ಯಾವುದು ಒಳ್ಳೆಯದು ಎಂಬುದನ್ನು ತಿಳಿದುಕೊಂಡು ಬಿಸಿ ಬಿಸಿಯಾದ...
ಬೆಳ್ಳಗಿನ ಬ್ರೇಕ್ ಫಾಸ್ಟ್ ಚೆನ್ನಾಗಿದ್ದರೆ, ಇಡೀ ದಿನ ಒಳ್ಳೆಯ ಮೂಡ್ ನಲ್ಲಿ ಕೆಲಸ ಮಾಡಲು ಸಹಾಯವಾಗುತ್ತದೆ ಎಂಬ ಮಾತಿದೆ. ಹೀಗಾಗಿ ಬೆಳಗ್ಗಿನ ಉಪಾಹಾರಕ್ಕೆ ಪೋಷಕಾಂಶಗಳಿರುವ ಆಹಾರವನ್ನು ಸೇವನೆ ಮಾಡಿದರೆ, ಆಗ ದಿನವಿಡೀ ದೇಹವು...
ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರದ ಅಗತ್ಯವಿದ್ದು, ನಾವು ಸೇವಿಸುವ ಆಹಾರ ಪೋಷಕಾಂಶಗಳಿಂದ ಸಮೃದ್ಧವಾಗಿರುವುದು ಇಂದಿನ ದಿನಗಳಲ್ಲಿ ಅತವಶ್ಯವಾಗಿದೆ. ಅಲ್ಲದೇ ನಾವು ಆರೋಗ್ಯವಾಗಿರಬೇಕೆಂದರೆ ನಮ್ಮ ದೇಹಕ್ಕೆ ಜೀವಸತ್ವಗಳು ಮತ್ತು ಖನಿಜಗಳ ಅಗತ್ಯವಿದ್ದು, ತರಕಾರಿಗಳ ಸೇವನೆಯಿಂದ...
ಇಂದು ವ್ಯಾಲೆಂಟೈನ್ ವೀಕ್ ನ ಕೊನೆಯ ದಿನ, ರೋಸ್ ಡೇ, ಪ್ರಪೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಹಗ್ ಡೇ ಎಂದು ಪ್ರತಿದಿನ ಒಂದೊಂದು ರೀತಿಯಲ್ಲಿ ಪ್ರೀತಿಯನ್ನು ವಿನಿಮಯ...
ಗುರುವಾರ ಸಾಯಿಬಾಬಾ, ರಾಘವೇಂದ್ರನ ಆರಾಧನೆಯ ಜೊತೆಗೆ ಭಗವಾನ್ ವಿಷ್ಣು ಮತ್ತು ಗುರು ದೇವನಾದ ಬೃಹಸ್ಪತಿಯನ್ನು ಇಂದು ಪೂಜಿಸಲಾಗುತ್ತದೆ.
ಗುರುವಾರದಂದು ಬ್ರಹ್ಮಾಂಡದ ಸೃಷ್ಟಿಕರ್ತನಾದ ವಿಷ್ಣುವನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಜೊತೆಗೆ ಭಗವಾನ್ ವಿಷ್ಣುವಿನ...
ಯಾರಿಗೆ ತಾನೇ ನೋಡಲು ಚೆನ್ನಾಗಿ ಕಾಣಬೇಕು ಎಂದು ಆಸೆ ಇರುವುದಿಲ್ಲ ಹೇಳಿ. ಮುಖದ ಸೌಂದರ್ಯ ನಮ್ಮ ಅಂದವನ್ನು ಹೆಚ್ಚಿಸುತ್ತದೆ. ಹಾಗಾಗಿ ಹೊಳಪಾದ ಬಿಳುಪುಳ್ಳ ಮತ್ತು ಸುಂದರ ತ್ವಚೆ ಪಡೆಯುವುದು ಎಲ್ಲಾ ಹೆಂಗಳೆಯರ ಬಯಕೆಯಾಗಿರುತ್ತದೆ....
ಭಾರತೀಯ ಅಂಚೆ ಸೇವೆಯಲ್ಲಿ ಖಾಲಿ ಇರುವ ಗ್ರಾಮೀಣ ಡಾಕ್ ಸೇವಕ್ ಉದ್ಯೋಗ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ದೇಶದಾದ್ಯಂತ ಒಟ್ಟು 21,413 ಹುದ್ದೆಗಳು ಖಾಲಿ ಇದ್ದು, ಕರ್ನಾಟಕ ರಾಜ್ಯ ಸೇರಿದಂತೆ ದೇಶಾದ್ಯಂತ ಖಾಲಿ ಹುದ್ದೆಗಳ...
ಮಧ್ಯಾಹ್ನ ಊಟ ಇಲ್ಲವೆ ರಾತ್ರಿಯ ಊಟಕ್ಕೆ ಸಾಂಬಾರ್ನ ಜೊತೆಗೆ ಊಟ ಸವಿಯಲು ಬೇರೆ ಏನಾದರೂ ಇದ್ದರೆ ಬಹಳ ರುಚಿಯಾಗಿರುತ್ತದೆ. ಮನೆ ಊಟದಲ್ಲಿ ನಿಮಗೆ ಸಾಂಬಾರ್ ಇಲ್ಲವೆ ರಸಂನ ಜೊತೆಗೆ ಬೇರೆಯೊಂದು ರೆಸಿಪಿ ಇದ್ದರೆ...
ಪ್ರೇಮಿಗಳ ದಿನಾಚರಣೆ ವಿಶೇಷವಾಗಿ, ವಾರ ಪೂರ್ತಿ ಒಂದೊಂದು ದಿನವನ್ನು ಆಚರಿಸಲಾಗುತ್ತಿದ್ದು, ಫೆಬ್ರವರಿ 7 ರಂದು ರೋಸ್ ಡೇಯಿಂದ ಪ್ರಾರಂಭವಾದ ವ್ಯಾಲೆಂಟೈನ್ ವಾರದ ಆರನೇ ದಿನ ಹಗ್ ಡೇ ಆಗಿ ಸೆಲೆಬ್ರೇಟ್ ಮಾಡಲಾಗುತ್ತದೆ. ಪ್ರೇಮಿಗಳು ...
ರೋಗ ರುಜಿನಗಳಿಂದ ದೂರವಿರಲು ಹಾಗೂ ದೇಹವನ್ನು ಅನಾರೋಗ್ಯ ಸಮಸ್ಯೆಗಳಿಂದ ಕಾಪಾಡಿಕೊಳ್ಳಲು ಹಲವಾರು ನೈಸರ್ಗಿಕ ಹಾಗೂ ಅತ್ಯುತ್ತಮ ಆಹಾರ ಪದ್ಧತಿಗಳನ್ನು ಅಳವಡಿಸಿಕೊೊಳ್ಳುವುದು ಅನಿವಾರ್ಯವಾಗಿದ್ದು, ದೈನಂದಿನ ಜೀವನದಲ್ಲಿ ನಿಯಮಿತವಾಗಿ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸುವುದರಿಂದ ಆರೋಗ್ಯವನ್ನು...
ಇತ್ತೀಚಿನ ದಿನಗಳಲ್ಲಿ ವಾಸ್ತು ಶಾಸ್ತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಸಿಕ್ಕಿದ್ದು, ಹಲವಾರು ಮಂದಿ ತಮ್ಮ ಕನಸಿನ ಮನೆಯನ್ನು ನಿರ್ಮಿಸುವಾಗ ವಾಸ್ತು ಶಾಸ್ತ್ರವನ್ನು ಪಾಲಿಸಿ ಮನೆಯನ್ನು ಕಟ್ಟುತ್ತಾರೆ. ಇದರಿಂದ ಮನೆಯವರ ಆರೋಗ್ಯ ಮತ್ತು ಸಂಪತ್ತು ವೃದ್ದಿಸುತ್ತದೆ...
ಗುಜರಾತ್: ಸೂರತ್ನ ಪ್ರತಿಷ್ಠಿತ ಶಾಲೆಯ 12 ನೇ ತರಗತಿಯ 35 ವಿದ್ಯಾರ್ಥಿಗಳ ಗುಂಪು ಸುಮಾರು 35 ಐಷಾರಾಮಿ ಕಾರುಗಳಲ್ಲಿ ಕಾಲೇಜಿನ ಬೀಳ್ಕೊಡೆಗೆ ಸಾಮಾರಂಭಕ್ಕೆ ಆಗಮಿಸುವ ವೇಳೆ ರಸ್ತೆ ಮಾರ್ಗದಲ್ಲಿ ಸಾಹಸ ಪ್ರದರ್ಶನ ಮತ್ತು...
ಪ್ರೇಮಿಗಳ ದಿನದ ಇಡೀ ವಾರ ಪ್ರೇಮಿಗಳಿಗೆ ತುಂಬಾ ವಿಶೇಷವಾಗಿದ್ದು, ವ್ಯಾಲೆಂಟೈನ್ ವೀಕ್ ನ ಐದನೇ ದಿನವಾದ ಇಂದು ಪ್ರಾಮೀಸ್ ಡೇ ಆಗಿ ಸೆಲೆಬ್ರೇಟ್ ಮಾಡಲಾಗುತ್ತದೆ.
ಫೆಬ್ರವರಿ 7 ರಂದು ರೋಸ್ ಡೇಯಿಂದ ಹಿಡಿದು ವ್ಯಾಲೆಂಟೈನ್ಸ್...
ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ವಧು-ವರರು ತಮ್ಮ ಮದುವೆಯನ್ನು ವಿಭಿನ್ನವಾಗಿ ಹಾಗೂ ಮಾದರಿಯಾಗುವಂತೆ ರೀತಿಯಲ್ಲಿ ಮಾಡಿಕೊಳ್ಳಲು ಉತ್ಸಾಹ ತೋರುತ್ತಿರುವುದು ಒಳ್ಳೆಯ ಬೆಳೆವಣಿಗೆಯಾಗಿದ್ದು, ಇಲ್ಲೊಂದು ನವಜೋಡಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು.ಇಲ್ಲಿನ...