Tuesday, May 19, 2026
Home ಕ್ರೀಡೆ

ಕ್ರೀಡೆ

ಕ್ರೀಡೆ

ಹೆಚ್ಚಿನ ಸುದ್ದಿ

BCCI: ಬಿಸಿಸಿಐ ಆರ್‌ಟಿಐ ವ್ಯಾಪ್ತಿಗೆ ಬರುವುದಿಲ್ಲ : ತನ್ನದೇ ಹಳೆಯ ಆದೇಶ ಉಲ್ಟಾ ಹೊಡೆದ ಕೇಂದ್ರ ಮಾಹಿತಿ ಆಯೋಗ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾಹಿತಿ ಹಕ್ಕು ಕಾಯ್ದೆಯ (RTI) ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ (CIC) ಮಹತ್ವದ ತೀರ್ಪು ನೀಡಿದೆ.

MS DHONI : ಇಂದು ಸಿಎಸ್‌ಕೆ ಲಾಸ್ಟ್ ಹೋಮ್ ಮ್ಯಾಚ್ – ಟಿ20 ಕ್ರಿಕೆಟ್ ಗೆ ಧೋನಿ ವಿದಾಯ?

ಐಪಿಎಲ್ 2026 (IPL) ರ ಲೀಗ್ ಹಂತ ಮುಕ್ತಾಯಗೊಳ್ಳಲು ಇನ್ನು ಕೇವಲ ಎರಡು ಪಂದ್ಯಗಳು ಮಾತ್ರ ಬಾಕಿ ಇವೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಅಭಿಮಾನಿಗಳ ನೆಚ್ಚಿನ 'ಥಲಾ' ಎಂ.ಎಸ್. ಧೋನಿ (MS Dhoni) ಈ ಸೀಸನ್‌ನಲ್ಲಿ ಇನ್ನು ಒಂದೂ ಪಂದ್ಯವನ್ನು ಆಡಿಲ್ಲ.

VIJAY MALLYA: ಆರ್‌ಸಿಬಿ ಪ್ಲೇಆಫ್‌ಗೆ ಲಗ್ಗೆ- ಭಾವನಾತ್ಮಕ ಸಂದೇಶ ಹಂಚಿಕೊಂಡ ವಿಜಯ್ ಮಲ್ಯ!

ಐಪಿಎಲ್ 2026ರ (IPL 2026) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಭರ್ಜರಿಯಾಗಿ ಮುನ್ನುಗ್ಗುತ್ತಿದ್ದು, ಈ ಬಾರಿಯ ಪ್ಲೇಆಫ್ ಹಂತಕ್ಕೆ ಅಧಿಕೃತವಾಗಿ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಂಡದ ಈ ಯಶಸ್ಸಿಗೆ ಆರ್‌ಸಿಬಿ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ (Vijay Mallya) ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

IPL : ಐಪಿಎಲ್ 2026 ಹಣಾಹಣಿ, ಪ್ಲೇಆಫ್ ಹಂತಕ್ಕೆ ಆರ್.ಸಿ.ಬಿ ರಾಯಲ್ ಎಂಟ್ರಿ !

2026 ಇಂಡಿಯನ್ ಪ್ರೀಮಿಯರ್ ಲೀಗ್ (ipl 2026) ರಾಯಲ್ ಚಾಲೆಂಜರ್ಸ್ (RCB) ಅಂತಿಮ ನಾಲ್ಕರ ಘಟ್ಟಕ್ಕೆ (Playoff) ಪ್ರವೇಶ ಗಿಟ್ಟಿಸಿಕೊಂಡಿದೆ.

IPL: ಪಂಜಾಬ್ ವಿರುದ್ಧ ಕಿಂಗ್ ಕೊಹ್ಲಿ ಅಬ್ಬರ! ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಮಾಡದ ಎರಡೆರಡು ಮಹಾ ದಾಖಲೆ ಸೃಷ್ಟಿ!

ಐಪಿಎಲ್ 2026ರಲ್ಲಿ(IPL-2026) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ತಮ್ಮ ಬ್ಯಾಟಿಂಗ್ ಅಬ್ಬರವನ್ನು ಮುಂದುವರಿಸಿದ್ದಾರೆ. ಪಂಜಾಬ್ ಕಿಂಗ್ಸ್ (PBKS) ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಮತ್ತೊಮ್ಮೆ ಭರ್ಜರಿ ಅರ್ಧಶತಕ ಸಿಡಿಸಿದ ಕೊಹ್ಲಿ, ಕ್ರಿಕೆಟ್ ಲೋಕದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುವ ಮೂಲಕ ಎರಡೆರಡು ಐತಿಹಾಸಿಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

CRICKET: ಸೂರ್ಯ ಕೈ ತಪ್ಪಲಿದ್ಯಾ ಟಿ20 ತಂಡದ ನಾಯಕತ್ವ..? ಬಿಸಿಸಿಐ ಹೊಸ ಗೇಮ್ ಪ್ಲಾನ್ !

ಭಾರತೀಯ ಕ್ರಿಕೆಟ್‌ನಲ್ಲಿ (Team India) ಟಿ20 ವಿಶ್ವಕಪ್ (t20 World Cup) ನಾಯಕನಾಗಿ ಸೂರ್ಯಕುಮಾರ್ ಯಾದವ್ (Surya kumar yadav) ಆರಿಸಲಾಗಿದೆ

IPL: ಅಭಿಮಾನಿಗಳಿಗೆ ಬಿಗ್ ಶಾಕ್! RCB – SRH ಐಪಿಎಲ್ ಪಂದ್ಯದ ಟಿಕೆಟ್ ಬೆಲೆ ಶೇ. 110 ರಷ್ಟು ಹೆಚ್ಚಳ

ಐಪಿಎಲ್ (IPL) ಕ್ರಿಕೆಟ್ ಅಭಿಮಾನಿಗಳ ಜೇಬಿಗೆ ಸನ್‌ರೈಸರ್ಸ್ ಹೈದರಾಬಾದ್ (SRH) ಮ್ಯಾನೇಜ್‌ಮೆಂಟ್ ಭಾರಿ ಕತ್ತರಿ ಹಾಕಿದೆ. ಮೇ 22ರಂದು ಹೈದರಾಬಾದ್‌ನ (Hyderabad) ಉಪ್ಪಲ್ ಕ್ರೀಡಾಂಗಣದಲ್ಲಿ (Uppal Stadium) ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಹೈವೋಲ್ಟೇಜ್ ಪಂದ್ಯದ ಟಿಕೆಟ್ ದರವನ್ನು (Ticket Price) ಶೇಕಡಾ 50 ರಿಂದ 110ರಷ್ಟು ಹೆಚ್ಚಳ ಮಾಡಲಾಗಿದ್ದು, ಇದು ಮಧ್ಯಮ ವರ್ಗದ ಕ್ರಿಕೆಟ್ ಪ್ರೇಮಿಗಳ ತೀವ್ರ ನಿರಾಸೆಗೆ ಕಾರಣವಾಗಿದೆ.

BENGALURU: ದೇಶದ 2ನೇ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂಗೆ ಕೌಂಟ್‌ಡೌನ್, ಮೇ 23ರಂದು ಸಿಎಂ ಶಂಕುಸ್ಥಾಪನೆ

ಸಿಲಿಕಾನ್ ಸಿಟಿ (Bengaluru) ಕ್ರಿಕೆಟ್ ಪ್ರೇಮಿಗಳಿಗೆ ಹಾಗೂ ಆನೇಕಲ್ (Anekal) ಭಾಗದ ಜನತೆಗೆ ರಾಜ್ಯ ಸರ್ಕಾರವು ಭರ್ಜರಿ ಕೊಡುಗೆಯೊಂದನ್ನು ನೀಡಲು ಮುಂದಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್ ಕ್ರಿಕೆಟ್‌ ಸ್ಟೇಡಿಯಂ (International Cricket Stadium) ಯೋಜನೆಗೆ ಕೊನೆಗೂ ಕಾಲಕೂಡಿ ಬಂದಿದ್ದು, ಮೇ 23 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

IPL : ಐಪಿಎಲ್ ಫೈನಲ್ ಗೆ ಬರ್ತಾರಾ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ?

ಮೇ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಐಪಿಎಲ್ 2026 (IPL) ರ ಹೈವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದೆ. ವಿಶೇಷವೆಂದರೆ, ಅದೇ ದಿನ ಐಸಿಸಿಯ (ICC) ವಾರ್ಷಿಕ ಮಂಡಳಿ ಸಭೆಯೂ ಅಹಮದಾಬಾದ್‌ನಲ್ಲಿ ಆಯೋಜನೆಗೊಂಡಿದೆ. ಈ ಎರಡು ಪ್ರಮುಖ ಕಾರ್ಯಕ್ರಮಗಳಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದವು. 

BIG NEWS: ಐಪಿಎಲ್ ಬ್ಲಾಕ್ ಟಿಕೆಟ್ ಜಾಲ, ದೆಹಲಿ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೇ ಮಾಸ್ಟರ್ ಮೈಂಡ್!

ಐಪಿಎಲ್ (ipl 2026) ವೇಳೆ ಟಿಕೆಟ್‌ಗಳಿಗಾಗಿ (tickets) ಕ್ರಿಕೆಟ್ ಪ್ರೇಮಿಗಳು ಪರದಾಡುತ್ತಿದ್ದರೆ, ತೆರೆಮರೆಯಲ್ಲಿ ಟಿಕೆಟ್ ಹಗರಣವೊಂದು (Scam) ಬಯಲಾಗಿದೆ.

CRICKET : ಸೂಪರ್ ಸ್ಟಾರ್ ಸಂಸ್ಕೃತಿಗೆ ಕೊನೆ ಹಾಡಬೇಕೆ? ಗಂಭೀರ್ ಮಾತಿಗೆ ಗಂಭೀರವಾಗಿಯೇ ದ್ರಾವಿಡ್ ಟಾಂಗ್!

ಗೌತಮ್ ಗಂಭೀರ್ (Gautam Gambhir) ಭಾರತೀಯ ಕ್ರಿಕೆಟ್‌ನಲ್ಲಿ ವ್ಯಕ್ತಿ ಆರಾಧಿಸುವ ಸಂಸ್ಕೃತಿ ತಂಡದ ಯಶಸ್ಸಿಗೆ ಅಡ್ಡಿಯಾಗುತ್ತಿದೆ ಎಂದಿದ್ದಾರೆ.

PAKISTAN : ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ  ಪಾಕ್ ವೇಗಿಯ ತಲೆಗೆ ಬಲವಾದ ಪೆಟ್ಟು!- VIDEO

ಸಿಲ್ಲೆಟ್ ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ (Bangladesh) ಮತ್ತು ಪಾಕಿಸ್ತಾನ (Pakistan) ನಡುವಿನ ಎರಡನೇ ಟೆಸ್ಟ್ (Test) ಪಂದ್ಯದ ಮೊದಲ ದಿನದ ಆಟದಲ್ಲಿ ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ ಅವರ ತಲೆಗೆ ಬಲವಾದ ಹೊಡೆತ ಬಿದ್ದು, ಸ್ಟ್ರೆಚರ್‌ನಲ್ಲಿ ಮೈದಾನದಿಂದ ಹೊರಗೆ ಕರೆದೊಯ್ದ ಘಟನೆ ನಡೆದಿದೆ.

JWALA GUTTA: 60 ಲೀಟರ್‌ ಎದೆ ಹಾಲು ದಾನ ಮಾಡಿದ ಜ್ವಾಲಾ ಗುಟ್ಟಾ, ಬ್ಯಾಡ್ಮಿಂಟನ್ ತಾರೆಯ ಕಾರ್ಯಕ್ಕೆ ಶ್ಲಾಘನೆ

ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆ ಹಾಗೂ ಖ್ಯಾತ ತರಬೇತುದಾರರಾದ ಜ್ವಾಲಾ ಗುಟ್ಟಾ (Jwala Gutta) ಅವರು ಕೇವಲ ಕ್ರೀಡಾಂಗಣದಲ್ಲಿ ಮಾತ್ರವಲ್ಲದೆ, ನಿಜ ಜೀವನದಲ್ಲೂ ಹತ್ತಾರು ಕಂದಮ್ಮಗಳ ಪಾಲಿಗೆ ಆಪದ್ಬಾಂಧವರಾಗಿ ಹೊರಹೊಮ್ಮಿದ್ದಾರೆ.

IPL 2026: ಧೋನಿ ಅಭಿಮಾನಿಗಳಿಗೆ ಕೊನೆಗೂ ಸಿಕ್ಕಿತು ಬಿಗ್ ಅಪ್‌ಡೇಟ್, ಲಕ್ನೋಗೆ ಹಾರಿದ ಥಲಾ

ಐಪಿಎಲ್ (IPL) 2026ರ ಸೀಸನ್ ಅಂತಿಮ ಹಂತಕ್ಕೆ ತಲುಪುತ್ತಿದ್ದರೂ, ಇದುವರೆಗೆ ಕಣಕ್ಕಿಳಿಯದ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರ ಆಟವನ್ನು ನೋಡಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಒಂದು ಸಮಾಧಾನಕರ ಸುದ್ದಿ ಸಿಕ್ಕಿದೆ. ಗಾಯದ ಸಮಸ್ಯೆಯಿಂದಾಗಿ ಈ ಆವೃತ್ತಿಯ ಮೊದಲ 11 ಪಂದ್ಯಗಳಿಂದ ಹೊರಗುಳಿದಿದ್ದ ಧೋನಿ, ಈಗ ಲಕ್ನೋ ಸೂಪರ್ ಜೈಂಟ್ಸ್ (lucknow super giants )ವಿರುದ್ಧದ ಪಂದ್ಯಕ್ಕಾಗಿ ತಂಡದೊಂದಿಗೆ ಪ್ರಯಾಣ ಬೆಳೆಸಿದ್ದಾರೆ.

IPL: ತಮ್ಮನ್ನೇ ಹೋಲುವ ಪೊಲೀಸ್‌ ಅಧಿಕಾರಿ ಭೇಟಿ ಮಾಡಿದ CSK ವೇಗಿ ಅನ್ಶುಲ್ ಕಾಂಬೋಜ್: VIDEO

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದ ಈ ಪೊಲೀಸ್ ಅಧಿಕಾರಿಯನ್ನು ಅನ್ಶುಲ್ ಕಾಂಬೋಜ್ (Anshul Kamboj ) ಅವರು (IPL) ಅಂತಿಮವಾಗಿ ಭೇಟಿ ಮಾಡಿದ್ದು, ಇಬ್ಬರೂ ಒಟ್ಟಿಗೆ ನಗು ಹಂಚಿಕೊಂಡಿರುವ ವಿಡಿಯೋ ಈಗ ಅಭಿಮಾನಿಗಳ ಮನಗೆದ್ದಿದೆ.

CRICKET : ಜಿಂಬಾಬ್ವೆ ಕ್ರಿಕೆಟ್‌ನಲ್ಲಿ ಐತಿಹಾಸಿಕ ಮೊತ್ತ: 822 ರನ್ ಸಿಡಿಸಿ ವಿಶ್ವದಾಖಲೆ ಬರೆದ ಸ್ಕಾರ್ಪಿಯನ್ಸ್ ತಂಡ

ಅಂತರಾಷ್ಟ್ರೀಯ ಕ್ರಿಕೆಟ್ (Cricket) ವಲಯವೇ ಬೆರಗಾಗುವಂತಹ ಸ್ಕೋರ್‌ವೊಂದು ಜಿಂಬಾಬ್ವೆಯ (Zimbabwe) ಸ್ಥಳೀಯ ಲೀಗ್ ಪಂದ್ಯದಲ್ಲಿ ದಾಖಲಾಗಿದೆ.

IPL : ಮುಂಬೈ ವಿರುದ್ಧದ ಪಂದ್ಯದಲ್ಲಿ ಅಸಭ್ಯ ವರ್ತನೆ – ಟಿಮ್ ಡೇವಿಡ್ ಗೆ ಉಚ್ಚಾಟನೆಯ ಆತಂಕ.!

ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಅಶಿಸ್ತು ಪ್ರದರ್ಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್ (Tim David) ಅವರಿಗೆ ಐಪಿಎಲ್ (IPL) ಆಡಳಿತ ಮಂಡಳಿ ಬಿಸಿ ಮುಟ್ಟಿಸಿದೆ.

IPL : ಅಂಪೈರ್ ಜೊತೆ ವಾಗ್ವಾದ, ಅಸಭ್ಯ ಪದ ಬಳಕೆ – ಆರ್‌ಸಿಬಿ ಕೋಚ್ ಆ್ಯಂಡಿ ಫ್ಲವರ್‌ಗೆ ಭಾರಿ ದಂಡ!

ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಪಂದ್ಯಾವಳಿಯ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಅವರಿಗೆ ಪಂದ್ಯದ ಶುಲ್ಕದ ಶೇಕಡಾ 15 ರಷ್ಟು ದಂಡ ವಿಧಿಸಲಾಗಿದೆ. ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದ ವೇಳೆ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಅಸಭ್ಯ ಪದಗಳನ್ನು ಬಳಸಿದ ಕಾರಣಕ್ಕಾಗಿ ಐಪಿಎಲ್ ಆಡಳಿತ ಮಂಡಳಿ ಈ ಕ್ರಮ ಕೈಗೊಂಡಿದೆ.

RCB : ಪ್ಲೇ ಆಫ್ ಸ್ಥಾನಕ್ಕೇರಲು ಆರ್‌ಸಿಬಿ ಇನ್ನೂ ಎಷ್ಟು ಗೆಲುವು ಬೇಕಿದೆ?

ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧದ ಕೊನೆಯ ಎಸೆತದ ರಣರೋಚಕ ಗೆಲುವಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆದರೆ, ಅಭಿಮಾನಿಗಳ (Fans) ಕುತೂಹಲಕ್ಕೆ ಕಾರಣವಾಗಿರುವ ಅಂಶವೆಂದರೆ 14 ಅಂಕಗಳಿಸಿದರೂ ಆರ್‌ಸಿಬಿಗೆ ಪ್ಲೇ-ಆಫ್ ಸ್ಥಾನ ಇನ್ನೂ ಅಧಿಕೃತವಾಗಿ ಖಚಿತಗೊಂಡಿಲ್ಲ.

IPL : ಮುಂಬೈ ವಿರುದ್ಧ ರೋಚಕ ಗೆಲುವು – ಅಂಕಪಟ್ಟಿಯಲ್ಲಿ ಆರ್ ಸಿಬಿ ಟಾಪ್!

ಐಪಿಎಲ್ 2026ರ (IPL) ಅತ್ಯಂತ ರೋಚಕ ಪಂದ್ಯಕ್ಕೆ ರಾಯ್ ಪುರ್ ಕ್ರೀಡಾಂಗಣ ಸಾಕ್ಷಿಯಾಯಿತು. ಕಟ್ಟಕಡೆಯ ಎಸೆತದವರೆಗೂ ಕುತೂಹಲ ಕಾಯ್ದಿರಿಸಿದ್ದ ಈ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮುಂಬೈ ಇಂಡಿಯನ್ಸ್ (MI) ವಿರುದ್ಧ 2 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ.

IPL : ಆರ್‌ಸಿಬಿ vs ಮುಂಬೈ ಪಂದ್ಯಕ್ಕೆ ಮಳೆ ಅಡ್ಡಿ? – ಪಂದ್ಯ ರದ್ದಾದರೆ ಯಾರಿಗೆ ನಷ್ಟ?

ರಾಯ್‌ಪುರ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಅತ್ಯಂತ ಕುತೂಹಲಕಾರಿ ಪಂದ್ಯಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Rcb) ಮತ್ತು ಮುಂಬೈ ಇಂಡಿಯನ್ಸ್ (Mi) ನಡುವಿನ ಸೆಣಸಾಟಕ್ಕೆ ಮಳೆ (Rain) ಭೀತಿ ಎದುರಾಗಿದೆ.

ROHIT SHARMA: ಕ್ರಿಕೆಟ್‌ ಹಿಟ್‌ಮ್ಯಾನ್‌ ಟಿವಿ ತೆರೆಗೆ? ಏನಿದು ಹೊಸ ಸುದ್ದಿ?

ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ಭಾರತದ ಸ್ಟಾರ್ ಕ್ರಿಕೆಟಿಗ ರೋಹಿತ್ ಶರ್ಮಾ (Rohit Sharma) ಈಗ ಮನೋರಂಜನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

VINESH PHOGAT : ವಿನೇಶ್ ಫೋಗಟ್ ವಿರುದ್ಧ ಕುಸ್ತಿ ಫೆಡರೇಶನ್‌ ಕಠಿಣ ಕ್ರಮ, ರಾಷ್ಟ್ರೀಯ ಟೂರ್ನಿಯಲ್ಲಿ ಸ್ಪರ್ಧಿಸಲು ನಿರ್ಬಂಧ!

ಕುಸ್ತಿ ಪಟು ವಿನೇಶ್ ಫೋಗಟ್ (Vinesh phogat) ಮತ್ತು ಭಾರತೀಯ ಕುಸ್ತಿ ಫೆಡರೇಶನ್ (Indian Wrestling Federation)ನಡುವಿನ ಶೀತಲ ಸಮರ ಈಗ ಹೊಸ ತಿರುವು ಪಡೆದುಕೊಂಡಿದೆ.

ROHIT SHARMA: ರೋಹಿತ್ ಶರ್ಮಾ ಬೆಲೆಬಾಳುವ ವಾಚ್ ಕಸಿಯಲು ಯತ್ನ- VIDEO

ಭಾರತೀಯ ಕ್ರಿಕೆಟ್ (Team India) ತಂಡದ ಸ್ಟಾರ್ ಆಟಗಾರ ರೋಹಿತ್ ಶರ್ಮಾ (Rohit Sharma) ಅವರು ಇತ್ತೀಚೆಗೆ ಮೈದಾನದ ಹೊರಗಿನ ಘಟನೆಯೊಂದರಿಂದ ಸುದ್ದಿಯಲ್ಲಿದ್ದಾರೆ.

IPL 2026 : ಐಪಿಎಲ್ ಪಾರದರ್ಶಕತೆಗೆ ಬಿಸಿಸಿಐನ ಕಠಿಣ ಕ್ರಮ, ಏಳು ಪುಟಗಳ ಮಾರ್ಗಸೂಚಿ ಪ್ರಕಟ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಐಪಿಎಲ್ (ipl 2026) ಆಟಗಾರರ ರಕ್ಷಣೆ & ಕ್ರೀಡಾ ನೈತಿಕತೆಯನ್ನು ಕಾಪಾಡಲು ಹೊಸ ನಿಯಮಾವಳಿ (Guidelines) ತಂದಿದೆ.

D.K. SHIVAKUMAR : ಪುಕ್ಸಟ್ಟೆ ಟಿಕೆಟ್ ಕಾರಣವಲ್ಲ – ಐಪಿಎಲ್ ಸ್ಥಳಾಂತರಕ್ಕೆ ಡಿಕೆಶಿ ಕಿಡಿ

ಐಪಿಎಲ್ ಫೈನಲ್ ಪಂದ್ಯವನ್ನು(IPL final match) ಬೆಂಗಳೂರಿನಿಂದ ಅಹಮದಾಬಾದ್‌ಗೆ ಸ್ಥಳಾಂತರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(D.K. Shivakumar) ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

MS DHONI: ತೆರಿಗೆ ಪಾವತಿಯಲ್ಲೂ ಧೋನಿ ಹೆಲಿಕಾಪ್ಟರ್ ಶಾಟ್‌! ಬಿಹಾರ್-ಜಾರ್ಖಂಡ್‌ನಲ್ಲಿ ಉದ್ಯಮಿಗಳನ್ನೇ ಮೀರಿಸಿದ MSD!

ಕ್ರಿಕೆಟ್ ಮೈದಾನದಲ್ಲಿ ಹೆಲಿಕಾಪ್ಟರ್ ಶಾಟ್‌ಗಳ ಮೂಲಕ ಅಬ್ಬರಿಸುತ್ತಿದ್ದ ಮಹೇಂದ್ರ ಸಿಂಗ್ ಧೋನಿ,(MS Dhoni) ಈಗ ತೆರಿಗೆ ಪಾವತಿಯಲ್ಲೂ ಹೊಸ ದಾಖಲೆ ಬರೆದಿದ್ದಾರೆ.

PRIYANK KHARGE : ಅಮಿತ್ ಶಾ ಏನು ಕಾಸು ಕೊಟ್ಟು ಐಪಿಎಲ್ ನೋಡ್ತಾರಾ? – ಪ್ರಿಯಾಂಕ್ ಖರ್ಗೆ ಕಿಡಿ!

ಐಪಿಎಲ್ 2026ರ (IPL 2026) ಫೈನಲ್ ಪಂದ್ಯವನ್ನು (Final Match ) ಬೆಂಗಳೂರಿನಿಂದ ಗುಜರಾತ್‌ನ ಅಹಮದಾಬಾದ್‌ಗೆ ಸ್ಥಳಾಂತರಿಸಿರುವ ಬಿಸಿಸಿಐ (BCCI) ನಿರ್ಧಾರಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge )ತೀವ್ರ ಆಕ್ರೋಶ

SURYA KUMAR YADAV : ಸೂರ್ಯ ಕುಮಾರ್ ಯಾದವ್ ಗೆ ಹೆಣ್ಮಗು ಹೆಣ್ಮಗು – ಸಂತಸ ಹಂಚಿಕೊಂಡ ದಂಪತಿ!

ಟೀಂ ಇಂಡಿಯಾದ (Team India) ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ (Surya kumar Yadav) ಅವರ ಜೀವನಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಸೂರ್ಯಕುಮಾರ್ ಅವರ ಪತ್ನಿ ದೇವಿಶಾ ಶೆಟ್ಟಿಗೆ  ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದು, ಈ ಸುಸಂದರ್ಭವನ್ನು 'ಸ್ಕೈ' ದಂಪತಿ ಅತ್ಯಂತ ಸಡಗರದಿಂದ ಬರಮಾಡಿಕೊಂಡಿದ್ದಾರೆ.

BCCI : ಹನಿಟ್ರ್ಯಾಪ್ ಬಲೆಯಲ್ಲಿ ಐಪಿಎಲ್ ಆಟಗಾರರು -ಕ್ರಮಕ್ಕೆ ಮುಂದಾದ ಬಿಸಿಸಿಐ!

ಪ್ರಸ್ತುತ ನಡೆಯುತ್ತಿರುವ ಐಪಿಎಲ್ (IPL) 19 ನೇ ಆವೃತ್ತಿಯಲ್ಲಿ ಸ್ಟಾರ್ ಆಟಗಾರರು ಮತ್ತು ಅಧಿಕಾರಿಗಳನ್ನು ಹನಿಟ್ರ್ಯಾಪ್ (Honeytrap) ನಂತಹ ಗಂಭೀರ ಆರೋಪಗಳಲ್ಲಿ ಸಿಲುಕಿಸಲು ವ್ಯವಸ್ಥಿತ ಸಂಚು ನಡೆದಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ಆಟಗಾರರ ರಕ್ಷಣೆಗಾಗಿ ಮತ್ತು ಲೀಗ್‌ನ ಘನತೆಯನ್ನು ಉಳಿಸಲು ಅತ್ಯಂತ ಕಠಿಣ ಕ್ರಮಗಳಿಗೆ ಮುಂದಾಗಿದೆ.

IPL : ಸೋಲಿನ ಮೇಲೆ ಸೋಲು – ಲಖ್ನೋ ವಿರುದ್ದ ಮುಗ್ಗರಿಸಿದ ಆರ್‌ಸಿಬಿ!

ಐಪಿಎಲ್ 2026ರ (IPL) 50ನೇ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ 9 ರನ್‌ಗಳ ಅಂತರದಿಂದ ಸೋಲನುಭವಿಸಿದೆ.

IPL : ಬೆಂಗಳೂರು ಕ್ರಿಕೆಟ್ ಪ್ರೇಮಿಗಳಿಗೆ ಶಾಕ್! ಉಚಿತ ಟಿಕೆಟ್ ಕಿತ್ತಾಟಕ್ಕೆ ಬಲಿಯಾಯ್ತು ಐಪಿಎಲ್ ಫೈನಲ್ ಆತಿಥ್ಯ!

ಈ ಬಾರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ (IPL) ಫೈನಲ್ ಪಂದ್ಯವು ಉಚಿತ ಟಿಕೆಟ್‌ಗಳ ಹಂಚಿಕೆ ವಿಚಾರದಲ್ಲಿ ಉಂಟಾದ ಗೊಂದಲದಿಂದಾಗಿ ಬೇರೆಡೆಗೆ ಸ್ಥಳಾಂತರಗೊಂಡಿದೆ.

VIRAL : ವಿಮಾನದಲ್ಲಿ ಇ-ಸಿಗರೇಟ್ ಸೇದಿದ ಆರೋಪ! ಕ್ರಿಕೆಟಿಗ ಯುಜುವೇಂದ್ರ ಚಾಹಲ್ ವಿವಾದ

ಭಾರತೀಯ ಕ್ರಿಕೆಟ್ ತಂಡದ (Indian cricket team) ಖ್ಯಾತ ಸ್ಪಿನ್ನರ್ ಯುಜುವೇಂದ್ರ ಚಾಹಲ್ (Yuzvendra Chahal) ಅವರು ಇದೀಗ ಹೊಸದೊಂದು ವಿವಾದಕ್ಕೆ ಗುರಿಯಾಗಿದ್ದಾರೆ.

VAIBHAV SURYAVANSHI: ವೈಭವ್ ಸೂರ್ಯವಂಶಿ ವಿರುದ್ಧ ದೂರು? ತೊಡಕಾಗಲಿದ್ಯಾ ಬಾಲ ಕಾರ್ಮಿಕ ವಿರೋಧಿ ಕಾನೂನು

ಸಿ.ಎಂ. ಶಿವಕುಮಾರ್ ನಾಯಕ್ (CM Shivakumar naik) ವೈಭವ್ ಸೂರ್ಯವಂಶಿ (Vaibhav suryavanshi) ಬಾಲ ಕಾರ್ಮಿಕರಂತೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

BIG NEWS : ಕೊಹ್ಲಿ-ಜಡೇಜಾ ಅವರ ಮಾಜಿ ಸಹ ಆಟಗಾರ ಅಮನ್‌ಪ್ರೀತ್ ಸಿಂಗ್ ಗಿಲ್ ಇನ್ನಿಲ್ಲ

ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರ ಅಂಡರ್-19 ತಂಡದ ಮಾಜಿ ಸಹ ಆಟಗಾರ ಮತ್ತು ಪಂಜಾಬ್‌ನ(Punjab) ಮಾಜಿ ವೇಗದ ಬೌಲರ್ ಅಮನ್‌ಪ್ರೀತ್ ಸಿಂಗ್ ಗಿಲ್ (Amanpreet Singh Gill) ಅವರು 36ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

IPL: ಐಪಿಎಲ್ ಸ್ಥಳಾಂತರ ವಿವಾದ: ನಿಖಿಲ್ ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ನಡುವೆ ‘ಟಿಕೆಟ್’ ಜಟಾಪಟಿ!

ಐಪಿಎಲ್‌ನ (IPL) ಮಹತ್ವದ ಪಂದ್ಯಗಳನ್ನು ಅಹಮದಾಬಾದ್‌ಗೆ ಶಿಫ್ಟ್ ಮಾಡಿರುವುದು ಈಗ ರಾಜ್ಯ ನಾಯಕರ ನಡುವಿನ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದೆ.

IPL : ಐಪಿಎಲ್ 2026 ಪ್ಲೇ-ಆಫ್ಸ್ ವೇಳಾಪಟ್ಟಿ ಪ್ರಕಟ: ಬೆಂಗಳೂರಿಗೆ ತಪ್ಪಿದ ಫೈನಲ್ ಆತಿಥ್ಯ!

ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಐಪಿಎಲ್ 2026ರ (IPL) ಪ್ಲೇ-ಆಫ್ಸ್ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಬಿಡುಗಡೆ ಮಾಡಿದೆ. ಆದರೆ, ಬೆಂಗಳೂರಿನ (Bengaluru) ಕ್ರಿಕೆಟ್ ಪ್ರೇಮಿಗಳಿಗೆ ಭಾರಿ ನಿರಾಸೆಯಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯಬೇಕಿದ್ದ ಫೈನಲ್ ಪಂದ್ಯವು ಈಗ ಅಹಮದಾಬಾದ್‌ಗೆ ಸ್ಥಳಾಂತರಗೊಂಡಿದೆ.

ROHIT SHARMA : ರೋಹಿತ್ ಶರ್ಮಾಗೆ ವಿಶೇಷ ಗಿಫ್ಟ್ ನೀಡಿದ ನೀತಾ ಅಂಬಾನಿ

ಐಪಿಎಲ್ 2026ರ (IPL) ಹೈ-ವೋಲ್ಟೇಜ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lsg) ವಿರುದ್ಧ ಮುಂಬೈ ಇಂಡಿಯನ್ಸ್ (Mumbai Indians) ಐತಿಹಾಸಿಕ ಜಯ ದಾಖಲಿಸಿದೆ. ಹ್ಯಾಮ್‌ಸ್ಟ್ರಿಂಗ್ ಗಾಯದ ಸಂಕಷ್ಟದಿಂದ ಮರಳಿದ ರೋಹಿತ್ ಶರ್ಮಾ (Rohit Sharma) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡ ಭರ್ಜರಿ ಗೆಲುವು ಸಾಧಿಸಿದ್ದು, ಈ ಸಂಭ್ರಮದ ನಡುವೆಯೇ ತಂಡದ ಮಾಲಕಿ ನೀತಾ ಅಂಬಾನಿ (Nita Ambani) ಅವರು ರೋಹಿತ್‌ಗೆ ಸರ್‌ಪ್ರೈಸ್ ಗಿಫ್ಟ್ ನೀಡಿದ್ದಾರೆ.

IPL 2026 : ಶಾಸಕರ ಟಿಕೆಟ್ ಫೈಟ್ ಕಿರಿಕಿರಿ, ಬೆಂಗಳೂರಲ್ಲಿ ಐಪಿಎಲ್ ಫೈನಲ್ ನಡೆಯೋದು ಡೌಟ್ ..?

ಬೆಂಗಳೂರಿನಲ್ಲಿ (Bengaluru) ನಡೆಯಬೇಕಿದ್ದ 2026ರ ಐಪಿಎಲ್ (ipl 2026) ಮಹಾಸಮರಕ್ಕೆ ಈಗ ಟಿಕೆಟ್ ಹಂಚಿಕೆಯ ವಿವಾದ ಅಡ್ಡಗಾಲಾಗಿದೆ.

BABAR AZAM : ರೋಹಿತ್‌ ಶರ್ಮಾ ಶೈಲಿಯ ಕೆಟ್ಟ ಅನುಕರಣೆ – ಟ್ರೋಲ್‌ ಆದ ಬಾಬರ್‌ ಅಜಮ್‌! VIDEO

ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ್ ಸೂಪರ್ ಲೀಗ್ (PSL) 2026ರ ರೋಚಕ ಫೈನಲ್ ಪಂದ್ಯದಲ್ಲಿ ಬಾಬರ್ ಅಜಮ್ (Babar Azam) ನಾಯಕತ್ವದ ಪೆಶಾವರ್ ಝಲ್ಮಿ ತಂಡ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ.

VINESH PHOGAT: ‘ನಾನು ಕೇವಲ ಸಾಕ್ಷಿಯಲ್ಲ, ಸ್ವತಃ ಸಂತ್ರಸ್ತೆ..’ ಬ್ರಿಜ್ ಭೂಷಣ್ ಕೇಸ್​​​​​​ ಬಗ್ಗೆ ವಿನೇಶ್ ಫೋಗಟ್ ಶಾಕಿಂಗ್ ಹೇಳಿಕೆ!

ಲೈಂಗಿಕ ದೌರ್ಜನ್ಯದ (Sexual harassment) ವಿರುದ್ಧದ ಹೋರಾಟದಲ್ಲಿ ತಾವು ಸಾಕ್ಷಿಯಲ್ಲ ಸ್ವತಃ ಸಂತ್ರಸ್ತೆ (Victim) ಎಂದ ವಿನೇಶ್ ಫೋಗಟ್ (Vinesh Phogat)

IPL 2026 : ಜೇಮಿಸನ್ ಮೇಲೆ ಕೈಗೊಂಡ ಕ್ರಮ ವಿರಾಟ್ ಕೊಹ್ಲಿ ವಿರುದ್ಧ ಯಾಕಿಲ್ಲ..? ಬಿಸಿಸಿಐಗೆ ಕ್ರಿಕೆಟ್ ಪ್ರೇಮಿಗಳ ಪ್ರಶ್ನೆ

ಕೈಲ್ ಜೇಮಿಸನ್ (Kyle jamison) ವೈಭವ್ ಸೂರ್ಯವಂಶಿಯನ್ನು (Vaibhav suryavamshi) ಬೋಲ್ಡ್ ಮಾಡಿದ ನಂತರ ನೀಡಿದ ಅಗ್ರೆಸ್ಸಿವ್ 'ಸೆಂಡ್-ಆಫ್' ಚರ್ಚೆಗೆ ಗ್ರಾಸವಾಗಿದೆ

OLYMPIC: ಒಲಿಂಪಿಕ್ ಆತಿಥ್ಯದ ಕನಸಿಗೆ ಡೋಪಿಂಗ್ ಅಡ್ಡಿ: ಭಾರತಕ್ಕೆ ಎಚ್ಚರಿಕೆ ನೀಡಿದ ಅಂತರರಾಷ್ಟ್ರೀಯ ಪರೀಕ್ಷಾ ಸಂಸ್ಥೆ

2036ರ ಒಲಿಂಪಿಕ್ (Olympic) ಕ್ರೀಡಾಕೂಟವನ್ನು ಆಯೋಜಿಸುವ ಭಾರತದ ಆಕಾಂಕ್ಷೆಗೆ ದೇಶದಲ್ಲಿ ಹೆಚ್ಚುತ್ತಿರುವ ಡೋಪಿಂಗ್ ಪ್ರಕರಣಗಳು ಹಿನ್ನಡೆ ತರುವ ಸಾಧ್ಯತೆಯಿದೆ.

RIYAN PARAG : ಟೀಕೆಗಳಿಗೆ ಡೋಂಟ್‌ ಕೇರ್‌ – ಮೈದಾನದಲ್ಲೇ ಧಂ ಹೊಡೆದು ತಗಲಾಕಿಕೊಂಡ ಪರಾಗ್‌ ಪ್ರತಿಕ್ರಿಯೆ!

ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ನಾಯಕ ರಿಯಾನ್ ಪರಾಗ್ (Riyan Parag) ತಮ್ಮ ಆಫ್-ಫೀಲ್ಡ್ ವಿವಾದಗಳ ಕುರಿತು ಹರಿದಾಡುತ್ತಿರುವ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

SHOCKING : ಯುವತಿಯೊಡನೆ ಚಕ್ಕಂದವಾಡಿ ದೋಖಾ – ಶಮಿ ಸೋದರನ ವಿರುದ್ಧ ಆರೋಪ!

ಭಾರತೀಯ ಕ್ರಿಕೆಟ್ (Team India) ತಂಡದ ಪ್ರಮುಖ ವೇಗಿ ಮೊಹಮ್ಮದ್ ಶಮಿ (mohammed Shami) ಅವರ ಸಹೋದರ ಮೊಹಮ್ಮದ್ ಕೈಫ್ ವಿರುದ್ಧ ಗಂಭೀರ (Shocking) ಆರೋಪವೊಂದು ಕೇಳಿಬಂದಿದೆ. ಮದುವೆಯಾಗುವುದಾಗಿ ನಂಬಿಸಿ ಈಗ ದ್ರೋಹ ಎಸಗಿದ್ದಾರೆ ಎಂದು ಯುವತಿಯೊಬ್ಬರು ದೂರಿದ್ದಾರೆ.

CRIME : ಕ್ರಿಕೆಟಿಗರ ಬಾತ್ರೂಮ್ ಕಾಂಡ – ಮಹಿಳೆಯ ಖಾಸಗಿ ವಿಡಿಯೋ ಚಿತ್ರೀಕರಿಸಿ ಸಿಕ್ಕಿಬಿದ್ದ ಸ್ಟಾರ್ ಆಟಗಾರರು!

'ಜೆಂಟಲ್‌ಮನ್ ಗೇಮ್' ಎಂದೇ ಕರೆಯಲ್ಪಡುವ ಕ್ರಿಕೆಟ್(Cricket) ಲೋಕಕ್ಕೆ ದೊಡ್ಡ ಕಪ್ಪುಚುಕ್ಕೆ ಹತ್ತಿದೆ. ಹೋಟೆಲ್ ಬಾತ್ರೂಮ್‌ನಲ್ಲಿ ಮಹಿಳೆಯೊಬ್ಬರ ಖಾಸಗಿ ವಿಡಿಯೋ ಚಿತ್ರೀಕರಿಸಿದ ಗಂಭೀರ ಆರೋಪದ ಮೇಲೆ ಇಬ್ಬರು ಖ್ಯಾತ ಅಂತರಾಷ್ಟ್ರೀಯ ಕ್ರಿಕೆಟಿಗರನ್ನು ಲಂಡನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

IPL: ಕ್ರೀಡಾಂಗಣದಲ್ಲಿ ಇ–ಸಿಗರೇಟ್ ಸೇದಿದ ರಿಯಾನ್ ಪರಾಗ್, ರಾಜಸ್ಥಾನ ರಾಯಲ್ಸ್ ನಾಯಕನಿಗೆ ಬಿತ್ತು ಭಾರಿ ದಂಡ!

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯದ ವೇಳೆ ಶಿಸ್ತು ಉಲ್ಲಂಘಿಸಿದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಅವರಿಗೆ ಐಪಿಎಲ್ ಆಡಳಿತ ಮಂಡಳಿಯು ಭಾರಿ ಪ್ರಮಾಣದ ದಂಡ ವಿಧಿಸಿದೆ.

VINOD KAMBLI: ವಾಂಖೇಡೆ ಮೈದಾನದಲ್ಲಿ ಕಾಣಿಸಿಕೊಂಡ ವಿನೋದ್ ಕಾಂಬ್ಳಿ, ನೆಚ್ಚಿನ ಬ್ಯಾಟರ್ ನೋಡಿ ಭಾವುಕರಾದ ಅಭಿಮಾನಿಗಳು-VIDEO

ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟರ್ ವಿನೋದ್ ಕಾಂಬ್ಳಿ (Vinod Kambli) ಅವರ ಆರೋಗ್ಯದ ಬಗ್ಗೆ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಆತಂಕಕಾರಿ ಸುದ್ದಿಗಳ ನಡುವೆ, ಅವರ ಅಭಿಮಾನಿಗಳಿಗೆ ಸಮಾಧಾನಕರ ಸುದ್ದಿಯೊಂದು ಲಭಿಸಿದೆ.

IPL 2026: ಕಪ್ಪು ಪಟ್ಟಿ ಧರಿಸಿ ಪಂದ್ಯ ಆಡುತ್ತಿರುವ ಮುಂಬೈ ಇಂಡಿಯನ್ಸ್‌, ಇದೇ ನೋಡಿ ಕಾರಣ

ಮುಂಬೈ ಇಂಡಿಯನ್ಸ್ ಆಟಗಾರರು ಕಪ್ಪು ಪಟ್ಟಿ (Black Armbands) ಧರಿಸಿ ಕಣಕ್ಕಿಳಿದಿದ್ದಾರೆ. ಈ ರೀತಿ ಕಪ್ಪು ಬಟ್ಟೆ ಧರಿಸಿರುವುದು (IPL 2026) ಕುತೂಹಲಕ್ಕೆ ಕಾರಣವಾಗಿದ್ದು, ಅದರ ಕಾರಣ ಇಲ್ಲಿದೆ.

CRIME: ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ – ರಿಯಾನ್ ಪರಾಗ್ ಗೆ ಬಂಧನ ಭೀತಿ!

ರಾಜಸ್ಥಾನ್ ರಾಯಲ್ಸ್(Rajasthan Royals) ತಂಡದ ನಾಯಕ ರಿಯಾನ್ ಪರಾಗ್(Ryan Parag) ಪಂದ್ಯದ ವೇಳೆ 'ಇ-ಸಿಗರೇಟ್' (Vape) ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

VIRAT KOHLI : ನನ್ನ ಭಾಷಣ ವಿಚಿತ್ರವಾಗಿರುತ್ತೆ ಎಂದ ಕೋಹ್ಲಿ – ಕನಸುಗಳ ಹಿಂದೆ ಓಡಲು ಹೆದರಿ ಬೇಡಿ ಎಂದು ಕಿವಿಮಾತು!VIDEO

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli) ಮಂಗಳವಾರ ದೆಹಲಿಯ(Delhi) ಡಿಪಿಎಸ್ ಆರ್.ಕೆ. ಪುರಂ ಶಾಲೆಯಲ್ಲಿ ಕ್ರಿಕೆಟ್ ಅಕಾಡೆಮಿಯನ್ನು ಉದ್ಘಾಟಿಸಿದರು.

VIRAL: ಬ್ಯಾಟ್ ಬಿಸಾಕಿ ಕೊಹ್ಲಿ ಮೇಲೆ ಪುಟಾಣಿ ಫ್ಯಾನ್ ಕೋಪಗೊಳ್ಳಲು ಕಾರಣವೇನು? ವೈರಲ್ ವಿಡಿಯೋ ಇಲ್ಲಿದೆ

ಐಪಿಎಲ್ (ipl 2026) ಜ್ವರ ಏರಿದ್ದು ತಮ್ಮ ನೆಚ್ಚಿನ ತಾರೆಗಳನ್ನು ಹತ್ತಿರದಿಂದ ನೋಡಲು ಮತ್ತು ಅವರ ಆಟೋಗ್ರಾಫ್ (Autograph) ಪಡೆಯಲು ಗಂಟೆಗಟ್ಟಲೆ ಕಾಯುವುದು ಸಾಮಾನ್ಯ.

VINESH PHOGAT : ವಿನೇಶ್ ಫೋಗಟ್- ಕುಸ್ತಿ ಫೆಡರೇಷನ್ ನಡುವೆ ಮತ್ತೆ ಸಂಘರ್ಷ!

ಭಾರತದ ಖ್ಯಾತ ಕುಸ್ತಿಪಟು (Wrestler) ವಿನೇಶ್ ಫೋಗಟ್ (Vinesh phogat) ಅವರು ವೃತ್ತಿಪರ ಕುಸ್ತಿಗೆ ಮರಳುವ ಹಾದಿಯಲ್ಲಿ ಹೊಸ ವಿಘ್ನ ಎದುರಾಗಿದೆ.

IPL 2026: ಪ್ಲೇಆಫ್‌ ಹಾದಿಯಲ್ಲಿ ಆರ್‌ಸಿಬಿ ನಾಗಾಲೋಟ, ವಿರಾಟ್ ಕೊಹ್ಲಿ ಹೊಸ ದಾಖಲೆ!

ಇಂಡಿಯನ್ ಪ್ರೀಮಿಯರ್ ಲೀಗ್‌ನ (ipl 2026) 19ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಅಬ್ಬರದ ಪ್ರದರ್ಶನ ಮುಂದುವರಿಸಿದೆ.

BENGALURU : ಐಪಿಎಲ್ ಟಿಕೆಟ್ ಅಕ್ರಮ ಮಾರಾಟ ದಂಧೆ, 24 ಖದೀಮರು ಅರೆಸ್ಟ್!

ಐಪಿಎಲ್ (ipl 2026) ಟಿಕೆಟ್‌ (Tickets) ಕಪ್ಪು ಮಾರುಕಟ್ಟೆಯಲ್ಲಿ (Black tickets) ಮಾರಾಟ ಮಾಡುತ್ತಿದ್ದ ಜಾಲ ಪೊಲೀಸರು (Police) ಪತ್ತೆಹಚ್ಚಿದ್ದಾರೆ.

MANU BHAKAR : ಒಬ್ಬ ಒಲಂಪಿಯನ್ ತಾರೆ ಜೊತೆ ಕ್ರಿಕೆಟ್ ಬಗ್ಗೆ ಕೇಳೋದು ಸರಿಯಲ್ಲ ಮನು ಭಾಕರ್! 

ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ (Manu Bhakar) ಅವರ ಬಳಿ ಇತ್ತೀಚಿನ ಕ್ರಿಕೆಟ್ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Sooryavanshi ) ಬಗ್ಗೆ ಪ್ರಶ್ನೆ ಕೇಳಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (social media)ಭಾರಿ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ನಡೆದ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ಕಾರ್ಯಕ್ರಮದಲ್ಲಿ ನಡೆದ ಈ ಘಟನೆ, ಭಾರತದಲ್ಲಿ ಕ್ರಿಕೆಟ್ ಮತ್ತು ಇತರ ಕ್ರೀಡೆಗಳ ನಡುವಿನ ತಾರತಮ್ಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

VAIBHAV SURYAVANSHI : ಸೆಲ್ಫಿ ಬೇಕಂದ್ರೆ ನೂರು ರೂಪಾಯಿ ಕೊಡಿ – ಪುಟಾಣಿಗಳೊಂದಿಗೆ ವೈಭವ್ ಸೂರ್ಯವಂಶಿ ಕಾಮಿಡಿ!VIDEO

ಐಪಿಎಲ್ (IPL) ಅಂಗಳದಲ್ಲಿ ಅತಿ ಕಿರಿಯ ವಯಸ್ಸಿಗೆ ಶತಕ ಸಿಡಿಸಿ ಕ್ರಿಕೆಟ್ ಲೋಕದ ಗಮನ ಸೆಳೆದಿರುವ 15 ವರ್ಷದ ಪೋರ ವೈಭವ್ ಸೂರ್ಯವಂಶಿ (Vaibhav Suryavanshi), ಈಗ ಮೈದಾನದ ಹೊರಗಿನ ತಮ್ಮ ಒಂದು ನಡೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ (Viral video) ಸುದ್ದಿಯಾಗಿದ್ದಾರೆ.

IPL 2026 : ಬೆಂಗಳೂರಿನಲ್ಲಿ ಸೋತಿದ್ದಕ್ಕೆ ರಿವೇಂಜ್ ತೀರಿಸಿಕೊಂಡ RCB, ತವರಿನಲ್ಲೇ ಡೆಲ್ಲಿಗೆ ಮುಖಭಂಗ!

ರಾಯಲ್ ಚಾಲೆಂಜರ್ಸ್ (RCB) & ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧದ ಐಪಿಎಲ್ (ipl 2026) ಪಂದ್ಯದಲ್ಲಿ ಆರ್.ಸಿ ಬಿ ಗೆಲುವು ಸಾಧಿಸಿದೆ.

IPL 2026 : ರೆಡ್ ಆರ್ಮಿ ಆರ್ಭಟಕ್ಕೆ ಡೆಲ್ಲಿ ಧೂಳೀಪಟ, 75 ರನ್ ಗೆ ಆಲ್ ಔಟ್

ರಾಯಲ್ ಚಾಲೆಂಜರ್ಸ್ (RCB) & ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧದ ಐಪಿಎಲ್ (ipl 2026) ಪಂದ್ಯದಲ್ಲಿ ಆರ್.ಸಿ ಬಿ ಆರ್ಭಟಕ್ಕೆ ಡೆಲ್ಲಿ ಬ್ಯಾಟಿಂಗ್ ಧೂಳಿಪಟವಾಗಿದೆ

IPL: ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಹೊಸ ಮೈಲಿಗಲ್ಲು.. 9,000 ರನ್ ಪೂರೈಸಲು ಕೇವಲ 11 ರನ್ ಬಾಕಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat kohli) ಐಪಿಎಲ್ (IPL) ಇತಿಹಾಸದಲ್ಲಿ ಮತ್ತೊಂದು ಅಚ್ಚಳಿಯದ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಇಂದು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಕೊಹ್ಲಿ ಕೇವಲ 11 ರನ್ (Run) ಗಳಿಸಿದರೆ, ಐಪಿಎಲ್‌ನಲ್ಲಿ 9,000 ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
Change Language »
error: Content is protected !!