Sunday, January 19, 2025
Home ವೈರಲ್ ಸುದ್ದಿ

ವೈರಲ್ ಸುದ್ದಿ

ವೈರಲ್ ಸುದ್ದಿ

ಹೆಚ್ಚಿನ ಸುದ್ದಿ

VIRAL NEWS: ರೈಲಿನಿಂದ ಬೆಡ್‌ಶೀಟ್, ಟವೆಲ್ ಕದಿಯುತ್ತಿದ್ದವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ರೈಲ್ವೇ ಸಿಬ್ಬಂದಿ: VIDEO

ಪ್ರಯಾಗ್‌ರಾಜ್‌: ರೈಲಿನಲ್ಲಿದ್ದ ಬೆಡ್ ಶೀಟ್ ಹಾಗೂ ಟವೆಲ್‌ಗಳನ್ನು ಕದ್ದು ತೆಗೆದುಕೊಂಡು ಹೋಗುತ್ತಿದ್ದ ಪ್ರಯಾಣಿಕರನ್ನು, ಪ್ರಯಾಗರಾಜ್ ರೈಲ್ವೇ ಸಿಬ್ಬಂದಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ಆ ಕುರಿತ ವಿಡಿಯೊ ಈಗ ಎಲ್ಲೆಡೆ ಭಾರೀ ವೈರಲ್‌...

IIT Baba : ಕುಂಭಮೇಳದಲ್ಲಿ ಐಐಟಿ ಬಾಬಾ ಡ್ಯಾನ್ಸ್ – ಮನೆಗೆ ಮರಳುವಂತೆ ತಂದೆಯ ಮನವಿ!

ಉತ್ತರ ಪ್ರದೇಶ : ಜನವರಿ 13 ರಂದು ಆರಂಭಗೊಂಡಿರುವ ಮಹಾ ಕುಂಭಮೇಳದಲ್ಲಿ ಲಕ್ಷಾಂತರ ಆಗೋರಿಗಳು, ನಾಗಸಾಧುಗಳು, ಬಾಬಾಗಳು ಆಗಮಿಸಿದ್ದು, ಈ ರೀತಿ ಹಲವು ಬಾಬಾಗಳು ಈ ಬಾರಿ ಜನರ ಗಮನ ಸೆಳೆಯುತ್ತಿದ್ದು, ಐಟಿ...

Manu Bhakar : ಒಲಿಂಪಿಕ್‌ ಪದಕ ವಿಜೇತೆ ಮನು ಭಾಕರ್‌ ಗೆ ಶಾಕ್‌ – ಅಪಘಾತದಲ್ಲಿ ಅಜ್ಜಿ, ಚಿಕ್ಕಪ್ಪ ಸಾವು!

ಹರಿಯಾಣ : ಒಲಂಪಿಕ್ ಪದಕ ವಿಜೇತೆ ಮನು ಭಾಕರ್ ಕುಟುಂಕ್ಕೆ ದೊಡ್ಡ ಶಾಕ್ ಎದುರಾಗಿದೆ. ರಣ ಭೀಕರ ಅಪಘಾತದಲ್ಲಿ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರ ಅಜ್ಜಿ ಹಾಗೂಚಿಕ್ಕಪ್ಪ ಸಾವನಪ್ಪಿದ್ದಾರೆ . ಹರಿಯಾಣದ ಮಹೇಂದ್ರಗಢ...

MAHAKUMBHMELA 2025 : ಸಿಎಂ ಯೋಗಿಯ ಮುಂದೆ ಸಂಸ್ಕೃತ ಮಂತ್ರ ಪಠಿಸಿದ ವಿದೇಶೀಯರು!

ಲಕ್ನೋ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭ ಮೇಳದ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದು, ಪುಣ್ಯ ಸ್ನಾನ ಮಾಡಿ ಪುನೀತರಾಗಿದ್ದಾರೆ. ಈ ಬಾರಿ ವಿಶೇಷವಾಗಿ...

SAIF ALI KHAN : ಸೈಫ್ ಅಲಿ ಖಾನ್ ಮೇಲೆ ಹಲ್ಲೆ – ಆರೋಪಿ ಭಾರತೀಯನಲ್ಲ!

ಮುಂಬೈ : ಬಾಲಿವುಡ್‌ ನಟ ಸೈಫ್‌ ಅಲಿಖಾನ್‌ ಮೇಲೆ ದಾಳಿಗೈದ ಪ್ರಕರಣದ ಸಂಬಂಧ ಪ್ರಮುಖ ಆರೋಪಿಯನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವಿಜಯ್‌ ದಾಸ್‌ ಎಂದು ಗುರುತಿಸಲಾಗಿದೆ. ಬಂಧನದ ಬಳಿಕ ಮುಂಬೈ ಡಿಸಿಪಿ ದೀಕ್ಷಿತ್‌...

BARRACK OBAMA : ವಿಚ್ಛೇದನ ವದಂತಿಗೆ ತೆರೆಯೆಳೆದ ಬರಾಕ್ ಒಬಾಮಾ!

ಅಮೆರಿಕ : ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಪತ್ನಿ ಮಿಚೆಲ್ ಒಬಾಮಾ ಡಿವೋರ್ಸ್ ಆಗ್ತಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಸದ್ದು ಮಾಡ್ತಿದೆ. ಈ ನಡುವೆ ಎಲ್ಲಾ ಊಹಾಪೋಹಗಳಿಗೆ ಒಬಾಮಾ ತೆರೆ...

CANADA DEPORTED : Canada: ಒಂದೇ ವರ್ಷದಲ್ಲಿ 2 ಸಾವಿರ ಭಾರತೀಯರನ್ನು ಹೊರಗಟ್ಟಿದ ಕೆನಡಾ!

ಕೆನಡಾ : ವಿವಾದಗಳಿಂದಲೇ ಸುದ್ದಿಯಾಗುತ್ತಿರೋ ಕೆನಡಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. 2024 ರಲ್ಲಿ ಬರೋಬ್ಬರಿ 2 ಸಾವಿರ ಭಾರತೀಯರನ್ನ ಕೆನಡಾ ಗಡಿಪಾರು ಮಾಡಿದೆ ಎಂದು ವರದಿಯಾಗಿದೆ. CBSA ಪ್ರಕಾರ ಕಳೆದ ವರ್ಷ 1932 ಭಾರತಿಯ...

Shocking : 15 ಸಾವಿರ ರೂ. ಕೊಟ್ಟರೆ ಹುಲಿ, ಸಿಂಹ ಸಾಕೋದಕ್ಕೆ ಪರ್ಮಿಷನ್.!

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರ ಹೊಸ ಕಾನೂನನ್ನು ಅಂಗೀಕರಿಸಿದ್ದು, ಸಿಂಹ, ಹುಲಿ, ಚಿರತೆ ಸೇರಿದಂತೆ ಕೆಲ ಪ್ರಾಣಿಗಳನ್ನು ಮನೆಯಲ್ಲೇ ಸಾಕುವುದಕ್ಕೇ ಅನುಮತಿ ನೀಡಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯವು ತನ್ನ ವನ್ಯಜೀವಿ ಕಾಯಿದೆ 1974 ಅನ್ನು...

Shocking : ಇಂಧನ ವಾಹನಕ್ಕೆ ಬೆಂಕಿ – 70 ಮಂದಿ ಸಜೀವ ದಹನ!

ನೈಜೀರಿಯಾ : ನೈಜೀರಿಯಾದಲ್ಲಿ ಶನಿವಾರ ಭೀಕರ ದುರಂತವೊಂದು ಸಂಭವಿಸಿದೆ.ಪಲ್ಟಿಯಾದ ಇಂಧನ ಟ್ಯಾಂಕರ್ ಗೆ ಬೆಂಕಿ ತಗುಲಿ ಕನಿಷ್ಠ 70 ಜನರು ಸಾವನ್ನಪ್ಪಿದ್ದಾರೆ. ಬೆಂಕಿಯ ತೀವ್ರತೆ ನೋಡ ನೋಡ್ತಿದ್ದಂತೆ ವ್ಯಾಪಕವಾಗಿ ಹರಡಿದ್ದು , 70 ಮಂದಿ...

Saif Ali Khan : ನಟ ಸೈಫ್ ಅಲಿ ಖಾನ್ ಗೆ ಇರಿದಿದ್ದ ‘ಕ್ರಿಮಿ’ನಲ್ ಅರೆಸ್ಟ್ !

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿದ ಕೇಸ್ ಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನ ಬಾಂದ್ರಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನ ವಿಜಯ್ ದಾಸ್ ಎಂದು ಗುರುತಿಸಲಾಗಿದೆ. ಕಳೆದ 3 ದಿನಗಳ...

DOLLY CHAIWALA : ಮಂಗಳೂರಿನಲ್ಲಿ ‘ಡಾಲಿ ಚಾಯ್‌ವಾಲಾ’.. ವಿಶಿಷ್ಟ ಟೀಗೆ ಫಿದಾ ಆದ ಕರಾವಳಿಗರು – VIDEO

ಮಂಗಳೂರು: ವಿಶಿಷ್ಟ ಟೀ ತಯಾರಿಕಾ ಶೈಲಿಯಿಂದಲೇ ಫೇಮಸ್‌ ಆಗಿರುವ ಡಾಲಿ ವಾಯ್‌ವಾಲಾಗೆ ಕರಾವಳಿ ಮಂದಿ ಫಿದಾ ಆಗಿದ್ದಾರೆ. ಮಂಗಳೂರಿನಲ್ಲಿ ಚಾಯ್‌ ತಯಾರಿಸಿ ಡಾಲಿ ಜನರ ಮನಗೆದ್ದಿದ್ದಾರೆ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ದಕ್ಷಿಣ ಕನ್ನಡ...

BENGALURU POLICE : ಮನೆಗೆ ನುಗ್ಗಿದ ಖದೀಮರು, 112ಕ್ಕೆ ಕರೆ ಮಾಡಿದ್ರೂ ನೋ ಯೂಸ್​..! ಭಾಷೆ ಬಾರದ ಸ್ಪ್ಯಾನಿಶ್​ ವ್ಯಕ್ತಿ ಮನೆ ದರೋಡೆ

ಬೆಂಗಳೂರು: ಕನ್ನಡ ಭಾಷೆ ಬಾರದ ಸ್ಪ್ಯಾನಿಶ್​ ವ್ಯಕ್ತಿಯೊಬ್ಬ ಕಳ್ಳರು ಮನೆಗೆ ನುಗ್ಗಿದಾಗ 112ಹೆಲ್ಪ್​ಲೈನ್ ನಂಬರ್​ಗೆ ಕರೆ ಮಾಡಿದ್ರೂ ಯಾವುದೇ ಪ್ರಯೋನವಾಗದ ಘಟನೆ ನಡೆದಿದೆ. ಮನೆಗೆ ಕಳ್ಳರು ನುಗಿರುವುದರ ಬಗ್ಗೆ ಏಬ್ರಿಯೆಲ್ ಎಂಬ ಸ್ಪೈನ್‌ ಪ್ರಜೆ,...

MAHA KUMBH 2025 : ಕೇವಲ 6 ದಿನದಲ್ಲಿ 7 ಕೋಟಿ ಜನರ ಪುಣ್ಯಸ್ನಾನ – ಮಹಾ ಕುಂಭಮೇಳದಲ್ಲಿ ಮಿಂದೆದ್ದು ಭಕ್ತರು ಪುನೀತ !

ಪ್ರಯಾಗರಾಜ್ : ಕುಂಭಮೇಳದ ಮೊದಲ ಆರು ದಿನಗಳಲ್ಲಿ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ 7.3 ಕೋಟಿಗೂ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಸಭೆ - ಮಹಾಕುಂಭಕ್ಕೆ 45 ಕೋಟಿಗೂ ಹೆಚ್ಚು...

SAIF ALI KHAN : ಸೈಫ್ ಮನೆಗೆ ನುಗ್ಗಿದ್ದವ ಚಪ್ಪಲಿ ಕಳ್ಳನಾ ? ವೈರಲ್ ಆಗುತ್ತಿದೆ VIDEO

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ಕಳ್ಳ ನುಗ್ಗಿ ದೊಡ್ಡ ರಾದ್ಧಾಂತ ನಡೆದು ಹೋಗಿದೆ. ಇಡೀ ಬಾಲಿವುಡ್ ಇಂಡಸ್ಟ್ರಿ ಈ ಕಳ್ಳನ ಹಾವಳಿ ಕಂಡು ಬೆಚ್ಚಿಬಿದ್ದಿದೆ. ಆಸ್ಪತ್ರೆಯಲ್ಲಿ ಬಾಲಿವುಡ್ ನಟ...

ACTOR VISHAL : ಟ್ರೋಲ್ ಮಾಡಿದವರಿಗೆ ವಿಶಾಲ್ ಪಂಚ್ : ಕೈನಡುಕದ ಬಗ್ಗೆ ನಟ ಓಪನ್‌ ಟಾಕ್- VIDEO

ತಮಿಳುನಾಡು: ಕೆಲ ದಿನಗಳ ಹಿಂದಷ್ಟೆ ತಮಿಳು ನಟ ವಿಶಾಲ್ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ವಿಡಿಯೋನಲ್ಲಿ ವಿಶಾಲ್ ಮೈಕ್ ಹಿಡಿದು ಮಾತನಾಡಲು ಕಷ್ಟಪಡುತ್ತಿದ್ದರು. ಅವರ ಕೈ ನಡುಗುತ್ತಿತ್ತು, ನಿಲ್ಲಲು ಸಹ ಅವರಿಗೆ...

BIDAR ROBBERY: ಬೀದರ್ ದರೋಡೆ ಪ್ರಕರಣ – ಶಂಕಿತರ ಫೋಟೋ ವೈರಲ್ !

ಬೀದರ್ : ಇಲ್ಲಿನ ATM ಮುಂದೆ ಗುಂಡಿನ ದಾಳಿ ನಡೆಸಿ 83 ಲಕ್ಷ ದೋಚಿ ಪರಾರಿಯಾಗಿದ್ದ ದುಷ್ಕರ್ಮಿಗಳ ಬೆನ್ನು ಬಿದ್ದಿರುವ ಪೊಲೀಸರಿಗೆ ಸಾಕಷ್ಟು ಸುಳಿವು ಪತ್ತೆಯಾಗಿದ್ದು, ಆರೋಪಿಗಳ ಗುರುತು ಪತ್ತೆ ಹಚ್ಚಿದ್ದಾನೆ ಎನ್ನಲಾಗಿದೆ. ಇಬ್ಬರು...

VIRAL VIDEO: ಚಾಲಕನಿಲ್ಲದೆ ಚಲಿಸಿದ ಆಟೋ : ನೆಟ್ಟಿಗರು ಶಾಕ್.. ವಿಡಿಯೋ ವೈರಲ್! -VIDEO

ದೆಹಲಿ: ವಿದೇಶಗಳಲ್ಲಿ ಚಾಲಕನಿಲ್ಲದೆ ಕಾರು ಚಲಿಸೋದು ನಮಗೆಲ್ಲ ತಿಳಿದಿದೆ. ಆದ್ರೆ ನಮ್ಮ ದೇಶ ಸ್ವಲ್ಪ ಡಿಫರೆಂಟ್. ಚಾಲಕನಿಲ್ಲದೆ ಕಾರ್ ಅಲ್ಲ ಆಟೋ ರಸ್ತೆಯಲ್ಲಿ ಸಾಗಿದೆ. ಕೇಳೋದಕ್ಕೆ ಅಚ್ಚರಿ ಅನಿಸುತ್ತೆ ಅಲ್ವಾ? ಅಚ್ಚರಿಯಾದ್ರೂ ಇದು...

BIG NEWS : ಆಗಸದಿಂದ ಧೊಪ್ಪನೆ ಬಿತ್ತು ನಿಗೂಢ ಬಲೂನ್! : ಬೆಚ್ಚಿದ ಬೀದರ್‌ ಜನ- VIDEO

ಬೀದರ್ : ಯಂತ್ರೋಪಕರಣಗಳನ್ನು ಹೊತ್ತಿದ್ದ ಏರ್ ಬಲೂನ್​​​​ವೊಂದು ಪತನವಾಗಿರುವ ಘಟನೆ ಜಿಲ್ಲೆಯ ಹುಮನಾಬಾದ್​ ತಾಲೂಕಿನ ಜಲಸಂಗಿ ಗ್ರಾಮದಲ್ಲಿ ಇಂದು ನಡೆದಿದ್ದು, ಇದನ್ನು ಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ತಾಂತ್ರಿಕ ಉಪಕರಣವನ್ನು ಒಳಗೊಂಡಿರುವ ಈ ಏರ್ ಬಲೂನ್...

RAJINI KANTH : ನಾನು ಚಂಡಾಲನ ಪಾತ್ರ ಮಾಡಿ ಅವಾರ್ಡ್‌ ಗೆದ್ದಿದ್ದೆ – ಬಾಲ್ಯದ ನೆನಪು ಮೆಲುಕು ಹಾಕಿದ ರಜನಿಕಾಂತ್

ಬ್ಯಾಂಕಾಕ್ : ಕನ್ನಡದಲ್ಲಿ ನಾನು ರ‍್ಯಾಂಕ್ ಪಡೆದಿದ್ದೇನೆ. ಆದರೆ, ಇಂಗ್ಲೀಷ್ ನನಗೆ ಭಾರೀ ಕಷ್ಟವಾಗಿತ್ತು ಎಂದು ಸೂಪರ್ ಸ್ಟಾರ್​​ ನಟ ರಜನಿಕಾಂತ್ ಅವರು ತಮ್ಮ ಶಾಲಾ ದಿನಗಳ ನೆನಪಿನ ಬುತ್ತಿಯನ್ನು ಮೆಲುಕು ಹಾಕಿದರು. Did I...

VIRAL : ಒಂದು ಬಾಳೆ ಹಣ್ಣಿಗೆ ನೂರು ರೂಪಾಯಿ – ವಿದೇಶಿಗನ ಸುಲಿಗೆಗಿಳಿದ ವ್ಯಾಪಾರಿ! VIDEO

ಹೈದರಾಬಾದ್: ಬಾಳೆಹಣ್ಣಿನ ಬೆಲೆ ಸಾಮಾನ್ಯವಾಗಿ ಎಷ್ಟು ಇರುತ್ತೆ ಹೇಳಿ? 5 ರೂಪಾಯಿ, ಅಥವಾ ಕೆಲವು ಸಮಯದಲ್ಲಿ 10 ರೂಪಾಯಿ. ಆದರೆ ಇಲ್ಲೊಬ್ಬ ಬಾಳೆಹಣ್ಣಿಗೆ 100 ರೂಪಾಯಿ ಬೆಲೆ ಕಟ್ಟಿದ್ದಾನೆ. ಈ ಮೂಲಕ ವಿದೇಶಿ...

Maha Kumbhmela 2025 : ಮೈಮೇಲೆ ಬರೋಬ್ಬರಿ 6 ಕೆಜಿ ಚಿನ್ನ – ಕುಂಭಮೇಳದಲ್ಲಿ ಗಮ‌ನಸೆಳೆದ ಗೋಲ್ಡ‌ನ್ ಬಾಬಾ!

ಪ್ರಯಾಗ್ ರಾಜ್ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭಮೇಳದ ಗತವೈಭವ ಮೇಳೈಸಿದೆ. ಈಗಾಗ್ಲೇ 7 ಕೋಟಿಗೂ ಹೆಚ್ಚು ಮಂದಿ ಪುಣ್ಯ ಸ್ನಾನ ಮಾಡಿದ್ದಾರೆ. ಪ್ರಯಾಗ್ ರಾಜ್ ತುಂಬಿ ತುಳುಕುತ್ತಿದ್ದು, ಈ...

Maha Kumbhmela 2025 : ಕುಂಭ ಮೇಳ ಅಂಧ ವಿಶ್ವಾಸ ಎಂದ ಪ್ರಗತಿಪರರನ್ನು ಚಿಂದಿ ಉಡಾಯಿಸಿದ ನಾಗಾ ಸಾಧುಗಳು! VIDEO

ಉತ್ತರಪ್ರದೇಶ : ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಮೇಳವಾದ ಕುಂಭಮೇಳಕ್ಕೆ ದೇಶ ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಕುಂಭ ಮೇಳದ ಅವಧಿಯಲ್ಲಿ ನಿಗದಿತ ದಿನಗಳಲ್ಲಿ ಪುಣ್ಯ ಸ್ನಾನ ಮಾಡಬೇಕೆಂಬ ಧಾರ್ಮಿಕ ನಂಬಿಕೆಯೂ ಸಹ...

VIRAL : ಬಿಯರ್‌, ಗಾಂಜಾ ,ಟಗರು ಪಲ್ಯ – ಮೊದಲ ರಾತ್ರಿಯಂದು ವಧು ಇಟ್ಟ ಡಿಮ್ಯಾಂಡ್‌ ನೋಡಿ ಹುಡುಗ ಶಾಕ್‌!

ಉತ್ತರಪ್ರದೇಶ : ಮದುವೆಯ ಮೊದಲ ರಾತ್ರಿ ಸವಿ ಅನುಭವಕ್ಕಾಗಿ ಕಾದು ಕುಳಿತಿದ್ದ ನವ ವಿವಾಹಿತನಿಗೆ ವಧು ಶಾಕ್‌ ನೀಡಿರುವ ಘಟನೆಯೊಂದು ಉತ್ತರಪ್ರದೇಶದ ಸಹರಾನ್‌ ಪುರದಲ್ಲಿ ನಡೆದಿದೆ. ಮೊದಲ ರಾತ್ರಿಯಂದುತನ್ನ ತಲೆಯ ಅವಗುಂಠನ (...

SHOCKING : ಅಮ್ಯೂಸ್ಮೆಂಟ್ ಪಾರ್ಕ್‌ನ ತೂಗುಯ್ಯಾಲೆ ಸ್ಥಗಿತ: ತಲೆಕೆಳಗಾಗಿ ನೇತಾಡಿದ ಜನ – VIDEO

ತೆಲಂಗಾಣ: ಫ್ರೀ ಟೈಮ್ ಸಿಕ್ಕಿದ್ರೆ, ವೀಕೆಂಡ್ ಬಂದ್ರೆ ಅಥವಾ ರಜಾ ದಿನಗಳು ಬಂದ್ರೆ ಸಾಕು ಕುಟುಂಬದವರ ಜೊತೆ ಸ್ನೇಹಿತರ ಜೊತೆ ಅಮ್ಯೂಸ್ಮೆಂಟ್ ಪಾರ್ಕ್ಗೆ ಹೋಗ್ತಾರೆ. ಆದ್ರೆ ಎಂಜಾಯ್ ಮಾಡಲು ಅಮ್ಯೂಸ್ಮೆಂಟ್ ಪಾರ್ಕ್‌ಗೆ ಹೋದವರಿಗೆ...

VIRAL VIDEO : ಅಮ್ಮ ಎಂದರೆ… : ಪ್ರಜ್ಞೆ ತಪ್ಪಿದ ಮರಿಯನ್ನು ಆಸ್ಪತ್ರೆಗೆ ಹೊತ್ತು ತಂದ ತಾಯಿ ಶ್ವಾನ – VIDEO

ಟರ್ಕಿ: ನಾಯಿಯೊಂದು ಪ್ರಜ್ಞೆ ತಪ್ಪಿದ ತನ್ನ ಮರಿಯನ್ನು ಬಾಯಲ್ಲೇ ಹೊತ್ತುಕೊಂಡು ಹತ್ತಿರದ ಪಶು ಚಿಕಿತ್ಸಾಲಯಕ್ಕೆ ಕರೆದುಕೊಂಡು ವಿಡಿಯೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ಮಾತಿನಂತೆ ಒಬ್ಬ...

SHOCKING: ಗುದದ್ವಾರದಲ್ಲಿ ಸೆಕ್ಸ್‌ ಟಾಯ್‌ ಇಟ್ಕೊಂಡು ಎಂಆರ್‌ಐ ಸ್ಕ್ಯಾನ್‌ಗೆ ಹೋದ ಮಹಿಳೆ – ಆಗಬಾರದ್ದು ಆಯ್ತು ನೋಡಿ

ವಾಷಿಂಗ್ಟನ್:‌ 22 ವರ್ಷದ ಮಹಿಳೆಯೊಬ್ಬಳು ಸೆಕ್ಸ್‌ ಟಾಯ್‌ ಅನ್ನು ಗುದದ್ವಾರದಲ್ಲಿ ಇಟ್ಟುಕೊಂಡು ಎಂಐಆರ್‌ ಸ್ಕ್ಯಾನ್‌ಗೆ ಹೋಗಿ ಯಡವಟ್ಟು ವಾಡಿಕೊಂಡಿರುವಂತಹ ಘಟನೆ ನಡೆದಿದೆ. ಎಂಐಆರ್‌ ಸ್ಕ್ಯಾನ್‌ ವೇಳೆ ಸೆಕ್ಸ್‌ ಟಾಯ್‌ ಮಹಿಳೆಯ ದೇಹದ ಒಳಗೆ...

VIRAL NEWS: ಏನ್‌ ಗುರು ಇವಳ ತೊಡೆಯ ಪವರ್‌! : ಗಿನ್ನಿಸ್‌ ದಾಖಲೆ ಬರೆದ ಟರ್ಕಿ ಲೇಡಿ – VIDEO

ಸಾಮಾನ್ಯವಾಗಿ ನಾವು ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ ನಂಬಲಾಗದ ಸಾಹಸಗಳ ಬಗ್ಗೆ ಕೇಳುತ್ತೇವೆ. ಅದು ಕೆಲವೊಮ್ಮೆ ನಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಕೆಲ ದಾಖಲೆಗಳು ವಿಸ್ಮಯಕಾರಿ ಮತ್ತು ಕೆಲವೊಮ್ಮೆ ಅಸಾಧ್ಯವೂ ಆಗಿರುತ್ತದೆ. ಅಂತೆಯೇ ಇಲ್ಲೊಬ್ಬಳು ಮಹಿಳೆ ತನ್ನ...

MAHAKUMBH MELA 2025 : “ಮಹಾಕುಂಭ್ ಕಿ ಮೊನಾಲಿಸಾ”, ಈಕೆ ಈಗ ಇಂಟರ್‌ನೆಟ್‌ ಸೆನ್ಸೇಷನ್!-VIDEO

ಉತ್ತರ ಪ್ರದೇಶ : ವಿಶ್ವದ ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭ ಮೇಳವು ಪ್ರಯಾಗ್​ ರಾಜ್​​​ನಲ್ಲಿ ನಡೆಯುತ್ತಿದೆ. ಹಲವು ವಿಶೇಷತೆಗಳಿಂದ ಕೂಡಿರುವ ಮಹಾಕುಂಭ ಮೇಳೆವು ವಿಶ್ವದ ಗಮನ ಸೆಳೆಯುತ್ತಿದೆ. 114 ವರ್ಷಗಳ ನಂತರ ನಡೆಯುತ್ತಿರುವ...

ALIEN BABY: ಥೇಟ್ ಏಲಿಯನ್‌ನಂತೆ‌ ಕಾಣುವ ಮಗು ಜನನ- ವೈದ್ಯಲೋಕ ಹೇಳೋದೇನು..?

ಪಾಟ್ನಾ: ಬಿಹಾರದ ಸೀತಾಮರ್ಹಿಯಲ್ಲಿ ವಿಚಿತ್ರ ಮಗುವಿನ ಜನನವಾಗಿದ್ದು, ಜನಸಾಮಾನ್ಯರನ್ನು ಅಚ್ಚರಿಗೆ ದೂಡಿದೆ. ನೋಡಲು ಮಗು ಥೇಟ್ ಏಲಿಯನ್‌ ನಂತೆ‌ ಕಾಣುತ್ತಿದ್ದು, ಸದ್ಯ ಎಲ್ಲೆಲ್ಲೂ ಅದರ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಕಣ್ಣು, ಮೂಗು, ಕಿವಿ, ಬಾಯಿ...

LOTTERY: ಬಹ್ರೇನ್‌ನಲ್ಲಿ ಭಾರತೀಯನಿಗೆ ಹೊಡೀತು ಕೋಟಿ ಕೋಟಿ ಲಾಟರಿ!

ನವದೆಹಲಿ: ಕೇರಳ ಮೂಲದ ವ್ತಕ್ತಿಯೊಬ್ಬ ಬಹ್ರೇನ್‌ನಲ್ಲಿ ಬರೋಬ್ಬರಿ 71 ಕೋಟಿ ರೂ. ಲಾಟರಿ ಗೆದ್ದಿರುವಂತಹ ಘಟನೆ ನಡೆದಿದೆ. ಹೌದು, ಬಹ್ರೇನ್‌ನಲ್ಲಿ ಅಂಬುಲೆನ್ಸ್‌ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಮನು ಮೋಹನ್‌ ಲಾಟರಿಯಲ್ಲಿ...

DONALD TRUMP: ಪಾಕಿಸ್ತಾನದ ಬೀದಿಗಳಲ್ಲಿ ಖೀರ್ ಮಾರುತ್ತಿರುವ ಟ್ರಂಪ್? VIDEO ಅಸಲಿಯತ್ತೇನು?

ಪಾಕಿಸ್ತಾನ: ಅಮೆರಿಕಾದ 47ನೇ ಅಧ್ಯಕ್ಷರಾಗುತ್ತಿರುವ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಬೀದಿಗಳಲ್ಲಿ ಹಾಡುತ್ತಾ, ಖೀರ್ ಮತ್ತು ಕುಲ್ಫಿ ಮಾರುತ್ತಿರುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ನೋಡೋದಕ್ಕೆ ಸೇಮ್ ಟು ಸೇಮ್ ಡೊನಾಲ್ಡ್...

VIRAL NEWS : ಶಿವಲಿಂಗವನ್ನು ತಬ್ಬಿಹಿಡಿದು ಭಕ್ತಿ ಪರಾಕಾಷ್ಟೆ ಮೆರೆದ ಕಾಡು ಕರಡಿ!- VIDEO

ಬಾಗ್ಬಹರಾ: ಪ್ರಾಣಿಗಳಿಗೆ ದೇವರು ದಿಂಡರು ಅಂದ್ರೆ ಹೇಗೆ ಗೊತ್ತಾಗುತ್ತೆ ಅಲ್ವಾ. ಆದ್ರೆ ಕೆಲವು ಬಾರಿ ಅಪರೂಪ ಎಂಬಂತೆ ಪ್ರಾಣಿಗಳೂ ಕೂಡ ದೇವರ ವಿಗ್ರಹಕ್ಕೆ ಪೂಜಿಸೋದು, ದೇವರಿಗೆ ನಮಸ್ಕಾರ ಮಾಡೋದು, ಹಾಗೂ ದೇವಾಲಯಕ್ಕೆ ಪ್ರದಕ್ಷಿಣೆ...

Shocking : ದೇವಮಾನವನ ನಿಗೂಢ ಸಾವು – ಸಮಾಧಿ ಅಗೆದು ಮರಣೋತ್ತರ ಪರೀಕ್ಷೆ.!

ಕೇರಳದ ಸ್ವಯಂ ಘೋಷಿತ ದೇವಮಾನವ ಗೋಪನ್ ಸ್ವಾಮಿ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ದೇಹವನ್ನು ಹೊರತೆಗೆದಿದ್ದು, ಕುಳಿತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಗೋಪನ್ ಸ್ವಾಮಿ ಜನವರಿ 9ರಿಂದ ನಾಪತ್ತೆಯಾಗಿದ್ದರು. ಆ ಬಳಿಕ ಸ್ಥಳೀಯ ದೇವಸ್ಥಾನದ...

MAHA KUMBH 2025: ಮಹಾ ಕುಂಭಮೇಳಕ್ಕೆ ವಿಭಿನ್ನ ಅನಿಮೇಷನ್‌ನೊಂದಿಗೆ ಶುಭಕೋರಿದ ಗೂಗಲ್..!

ಲಕ್ನೋ: ಪ್ರಸಿದ್ಧ ಸರ್ಚ್ ಎಂಜಿನ್ ಗೂಗಲ್ ತನ್ನ ಸರ್ಚ್ ಸ್ಕ್ರೀನ್‌ನಲ್ಲಿ ಗುಲಾಬಿ ದಳದ ಅನಿಮೇಷನ್‌ ರೂಪಿಸುವ ಮೂಲಕ ಮಹಾ ಕುಂಭಮೇಳಕ್ಕೆ ತನ್ನ ಸಂಭ್ರಮ ವ್ಯಕ್ತಪಡಿಸಿದೆ. 'ಕುಂಭ', 'ಮಹಾ ಕುಂಭ', 'ಕುಂಭ ಮೇಳ', 'ಮಹಾಕುಂಭ'...

IIT BABA : ಮರಳಿ ಮನೆಗೆ ಬಾ ಮಗನೇ.. ಐಐಟಿ ಬಾಬಾಗೆ ತಂದೆಯ ಭಾವುಕ ಬೇಡಿಕೆ !

ಪ್ರಯಾಗರಾಜ್: ಈ ಬಾರಿಯ ಮಹಾಕುಂಭಮೇಳದಲ್ಲಿ ಹೆಚ್ಚು ಸುದ್ದಿಯಾದ ಮಾಜಿ ಏರೋಸ್ಪೇಸ್ ಎಂಜಿನಿಯರ್ ಐಐಟಿ ಬಾಬಾ ಅಭಯ್ ಸಿಂಗ್ ಅವರನ್ನು ನೀವು ಗಮನಿಸಿರಬಹುದು. ಐಐಟಿ ವಿದ್ಯಾರ್ಥಿಯೂ ಆಗಿದ್ದ ಬಾಬಾ ಅಭಯ್ ಸಿಂಗ್ ಸರ್ವ ಸಂಘ ಪರಿತ್ಯಾಗಿಯಾಗಿ...

VIRAL NEWS: ಈತನ ವೀರ್ಯಕ್ಕೆ ಫುಲ್ ಡಿಮ್ಯಾಂಡ್- 100 ಮಕ್ಕಳ ನಿರೀಕ್ಷೆಯಲ್ಲಿ ಪ್ರಸಿದ್ಧ ವೀರ್ಯದಾನಿ!

ವಾಷಿಂಗ್ಟನ್‌: ದಾನಗಳಲ್ಲೇ ಶ್ರೇಷ್ಠ ದಾನ ವಿದ್ಯಾದಾನ ನಂತರ ಅನ್ನ ದಾನ, ಆ ನಂತರ ರಕ್ತ ದಾನ.. ಹೀಗೆ ಮುಂದುವರಿಯುತ್ತಾ ಹೋಗುತ್ತದೆ. ಆದ್ರೆ ಇದು ಹೇಳಿ ಕೇಳಿ ಕಲಿಯುಗ ನೋಡಿ, ಇಲ್ಲಿಏನು ಬೇಕಾದ್ರೂ ನಡೆಯಬಹುದು....

MAHA KUMBH 2025: ಮುಳ್ಳೇ ಎನ್ನ ಹಾಸಿಗೆ- ಕಾಂಟೆ ವಾಲೆ ಬಾಬಾನ ಕಂಡು ಭಕ್ತರು ಶಾಕ್ – VIDEO

ಪ್ರಯಾಗರಾಜ್: ಜನವರಿ 13 ರಂದು ಆರಂಭಗೊಂಡಿರುವ ಮಹಾ ಕುಂಭಮೇಳವು ಹಲವು ಕಾರಣಗಳಿಗೆ ಇಡೀ ವಿಶ್ವವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದೆ. ಈ ಮಧ್ಯೆ ಕುಂಭಮೇಳದಲ್ಲಿ ವಿವಿಧ ಸಾಧನೆ, ಹಠ ಯೋಗ ಸಾಧಿಸಿರುವ ನಾಗ...

Viral Video : ಟೈಮ್ ಸರಿಯಿಲ್ಲ ಅಂದರೆ ಆತ್ಮಹತ್ಯೆ ಕೂಡ ಮಾಡ್ಕೋಳೋಕೆ ಆಗಲ್ಲ ಗುರು – ಅಂಥದ್ದೇನಾಯ್ತು ನೋಡಿ – VIDEO

ಕಾರ್ಮಿಕನೋರ್ವ ತಾನು ಕೆಲಸ ಮಾಡುತ್ತಿದ್ದ ಕಟ್ಟಡದ 13ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆಗೆ ಮುಂದಾಗಿದ್ದು, ಆತನ ಆಯುಷ್ಯ ಗಟ್ಟಿಯಿದ್ದ ಹಿನ್ನಲೆ 8ನೇ ಮಹಡಿಯಲ್ಲಿ ಸಿಲುಕಿಕೊಂಡಿರುವ ಘಟನೆ ವಿಕ್ರೋಲಿಯದ ಕನ್ನಂವಾರ್ ನಲ್ಲಿ ನಡೆದಿದೆ. ಜೀವನದಲ್ಲಿ ಜಿಗುಪ್ಸೆ ಬಂದು...

BREAKING : ನಟ ಸೈಫ್ ಅಲಿ ಖಾನ್ ಸ್ಥಿತಿ ಗಂಭೀರ..! ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಆಪರೇಷನ್

ಮುಂಬೈ : ನಟ ಸೈಫ್ ಅಲಿ ಖಾನ್ ಗೆ ಮುಂಬೈ ನ ಬಾಂದ್ರಾ ನಿವಾಸದಲ್ಲಿ ಚಾಕುವಿನಿಂದ ಇರಿಯಾಲಾಗಿದೆ. ಸದ್ಯ ಸೈಫ್ ಅರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು,ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಸೈಫ್ ಗೆ ಚಿಕಿತ್ಸೆ ಮುಂದುವರಿದಿದೆ. ನುರಿತ...

Sudeep Pandey : ಖ್ಯಾತ ನಟ ಸುದೀಪ್ ಪಾಂಡೆ ಇನ್ನಿಲ್ಲ..!

ಮುಂಬೈ : ಭೋಜ್ ಪುರಿ ಸಿನಿರಂಗಕ್ಕೆ ಬರಸಿಡಿಲು ಬಡಿದಿದೆ.ಪ್ರಸಿದ್ಧ ಭೋಜ್ಪುರಿ ನಟ ಮತ್ತು ನಿರ್ಮಾಪಕ ಸುದೀಪ್ ಪಾಂಡೆ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮುಂಬೈನಲ್ಲಿ ಚಿತ್ರೀಕರಣದ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ. ಅವರ ಆಕಸ್ಮಿಕ ನಿಧನ...

IIT BABA : ಬಾಬಾ ಆದ ಐಐಟಿ ಪದವೀಧರ : ಈತನ ಕಥೆಯೇ ರೋಚಕ – VIDEO

ಪ್ರಯಾಗರಾಜ್: ಜನವರಿ 13 ರಂದು ಆರಂಭಗೊಂಡಿರುವ ಮಹಾ ಕುಂಭಮೇಳ, ಹಲವು ಕಾರಣಗಳಿಗೆ ಇಡೀ ವಿಶ್ವವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದೆ. ಈ ಮಧ್ಯೆ ಕುಂಭಮೇಳದಲ್ಲಿ ವಿವಿಧ ಸಾಧನೆ,ಹಠ ಯೋಗ ಸಾಧಿಸಿರುವ ನಾಗ ಸಾಧುಗಳು...

Shocking : ಬೆಂಗಳೂರು ವಿವಿಯ ಮಹಾ ಎಡವಟ್ಟು – ಒಂದೇ ಸಮಯದಲ್ಲಿ ಬಿಕಾಂ, ಸಿಎ ಪರೀಕ್ಷೆ 

ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿರುವ ಬೆಂಗಳೂರು ವಿವಿ ಹೊಸ ಎಡವಟ್ಟೊಂದನ್ನು ಮಾಡಿಕೊಂಡಿದ್ದು, ಒಂದೇ ದಿನ ಬಿಕಾಂ ಹಾಗೂ ಸಿಎ ಪರೀಕ್ಷೆ ಇರಿಸಿ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡಿದೆ. ಜ.16 ರಂದು ಬೆಳಗ್ಗೆ 9.30ಕ್ಕೆ ಬಿಕಾಂ ಪರೀಕ್ಷೆ...

MATHURA MEDICAL COLLEGE: ಪ್ರತಿ ವೈದ್ಯ ಆಸ್ಪತ್ರೆಗೆ 100 ರೋಗಿಗಳನ್ನು ಸೇರಿಸಬೇಕಂತೆ – ಇಂದೆಂಥಾ ವಿಚಿತ್ರ ನಿಯಮ..?

ಉತ್ತರಪ್ರದೇಶ : ಕೆಲವು ಉದ್ಯೋಗಗಳಲ್ಲಿ ಸಂಸ್ಥೆ ಉದ್ಯೋಗಿಗಳಿಗೆ ಟಾರ್ಗೆಟ್ ನೀಡೋದು ಸಾಮಾನ್ಯ.ಈ ಸೇಲ್ಸ್ ಮತ್ತು ಮಾರ್ಕೆಟಿಂಗ್ ನಲ್ಲಿ ತಿಂಗಳಿಗೆ ಇಂತಿಷ್ಟು ಎಂಬ ಟಾರ್ಗೆಟ್ ರೀಚ್ ಮಾಡುವ ಗುರಿ ನೀಡಲಾಗಿರುತ್ತದೆ. ಆದ್ರೆ ವೈದ್ಯಕೀಯ ಕ್ಷೇತ್ರ...

LEOPARD IN INFOSYS : ಸಿಗುತ್ತಿಲ್ಲ ಇನ್‌ಫೋಸಿಸ್‌ಗೆ ಬಂದ ಚಿರತೆ : ಅರಣ್ಯ ಸಿಬ್ಬಂದಿ ಹೈರಾಣು!

ಮೈಸೂರು : ನಗರದ ಹೆಬ್ಬಾಳದಲ್ಲಿರುವ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆಯ ಚಲನವಲನ ಸೆರೆಯಾಗಿದ್ದು, ಉದ್ಯೋಗಿಗಳು ಆತಂಕಕ್ಕೊಳಗಾಗಿದ್ದ ಹಿನ್ನಲೆ ಚಿರಯೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಕಳೆದ ತಿಂಗಳು ಡಿಸೆಂಬರ್ 31ರಂದು...

Viral News : ಕಸ.. ಹೆಣ & ಪಿಂಡ.. : ಬೇಕಾಬಿಟ್ಟಿ ಕಸ ಎಸೆಯೋರಿಗಾಗಿ ಹಾಕಿದ್ರು ಶ್ರದ್ಧಾಂಜಲಿ ಪೋಸ್ಟರ್!

ಬೆಂಗಳೂರು ಹೊರವಲಯ ಆನೇಕಲ್ ನ ಚಂದಾಪುರ ಪುರಸಭೆ ವಾರ್ಡ್ ನಂ.11 ರಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ತಪ್ಪಿಸಲು ಶ್ರದ್ಧಾಂಜಲಿ ಪೋಸ್ಟರ್‌ ಪ್ರಯೋಗ ಮಾಡಲಾಗಿದೆ ವಾರ್ಡ್ ನಲ್ಲಿ ಕಸ ಎಸೆಯುವುದನ್ನು ತಪ್ಪಿಸಲು...

ACTOR DARSHAN : ಕಿಚ್ಚು ಹಾಯಿಸುವ ಹಸು..ಹೋರಿಗಳ ಮೇಲೆ ದರ್ಶನ್ ಖೈದಿ ನಂ. 511 – ಫ್ಯಾನ್ಸ್ ಹುಚ್ಚಾಟಕ್ಕೆ ನೆಟ್ಟಿಗರು ಗರಂ – VIDEO

ಮಂಡ್ಯ: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್ ಸದ್ಯ ಸಂಕ್ರಾಂತಿ ಹಬ್ಬವನ್ನು ಅವರ ಫಾರ್ಮ್ ಹೌಸ್ ನಲ್ಲಿ ಆಚರಿಸಿದ್ದಾರೆ. ಇನ್ನೊಂದೆಡೆ ದರ್ಶನ್ ಅಭಿಮಾನಿಗಳು ಕೂಡ ತಮ್ಮ ನಟ ರಿಲೀಸ್...

SHOCKING : ಐಫೋನ್ ಬಳಕೆದಾರರಿಗೆ ಆಘಾತಕಾರಿ ಸುದ್ದಿ! ಆನ್ಲೈನ್‌ನಲ್ಲಿ ಖರೀದಿಸುವ ವಸ್ತುಗಳ ಬೆಲೆ ನಿಮಗೆ ಮಾತ್ರ ದುಬಾರಿ! – VIDEO

ಬೆಂಗಳೂರು: ಸಾಮಾನ್ಯವಾಗಿ ಐಫೋನ್ ಬಳಸುವವರನ್ನ ನಾವು ತಮಾಷೆಗೆ ಶ್ರೀಮಂತ ಜನರು ಅಂತ ರೇಗಿಸೋದುಂಟು. ಸ್ಟ್ಯಾಂಡರ್ಡ್ ಪೀಪಲ್ ಅಂತ ಕಿಚಾಯಿಸೋದುಂಟು. ಇದಕ್ಕೆ ತಕ್ಕಂತೆ ಕ್ವಿಕ್ ಕಾಮರ್ಸ್ ಕೂಡ ಐಫೋನ್ ಬಳಕೆದಾರರನ್ನು ಶ್ರೀಮಂತ ಜನರು ಎಂದು...

MAHAKUMBH 2025 : 13,000 ಸಾವಿರ ಅಡಿ ಎತ್ತರದಿಂದ ಸ್ಕೈ ಡೈವ್ – ಮಹಾ ಕುಂಭಮೇಳಕ್ಕೆ ವಿಶಿಷ್ಟವಾಗಿ ಸ್ವಾಗತ ಕೋರಿದ ಯುವತಿ – VIDEO

ಬ್ಯಾಂಕಾಕ್ : ಜನವರಿ 13ರಿಂದ ಪ್ರಯಾಗರಾಜ್‌ನಲ್ಲಿ ಮಹಾಕುಂಭಮೇಳ ಆರಂಭವಾಗಿದ್ದು,ಇದು ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾಗಮ ಎನ್ನಿಸಿಕೊಂಡಿದೆ. ಈ ಮಹಾಕುಂಭಮೇಳ ಜಗತ್ತಿನಾದ್ಯಂತ ಸುಮಾರು 45 ಕೋಟಿ ಭಕ್ತರನ್ನು ಸೆಳೆಯುತ್ತಿದೆ. ಕೇವೆಲ ಭಾರತ ಮಾತ್ರವಲ್ಲದೆ ಇಡೀ ವಿಶ್ವದಾದ್ಯಂತ...

PM MODI: ಅರೆರೆ! ಪ್ರಧಾನಿ ಮೋದಿ ಐಷಾರಾಮಿ ಬಂಗಲೆ ನೋಡಿದ್ದೀರಾ? ವೈರಲ್ ಫೋಟೋದ ಅಸಲಿಯತ್ತೇನು?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ   ಐಷಾರಾಮಿ ಬಂಗಲೆಯಲ್ಲಿ ಐಷಾರಾಮಿ ವಸ್ತುಗಳನ್ನು ಧರಿಸಿರುವ ಫೋಟೋ ಭಾರಿ ವೈರಲ್ ಆಗಿದೆ. ಇದು ಮೋದಿಯ ದುಬಾರಿ ರಾಜಮಹಲ್ ಬಂಗಲೆ ಎಂದು ಬರೆದಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ...

CRIME: ನಾಯಿ ಮೇಲೆ ಕಾರು ಹರಿಸಿದ್ದ ವಿಕೃತ ಅರೆಸ್ಟ್!

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಮೇಲೆ ತನ್ನ ಪಾಡಿಗೆ ಮಲಗಿದ್ದ ನಾಯಿಯ ಮೇಲೆ ಕಾರು ಹರಿಸಿದ್ದ ಕೇಸ್ ಗೆ ಸಂಬಂಧಿಸಿದಂತೆ ಚಾಲಕನೊಬ್ಬನನ್ನ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಬೀದಿ...

PM Narendra modi: ಭಾರತೀಯ ನೌಕಾದಳ ಇನ್ನಷ್ಟು ಸಬಲ – ಮೂರು ಅತ್ಯಾಧುನಿಕ ಯುದ್ಧ ನೌಕೆಗಳ ಸೇರ್ಪಡೆ! – VIDEO

ಪುಣೆ : ಭಾರತೀಯ ನೌಕಾದಳ ಮತ್ತಷ್ಟು ಬಲಿಷ್ಠವಾಗಿದೆ. ಅತ್ಯಾಧುನಿಕ ಯುದ್ಧನೌಕೆಗಳನ್ನು ಪಿಎಂ ಮೋದಿ ರಾಷ್ಟ್ರಕ್ಕೆ ಅರ್ಪಿಸಿದ್ದಾರೆ. ಮೂರು ಯುದ್ಧನೌಕೆಗಳಾದ ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗಿರಿ ಮತ್ತು ಐಎನ್‌ಎಸ್ ವಾಘಶೀರ್ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿವೆ. ಭಾರತೀಯ...

SHIVARAJ KUMAR : ಅಮೆರಿಕದಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿ ಶಿವಣ್ಣ – ಜ. 24 ರ ಬಳಿಕ ಭಾರತಕ್ಕೆ?

ಅಮೆರಿಕ : ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಅಮೆರಿಕದಲ್ಲಿ ಆಪರೇಷನ್ ಬಳಿಕ ರಿಲ್ಯಾಕ್ಸ್ ಮೂಡ್ ನಲ್ಲಿದ್ದು , ಅಮೆರಿಕದ ವಿವಿಧ ಟೂರಿಸ್ಟ್ ಸ್ಪಾಟ್ ಗಳಿಗೆ ಭೇಟಿ...

VIRAL : ಸೋಷಿಯಲ್‌ ಮೀಡಿಯಾ ದುರುಪಯೋಗ – “ಚಿಲ್ಲರೆ” ಕಾರಣಕ್ಕೆ ಆಟೋ ಡ್ರೈವರ್‌ಗೆ ಹಿಗ್ಗಾಮುಗ್ಗಾ ಥಳಿಸಿದ ಯುವತಿ! VIDEO

ಉತ್ತರ ಪ್ರದೇಶ : ಯುವತಿಯೊಬ್ಬಳು ನಡು ರಸ್ತೆಯಲ್ಲೇ ಆಟೋ ಡ್ರೈವರ್ ಬೆವರಿಳಿಸಿದ್ದಾಳೆ. ಮೀಟರ್ ನಲ್ಲಿ ತೋರಿಸಿದ ಬಾಡಿಗೆಗಿಂತ ಹೆಚ್ಚು ಹಣ ಕೇಳಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ ಅದರ ವಿಡಿಯೋ ಸೆರೆ ಹಿಡಿದು ತನ್ನ ಸಾಮಾಜಿಕ...

RAGINI :”ಮಾದಕ” ನಟಿ ರಾಗಿಣಿಗೆ ಬಿಗ್ ರಿಲೀಫ್ – ಡ್ರಗ್ಸ್ ಪ್ರಕರಣ ರದ್ದು!

ಬೆಂಗಳೂರು : ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ವಿರುದ್ಧದ ಮಾದಕವಸ್ತು ಸೇವನೆ ಹಾಗೂ ಮಾರಾಟಕ್ಕೆ ರೇವ್ ಪಾರ್ಟಿ ಆಯೋಜಿಸಿದ್ದರು ಎನ್ನಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಭೌತಿಕ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆ,...

SAMBHAL SCAM : ಸಂಭಾಲ್‌ ಪುರಾತನ ಕಲ್ಯಾಣಿ – ನಕಲಿ ಉಯಿಲಿನ ಮೂಲಕ ಜಾಗ ಪಡೆದಿದ್ದ ಕೃತ್ಯ ಬಯಲು!

ಉತ್ತರ ಪ್ರದೇಶ : ಉತ್ತರ ಪ್ರದೇಶದ ಸಂಭಾಲ್ ನಲ್ಲಿ ದೊಡ್ಡ ಭೂ ಅಕ್ರಮ ಬೆಳಕಿಗೆ ಬಂದಿದೆ. ಫೇಕ್ ಉಯಿಲು ಮಾಡಿ 114 ಮಂದಿಗೆ ಸೈಟ್ ಹಂಚಿಕೆ ಮಾಡಿರುವ ವಿಚಾರ ದೊಡ್ಡ ಸಂಚಲನ ಮೂಡಿಸಿದೆ. ವಿವಾದಿತ...

SHOCKING : ದಕ್ಷಿಣ ಆಫ್ರಿಕಾ ಗಣಿ ದುರಂತ – ಸಾವಿನ ಸಂಖ್ಯೆ 36ಕ್ಕೆ ಏರಿಕೆ

ದಕ್ಷಿಣ ಆಫ್ರಿಕಾ : ದಕ್ಷಿಣಾ ಆಫ್ರಿಕಾದಲ್ಲಿ ಸಂಭವಿಸಿರೋ ಭೀಕರ ಗಣಿ ದುರಂತದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದೆ. ಪಾಳುಬಿದ್ದಿದ್ದ ಆಳವಾದ ಚಿನ್ನದ ಗಣಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಲು ಹೋಗಿ ಸಿಲುಕಿದ್ದ 100ಕ್ಕೂ ಅಧಿಕ ಮಂದಿ...

MAHA KUMBH : ಅಮೃತ ಸ್ನಾನದಲ್ಲಿ ಮಿಂದೆದ್ದ 3.5 ಕೋಟಿ ಭಕ್ತರು – ಮಹಾಕುಂಭ ಮೇಳ ಸಂಗಮದಲ್ಲಿ ಭಕ್ತ ಸಾಗರ !

ಲಕ್ನೋ : ಜ.12 ರಂದು ಪ್ರಯಾಗರಾಜ್ ನಲ್ಲಿ ಮಹಾಕುಂಭಮೇಳೆ ಆರಂಭವಾಗಿದ್ದು ದೇಶ ವಿದೇಶಗಳಿಂದ ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.ಇಂದು ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ...

SHOCKING : ಚಿನ್ನದ ಆಸೆಗೆ ಗಣಿಗೆ ನುಸುಳಿದ್ದ ಕಳ್ಳರು- ತಿಂಗಳ ನಂತರ ಹೆಣವಾಗಿ ಹೊರಬಂದರು – VIDEO

ದಕ್ಷಿಣ ಆಫ್ರಿಕಾ : ಚಿನ್ನದ ಆಸೆಗೆ ಬಿದ್ದು ಪಾಳುಬಿದ್ದಿದ್ದ ಚಿನ್ನದ ಗಣಿಗೆ ಅಕ್ರಮವಾಗಿ ನುಸುಳಿ ಗಣಿಗಾರಿಕೆ ಮಾಡಲು ತೆರಳಿದ್ದ 100ಕ್ಕೂ ಅಧಿಕ ಮಂದಿ ಗಣಿಯ ಒಳಭಾಗದಲ್ಲೇ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ. At least 100...

MAHAKUMBH MELA 2025: ಕುಂಭಮೇಳದಲ್ಲಿ ಯೂಟ್ಯೂಬರ್‌ಗಳ ಹಾವಳಿ : ಬಡಿದೋಡಿಸಿದ ಸಾಧುಗಳು! – VIDEO

ಪ್ರಯಾಗರಾಜ್:‌ ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಮಹಾ ಕುಂಭಮೇಳವು ಉತ್ತರ ಪ್ರದೇಶದ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಸೋಮವಾರ ಅಧಿಕೃತವಾಗಿ ಪ್ರಾರಂಭವಾಗಿದೆ. ಘನಘೋರ ತಾಪಮಾನದ ನಡುವೆಯೂ...

Fire mishap: ನಗರದಲ್ಲಿ ಅಗ್ನಿ ಅವಘಡ – ಐಟಿ ಕಂಪನಿ ಬೆಂಕಿಗೆ ಆಹುತಿ!

ಆನೇಕಲ್ : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅನಾಹುತ ಸಂಭವಿಸಿದೆ.ಬೆಂಗಳೂರು ಹೊರವಲಯದ ಆನೇಕಲ್‌ನ ಎಲೆಕ್ಟ್ರಾನಿಕ್ ಸಿಟಿಯ ಮೊದಲನೇ ಹಂತದಲ್ಲಿರುವ ಬಯೋಇನ್ನೊವೇಟಿವ್ ಸೆಂಟರ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಂಗಳವಾರ ನಸುಕಿನ ಜಾವ ಮಂಗಳವಾರ ಬೆಳಗ್ಗೆ...
error: Content is protected !!