Wednesday, February 19, 2025
Home ಕ್ರೀಡೆ

ಕ್ರೀಡೆ

ಕ್ರೀಡೆ

ಹೆಚ್ಚಿನ ಸುದ್ದಿ

CHAMPIONS TROPHY : ಚಾಂಪಿಯನ್ಸ್ ಟ್ರೋಫಿ ಇಂದಿನಿಂದ ಆರಂಭ – ಭಾರತ ಪಂದ್ಯ ಯಾವಾಗ.?

ಬಹುನಿರೀಕ್ಷಿತ ಚಾಂಪಿಯನ್ಸ್‌ ಟ್ರೋಫಿ ಇಂದಿನಿಂದ ಆರಂಭವಾಗಲಿದ್ದು, 29 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿ ಆಯೋಜಿಸುತ್ತಿದೆ. ಅದರಂತೆ ಕರಾಚಿಯ ಪಾಕಿಸ್ತಾನ- ನ್ಯೂಜಿಲೆಂಡ್‌ ಪಂದ್ಯದೊಂದಿಗೆ ಆರಂಭವಾಗುತ್ತಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಆತಿಥ್ಯ ವಹಿಸಿಕೊಂಡಗಿನಿಂದ ಒಂದಲ್ಲ ಒಂದು ವಿವಾದ...

CCL 2025: ಇದೇ ಮೊದಲ ಬಾರಿಗೆ ಮೈಸೂರಲ್ಲಿ ನಡೆಯಲಿದೆ CCL-2025 ಫೈನಲ್ ಪಂದ್ಯಾವಳಿ- ಕಿಚ್ಚ ಸುದೀಪ್

ಬೆಂಗಳೂರು: ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಸೆಲೆಬ್ರೆಟಿ ಕ್ರಿಕೆಟ್ ಲೀಗ್‌ನ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಹೌದು.. ಈ ಕುರಿತು ನಟ ಕಿಚ್ಚ ಸುದೀಪ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ ಖಾತೆಯಲ್ಲಿ...

CHAMPIONS TROPHY : ಭಾರತದ ಧ್ವಜ ಹಾಕದೆ ಅವಮಾನಿಸಿತೇ ಪಾಕಿಸ್ತಾನ? ಅಸಲಿಯತ್ತೇನು.? – VIDEO

ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಹಾಗೂ ಪಾಕ್ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ಇದರ ನಡುವೆ ಆತಿಥೇಯ ಪಾಕಿಸ್ತಾನವು ಲಾಹೋರ್ ನ ಗಡಾಫಿ ಕ್ರಿಕೆಟ್ ಮೈದಾನದಲ್ಲಿ ಭಾರತದ ಧ್ವಜವೊಂದನ್ನು ಬಿಟ್ಟು ಉಳಿದ ಏಳು ದೇಶದ...

CHAMPIONS TROPHY: ಗಡಾಫಿ ಕ್ರೀಡಾಂಗಣದಲ್ಲಿ ಭಾರತದ ಧ್ವಜ ಮಿಸ್ಸಿಂಗ್ – ಪಾಕ್ ನೀಚ ಕೃತ್ಯಕ್ಕೆ ಭಾರತೀಯರು ಕೆಂಡ !

ಕರಾಚಿ : ಚಾಂಪಿಯನ್ಸ್ ಟ್ರೋಫಿ ಸರಣಿ ಆರಂಭಕ್ಕೂ ಮುನ್ನ ಒಂದಿಲ್ಲೊಂದು ವಿವಾದಗಳನ್ನು ಸೃಷ್ಟಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಕುಚೇಷ್ಟೆಯನ್ನು ಮುಂದುವರೆಸಿದೆ. ಸಾಕಷ್ಟು ವಿವಾದಗಳ ಮಧ್ಯೆ, ಭಾರತದ ತಿರಸ್ಕಾರದ ನಡುವೆ ಈ ಬಾರಿಯ...

MARATHON : ಸ್ಟೇಡಿಯಂ ಉದ್ಧಾರಕ್ಕಾಗಿ ಬಳ್ಳಾರಿ to ಬೆಂಗಳೂರು ಓಟ ಆರಂಭಿಸಿದ ಕ್ಲಬ್‌ ಅಧ್ಯಕ್ಷ 

ಬಳ್ಳಾರಿಯಲ್ಲಿ ಕ್ರಿಕೆಟ್ ಮೈದಾನ ಸೇರಿದಂತೆ ಕ್ರೀಡೆಗಳಿಗೆ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ ಕ್ರಿಕೆಟ್ ಕ್ಲಬ್ ನ ಅದ್ಯಕ್ಷರೊಬ್ಬರು ಬಳ್ಳಾರಿಯಿಂದ ಬೆಂಗಳೂರಿನ ವರೆಗೆ ಬೃಹತ್ ಮ್ಯಾರಥಾನ್ ಓಟವನ್ನು ಓಡುವ ಮೂಲಕ ವಿನೂತನವಾಗಿ ಪ್ರತಿಭಟನೆ ಆರಂಭಿಸಿದ್ದಾರೆ. ಬಳ್ಳಾರಿಯ ಎಸ್.ಎಸ್...

IPL 2025 : ಐಪಿಎಲ್ 18ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ, ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2025) 18ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟಗೊಂಡಿದೆ. 10 ತಂಡಗಳ ನಡುವಣ ಈ ಕದನವು ಮಾ.22 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಕೊಲ್ಕತ್ತಾ ನೈಟ್ ರೈಡರ್ಸ್...

KABADDI : ಕಬಡ್ಡಿ.. ಕಬಡ್ಡಿ.. ಎನ್ನುತಲೇ ಮುಗ್ಗರಿಸಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ! – VIDEO

ದಾವಣಗೆರೆ : ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರು ಕಬಡ್ಡಿ ಆಡುವ ವೇಳೆ ಕಾಲು ಜಾರಿ ಬಿದ್ದ ಘಟನೆ ಕಳೆದ ರಾತ್ರಿ ಸೂರಗೊಂಡನಕೊಪ್ಪದಲ್ಲಿ ನಡೆದಿದೆ. ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಸೇವಾಲಾಲ್ ಜಯಂತೋತ್ಸವ ಅಂಗವಾಗಿ...

OLYMPICS : 2036ರ ಒಲಿಂಪಿಕ್ಸ್ ಆಯೋಜಿಸಲು ಭಾರತ ಸಿದ್ಧ.. ಅಮಿತ್ ಶಾ ಘೋಷಣೆ…!

ಉತ್ತರಾಖಂಡ: 2023ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಒಲಿಂಪಿಕ್ಸ್ ಆಯೋಜನೆಯತ್ತ ಒಲವು ತೋರಿರುವುದಾಗಿ ಪ್ರಕಟಿಸಿದ್ದರು. 2036ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿಸಲು, ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಗೆ ಭಾರತ ಸದ್ಯದಲ್ಲೇ ಪ್ರಸ್ತಾವನೆ ಸಲ್ಲಿಸಲಿದೆ. ಈ ಮಧ್ಯೆ...

RCB WIN : RCB ಗೆ ‘ರಾಯಲ್’ ಗೆಲುವು! ಹೆಣ್ಮಕ್ಕಳೇ ಸ್ಟ್ರಾಂಗ್ ಗುರೂ..!

ಬೆಂಗಳೂರು :  ವುಮೆನ್ಸ್ ಟಿ20 ಲೀಗ್ ನಲ್ಲಿ RCB ಇತಿಹಾಸ ನಿರ್ಮಿಸಿದೆ. ಈ ಆವೃತ್ತಿಯ ಮೊದಲ ಉದ್ಘಾಟನಾ ಪಂದ್ಯದಲ್ಲಿ 200 ರನ್ ಗೂ ಹೆಚ್ಚಿನ ಮೊತ್ತವನ್ನು ಚೇಸ್ ಮಾಡಿ ಹೊಸ ದಾಖಲೆ ನಿರ್ಮಿಸಿದೆ. ಗುಜರಾತ್...

CHAMPIONS TROPHY: ಚಾಂಪಿಯನ್ಸ್ ಟ್ರೋಫಿ ವಿನ್‌ ಆಗುವ ತಂಡಕ್ಕೆ ಸಿಗುವ ಬಹುಮಾನ ಮೊತ್ತ ಎಷ್ಟು ಗೊತ್ತಾ!?

ದುಬೈ: ಫೆಬ್ರವರಿ 19 ರಿಂದ ಆರಂಭವಾಗುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಹುಮಾನದ ಮೊತ್ತವನ್ನು ಘೋಷಿಸಿದ್ದು, ಕಳೆದ ಬಾರಿಗಿಂತಲೂ ಶೇ 53ರಷ್ಟು ಹೆಚ್ಚಿಸಿದೆ. ಮುಂಬರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ವಿಜೇತ...

RCB : ಆರ್‌ಸಿಬಿ ತಂಡಕ್ಕೆ ನೂತನ ಸಾರಥಿ – ಕ್ಯಾಪ್ಟನ್ ಆದ ಕೊಹ್ಲಿ ಶಿಷ್ಯ!

ಇನ್ನೇನು ಕೆಲವೇ ತಿಂಗಳಲ್ಲಿ ಬಹುನಿರೀಕ್ಷಿತ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಈಗಾಗಲೇ ಹರಾಜು ಪ್ರಕ್ರಿಯೆ, ಹಾಗೂ ತಂಡದ ನಾಯಕರನ್ನು ಹೆಸರಿಸಲಾಗಿದೆ, ಆದರೆ ಆರ್ ಸಿಬಿ ಹಾಗೂ ಡೆಲ್ಲಿ ತಂಡ ಮಾತ್ರ ನಾಯಕನ ಬಗ್ಗೆ ತಿಳಿಸಿರಲಿಲ್ಲ.. ಇದೀಗ...

PRAMOD MUTHALIK: ಮುಸ್ಲಿಮರು ದಾಂಧಲೆ ಮಾಡೋಕೆ ಇದು ಪಾಕಿಸ್ತಾನ ಅಲ್ಲ.. ಹುಷಾರ್: ಮುತಾಲಿಕ್‌ ಕಿಡಿ

ದಾವಣಗೆರೆ: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲುತೂರಾಟ ಪ್ರಕರಣ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮುಸ್ಲಿಮರು ದಾಂಧಲೆ ಮಾಡೋಕೆ ಇದು ಪಾಕಿಸ್ತಾನ ಅಥವಾ ಬಾಂಗ್ಲಾದೇಶ ಅಲ್ಲ...

VIRAT KOHLI: ವಿಮಾನ ನಿಲ್ದಾಣದಲ್ಲಿ ಮಹಿಳೆಯನ್ನು ತಬ್ಬಿಕೊಂಡ‌ ವಿರಾಟ್ ಕೊಹ್ಲಿ- ವೀಡಿಯೋ ವೈರಲ್

ಭುವನೇಶ್ವರ: ಕ್ರಿಕೆಟ್ ಪ್ರೇಮಿಗಳಿಗೆ ವಿರಾಟ್ ಕೊಹ್ಲಿ ಏನ್ ಮಾಡಿದರೂ ಕುತೂಹಲವೇ ಆಗಿರುತ್ತದೆ. ಇದೀಗ ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ವಿರಾಟ್ ಕೊಹ್ಲಿ ಮಧ್ಯವಯಸ್ಕ ಮಹಿಳೆಯನ್ನು ತಬ್ಬಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ....

AERO INDIA 2025: ಬೆಂಗಳೂರು ಏರ್‌ ಶೋ ಹಿನ್ನೆಲೆ – ಈ ರಸ್ತೆಗಳಲ್ಲಿ ವಾಹನ ಸಂಚಾರ ಬದಲಾವಣೆ!

ಬೆಂಗಳೂರು: ಸಿಲಿಕಾನ್ ಸಿಟಿಗೆ ಹೆಮ್ಮೆ ತಂದಿರುವ ‘ಏರ್ ಶೋ’ ಸಾಕಷ್ಟು ಜನಪ್ರಿಯತೆ ಕೂಡ ಪಡೆದಿದೆ. 2025ನೇ ಸಾಲಿನ ಏರ್ ಶೋ ನಾಳೆಯಿಂದ ಎಂದರೆ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿದ್ದು, ಇದಕ್ಕಾಗಿ...

CCL 2025:‌ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ 2025 ನಲ್ಲಿ ಕಿಚ್ಚ ಸುದೀಪ್‌ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್‌ ಶುಭಾರಂಭ

ಬೆಂಗಳೂರು: 11ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ತಂಡ ಭರ್ಜರಿ ಆರಂಭ ಪಡೆದಿದೆ. ಇಂದು ತೆಲುಗು ವಾರಿಯರ್ಸ್ ತಂಡದ ವಿರುದ್ಧ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಿಚ್ಚ...

CCL 2025:‌ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ಗೆ ಅದ್ಧೂರಿ ಚಾಲನೆ – ಕರ್ನಾಟಕ ಸ್ಕೋರ್‌ ಎಷ್ಟು?

ಬೆಂಗಳೂರು: 11ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್​ಗೆ ಅದ್ದೂರಿ ಚಾಲನೆ ಸಿಕ್ಕಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಪಂದ್ಯಾವಳಿಗೆ ಚಾಲನೆ ನೀಡಿದ್ದಾರೆ ಲೀಗ್​ನ ಮೊದಲ ದಿನದ ಎರಡನೇ ಪಂದ್ಯದಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್​...

BCCI : ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಜರ್ಸಿ ಬದಲಾಯಿಸಿದ ಟೀಮ್ ಇಂಡಿಯಾ – ಫೋಟೋ ನೋಡಿ.!

2025 ರ ಚಾಂಪಿಯನ್ಸ್ ಟ್ರೋಫಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಬಿಸಿಸಿಐ ಹೊಸ ಜೆರ್ಸಿ ಬಿಡುಗಡೆ ಮಾಡಿದೆ. ಇಂದಿನಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೂರು...

CRICKET: ಗ್ರಾಮಾಂತರಕ್ಕೂ ಕಾಲಿಟ್ಟ ಅಂತಾರಾಷ್ಟ್ರೀಯ ಕ್ರಿಕೆಟ್- ಫೆ.8ಕ್ಕೆ ಮುದ್ದೇನಹಳ್ಳಿಯಲ್ಲಿ ಭಾರತ-ಶ್ರೀಲಂಕಾ ನಡುವೆ ಪಂದ್ಯ

ಚಿಕ್ಕಬಳ್ಳಾಪುರ: ಕೇವಲ ಬೆಂಗಳೂರಿಗೆ ಮಾತ್ರ ಸೀಮಿತಗೊಂಡಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳು ಈಗ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಫೆ.8 ರಂದು ಒಂದು ವಿಶ್ವ ಒಂದು...

CRICKET: ಇಂಡಿಯಾ V/S ಇಂಗ್ಲೆಂಡ್ ಪಂದ್ಯದ ಟಿಕೆಟ್ ಖರೀದಿಗೆ ಮುಗಿಬಿದ್ದ ಫ್ಯಾನ್ಸ್ – ಕಾಲ್ತುಳಿತ, ಲಾಠಿ ಚಾರ್ಜ್

ಒಡಿಶಾ: ಬಹುನಿರೀಕ್ಷಿತ ಭಾರತ & ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಫೆಬ್ರವರಿ 6 ರಿಂದ ಪ್ರಾರಂಭವಾಗಲಿದೆ. ಈ ಪಂದ್ಯದ ಆಫ್‌ಲೈನ್ ಟಿಕೆಟ್‌ಗಳ ಮಾರಾಟ ಇಂದಿನಿಂದ ಪ್ರಾರಂಭವಾಗಿದ್ದು, ಟಿಕೆಟ್ ಖರೀದಿಸುವ ವೇಳೆ ನೂಕು ನುಗ್ಗಲು...

RAHUL DRAVID : ಬೆಂಗಳೂರಲ್ಲಿ ರಾಹುಲ್‌ ಡ್ರಾವಿಡ್‌ ಕಾರ್‌ಗೆ ಗುದ್ದಿದ ಟ್ರಕ್ – ಕ್ರಿಕೆಟರ್‌ ನಡೆದುಕೊಂಡ ರೀತಿ ನೋಡಿ! – VIDEO

ಬೆಂಗಳೂರು : ರಾಹುಲ್ ದ್ರಾವಿಡ್.. ಕ್ರಿಕೆಟ್ ನಲ್ಲಿ ದಿ ವಾಲ್ ಅಂತ ಕರೆಸಿಕೊಳ್ಳುವ ನಮ್ಮ ಕನ್ನಡಿಗೆ ರಾಹುಲ್ ದ್ರಾವಿಡ್, ಕ್ರಿಕೆಟ್ ನಿಂದ ಆಚೆಯೂ ಟ್ರು ಜೆಂಟಲ್ ಮ್ಯಾನ್. ಅದನ್ನು ಅವರು ಹಲವು ಸಂದರ್ಭಗಳಲ್ಲಿ...

BLIND CRICKET : T20 ಅಂಧರ ಪಂದ್ಯಾವಳಿ – ಸೆಮೀಸ್ ಗೆ ಲಗ್ಗೆಯಿಟ್ಟ ಕರ್ನಾಟಕ ತಂಡ.!

ಏಳನೇ ಅವೃತಿಯ ಇಂಡಸ್‌ಇಂಡ್ ಬ್ಯಾಂಕ್ ನಾಗೇಶ್ ಟ್ರೋಫಿ ಪುರುಷರ ರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ ಅಂಧರ ತಂಡ ಜಾರ್ಖಂಡ್ ಅಂಧರ ತಂಡವನ್ನು ಮಣಿಸಿ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಬೆಂಗಳೂರಿನ ಕ್ರಿಕ್...

CRICKET: ವಿಶ್ವಕಪ್‌ ಫೈನಲ್‌ನಲ್ಲಿ ಯುವಿಗಿಂತಲೂ ಮೊದಲು ಬ್ಯಾಟಿಂಗ್‌ ಮಾಡಿದ್ಯಾಕೆ ? : ವಿಷಯ ಬಾಯಿಬಿಟ್ಟ ಧೋನಿ!

ನವದೆಹಲಿ: 2011ರ ವಿಶ್ವಕಪ್‌ ಭಾರತದ ಕ್ರಿಕೆಟಾಭಿಮಾನಿಗಳಿಗೆ ಅವಿಸ್ಮರಣೀಯ ಟೂರ್ನಿ ಅಂದರೆ ತಪ್ಪಾಗಲಾರದು. ಎಂ. ಎಸ್‌. ಧೋನಿ ನಾಯಕತ್ವದ ಭಾರತ ತಂಡ, ಪೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸಿ ಚಾಂಪಿಯನ್‌ ಆಗಿತ್ತು. ಸಾಮಾನ್ಯವಾಗಿ 5ನೇ ಕ್ರಮಾಂಕದಲ್ಲಿ ಬರುತ್ತಿದ್ದ...

SACHIN TENDULKAR : ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಗೆ ಜೀವಮಾನ ಸಾಧನೆ ಪ್ರಶಸ್ತಿ- VIDEO

ಭಾರತ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2013 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ...

WORLD CUP : ದ.ಆಫ್ರಿಕಾ ವಿರುದ್ಧ ಭರ್ಜರಿ ಜಯ – ಎರಡನೇ ಬಾರಿಗೆ ಟ್ರೋಫಿ ಎತ್ತಿದ ಭಾರತ.!

ಮಲೇಷ್ಯಾ ರಾಜಧಾನಿ ಕೌಲಾಲಂಪುರದ ಬ್ಯೂಮಾಸ್ ಓವಲ್ ಸ್ಟೇಡಿಯಂನಲ್ಲಿ ನಡೆದ ಅಂಡರ್ 19 ಮಹಿಳಾ ಟಿ20 ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾವು ಭರ್ಜರಿ ಜಯ ದಾಖಲಿಸುವ ಮೂಲಕ ತತ...

SACHIN TENDULKAR: ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್‌ಗೆ ಸಿಕ್ತು ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ

ಮುಂಬೈ: ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್ 2024ನೇ ಸಾಲಿನ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (BCCI) ಕರ್ನಲ್‌ ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತಕ್ಕಾಗಿ 664 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ 51...

MURDER: ಪತಿಯನ್ನು ಕೊಂದು ಹಾರ್ಟ್‌ ಅಟ್ಯಾಕ್‌ ಆಗಿ ಸತ್ತ ಎಂದು ಕಣ್ಣೀರಿಟ್ಟ ಖತರ್ನಾಕ್‌ ಹೆಂಡ್ತಿ..!

ಯಾದಗಿರಿ: ಪ್ರಿಯಕರನ ವ್ಯಾಮೋಹಕ್ಕೆ ಸಿಲುಕಿದ್ದ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಪಾಶವೀ ಕೃತ್ಯ ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿದೆ ನಡೆದಿದೆ.ಇಲ್ಲಿನ ಲಕ್ಷ್ಮಿ ಎಂಬಾಕೆ ಕೊಲೆ ಮಾಡಿರುವ ಮಹಿಳೆಯಾಗಿದ್ದು, ಮಾನಪ್ಪ ಬಂಕಲದೊಡ್ಡಿ ಪತ್ನಿಯಿಂದ ಕೊಲೆಯಾದ ದುರ್ದೈವಿಯಾಗಿದ್ದಾರೆ....

BREAKING : ನೇರ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಆದ್ಯತೆ, ವಿಶೇಷ ತಿದ್ದುಪಡಿಗೆ ಸಂಪುಟ ಅಸ್ತು

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ ಸೇವಾ ಷರತ್ತು ತಿದ್ದುಪಡಿ ನಿಯಮ-2025ಕ್ಕೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿರುವ...

VIRAT KOHLI : ಕಿಂಗ್ ಕೊಹ್ಲಿ ಆಟ ನೋಡಲು ಕಿಕ್ಕಿರಿದು ಬಂದ ಅಭಿಮಾನಿಗಳು – ಮೈದಾನದ ಬಳಿ ಕಾಲ್ತುಳಿತ -VIDEO

ಟೀಂ ಇಂಡಿಯಾದ ಸ್ಟಾರ್ ಆಟಗಾರ, ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಬರೋಬ್ಬರಿ 13 ವರ್ಷದ ಬಳಿಕ ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿದಿದ್ದಾರೆ. ತಮ್ಮ ನೆಚ್ಚಿನ ಆಟಗಾರನನ್ನು ನೋಡಲು ಸಾವಿರಾರು ಅಭಿಮಾನಿಗಳು ಆಗಮಿಸಿದ್ದು, ಭಾರೀ...

CCL 2025 : ಬಿಗ್ ಬಾಸ್ ಮುಗೀತು.. ಈಗ CCL ಸರದಿ – ಈ ಸಲ ಕಪ್ ನಮ್ದೆ ಅಂತಿದ್ದಾರೆ ಕಿಚ್ಚ ಸುದೀಪ್ !

ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 11 ಗೆ ತೆರೆ ಬಿದ್ದಿದೆ. ಈ ಬೆನ್ನಲ್ಲೇ ಇದೇ ತಮ್ಮ ಕೊನೆಯ ಸೀಸನ್ ಅನ್ನೋದನ್ನ ಕೂಡ ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದರು. ಈ ಮಧ್ಯೆ ಸುದೀಪ್...

VIRAT KOHLI : ಮೈದಾನಕ್ಕೆ ಮಗನ ಕರೆತಂದ ಬಾಲ್ಯದ ಗೆಳೆಯ – ಮುದ್ದಾಡಿದ ಕಿಂಗ್ ಕೊಹ್ಲಿ.! 

ಟೀಂ ಇಂಡಿಯಾದ ಸ್ಟಾರ್ ಆಟಗಾರ, ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಬರೋಬ್ಬರಿ 13 ವರ್ಷದ ಬಳಿಕ ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿಯಲಿದ್ದು, ತರಬೇತಿಯ ನಡುವೆ ತನ್ನ ಬಾಲ್ಯದ ಗೆಳೆಯರೊಬ್ಬರನ್ನು ಭೇಟಿಯಾಗಿ ಕೆಲ ಕಾಲ...

KHO KHO WC: ಸಿಎಂ ಕೊಟ್ಟ 5 ಲಕ್ಷ ರೂ. ಬಹುಮಾನ ನಿರಾಕರಿಸಿದ ಖೋಖೋ ಆಟಗಾರರು!

ಬೆಂಗಳೂರು : ಖೋ ಖೋ ವಿಶ್ವಕಪ್ ಗೆದ್ದ ಕರ್ನಾಟಕದ ಆಟಗಾರರು ಸಿಎಂ ಸಿದ್ದರಾಮಯ್ಯ ನೀಡಿದ ₹5 ಲಕ್ಷ ಬಹುಮಾನವನ್ನು ತಿರಸ್ಕರಿಸಿದ್ದಾರೆ. ಸರ್ಕಾರದಿಂದ ಸರಿಯಾದ ಅನುದಾನ ಮತ್ತು ಸವಲತ್ತುಗಳು ದೊರೆಯದ ಹಿನ್ನೆಲೆ ಈ ನಿರ್ಧಾರ...

PM MODI : 2036ರಲ್ಲಿ ಭಾರತ ಒಲಿಂಪಿಕ್ಸ್‌ ಆತಿಥ್ಯ ವಹಿಸಲು ಪ್ರಯತ್ನಿಸಲಿದೆ : ಪ್ರಧಾನಿ ಮೋದಿ

ಡೆಹ್ರಾಡೂನ್: 2036 ರ ಒಲಿಂಪಿಕ್ಸ್‌ನ ಆತಿಥ್ಯ ಹಕ್ಕುಗಳನ್ನು ಪಡೆಯಲು ಭಾರತ ತನ್ನೆಲ್ಲ ಶಕ್ತಿ, ಸಾಮರ್ಥ್ಯವನ್ನು ಬಳಸುತ್ತಿದೆ. ಆ ಮೂಲಕ ದೇಶದ ಕ್ರೀಡಾ ಕ್ಷೇತ್ರವನ್ನು ಬಹು ಎತ್ತರಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ...

VIRAT KOHLI: 12 ವರ್ಷಗಳ ಬಳಿಕ ರಣಜಿ ಪಂದ್ಯ ಆಡಲಿದ್ದಾರೆ ವಿರಾಟ್‌ ಕೊಹ್ಲಿ!

ನವದೆಹಲಿ: ಭಾರತ ರಾಷ್ಟ್ರೀಯ ಕ್ರಿಕೆಟ್‌ ತಂಡದ ಆಟಗಾರರು ಕಡ್ಡಾಯವಾಗಿ ದೇಶೀಯ ಕ್ರಿಕೆಟ್‌ ಪಂದ್ಯಗಳಲ್ಲಿ ಆಡಬೇಕು ಎಂದು ಬಿಸಿಸಿಐ ನಿಯಮ ಮಾಡಿದೆ. ಆದ್ದರಿಂದ ಆಟಗಾರರಾದ ರೋಹಿತ್‌ ಶರ್ಮ, ಯಶಸ್ವಿ ಜೈಸ್ವಾಲ್‌, ರಿಷಭ್‌ ಪಂತ್‌ ಇತ್ಯಾದಿ...

NATIONAL GAMES 2025 : ಇಂದಿನಿಂದ ರಾಷ್ಟ್ರೀಯ ಕ್ರೀಡಾಕೂಟ ಶುರು – ಕನ್ನಡದ ಕ್ರೀಡಾಪಟುಗಳೂ ಭಾಗಿ

ಡೆಹ್ರಾಡೂನ್ : ಡೆಹ್ರಾಡೂನ್ ನಲ್ಲಿ ಇಂದಿನಿಂದ 18 ದಿನಗಳ ಕಾಲ ಕ್ರೀಡಾ ಹಬ್ಬ ನಡೆಯಲಿದೆ. ಬಹುನಿರೀಕ್ಷಿತ 38ನೇ ರಾಷ್ಟ್ರೀಯ ಕ್ರೀಡಾಕೂಟ ಮಂಗಳವಾರ ಚಾಲನೆ ಸಿಗಲಿದೆ. 32 ಕ್ರೀಡೆಗಳಲ್ಲಿ ಸ್ಪರ್ಧಾಕಣಕ್ಕೆ ಇಳಿಯಲು ಸಾವಿರಾರು ಕ್ರೀಡಾಪಟುಗಳು...

SANIA MIRZA: ವಿಚ್ಛೇದನದ ಬಳಿಕ ಹೊಸ ಜೀವನದ ಅಪ್ಡೇಟ್‌ ಕೊಟ್ಟ ಟೆನಿಸ್‌ ತಾರೆ ಸಾನಿಯಾ ಮಿರ್ಜಾ

ನವದೆಹಲಿ: ಭಾರತದ ಮಹಿಳಾ ಟೆನ್ನಿಸ್‌ನ ದಂತಕಥೆ, ನಿವೃತ್ತ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಶೋಯೆಬ್‌ ಮಲಿಕ್‌ ಜೊತೆಗಿನ ವಿವಾಹ ವಿಚ್ಛೇದನದ ಬಳಿಕ ಸ್ವಲ್ಪ ಕಾಲ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೀಗ ಮತ್ತೊಮ್ಮೆ ಸುದ್ದಿಗೆ ಬಂದಿರುವ...

ROHIT SHARMA: ಪ್ಲೀಸ್.. ನೀವು ನಿವೃತ್ತಿ ಹೊಂದಬೇಡಿ – ಹಿಟ್‌ಮ್ಯಾನ್‌ಗೆ ಪುಟ್ಟ ಅಭಿಮಾನಿಯಿಂದ ಭಾವುಕ ಪತ್ರ

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಮುಂಬೈಗಾಗಿ ರಣಜಿ ಟ್ರೋಫಿ ಪಂದ್ಯದಲ್ಲಿ ಔಟಾದ ನಂತರ 15 ವರ್ಷದ ಪುಟ್ಟ ಅಭಿಮಾನಿಯೊಬ್ಬರಿಂದ ಹೃತ್ಪೂರ್ವಕ ಭಾವನಾತ್ಮಕ ಪತ್ರವನ್ನು ಸ್ವೀಕರಿಸಿದ್ದಾರೆ. ಯಥಾರ್ಟ್...

AUSTRALIAN OPEN 2025: ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ರೋಚಕ ಹಣಾಹಣಿ – ಗೆದ್ದು ಬೀಗಿದ ಜಾನಿಕ್ ಸಿನ್ನರ್

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ 2025ರ ಫೈನಲ್ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಪ್ರಪಂಚದ ನಂ.1 ಪ್ಲೇಯರ್ ಎಂಬ ಹೆಗ್ಗಳಿಕೆ ಪಡೆದಿರುವ ಜಾನಿಕ್ ಸಿನ್ನರ್ ಅವರು ತಮ್ಮ ಎದುರಾಳಿ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್...

KHO KHO CHAMPION: ಖೋ ಖೋ ಆಟಗಾರ್ತಿ ಚೈತ್ರಾಗೆ ಸ್ವಗ್ರಾಮದಲ್ಲಿ ಅದ್ಧೂರಿ ಸ್ವಾಗತ – ಮೆರವಣಿಗೆ ಮೂಲಕ ಸನ್ಮಾನ – VIDEO

ಮೈಸೂರು : ಭಾರತೀಯ ವನಿತೆಯರ ಖೋ ಖೋ ವಿಶ್ವಕಪ್ ಗೆಲುವಿನ ಬಳಿಕ ಕರ್ನಾಟಕದ ಖೋ ಖೋ ಆಟಗಾರ್ತಿ ಚೈತ್ರಾ ತಾಯ್ನಾಡಿಗೆ ಆಗಮಿಸಿದ್ದಾರೆ. ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮಕ್ಕೆ ಚೈತ್ರ...

RANJI TROPHY: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕರ್ನಾಟಕ ಅಬ್ಬರ – ಪಂಜಾಬ್ ನಿರುತ್ತರ

ಬೆಂಗಳೂರು: ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ, ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗಿಲ್ ನಾಯಕತ್ವದ ಪಂಜಾಬ್ ತಂಡದ ವಿರುದ್ಧದ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಇನ್ನಿಂಗ್ಸ್ ಗೆಲುವು ದಾಖಲಿಸಿದೆ. ಕ್ವಾರ್ಟರ್ ಫೈನಲ್ ತಲುಪಲು ಮಾಡು...

SIDDARAMAIAH : ಖೋ ಖೋ ವಿಶ್ವಕಪ್‌ ಗೆದ್ದ ಕನ್ನಡಿಗರಿಗೆ ತಲಾ ರೂ.5 ಲಕ್ಷ ಸಿಎಂ ಘೋಷಣೆ

ಬೆಂಗಳೂರು : 2025ರ ಪುರುಷರ ಹಾಗೂ ಮಹಿಳಾ ಖೋ ಖೋ ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟವಾಡಿ ಭಾರತ ತಂಡವು ಎರಡೂ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿದ್ದು, ಈ ನಿಮಿತ್ತ ಕನ್ನಡಿಗರಿಗೆ ಸಿಎಂ ಸಿದ್ದರಾಮಯ್ಯ ಅವರು...

IPL 2025 : ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಆರ್​ಸಿಬಿ ಜೆರ್ಸಿಗೆ ಪುಣ್ಯಸ್ನಾನ ಮಾಡಿಸಿದ ಅಭಿಮಾನಿ

ಲಖನೌ: ರಾಯಲ್ಸ್​ ಚಾಲೆಂಜರ್ಸ್​ ಬೆಂಗಳೂರು.. ಆರ್​ಸಿಬಿ.. ಇದು ಕೇವಲ ತಂಡವಲ್ಲ.. ಲಕ್ಷಾಂತರ, ಕೋಟ್ಯಾಂತರ ಜನರ ಅಭಿಮಾನ.. ಇಲ್ಲಿಯವರೆಗೂ ಆರ್​​ಸಿಬಿ ಒಂದೇ ಒಂದು ಕಪ್​ ಗೆದ್ದಿಲ್ಲ. ಆದ್ರೆ ಆರ್​ಸಿಬಿ ಅಭಿಮಾನಿಗಳ ಹುಮ್ಮಸ್ಸು ಮಾತ್ರ ಕಮ್ಮಿಯಾಗಿಲ್ಲ....

Virat Kohli: CISF ಸಿಬ್ಬಂದಿಯೊಂದಿಗೆ ಸೆಲ್ಪಿಗೆ ನಿರಾಕರಿಸಿದ ಕೊಹ್ಲಿ ವಿರುದ್ದ ನೆಟ್ಟಿಗರು ಗರಂ..!

ಮುಂಬೈ: ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನಲ್ಲೇ ಅತ್ಯಂತ ಜನಪ್ರಿಯ ಆಟಗಾರ. ಕ್ರಿಕೆಟ್‌ನಲ್ಲಿ ಫಾರ್ಮ್ ಕಳೆದುಕೊಂಡು ಪರದಾಡುತ್ತಿದ್ದರೂ ಅಭಿಮಾನ ಮಾತ್ರ ಯಾರಿಗೂ ಕಡಿಮೆಯಾಗಿಲ್ಲ. ಕ್ರಿಕೆಟ್ ಹೊರತಾಗಿ ಇತ್ತೀಚೆಗೆ ಕೊಹ್ಲಿಯ ಬಗ್ಗೆ ಒಂದು ಮಾತು ಹೆಚ್ಚಾಗಿ...

MAHAKUMBH MELA 2025 : ಪ್ರಯಾಗ್‌ರಾಜ್‌ನಲ್ಲಿ ಪವಿತ್ರ ಸ್ನಾನ ಮಾಡಿದ ಸ್ಪ್ರಿಂಟರ್‌ ಹಿಮಾ ದಾಸ್‌

ಪ್ರಯಾಗ್‌ರಾಜ್‌: ಭಾರತದ ಯುವ ಓಟಗಾರ್ತಿ, ಧಿಂಗ್‌ ಎಕ್ಸ್‌ಪ್ರೆಸ್‌ ಖ್ಯಾತಿಯ ಹಿಮಾ ದಾಸ್ ಅವರು ಮಹಾ ಕುಂಭಮೇಳದಲ್ಲಿ ಪವಿತ್ರ ಗಂಗಾನದಿಯಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. 2018 ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ, ಅಸ್ಸಾಂ...

CRICKET : ಭಾವೀ ಪತ್ನಿ ಆಸೆಯಂತೆ ಆಲಿಘಡದಲ್ಲಿ 3.5 ಕೋಟಿ ಮನೆ ಖರೀದಿಸಿದ ರಿಂಕು ಸಿಂಗ್

ಉತ್ತರಪ್ರದೇಶ: ಟೀಮ್ ಇಂಡಿಯಾ ಕ್ರಿಕೆಟಿಗರ ಡಿವೋರ್ಸ್ ಸುದ್ದಿ ಕೇಳಿ ಕೇಳಿ ಬೇಸರಗೊಂಡಿದ್ದ ಫ್ಯಾನ್ಸ್ಗೆ ಇದೀಗ ಗುಡ್‌ನ್ಯೂಸ್ ಬಂದಿದೆ. ಒಂಟಿಯಾಗಿದ್ದ ಟೀಮ್ ಇಂಡಿಯಾದ ನಯಾ ಫಿನಿಷರ್, ಯಂಗ್ ಸೆನ್ಸೇಷನ್ ರಿಂಕು ಸಿಂಗ್ ಜಂಟಿಯಾಗೋ ಸಮಯ...

RISHABH PANT : ರಿಷಭ್‌ ಪಂತ್ ಲಕ್ನೋ ಸೂಪರ್‌ ಜೈಂಟ್ಸ್ ತಂಡದ ನಾಯಕ

ಭಾರೀ ಕುತೂಹಲ ಹೆಚ್ಚಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಸೂಪರ್ ಜೈಂಟ್ಸ್ ಟೀಮ್ ಮ್ಯಾನೇಜ್ಮೆಂಟ್ ಅಂತಿಮವಾಗಿ, ಈ ಬಾರಿ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸುವುದು ಯಾರು...

Morocco: ಫುಟ್‌ ಬಾಲ್‌ ವಿಶ್ವಕಪ್ ಗೆ ಸಿದ್ಧತೆ – 30 ಲಕ್ಷ ಬೀದಿನಾಯಿಗಳನ್ನು ಕೊಲ್ಲಲು ಮುಂದಾದ ಮೊರಾಕೊ ಸರ್ಕಾರ!

ಮೊರಾಕೊ: 2030ರ ಫಿಫಾ ವಿಶ್ವಕಪ್ ಟೂರ್ನಿ ಹಿನ್ನೆಲೆ 30 ಲಕ್ಷ ನಾಯಿಗಳನ್ನು ಸಾಯಿಸಲು ಮೊರಾಕೊ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸ್ಪೇನ್, ಪೋರ್ಚುಗಲ್ & ಮೊರಾಕೊ ದೇಶಗಳು ಒಟ್ಟಾಗಿ...

CM SIDDARAMIAH : ಖೋ ಖೋ ವಿಜೇತ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

ಬೆಂಗಳೂರು : ಖೋ ಖೋ ವಿಶ್ವಕಪ್ ಗೆದ್ದು ಭಾರತದ ಮಹಿಳಾ ಕ್ರೀಡಾಪಟುಗಳು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಇಡೀ ದೇಶಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಶುಭಾಶಯಗಳು ಮಹಾಪೂರವೇ ಹರಿದುಬಂದಿದೆ. ಸಿಎಂ ಸಿದ್ದರಾಮಯ್ಯ ಕೂಡ ಗೆದ್ದ ತಂಡಕ್ಕೆ...

Neeraj Chopra : ಸಪ್ತಪದಿ ತುಳಿದ ನೀರಜ್ ಚೋಪ್ರಾ – ಹುಡುಗಿ ಯಾರು ಗೊತ್ತೇ.?

ಎರಡು ಬಾರಿ ಒಲಿಂಪಿಕ್ ಪದಕ ವಿಜೇತ, ಭಾರತ ಸ್ಟಾರ್ ಜಾವಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸೋನಿಪತ್ ಮೂಲದ ಹಿಮಾನಿ ಎಂಬುವವರ ಜೊತೆ ವಿವಾಹವಾಗಿದ್ದಾರೆ. ಈ ಬಗ್ಗೆ ತಮ್ಮ ಸೋಶಿಯಲ್...

ACHIEVEMENT : ಖೋಖೋ ವಿಶ್ವಕಪ್‌ ವಿಜೇತ ತಂಡದಲ್ಲಿ ಕನ್ನಡತಿ – ಮೈಸೂರಿನಲ್ಲಿ ಸಖತ್‌ ಸಂಭ್ರಮ!

ಮೈಸೂರು : ಭಾರತದ ಮಹಿಳಾ ಖೋಖೋ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ನವದೆಹಲಿಯಲ್ಲಿ ರವಿವಾರ ನಡೆದ ಖೋ ಖೋ 2025ನಲ್ಲಿ ಮಹಿಳಾ ತಂಡ ಅಭೂತಪೂರ್ವ ಗೆಲವು ಸಾಧಿಸಿದೆ. ಈ ಟೂರ್ನಿಯಲ್ಲಿ ಕರ್ನಾಟಕದ ಕ್ರೀಡಾಪಟು ಭಾಗವಹಿಸಿದ್ದು...

KHO KHO WORLD CUP : ವಿಶ್ವ ಚಾಂಪಿಯನ್ ಪಟ್ಟಕ್ಕೆ ಮುತ್ತಿಟ್ಟ ವನಿತೆಯರು – ನೇಪಾಳ ಮಣಿಸಿ ಗೆದ್ದು ಬೀಗಿದ ಭಾರತ !

ನವದೆಹಲಿ : ಖೋ- ಖೋ ವಿಶ್ವಕಪ್​ ಮೊದಲ ಆವೃತ್ತಿಯಲ್ಲಿ ಭಾರತದ ಉಭಯ ತಂಡಗಳ ವಿಜಯಯಾತ್ರೆ ಮುಂದುವರೆದಿದೆ. ಈ ಬಾರಿಯ ಟೂರ್ನಿಯುದ್ದಕ್ಕೂ ಯಾವುದೇ ಪಂದ್ಯವನ್ನು ಸೋಲದೆ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ಭಾರತ ಮಹಿಳಾ ತಂಡ...

BANGLADESH: ಬಾಂಗ್ಲಾದ ಖ್ಯಾತ ಆಟಗಾರ ಶಕೀಬ್ ವಿರುದ್ಧ ಅರೆಸ್ಟ್ ವಾರಂಟ್..!

ಬಾಂಗ್ಲಾದೇಶ: ಬಾಂಗ್ಲಾದೇಶ ತಂಡದ ಮಾಜಿ ನಾಯಕ, ಅನುಭವಿ ಆಲ್‌ರೌಂಡರ್ ಹಾಗೂ ಮಾಜಿ ಸಂಸದ ಶಕೀಬ್ ಅಲ್ ಹಸನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಕೀಬ್ ವಿರುದ್ಧ ಬಂಧನಕ್ಕೆ ವಾರಂಟ್ ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ. ಐಎಫ್‌ಐಸಿ...

Australian Open: ಟೆ‌ನ್ನಿಸ್ ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ರೋಹನ್ ಬೋಪಣ್ಣ

ಮೆಲ್ಬರ್ನ್‌: ಭಾರತದ ಹಿರಿಯ ಹಾಗೂ ಅನುಭವಿ ಟೆ‌ನ್ನಿಸ್ ಆಟಗಾರ 44 ವರ್ಷದ ರೋಹನ್ ಬೋಪಣ್ಣ, ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಚೀನಾದ ಆಟಗಾರ್ತಿ ಶುವಾಯ್ ಜಾಂಗ್ ಅವರೊಂದಿಗೆ ಮಿಶ್ರ...

Vijay Hazare Trophy : 5ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಕರ್ನಾಟಕ – ಡಿಸಿಎಂ ಸೇರಿ ಹಲವರಿಂದ ಅಭಿನಂದನೆ

ಕೆಲ ವರ್ಷಗಳಿಂದ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳನ್ನ ಕಾಡಿದ್ದ ಟ್ರೋಫಿ ಕೊರಗಿಗೆ ಕೊನೆಗೂ ಬ್ರೇಕ್​ ಬಿದ್ದಿದ್ದು, ಕನ್ನಡಿಗ ಕರುಣ್ ನಾಯರ್ ನೇತೃತ್ವದ ವಿದರ್ಭ ತಂಡವನ್ನು ಸೋಲಿಸುವ ಮೂಲಕ ಮಯಾಂಕ್ ಅಗರ್ವಾಲ್ ಸಾರಥ್ಯದ ಕರ್ನಾಟಕ ತಂಡ...

CRICKET: ಮುಂಬೈ ತಂಡದ ಪರ ರಣಜಿ ಪಂದ್ಯ ಆಡುತ್ತೇನೆ: ರೋಹಿತ್‌ ಶರ್ಮಾ

ಮುಂಬೈ: ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ, ಮುಂಬೈ ತಂಡದ ಪರವಾಗಿ ರಣಜಿ ಪಂದ್ಯಗಳನ್ನು ಆಡುವುದಾಗಿ ತಿಳಿಸಿದ್ದಾರೆ. ಜ.23 ರಿಂದ ಆರಂಭವಾಗಲಿರುವ...

GOOD NEWS : ಕ್ರೀಡಾಪಟುಗಳಿಗೆ ಸಿಎಂ ಸಿದ್ದರಾಮಯ್ಯ ಬಿಗ್ ಆಫರ್ : 6 ಕೋಟಿ ಗೆಲ್ಲಲು ಇದೆ ಅವಕಾಶ

ಮಂಗಳೂರು : ಒಲಂಪಿಕ್​​​​ನಲ್ಲಿ ಮೆಡಲ್ ತಂದವರಿಗೆ 6 ಕೋಟಿ ರೂಪಾಯಿ ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ಯುವಜನ ಮತ್ತು ಕ್ರೀಡಾ ಇಲಾಖೆ ಮತ್ತು ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ "ಕರ್ನಾಟಕ ಕ್ರೀಡಾಕೂಟ...

CHAMPIONS TROPHY 2025: ಚಾಂಪಿಯನ್ಸ್‌ ಟ್ರೋಫಿ- ಟೀಂ ಇಂಡಿಯಾ ಆಟಗಾರರ ಪಟ್ಟಿ ರಿಲೀಸ್‌

ಮುಂಬೈ: ಭಾರತ ಪುರುಷರ ಕ್ರಿಕೆಟ್ ತಂಡವು ಫೆಬ್ರವರಿ 23 ರಂದು ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025 ರ ಟೂರ್ನಿಗೆ ಟೀಂ ಇಂಡಿಯಾ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಟೀಂ ಇಂಡಿಯಾ ಆಟಗಾರರ ಪಟ್ಟಿ: ರೋಹಿತ್ ಶರ್ಮಾ...

INDIA OPEN 2025: ಕ್ವಾರ್ಟರ್ ಫೈನಲ್‌ನಲ್ಲಿ ಸೋಲಿಗೆ ಶರಣಾದ ಪಿ ವಿ ಸಿಂಧು -VIDEO

ನವದೆಹಲಿ: ಮದುವೆ ನಂತರ ಮೊದಲ ಪಂದ್ಯದಲ್ಲಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸೋಲನುಭವಿಸಿದ್ದಾರೆ ಮಲೇಷ್ಯಾ ಓಪನ್ ಟೂರ್ನಿಯಿಂದ ದೂರ ಉಳಿದಿದ್ದ 29 ವರ್ಷದ ಸಿಂಧು ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್‌ನಲ್ಲಿ ಕಣಕ್ಕೆ ಇಳಿದಿದ್ದರು. ಆದರೆ,...

GOOD NEWS : ಶೇ.2ರಷ್ಟು ಮೀಸಲಾತಿ, ಕ್ರೀಡಾಂಗಣಗಳ ಉನ್ನತೀಕರಣಕ್ಕೆ ರೂ.3 ಕೋಟಿ ಸಿಎಂ ಘೋಷಣೆ

ಮಂಗಳೂರು : ಮುಂದಿನ ಬಜೆಟ್​​​​ನಲ್ಲಿ ಮಂಗಳೂರು ಮತ್ತು ಉಡುಪಿ ಕ್ರೀಡಾಂಗಣಗಳ ಉನ್ನತೀಕರಣಕ್ಕೆ ತಲಾ 3 ಕೋಟಿ ರೂಪಾಯಿ ನಿಗಧಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು. ಯುವಜನ ಮತ್ತು ಕ್ರೀಡಾ ಇಲಾಖೆ ಮತ್ತು ಜಿಲ್ಲಾಡಳಿತ...

RINKU SINGH: ಕಿರಿಯ ಸಂಸದೆ ಜೊತೆ ಕ್ರಿಕೆಟರ್ ರಿಂಕೂ ಸಿಂಗ್ ನಿಶ್ಚಿತಾರ್ಥ? ಯಾರೀ ಪ್ರಿಯಾ ಸರೋಜ್?

ನವದೆಹಲಿ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಹಾಗೂ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿರುವ ರಿಂಕು ಸಿಂಗ್, ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದಲೇ ಕ್ರಿಕೆಟ್ ಲೋಕದಲ್ಲಿ ಜನಪ್ರಿಯಗೊಂಡವರು. ಇದೇ ರಿಂಕು ಸಮಾಜವಾದಿ...

OLYMPICS: ಮತ್ತೆ ಕುಸ್ತಿ ಅಖಾಡಲ್ಲಿ ವಿನೇಶ್ ಫೋಗಟ್.. ಭರ್ಜರಿ ಅಭ್ಯಾಸ – VIDEO

ಹರಿಯಾಣ: ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ವಿಭಾಗದ ಫ್ರೀ ಸ್ಟೈಲ್ ಕುಸ್ತಿಯ ಫೈನಲ್ ಪಂದ್ಯದಿಂದ ಅನರ್ಹಗೊಂಡ, ಭಾರತದ ಭರವಸೆಯ ಕುಸ್ತಿಪಟು ವಿನೇಶ್ ಫೋಗಟ್ ಇದೀಗ ಮತ್ತೆ ಕುಸ್ತಿ ಅಖಾಡಕ್ಕೆ ಮರಳಿದ್ದಾರೆ. ಮತ್ತೆ ವಿನೇಶ್...
error: Content is protected !!