Monday, February 9, 2026
Home ಕ್ರೀಡೆ

ಕ್ರೀಡೆ

ಕ್ರೀಡೆ

ಹೆಚ್ಚಿನ ಸುದ್ದಿ

T20 WORLD CUP : ನಾಯಕನ ಜವಾಬ್ದಾರಿಯುತ ಆಟ – ಭಾರತಕ್ಕೆ ಸುಲಭ ಜಯ.!

ಮುಂಬೈಯ ಐತಿಹಾಸಿಕ ವಾಂಖಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ T20 World Cup) ಪಂದ್ಯದಲ್ಲಿ ಭಾರತ ತಂಡ (Team India) ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ (USA) ವಿರುದ್ಧ 29 ರನ್ ಗಳ ಸುಲಭ ಜಯ ಸಾಧಿಸಿತು.

T20 WORLD CUP: ಇಂದಿನಿಂದ ಟಿ20 ವಿಶ್ವಕಪ್‌: ಇಂಡೋ-ಪಾಕ್‌ ವಿವಾದದ ನಡುವೆಯೂ ಸಮರಕ್ಕೆ ಚಾಲನೆ

ಕೊಲಂಬೊ: ಇಂದಿನಿಂದ ಕ್ರಿಕೆಟ್‌ ಹಬ್ಬ ಟಿ20 ವಿಶ್ವಕಪ್‌ (T20 World Cup) ಆರಂಭವಾಗುತ್ತಿದ್ದು, ವಿವಾದಗಳಿಂದಲೇ ಸದ್ದು ಮಾಡಿದ 10ನೇ ಆವೃತ್ತಿಯ ಚುಟುಕು ಕ್ರಿಕೆಟ್‌ ಸಮರಕ್ಕೆ ಚಾಲನೆ ಸಿಗುತ್ತಿದೆ. ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವೆ ವಿವಾದದ ನಡುವೆಯೂ ಕ್ರಿಕೆಟ್‌ ಪಂದ್ಯಗಳು ಪ್ರಾರಂಭವಾಗುತ್ತಿದ್ದು, ಕ್ರಿಕೆಟ್‌ ಪ್ರೇಮಿಗಳ ಕುತೂಹಲ ಕೆರಳಿಸಿದೆ.

PM MODI : ಭಾರತದ ಕ್ರಿಕೆಟ್ ಪ್ರತಿಭೆ ವಿಶ್ವದ ಮುಂದೆ ಸಾಬೀತು, U19 ಟೀಮ್ ಇಂಡಿಯಾಗೆ ಪಿಎಂ-ಸಿಎಂ ಅಭಿನಂದನೆ

U19 ವಿಶ್ವಕಪ್ (U19 World Cup) ಚಾಂಪಿಯನ್ ಆಗಿ ಹೊರಹೊಮ್ಮಿರುವ ಭಾರತದ 19 ವರ್ಷದೊಳಗಿನವರ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ (PM Modi) ಅಭಿನಂದಿಸಿದ್ದಾರೆ.

CRICKET : ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಭಾರತ, U19 ವಿಶ್ವಕಪ್ ನಲ್ಲಿ ಟೀಂ ಇಂಡಿಯಾಗೆ ಗೆಲುವು

U19 ವಿಶ್ವಕಪ್ ನಲ್ಲಿ (U19 WC) ಭಾರತ & ಇಂಗ್ಲೆಂಡ್ (England) ಹಣಾಹಣಿಯಲ್ಲಿ ಭಾರತ (Team india) ಗೆಲುವು ಸಾಧಿಸಿದ್ದು ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.

CRICKET: U19 ಫೈನಲ್ ಹಣಾಹಣಿಯಲ್ಲಿ ವೈಭವ್ ಆರ್ಭಟ, ಸ್ಫೋಟಕ ಶತಕ ಸಿಡಿಸಿ ದಾಖಲೆ ಬರೆದ ಸೂರ್ಯವಂಶಿ

ಐಪಿಎಲ್ ನಲ್ಲಿ (ipl 2025) ಮಿಂಚಿದ್ದ ವೈಭವ್ ಸೂರ್ಯವಂಶಿ (Vaibhav suryavanshi) ಅಂಡರ್ 19 ವಿಶ್ವಕಪ್​ನಲ್ಲೂ (U19 WC) ಸಂಚಲ ಎಬ್ಬಿಸಿದ್ದಾರೆ.

RCB : ಆರ್‌ಸಿಬಿ ಮಹಿಳಾ ತಂಡದ ಐತಿಹಾಸಿಕ ಸಾಧನೆ – ಅಭಿನಂದನೆ ಸಲ್ಲಿಸಿದ ಸಿಎಂ.!

ಮಹಿಳೆಯರ ಪ್ರೀಮಿಯರ್ ಲೀಗ್ (WPL) ಸೀಸನ್ 4 ರ ಫೈನಲ್ ಪಂದ್ಯದಲ್ಲಿ ಆರ್ ಸಿಬಿ (RCB) ತಂಡವು 6 ವಿಕೆಟ್ ಗಳ ಭರ್ಜರಿ ಜಯ ಗಳಿಸುವ ಮೂಲಕ ಎರಡನೇ ಬಾರಿಗೆ ಡಬ್ಲ್ಯೂ ಪಿಲ್ ಟ್ರೋಫಿಗೆ ಮುತ್ತಿಕ್ಕಿದೆ. ಇದೀಗ ಸಿಎಂ ಸಿದ್ದರಾಮಯ್ಯ (Cm Siddaramaiah) ಶುಭ ಕೋರಿದ್ದಾರೆ.

WPL : ಸ್ಮೃತಿ ಬ್ಯಾಟಿಂಗ್ ಅಬ್ಬರಕ್ಕೆ ಡೆಲ್ಲಿ ಉಡೀಸ್ – ಎರಡನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದ ಆರ್ ಸಿಬಿ.!

ಮಹಿಳೆಯರ ಪ್ರೀಮಿಯರ್ ಲೀಗ್ (WPL) ಸೀಸನ್ 4 ರ ಫೈನಲ್ ಪಂದ್ಯದಲ್ಲಿ ಆರ್ ಸಿಬಿ (RCB) ತಂಡವು 6 ವಿಕೆಟ್ ಗಳ ಭರ್ಜರಿ ಜಯ ಗಳಿಸುವ ಮೂಲಕ ಎರಡನೇ ಬಾರಿಗೆ ಡಬ್ಲ್ಯೂ ಪಿಲ್ ಟ್ರೋಫಿಗೆ ಮುತ್ತಿಕ್ಕಿದೆ.

SUPREME COURT : ಬ್ಯಾಟ್ ಹಿಡಿಯಲೂ ಬಾರದವರಿಗೆ ಕ್ರಿಕೆಟ್ ಮಂಡಳಿ ಚುಕ್ಕಾಣಿ – ಸುಪ್ರೀಂ ತರಾಟೆ!

ಕ್ರಿಕೆಟ್ (Cricket )ಆಡಳಿತ ಮಂಡಳಿಗಳಲ್ಲಿ ಮಾಜಿ ಆಟಗಾರರು (Cricket players) ಚುಕ್ಕಾಣಿ ಹಿಡಿಯಬೇಕು ಬ್ಯಾಟ್‌ ಹಿಡಿಯಲು ಬಾರದವರೆಲ್ಲಾ ಕ್ರಿಕೆಟ್ ಆಡಳಿತ ಮಾಡಬಾರದು ಎಂದು ಸುಪ್ರೀಂ ಕೋರ್ಟ್ (Supreme court ) ಆದೇಶಿಸಿದೆ

PAKISTAN : ಐಸಿಸಿ ಬೇಡ , ಬೇರೆ ಕ್ರಿಕೆಟ್‌ ಮಂಡಳಿ ಸ್ಥಾಪಿಸಿ – ಸಾಲು ಸಾಲು ಅಪಮಾನ, ಪಾಕಿಸ್ತಾನ ಆಕ್ರಂದನ.!

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಭಾರತೀಯ ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿರುವ ಪಾಕಿಸ್ತಾನ (Pakistan), ಕ್ರಿಕೆಟ್ ಆಡಳಿತದಲ್ಲಿ ಸಮತೋಲನ ಮತ್ತು ಪಾರದರ್ಶಕತೆ ಕಳೆದುಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಹೊಸ ಜಾಗತಿಕ ಕ್ರಿಕೆಟ್ ಸಂಸ್ಥೆಯನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಪಾಕಿಸ್ತಾನ ಆಗ್ರಹಿಸಿದೆ

RCB : ಆರ್ ಸಿಬಿ ಮಾರಾಟವಾಗೋದು ಪಕ್ಕಾ – ಇದರ ಮೌಲ್ಯ ಏಷ್ಟು ಗೊತ್ತಾ.?

ಇಂಡಿಯನ್ ಪ್ರೀಮಿಯರ್ ಲೀಗ್‌ (IPL)ನ ಜನಪ್ರಿಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಾರಾಟ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಮೂಲಗಳ ಪ್ರಕಾರ, ಪ್ರಾಂಚೈಸಿಯ ಒಟ್ಟು ಮೌಲ್ಯ ₹18,000 ಕೋಟಿಗೂ ಮೀರಲಿದೆ ಎಂಬ ಅಂದಾಜು ವ್ಯಕ್ತವಾಗಿದೆ. 

ICC: ಭಾರತದೊಂದಿಗೆ ಪಂದ್ಯ ಆಡಲು ಪಾಕಿಸ್ತಾನ ನಕಾರ- ಭಾಗೀದಾರರಿಗೆ ಸಾವಿರಾರು ಕೋಟಿ ರೂ. ನಷ್ಟ!

ನವದೆಹಲಿ: ಭಾರತದೊಂದಿಗೆ (India) ಎದುರಾಳಿಯಾಗಿ ಐಸಿಸಿ (ICC) ಟೂರ್ನಿಗಳಲ್ಲಿ ಭಾಗವಹಿಸಲು ಪಾಕಿಸ್ತಾನ (Pakistan) ನಿರಾಕರಿಸಿದೆ. ಬದ್ಧ ವೈರಿಗಳ ಪಂದ್ಯ ನಡೆಯದೇ ಹೋದಲ್ಲಿ ಭಾಗೀದಾರರಿಗೆ ಸಾವಿರಾರು ಕೋಟಿ ರೂ. ನಷ್ಟವಾಗಲಿದೆ.

IND VS PAK : ಅಂಡರ್–19 ವಿಶ್ವಕಪ್ – ಪಾಕಿಸ್ತಾನ ವಿರುದ್ಧ ಭಾರತಕ್ಕೆ 58 ರನ್‌ಗಳ ಭರ್ಜರಿ ಜಯ

ಅಂಡರ್–19 ಕ್ರಿಕೆಟ್ ವಿಶ್ವಕಪ್‌ನಲ್ಲಿ (U19 World Cup) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ (Ind vs pak) ತಂಡ 58 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಭಾರತ (team India) ಸತತ ಆರನೇ ಬಾರಿಗೆ ಸೆಮಿ ಫೈನಲ್ ಪ್ರವೇಶಿಸಿದೆ.

TENNIS: ಆಸ್ಟ್ರೇಲಿಯನ್ ಓಪನ್ 2026ರ ಫೈನಲ್​​​​​ನಲ್ಲಿ ಕಾರ್ಲೋಸ್​​​​ಗೆ ಭರ್ಜರಿ ಜಯ, ಹೊಸ ದಾಖಲೆ ನಿರ್ಮಾಣ

ಆಸ್ಟ್ರೇಲಿಯನ್ ಓಪನ್ 2026 ರ (Australian Open 2026) ಫೈನಲ್‌ ನಲ್ಲಿ ಕಾರ್ಲೋಸ್ ಅಲ್ಕರಾಜ್ (Carlos Alcaraz) ಗೆಲುವು (Winner) ಸಾಧಿಸಿದ್ದಾರೆ

VIRAT KOHLI: ಕೊನೆಗೂ ಸರಿ ಹೋಯ್ತು ಕೊಹ್ಲಿ ಇನ್ಸ್ಟಾ ಖಾತೆ, ನಿಟ್ಟುಸಿರು ಬಿಟ್ಟ ಫ್ಯಾನ್ಸ್

ವಿರಾಟ್ ಕೊಹ್ಲಿ (Virat kohli) ಕೋಟ್ಯಂತರ ಫಾಲೋವರ್ಸ್ (Followers) ಹೊಂದಿದ್ದ ಇನ್ ಸ್ಟಾಗ್ರಾಂ ಅಕೌಂಟ್ (Instagram account) ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು.

TEAM INDIA : ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಟೀಂ ಇಂಡಿಯಾ.!

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಬ್ಯುಸಿಯಾಗಿರುವ ಟೀಂ ಇಂಡಿಯಾವು (Team india) t20 ವಿಶ್ವಕಪ್ ಗೂ ಮುನ್ನ ಇಂದು ಕೇರಳದ (Kerala) ತಿರುವನಂತಪುರಂನಲ್ಲಿರುವ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

PT USHA : ಒಲಿಂಪಿಯನ್‌ ಓಟಗಾರ್ತಿ ಪಿ.ಟಿ. ಉಷಾ ಪತಿ ವೆಂಗಲಿಲ್ ಶ್ರೀನಿವಾಸನ್ ನಿಧನ

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ (PT Usha) ಅವರ ಪತಿ ವೆಂಗಲಿಲ್ ಶ್ರೀನಿವಾಸನ್ (Vengalil Srinivasan) ಅವರು ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ

VIRAT KOHLI : ಇನ್ಸ್ಟಾಗ್ರಾಮ್ ಖಾತೆ ಡಿಲೀಟ್ ಮಾಡಿದ ವಿರಾಟ್ ಕೊಹ್ಲಿ – ಕಾರಣವೇನು.?

ಟೀಂ ಇಂಡಿಯಾದ (Team India) ಮಾಜಿ ನಾಯಕ ಹಾಗೂ ವಿಶ್ವಪ್ರಸಿದ್ಧ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ (Instagram) ಖಾತೆಯನ್ನು ಹಠಾತ್ ನಿಷ್ಕ್ರಿಯಗೊಳಿಸುವ ಮೂಲಕ ಅಭಿಮಾನಿಗಳು ಮತ್ತು ಕ್ರಿಕೆಟ್ ವಲಯವನ್ನು ಅಚ್ಚರಿಗೊಳಿಸಿದ್ದಾರೆ.

BANGLADESH: ಕೊನೆಗೂ ಬೆಂಡಾಯ್ತು ಬಾಂಗ್ಲಾ; ಭಾರತಕ್ಕೆ ತೆರಳಲು ಶೂಟಿಂಗ್‌ ತಂಡಕ್ಕೆ ಅನುಮತಿ

ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ, ಬಾಂಗ್ಲಾದೇಶ ಸರ್ಕಾರವು ತನ್ನ ತಂಡದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂದು ವಿನಂತಿಸಿತ್ತು, ಆದರೆ ಐಸಿಸಿ ಆ ವಿನಂತಿಯನ್ನು ತಿರಸ್ಕರಿಸಿತು. ಇದರಿಂದ ಮತ್ತಷ್ಟು ಕೆರಳಿದ್ದ ಬಾಂಗ್ಲಾ ಸರ್ಕಾರ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು ಒಪ್ಪದೆ ಟೂರ್ನಿಯಿಂದ ಹಿಂದೆ ಸರಿಯಿತು. ಆದರೆ ಅದೇ ಬಾಂಗ್ಲಾದೇಶ ಸರ್ಕಾರ ಇದೀಗ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು ಅನುಮತಿ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

MOHAMMAD KAIF : ಪಾಕಿಸ್ತಾನದ್ದು ಬರೀ ಬೊಗಳೆ ಡ್ರಾಮಾ – ಮೊಹಮ್ಮದ್ ಕೈಫ್ ಟೀಕೆ

ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್(T20 World cup ) 2026 ರಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಇದೇ ಟೂರ್ನಮೆಂಟ್ ನಿಂದ ಪಾಕಿಸ್ತಾನ (Pakistan ) ಹೊರಗುಳಿಯುವ ಬೆದರಿಕೆವೊಡ್ಡಿದೆ

IPL: RCBಗೂ ಮೊದಲೇ ಸೇಲ್! ಐಪಿಎಲ್‌ನ ಮೊದಲ ಬಿಲಿಯನ್ ಡಾಲರ್​ ಟೀಂ ಆಗಲಿದೆ ರಾಜಸ್ಥಾನ ರಾಯಲ್ಸ್

ಐಪಿಎಲ್‌ನ (IPL) RCB ಫ್ರಾಂಚೈಸಿಯನ್ನು ಮಾರಾಟ ಮಾಡಲು ನಿರ್ಧರಿಸಿದ ಸುದ್ದಿ ಬೆನ್ನಲ್ಲೇ ಇದೀಗ ಮತ್ತೊಂದು ಫ್ರಾಂಚೈಸಿಯೂ ತನ್ನ ತಂಡವನ್ನು ಮಾರಾಟ ಮಾಡಲು ಮುಂದಾಗಿದೆ.

WORLD CUP : ಟಿ20 ವಿಶ್ವಕಪ್ – ಅಂತಿಮ ತೀರ್ಮಾನಕ್ಕೆ ಬಾರದ ಪಾಕಿಸ್ತಾನ.!

2026ರ ಟಿ20 ವಿಶ್ವಕಪ್‌ನ್ನು (T20 World Cup) ಪಾಕಿಸ್ತಾನ (Pakistan) ಬಹಿಷ್ಕರಿಸುವ ಸಾಧ್ಯತೆ ಕ್ರಿಕೆಟ್ ಜಗತ್ತಿನಲ್ಲಿ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಈ ಕುರಿತು ಗಂಭೀರವಾಗಿ ಯೋಚಿಸುತ್ತಿದ್ದು, ಅಂತಿಮ ತೀರ್ಮಾನ ಇನ್ನೂ ಪ್ರಕಟವಾಗಿಲ್ಲ.

BCCI : ಬಿಸಿಸಿಐ ಮಾಜಿ ಅಧ್ಯಕ್ಷ ಇಂದರ್ಜಿತ್ ಸಿಂಗ್ ಬಿಂದ್ರಾ ನಿಧನ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (bcci) ಮಾಜಿ ಅಧ್ಯಕ್ಷರಾದ ಇಂದರ್ಜಿತ್ ಸಿಂಗ್ ಬಿಂದ್ರಾ( Inderjit Singh Bindra) ಭಾನುವಾರ ನವದೆಹಲಿಯಲ್ಲಿ ನಿಧನರಾದರು.

CRICKET: ಐಸಿಸಿ ಎಚ್ಚರಿಕೆಗೆ ಬೆದರಿದ ಪಾಕ್, ಟಿ20 ಸರಣಿಗೆ ತಂಡ ಪ್ರಕಟಿಸಿದ ಕ್ರಿಕೆಟ್ ಬೋರ್ಡ್

2026 ರ ಟಿ20 ವಿಶ್ವಕಪ್ (t20 World Cup) ಸರಣಿಗೆ ಪಾಕಿಸ್ತಾನ (Pakistan) ಅಲರ್ಟ್ ಆಗಿದ್ದು ಐಸಿಸಿ (ICC) ಮುಂದೆ ಮಂಡಿಯೂರಿದೆ.

ICC : ಐಸಿಸಿ ಬೆದರಿಕೆಗೆ ಬಗ್ಗೀತೆ ಪಾಕ್ ಕ್ರಿಕೆಟ್ ಟೀಂ?

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪಾಕಿಸ್ತಾನವನ್ನು (Pakistan) ಟಿ20 ವಿಶ್ವಕಪ್ 2026 (World cup) ನಿಂದ ಹಿಂಪಡೆಯಲು ಯತ್ನಿಸಿದರೆ, ಅವರ ವಿರುದ್ಧ ಗಂಭೀರ ಶಿಕ್ಷೆ ಮತ್ತು ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.

WPL : ಆರ್‌ಸಿಬಿ ಆಟಾಟೋಪಕ್ಕೆ ಬ್ರೇಕ್ ಹಾಕಿದ ಡೆಲ್ಲಿ – ಕಳಪೆ ಬ್ಯಾಟಿಂಗೇ ಕಾರಣ!

ಮಹಿಳೆಯರ ಪ್ರೀಮಿಯರ್ ಲೀಗ್ (WPL) ಸೀಸನ್ 4 ರಲ್ಲಿ ಆರ್ ಸಿಬಿ (RCB) ತಂಡವು ಡೆಲ್ಲಿ (Delhi Capitals) ವಿರುದ್ಧ 7 ವಿಕೆಟ್ ಗಳ ಸೋಲನ್ನು ಅನುಭವಿಸಿದ್ದು, ಈ ಮೂಲಕ ಆರ್ ಸಿಬಿ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.

CRICKET: ಐಸಿಸಿ ಮುಂದೆ ಬಾಂಗ್ಲಾದೇಶ ಹಿಟ್ ವಿಕೆಟ್! ಕಿರಿಕ್ ಮಾಡಿದ ಟೀಂ ವಿಶ್ವಕಪ್​ನಿಂದ್ಲೇ ಔಟ್

ಬಾಂಗ್ಲಾದೇಶದ (Bangladesh) ಭಾರತದಲ್ಲಿ ಆಡಲ್ಲ ಅಂತ ಕ್ಯಾತೆ ತೆಗೆದಿತ್ತು. ಇದೀಗ ವಿಶ್ವಕಪ್​ನಿಂದ್ಲೇ (t20 World Cup) ಬಾಂಗ್ಲಾದೇಶ ಹೊರಬಿದ್ದಿದೆ

TENNIS: ಟೆನಿಸ್ ಲೋಕದಲ್ಲಿ ಹೊಸ ಇತಿಹಾಸ, ವಿಶ್ವ ದಾಖಲೆ ಬರೆದ ನೊವಾಕ್ ಜೊಕೊವಿಕ್

ಟೆನಿಸ್ (Tennis) ದಿಗ್ಗಜ ಸರ್ಬಿಯಾದ ನೊವಾಕ್ ಜೊಕೊವಿಕ್ (Novak Djokovic) ಟೆನಿಸ್ ಕ್ರೀಡಿಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

RCB : ಆರ್‌ಸಿಬಿ ಖರೀದಿಗೆ ಮುಂದಾಯ್ತಾ ಕೋವಿಡ್‌ ಲಸಿಕೆ ತಯಾರಿಸಿದ ಕಂಪನಿ!?

ಕೋವಿಶೀಲ್ಡ್ ಲಸಿಕೆ ತಯಾರಿಸಿದ್ದ ಸಂಸ್ಥೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (Serum institute of india) ಸಿಇಒ ಆದರ್ ಪೂನಾವಾಲಾ (Adar Poonawala) ಆರ್‌ಸಿಬಿ (RCB) ಕ್ರಿಕೆಟ್‌ ಟೀಂ ಖರೀದಿಸುವ ಸಾಧ್ಯತೆ ಇದೆ

CRICKET: ಭಾರತದಲ್ಲಿ ಪಂದ್ಯಗಳನ್ನು ಆಡಲ್ಲ, ಟಿ20 ವಿಶ್ವಕಪ್ ನಿಂದ ಹೊರಗುಳಿದ ಬಾಂಗ್ಲಾದೇಶ

ಬಾಂಗ್ಲಾದೇಶ (Bangladesh) ಕ್ರಿಕೆಟ್ ಮಂಡಳಿ ಟಿ20 ವಿಶ್ವಕಪ್ (t20 World Cup) ಪಂದ್ಯಗಳನ್ನು ಭಾರತದಲ್ಲಿ (India) ಆಡದಿರುವ ನಿಲುವು ದೃಢಪಡಿಸಿದೆ.

PAKISTAN : ಭಾರತದ ಜೊತೆ ಮತ್ತೆ ಪಾಕಿಸ್ತಾನ ಕಿರಿಕ್! ಹ್ಯಾಂಡ್‌ಶೇಕ್ ವಿವಾದ ಬಳಸಿ ಪ್ರೋಮೋ ರಿಲೀಸ್ – VIDEO

ದೇಶ ಅಂದ್ರೆ ಹೇಗಿರಬೇಕು ಅನ್ನೋದಕ್ಕೆ ಸಾಲು ಸಾಲು ಸಾಕ್ಷಿಗಳು ಸಿಗುತ್ತವೆ. ಆದ್ರೆ, ದೇಶ ಹೇಗಿರಬಾರದು ಅಂತ ನೋಡಿದ್ರೆ ಮೊದಲು ಕಾಣಿಸೋದೇ ಪಾಕಿಸ್ತಾನ (Pakistan).  ಕ್ರಿಕೆಟ್ (Cricket) ಅಂಗಳದಲ್ಲೂ ಕೂಡಾ ಪಾಕಿಸ್ತಾನ ಕಿರಿಕ್ ಮಾಡುತ್ತಲೇ ಬರ್ತಿದೆ. ಇದೀಗ ಮತ್ತದೇ ಕ್ಯಾತೆ ತೆಗೆದಿದೆ.

CHINNASWAMY: ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಐಪಿಎಲ್ ಪಂದ್ಯಗಳಿಗೆ ಗ್ರೀನ್ ಸಿಗ್ನಲ್, KSCA ಅಧಿಕೃತ ಘೋಷಣೆ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಈ ಬಾರಿಯ ಐಪಿಎಲ್ (ipl 2026) ಪಂದ್ಯಗಳು ನಡೆಯಲಿವೆ ಎಂದು KSCA ಅಧಿಕೃತವಾಗಿ ಘೋಷಣೆ ಮಾಡಿದೆ.

RCB : ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ – ಬೆಂಗಳೂರಿನಲ್ಲೇ ಐಪಿಎಲ್‌ ಉದ್ಘಾಟನಾ ಪಂದ್ಯ ಸಾಧ್ಯತೆ.!

ರಾಜ್ಯ ಸರ್ಕಾರದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳಿಗೆ ಹಸಿರು ನಿಶಾನೆ ದೊರೆತ ಬೆನ್ನಲ್ಲೇ, ಎಂ. ಚಿನ್ನಸ್ವಾಮಿ ಕ್ರೀಡಾಂಗಣದ (M. Chinnaswamy Stadium) ನವೀಕರಣ ಕಾಮಗಾರಿಯನ್ನು ತ್ವರಿತಗೊಳಿಸಲಾಗಿದೆ, ಮತ್ತು ಇದೇ ಮೈದಾನದಲ್ಲಿ ಐಪಿಎಲ್ (IPL) ಉದ್ಘಾಟನಾ ಪಂದ್ಯ ನಡೆಯುವ ಸಾಧ್ಯತೆ ಇದೆ.

CRICKET: ಟಿ20 ವಿಶ್ವಕಪ್‌ ಆಡಲ್ವಂತೆ ಪಾಕಿಸ್ತಾನ? ಐಸಿಸಿ ಮೇಲೆ ಬಾಂಗ್ಲಾ & ಪಾಕ್ ಒತ್ತಡ ತಂತ್ರ

ಟಿ20 ವಿಶ್ವಕಪ್‌ನಲ್ಲಿ (t20 worldcup) ಭಾಗಿಯಾಗಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ನಕಾರ ವ್ಯಕ್ತಪಡಿಸಿದ್ದು, ವಿಶ್ವಕಪ್ ನಿಂದ ಹಿಂದೆ ಸರಿಯಲು ಮುಂದಾಗಿದೆ.

BREAKING : ಕಿವೀಸ್ ವಿರುದ್ಧ ಭಾರತಕ್ಕೆ ಸೋಲು, ಸರಣಿ ಗೆದ್ದು ಬೀಗಿದ ನ್ಯೂಜಿಲೆಂಡ್

ಭಾರತ & ನ್ಯೂಜಿಲೆಂಡ್ (India vs Newzealand) ಸರಣಿಯ (ODI Series) ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಸೋಲನುಭವಿಸಿದೆ

CRICKET: ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲೆಂಡ್ ಅಬ್ಬರ, ಭಾರತಕ್ಕೆ ಬೃಹತ್ ಗುರಿಯ ಸವಾಲು

ಭಾರತ & ನ್ಯೂಜಿಲೆಂಡ್ (India vs Newzealand) ಏಕದಿನ ಸರಣಿಯ (ODI Series) ಅಂತಿಮ ಪಂದ್ಯದಲ್ಲಿ ಕಿವೀಸ್ ಭಾರತಕ್ಕೆ (Team India) ಬೃಹತ್ ಮೊತ್ತದ ಗುರಿ ನೀಡಿದೆ.

VAIBHAV SURYAVANSHI : ಬಾಂಗ್ಲಾ ವಿರುದ್ಧ ವೈಭವ್ ಆರ್ಭಟ – ಕೊಹ್ಲಿ ದಾಖಲೆ ಉಡೀಸ್.!

ಭಾರತದ ಯುವ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Suryavanshi) U-19 ವಿಶ್ವಕಪ್‌ನಲ್ಲಿ (World cup) ಸ್ಫೋಟಕ ಪ್ರದರ್ಶನ ನೀಡುವ ಮೂಲಕ ವಿಶ್ವದಾಖಲೆ ಬರೆದಿದ್ದು, ವಿರಾಟ್ ಕೊಹ್ಲಿಯವರ (Virat Kohli) ಹಳೆಯ ದಾಖಲೆ ಪತನಗೊಂಡಿದೆ.

WPL : ಸ್ಮೃತಿ ಬ್ಯಾಟಿಂಗ್ ಅಬ್ಬರಕ್ಕೆ ಡೆಲ್ಲಿ ಉಡೀಸ್ – ಆರ್ ಸಿಬಿಗೆ 8 ವಿಕೆಟ್ ಗಳ ಭರ್ಜರಿ ಜಯ.!

ಮಹಿಳೆಯರ ಪ್ರೀಮಿಯರ್ ಲೀಗ್ (WPL) ಸೀಸನ್ 4 ರಲ್ಲಿ ಆರ್ ಸಿಬಿ (RCB) ತಂಡವು ಅತ್ಯದ್ಭುತ ಪ್ರದರ್ಶನ ನೀಡುತ್ತಿದ್ದು, ಗೆಲುವಿನ ಓಟ ಮುಂದುವರೆದಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.

BREAKING NEWS: ಆರ್​​​​​​​​ಸಿಬಿ ಅಭಿಮಾನಿಗಳಿಗೆ ಸಿಹಿಸುದ್ದಿ.. ಆದರೆ ಷರತ್ತು ಅನ್ವಯ!

ಐಪಿಎಲ್​​​ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್​​ ಪಂದ್ಯಾವಳಿಗಳನ್ನು ಆಯೋಜಿಸಲು ಅವಕಾಶ ಕಲ್ಪಿಸಲಾಗಿದೆ.  KSCAಗೆ ಷರತ್ತುಬದ್ಧ ಅವಕಾಶವನ್ನು ಗೃಹ ಇಲಾಖೆ ನೀಡಿದೆ. ಈ ಮೂಲಕ ಟಿ20 ವಿಶ್ವಕಪ್​​​​, ಐಪಿಎಲ್​​​​​​​​ ಆಯೋಜನೆ ಖಚಿತವಾಗಿದೆ.

VIRAT KOHLI : ನಿರ್ಣಾಯಕ ಪಂದ್ಯಕ್ಕೂ ಮುನ್ನ ವಿರಾಟ್ ಪ್ರಾರ್ಥನೆ, ಮಹಾಕಾಳೇಶ್ವರನ ಆಶೀರ್ವಾದ ಪಡೆದ ಕೊಹ್ಲಿ: VIDEO

ವಿರಾಟ್ ಕೊಹ್ಲಿ (Virat kohli) ಇಂದೋರ್​​ಗೆ ಆಗಮಿಸಿದ್ದು, ಉಜ್ಜಯಿನಿ ಶ್ರೀ ಮಹಾಕಾಳೇಶ್ವರನ (Ujjain Mahakal) ದರ್ಶನ ಪಡೆದಿದ್ದಾರೆ.

CCL : ಮೊದಲ ಪಂದ್ಯದಲ್ಲೇ ಅಬ್ಬರಿಸಿದ ಕರ್ನಾಟಕ ಬುಲ್ಡೋಜರ್ಸ್ – ಸಿಸಿಎಲ್ 12 ನೇ ಸೀಸನ್ ಶುಭಾರಂಭ

ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಸೀಸನ್ 12 (Season 12) ಆರಂಭವಾಗಿದ್ದು, ಕರ್ನಾಟಕ ಬುಲ್ಡೋಜರ್ಸ್ (Karnataka Bulldozers) ಶುಭಾರಂಭ ಮಾಡಿದೆ.

RCB: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಸುರಕ್ಷತೆಗೆ ಹೊಸ ಪ್ಲ್ಯಾನ್‌ ಮಾಡಿದ ಆರ್‌ಸಿಬಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 300 ರಿಂದ 350 ಕೃತಕ ಬುದ್ಧಿಮತ್ತೆ (ai) ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲು ಆರ್‌ಸಿಬಿ (rcb) ಫ್ರಾಂಚೈಸ್ ಯೋಜಿಸಿದೆ.

RCB : ಚಿನ್ನಸ್ವಾಮಿಯಿಂದ ಆರ್ ಸಿಬಿ ದೂರ.. – ಕೆಎಸ್ ಸಿಎ ದೊಡ್ಡ ತಲೆನೋವು.!

ಕಳೆದ ವರ್ಷ ಜೂನ್ 4 ಆರ್‌ಸಿಬಿ (RCB) ಅಭಿಮಾನಿಗಳಿಗೆ ಅತ್ಯಂತ ದುಃಖದ ದಿನವಾಗಿತ್ತು. ಟ್ರೋಫಿ ಗೆದ್ದ ಖುಷಿ ಕೆಲವೇ ಕ್ಷಣಗಳಲ್ಲಿ ಮಾಯವಾಗಿತ್ತು. ಚಿನ್ನಸ್ವಾಮಿ ಸ್ಟೇಡಿಯಂನ (Chinnaswamy Stadium) ಅವ್ಯವಸ್ಥೆ, ಪೊಲೀಸರ ನಿರ್ಲಕ್ಷ್ಯ ಮತ್ತು ಆಡಳಿತದ ಬೇಜವಾಬ್ದಾರಿಯಿಂದ 11 ಮಂದಿ ಸಾವನ್ನಪ್ಪಿದ್ದರು.

CRICKET: ಭಾರತದ ವಿರುದ್ಧ ಕಿವೀಸ್ ಗೆ ಭರ್ಜರಿ ಜಯ, 2ನೇ ಪಂದ್ಯದಲ್ಲಿ ಮುಗ್ಗರಿಸಿದ ಟೀಮ್ ಇಂಡಿಯಾ

ಭಾರತ ಹಾಗೂ ನ್ಯೂಜಿಲೆಂಡ್ (India vs Newzealand) ನಡುವಿನ ಏಕದಿನ (ODI) ಸರಣಿಯ ಎರಡನೇ ಪಂದ್ಯದಲ್ಲಿ ಕಿವೀಸ್ ವಿರುದ್ಧ ಭಾರತ (Team India) ಪರಾಭವಗೊಂಡಿದೆ.

VIRAT KOHLI : ವಿರಾಟ್ ಕೊಹ್ಲಿಗೆ ಅಭಿಮಾನಿಯಿಂದ ಚಿನ್ನದ ಉಡುಗೊರೆ, 15 ಲಕ್ಷದ ಆ ಗಿಫ್ಟ್ ಹೇಗಿದೆ ನೋಡಿ-VIDEO

ವಿರಾಟ್ ಕೊಹ್ಲಿ (Virat kohli) ಮರಳಿ ಫಾರ್ಮ್ ಗೆ ಬಂದಿದ್ದು ದುಬಾರಿ ಉಡುಗೊರೆಯೊ (Costly gift) ತಂದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

CRICKET: ಪಾಕ್ ಆಟಗಾರರಿಗೆ ಭಾರತಕ್ಕೆ ವೀಸಾ ನಿರಾಕರಣೆ, ಭಾರತ ಹೇಳಿದ್ದೇನು ..?

ಟಿ20 ವಿಶ್ವಕಪ್‌ (t20 World Cup 2026)) ಭಾರತದಲ್ಲಿ (India) ನಡೆಯಲಿದ್ದು, ಪಾಕ್‌ (Pakistan players) ಆಟಗಾರರಿಗೆ ಭಾರತೀಯ ವೀಸಾ (VISA) ನಿರಾಕರಣೆ ಮಾಡಲಾಗಿದೆ.

VIRAT KOHLI : ಸಚಿನ್ ತೆಂಡೂಲ್ಕರ್ ದಾಖಲೆ ಉಡೀಸ್, ಕೊಹ್ಲಿ ಮತ್ತೊಂದು ರೆಕಾರ್ಡ್

ವಿರಾಟ್ ಕೊಹ್ಲಿ (Virat kohli) ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಸಚಿನ್ ತೆಂಡೂಲ್ಕ‌ರ್ (Sachin Tendulkar) ಮತ್ತೊಂದು ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

CRICKET : ಕಿವೀಸ್ ವಿರುದ್ಧ ರಾಹುಲ್ ಸ್ಫೋಟಕ ಬ್ಯಾಟಿಂಗ್, ಶತಕ ಸಿಡಿಸಿ ಮಿಂಚಿದ ಕನ್ನಡಿಗ

ನ್ಯೂಜಿಲೆಂಡ್ (Newzealand) ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆ .ಎಲ್ ರಾಹುಲ್ (KL Rahul) ಟೀಂ ಇಂಡಿಯಾಗೆ (Team India) ಆಸರೆಯಾಗಿದ್ದಾರೆ.

VIRAT KOHLI : ಐಸಿಸಿ ರ‍್ಯಾಂಕಿಂಗ್​​​​​​​​​​​​​​​​​​​​​​ನಲ್ಲಿ ಕೊಹ್ಲಿ ನಂಬರ್ 1, ಐದನೇ ಬಾರಿ ಟಾಪ್ ಸ್ಥಾನ ಅಲಂಕರಿಸಿದ ಕಿಂಗ್

ವಿಶ್ವ ಕ್ರಿಕೆಟ್ ನ (Cricket) ಸ್ಟಾರ್ ಆಟಗಾರ, ರನ್ ಮಷೀನ್, ಕಿಂಗ್ ಕೊಹ್ಲಿ ಎಂದೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ (Virat kohli) ಮರಳಿ ಫಾರ್ಮ್ ಗೆ ಬಂದಿದ್ದಾರೆ

WPL : ಡಬ್ಲೂಪಿಲ್ ನಲ್ಲಿ ಆರ್ ಸಿಬಿ ಅಬ್ಬರ – ಯುಪಿ ವಿರುದ್ಧ 9 ವಿಕೆಟ್ ಗಳ ಜಯ.!

ಮಹಿಳೆಯರ ಪ್ರೀಮಿಯರ್ ಲೀಗ್ (WPL) ಸೀಸನ್ 4 ಅದ್ಬುತ ಆರಂಭ ಪಡೆದಿರುವ ಹಾಲಿ ಚಾಂಪಿಯನ್ ಆರ್ ಸಿಬಿ (RCB) ತನ್ನ ಗೆಲುವಿನ ಓಟ ಮುಂದುವರೆಸಿದ್ದು, ಯುಪಿ ವಾರಿಯರ್ಸ್ (UP Warriors) ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.

JAMMU AND KASHMIR: ಭಾರತ , ಪಾಕ್‌ ಗಡಿಯಲ್ಲಿ ಅನುಮಾನಾಸ್ಪದ ಡ್ರೋಣ್‌ ಗಳ ಹಾರಾಟ – ಭದ್ರತಾ ಪಡೆಗಳು ಅಲರ್ಟ್‌!

ಜಮ್ಮು ಮತ್ತು ಕಾಶ್ಮೀರದ(Jammu and Kashmir) ನೌಶೇರಾ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆಯ ಬಳಿ ಭಾನುವಾರ ಸಂಜೆ ಪಾಕಿಸ್ತಾನದ(Pakistani) ಡ್ರೋನ್‌ಗಳ ಹಾರಾಟವನ್ನು ಪತ್ತೆ ಮಾಡಲಾಗಿದೆ

CRICKET: ಕಿವೀಸ್ ವಿರುದ್ಧ ಭಾರತ ತಂಡಕ್ಕೆ ಭರ್ಜರಿ ಜಯ..

ಭಾರತ & ನ್ಯೂಜಿಲೆಂಡ್ (India vs Newzealand) ನಡುವಿನ ಏಕದಿನ ಪಂದ್ಯದಲ್ಲಿ (ODI) ಕಿವೀಸ್ ವಿರುದ್ಧ ಭಾರತ ಭರ್ಜರಿ (Team India) ಜಯ ಸಾಧಿಸಿದ್ದು, ಶುಭಾರಂಭ ಮಾಡಿದೆ.

ROHITH SHARMA : 650 ಸಿಕ್ಸರ್‌ ಬಾರಿಸಿದ ವಿಶ್ವದ ಏಕೈಕ ಆಟಗಾರ, ವಿಶ್ವ ದಾಖಲೆ ಬರೆದ ಹಿಟ್ ಮ್ಯಾನ್ ರೋಹಿತ್

ಟೀಮ್ ಇಂಡಿಯಾದ (Team India) ಸ್ಟಾರ್ ಆಟಗಾರ, ಹಿಟ್ ಮ್ಯಾನ್ ಎಂದೇ ಕರೆಸಿಕೊಳ್ಳುವ ರೋಹಿತ್ ಶರ್ಮಾ (Rohit sharma) ಹೊಸ ವಿಶ್ವ ದಾಖಲೆ (New record) ಬರೆದಿದ್ದಾರೆ.

VIRAT KOHLI : ಸಚಿನ್ ರೆಕಾರ್ಡ್​​ ಉಡೀಸ್, ಮತ್ತೊಂದು ವಿಶ್ವ ದಾಖಲೆ ಬರೆದ ಕಿಂಗ್ ಕೊಹ್ಲಿ

ವಿರಾಟ್ ಕೊಹ್ಲಿ (Virat kohli) ಏಕದಿನ ಕ್ರಿಕೆಟ್​​ (ODI) ಮಾದರಿಯಲ್ಲಿ ಮತ್ತೊಂದು ವಿಶ್ವದಾಖಲೆ (New record) ಬರೆದಿದ್ದಾರೆ.

WPL : ಡಬ್ಲೂಪಿಲ್ ನಲ್ಲಿ ಆರ್ ಸಿಬಿಗೆ ಶುಭಾರಂಭ – ಮುಂಬೈ ವಿರುದ್ಧ ಭರ್ಜರಿ ಜಯ.!

ಮಹಿಳೆಯರ ಪ್ರೀಮಿಯರ್ ಲೀಗ್ (WPL) ಸೀಸನ್ 4 ಅದ್ಬುತ ಆರಂಭ ಪಡೆದಿದ್ದು, ಮೊದಲ ಪಂದ್ಯದಲ್ಲೇ ಆರ್ ಸಿಬಿ (Rcb) ತಂಡ ಮುಂಬೈ (Mumbai Indians) ವಿರುದ್ಧ ರೋಚಕ ಗೆಲುವಿನ ಮೂಲಕ ಶುಭಾರಂಭ ಮಾಡಿದೆ.

ISHANT SHARMA : ಹನುಮನ ಹುಟ್ಟೂರಿಗೆ ಕ್ರಿಕೆಟಿಗ ಇಶಾಂತ್ ಶರ್ಮಾ ಭೇಟಿ

ಕರ್ನಾಟಕದ (Karnataka) ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಬೆಟ್ಟಕ್ಕೆ (Anjanadri hill) ಖ್ಯಾತ ಕ್ರಿಕೆಟಿಗ ಇಶಾಂತ್ ಶರ್ಮಾ ಭೇಟಿ ನೀಡಿದ್ದಾರೆ.

IPL 2026 :ಆರ್‌ಸಿಬಿ ಪಂದ್ಯಗಳು ಬೆಂಗಳೂರಲ್ಲಿ ನಡೆಯೋದು ಡೌಟ್ – ಎಲ್ಲಿಗೆ ಶಿಫ್ಟ್?

ಐಪಿಎಲ್ ನಲ್ಲಿ (IPL) ಆರ್ಸಿಬಿ (Rcb) ಅಭಿಮಾನಿಗಳಿಗೆ ಶಾಕ್ ಎದುರಾಗಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಪಂದ್ಯಗಳು ಆಯೋಜನೆಗೊಳ್ಳೋದು ಸಂದೇಹವಾಗಿದೆ

VIRAT KOHLI : ಫ್ಯಾನ್ಸ್ ಮಧ್ಯೆ ಸಿಲುಕಿದ ಕಿಂಗ್ ಕೊಹ್ಲಿ! ಹೊರಬರಲಾಗದೆ ಒದ್ದಾಡಿದ ದಿಗ್ಗಜ ಕ್ರಿಕೆಟಿಗ : VIDEO

ಟೀಂ ಇಂಡಿಯಾದ (Team india) ರನ್ ಮೆಷಿನ್ ವಿರಾಟ್ ಕೊಹ್ಲಿ (Virat kohli) ಸುದ್ದಿಯಲ್ಲಿದ್ದಾರೆ. ಕೊಹ್ಲಿ ಜನಪ್ರಿಯ ಕ್ರಿಕೆಟರ್ (Popular cricketer)

ARJUN TENDULKAR: ಅರ್ಜುನ್ ತೆಂಡೂಲ್ಕರ್ & ಸಾನಿಯಾ ಚಾಂದೋಕ್ ವಿವಾಹಕ್ಕೆ ಡೇಟ್ ಫಿಕ್ಸ್, : ಯಾವಾಗ!?

ಸಚಿನ್‌ ತೆಂಡೂಲ್ಕರ್ (Sachin Tendulkar) ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಸಾನಿಯಾ ಚಾಂದೋಕ್ (Sania Chandok) ಜೊತೆ ವಿವಾಹ

T20 WORLD CUP : T20 ವರ್ಲ್ಡ್ ಕಪ್ ಲಂಕಾಗೆ ಸ್ಥಳಾಂತರಿಸಿ – ಬಾಂಗ್ಲಾ ಮನವಿಗೆ ಕ್ಯಾರೇ ಎನ್ನದ ಭಾರತ!

2026ರ ಟಿ20 ವಿಶ್ವಕಪ್ (T20 world cup ) ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಕರೆಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ನಿರಾಕರಿಸಿದೆ

CRICKET: ರಾಹುಲ್ ದ್ರಾವಿಡ್ ದಾಖಲೆ ಉಡೀಸ್, ಶತಕ ಗಳಿಸಿ ಹೊಸ ಇತಿಹಾಸ ಬರೆದ ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾ & ಇಂಗ್ಲೆಂಡ್ (Australia vs England) ನಡುವಿನ ಟೆಸ್ಟ್ ನಲ್ಲಿ (Ashes Test Series) ಸ್ಟೀವ್ ಸ್ಮಿತ್ (Steve Smith) ಹೊಸ ದಾಖಲೆ ಬರೆದಿದ್ದಾರೆ.
Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!