Monday, April 21, 2025
Home ವೈರಲ್ ಸುದ್ದಿ

ವೈರಲ್ ಸುದ್ದಿ

ವೈರಲ್ ಸುದ್ದಿ

ಹೆಚ್ಚಿನ ಸುದ್ದಿ

VIRAL NEWS: ಐಬ್ರೋ ಮಾಡಿಸಲು ಹೋದ ಪತ್ನಿಗೆ ಬ್ಯೂಟಿಪಾರ್ಲರ್‌ನಲ್ಲೇ ಶಾಕ್‌ ಕೊಟ್ಟ ಪತಿ..!: VIDEO

ಲಕ್ನೋ: ತಾನು ಸುಂದರವಾಗಿ ಕಾಣಬೇಕೆಂಬ ಬಯಕೆ ಪ್ರತಿಯೊಬ್ಬ ಹೆಣ್ಣು ಮಗಳಿಗಿರುತ್ತದೆ. ಹೀಗಾಗಿ ಅವರು ಬ್ಯೂಟಿಪಾರ್ಲರ್‌ಗೆ ಹೋಗುತ್ತಾರೆ. ಅಂತೆಯೇ ಮಹಿಳೆಯೊಬ್ಬಳು ಬ್ಯೂಟಿ ಪಾರ್ಲರ್‌ಗೆ ಹೋಗಿ ಪತಿಯ ಕೋಪಕ್ಕೆ ಗುರಿಯಾಗಿದ್ದಾಳೆ. ಈ ಸುದ್ದಿ ಇದೀಗ ಸೋಶಿಯಲ್‌...

SHOCKING : ಘೋರ ದುರಂತ, ವ್ಯಾಯಾಮ‌ ಮಾಡುವಾಗಲೇ ಹೃದಯಾಘಾತಕ್ಕೆ ಯುವಕ ಬಲಿ!​​​- VIDEO

ನವದೆಹಲಿ : ಮನುಷ್ಯನ ಜೀವ ನೀರ ಮೇಲಿನ ಗುಳ್ಳೆಯಂತೆ.. ಯಾವಾಗ ಏನ್ ಬೇಕಾದ್ರು ಸಂಭವಿಸಬಹುದು, ಉಸಿರು ನಿಲ್ಲಬಹುದು. ಹೌದು, ಇಂತಹದ್ದೆ ಒಂದು ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಉತ್ತರಾಖಂಡದ ಪೌರಿ ಗರ್ವಾಲ್‌ ಎಂಬಲ್ಲಿ ಆಘಾತಕಾರಿ ಘಟನೆಯೊಂದು...

VIRAL NEWS: ಇದುವರೆಗೆ ಯಾರೂ ನೋಡಿರದ ಹೊಸ ಬಣ್ಣ ಕಂಡುಹಿಡಿದ ವಿಜ್ಞಾನಿಗಳು- ಹೆಸರೇನು ಗೊತ್ತಾ..?

ಕ್ಯಾಲಿಫೋರ್ನಿಯಾ: ವಿಜ್ಞಾನಿಗಳ ತಂಡವೊಂದು ಇದುವರೆಗೆ ಯಾವುದೇ ಮಾನವ ನೋಡಿರದ ಹೊಸ ಬಣ್ಣವನ್ನು ಕಂಡುಹಿಡಿದಿದೆ ಎಂದು ಹೇಳಿಕೊಂಡಿದೆ. ಮಹಿಳೆ ಸಹಿತ ನಾಲ್ವರು ಪುರುಷರು ಸೇರಿ ಒಟ್ಟು ಐದು ಮಂದಿ ಈ ಅಧ್ಯಯನದಲ್ಲಿ ಭಾಗವಹಿಸಿದ್ದಾರೆ. ಸಂಶೋಧಕರ ಲೇಸರ್...

POOJA HEGDE : ಕಿಚ್ಚನ ಚಿತ್ರದಲ್ಲಿ ಮಿಂಚಲಿದ್ದಾರೆ ಕರಾವಳಿ ಬೆಡಗಿ, ‘ಬುಟ್ಟ ಬೊಮ್ಮ’ ಪೂಜಾ ಹೆಗ್ಡೆ

ಬೆಂಗಳೂರು: ಕರುನಾಡಿನ‌ ಅಭಿನಯ ಚಕ್ರವರ್ತಿ ಖ್ಯಾತಿಯ ನಟ ಕಿಚ್ಚ ಸುದೀಪ್ ತಮ್ಮ ಡ್ರೀಮ್‌ ಪ್ರಾಜೆಕ್ಟ್‌ ಬಿಲ್ಲಾ ರಂಗ ಬಾಷಾ ಚಿತ್ರೀಕರಣದ ಆರಂಭವನ್ನು ಅಧಿಕೃತವಾಗಿ ಇತ್ತೀಚೆಗೆ ಘೋಷಿಸಿದ್ದರು. ಅನೂಪ್ ಭಂಡಾರಿ ನಿರ್ದೇಶನದ ಮತ್ತು ಪ್ರೈಮ್...

BIG SHOCKING : ಉದ್ಯೋಗದ ಮೇಲೆ AI ಹೊಡೆತ..! ಈ ವರ್ಷ ಕೆಲಸ ಕಳೆದುಕೊಂಡವರು ಎಷ್ಟು ಗೊತ್ತಾ..?

ನವದೆಹಲಿ : ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು, ಈಗ ಉದ್ಯೋಗದಲ್ಲಿದ್ದವರಿಗೂ ಅಭದ್ರತೆ ಕಾಡತೊಡಗಿದೆ. ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೌದು, ಎಲ್ಲೆಡೆ ಲೇಆಫ್‌ ಹೆಚ್ಚಾಗುತ್ತಿವೆ. 2025ರಲ್ಲಿ ಟೆಕ್ ಉದ್ಯಮದಲ್ಲಿ ಉದ್ಯೋಗ ಕಡಿತಗಳು ನಿಲ್ಲುವ ಯಾವುದೇ...

BIG NEWS : ನೀಟ್​ ಪರೀಕ್ಷೆ ಬರೆಯುವವರ ಗಮನಕ್ಕೆ.. ಪ್ರವೇಶ ಪತ್ರ ಬಿಡುಗಡೆಗೆ ದಿನಾಂಕ ನಿಗದಿ

ಬೆಂಗಳೂರು : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) 2025ನೇ ಸಾಲಿನ NEET UG ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಮೇ 1ರಿಂದ ಬಿಡುಗಡೆ ಮಾಡುವುದಾಗಿ ಹೇಳಿದೆ. ವಿದ್ಯಾರ್ಥಿಗಳು http://neet.nta.nic.in ನಿಂದ ಡೌನ್‌ಲೋಡ್ ಮಾಡಬಹುದಾಗಿದೆ. ಮೇ 4ರಂದು...

ACTOR BALAKRISHNA : ಫ್ಯಾನ್ಸಿ‌ ನಂಬರ್​​​​​​​​ಗಾಗಿ ಲಕ್ಷ-ಲಕ್ಷ ಹಣ ಸುರಿದ ಬಾಲಯ್ಯ! ಆ ದುಡ್ಡಿಗೆ ಇನ್ನೊಂದು ಕಾರೇ ಬರ್ತಿತ್ತು ಎಂದ ನೆಟ್ಟಿಗರು!

ಹೈದರಾಬಾದ್: ಸೆಲೆಬ್ರಿಟಿಗಳು ಫ್ಯಾನ್ಸಿ ನಂಬರ್ ಪ್ಲೇಟ್‌ಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡೋದು ಈಗ ಸರ್ವೇಸಾಮಾನ್ಯವಾಗಿದ್ದು ಇದಕ್ಕೆ ನಿದರ್ಶ‌ನವೆಂಬಂತೆ ಇದೀಗ ನಟ ಹಾಗೂ ಶಾಸಕರಾಗಿರೋ ಬಾಲಕೃಷ್ಣ ಅವರು ತಮ್ಮ ಹೊಸ ಬಿಎಂಡಬ್ಲ್ಯೂ ಕಾರಿಗೆ ಫ್ಯಾನ್ಸಿ...

VIRAL NEWS: ಪುರುಷರಿಗಾಗಿ ಕಾನೂನು ಇದ್ದಿದ್ದರೆ ನಾನು ಈ ಹೆಜ್ಜೆ ಇಡುತ್ತಿರಲಿಲ್ಲ- ಪತ್ನಿ ಕಿರುಕುಳಕ್ಕೆ ಮತ್ತೊಂದು ಬಲಿ..!

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪತ್ನಿಯ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಇಂಥದ್ದೇ ಒಂದು ಘಟನೆ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ. ಪತ್ನಿ ಮತ್ತು ಅತ್ತೆ-ಮಾವನಿಂದ ಕಿರುಕುಳ ತಾಳಲಾರದೇ ಫೀಲ್ಡ್ ಎಂಜಿನಿಯರ್ ಮೋಹಿತ್ ಕುಮಾರ್ ಹೋಟೇಲ್‌ ರೂಮಿನಲ್ಲಿ...

CRIME: ಆಸ್ಪತ್ರೆಯಲ್ಲಿ ಮೃತದೇಹದ ಕಿವಿಯೋಲೆ ಕಳವು! ಆರೋಪಿ ಸಿಕ್ಕಿ ಹಾಕಿಕೊಂಡಿದ್ದೇಗೆ?- VIDEO

ಲಕ್ನೋ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಆಘಾತಕಾರಿ ಹಾಗೂ ಪೈಶಾಚಿಕ ಘಟನೆಯೊಂದು ನಡೆದಿದೆ. ಹೌದು, ಇಲ್ಲಿನ ಜಿಲ್ಲಾ ಜಂಟಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಓರ್ವ ಮೃತ ಮಹಿಳೆಯ ದೇಹದಿಂದ ಚಿನ್ನದ ಕಿವಿಯೋಲೆಗಳನ್ನು ಕದ್ದಿದ್ದಾನೆ....

BIG NEWS : ರಾಜ್ಯದ ವಿದ್ಯಾರ್ಥಿನಿಯರಿಗೆ ಭರ್ಜರಿ ಸಿಹಿ ಸುದ್ದಿ, ಶೇ.50 ರಷ್ಟು ಸೀಟು ಮೀಸಲು

ಬೆಂಗಳೂರು: ಕರ್ನಾಟಕದ ಹೆಣ್ಣು ಮಕ್ಕಳಿಗೆ ರಾಜ್ಯ ಶಿಕ್ಷಣ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ಹೌದು, ಇನ್ಮುಂದೆ ಎಲ್ಲಾ ಶಾಲೆಗಳಲ್ಲಿಯೂ ಹೆಣ್ಣು ಮಕ್ಕಳಿಗೆ ಶೇಕಡಾ 50 ಸೀಟು ಮೀಸಲಿಡಲು ನಿರ್ಧರಿಸಿದೆ. ಈ ನಿರ್ಧಾರ CBSE, ICSE...

CAST CENSUS :ಜಾತಿಗಣತಿ ವರದಿ ಅತ್ಯಂತ ನಿಖರ, ವೈಜ್ಞಾನಿಕ – ಕಾಂತರಾಜ್

ಬೆಂಗಳೂರು : ರಾಜ್ಯದಲ್ಲಿ ಜಾತಿಗಣತಿ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ. ಈ ನಡುವೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತ ರಾಜ್ ನೀಡಿರುವ...

SHOCKING: ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಪ್ರೇಮಿಗಳು – ಕಸದ ಬುಟ್ಟಿಗೆ ರವಾನೆ!

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ಬೆಳಕಿಗೆ ಬಂದಿದ್ದು, ಅಪ್ರಾಪ್ತ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಡೆಲಿವರಿ ಟೈಮ್ ನಲ್ಲಿ ಮಗು ಪ್ರಾಣಬಿಟ್ಟಿರೋದು ಗೊತ್ತಾಗಿದೆ. ಅಪ್ರಾಪ್ತ ಹುಡುಗಿಯ ಪ್ರೀತಿ ದೈಹಿಕ...

BANGLADESH: ಗಡಿಯಲ್ಲಿ ಬಾಂಗ್ಲಾ ಅಣೆಕಟ್ಟು ನಿರ್ಮಾಣ – ತ್ರಿಪುರಾದಲ್ಲಿ ಪ್ರವಾಹ ಭೀತಿ!

ತ್ರಿಪುರಾ : ಬಾಂಗ್ಲಾದೇಶ ಹಾಗೂ ಭಾರತದ ಸಂಬಂಧ ದಿನೇ ದಿನೇ ಕ್ಷೀಣಿಸುತ್ತಿದೆ. ಗಡಿ ಪ್ರದೇಶದಲ್ಲಿ ಬಾಂಗ್ಲಾ ಇಬ್ಬಂದಿ ನೀತಿ ಮುಂದುವರಿದಿದ್ದು, ತ್ರಿಪುರಾ ಬಾರ್ಡರ್ ನಲ್ಲಿ ನದಿಯ ತಟದಲ್ಲಿ ಪ್ರವಾಹ ಭೀತಿ ಎದುರಾಗಿದೆ. ತ್ರಿಪುರ ಗಡಿ...

CONVERSION : ಬೇರೆ ಧರ್ಮದವರು ಬಂದರೆ ಹಿಂದೂ ಧರ್ಮಕ್ಕೆ ಮತಾಂತರಗೊಳಿಸಿ – ಸೂಲಿಬೆಲೆ ಕರೆ

ಮಂಗಳೂರು : ಕಾಂಟ್ರವರ್ಸಿ ಹೇಳಿಕೆ ಮೂಲಕ ಸದ್ದು ಮಾಡುವ ಪ್ರಸಿದ್ಧ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಕೊಟ್ಟು ಸಂಚಲನ ಮೂಡಿಸುತ್ತಿದ್ದಾರೆ. ಉಜಿರೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೂಲಿಬೆಲೆ, ಹಿಂದೂಗಳು ಮತಾಂತರ ಮಾಡುವಂತೆ ಬಹಿರಂಗವಾಗಿ...

ILLICIT AFFAIR : ಹಣ, ಆಭರಣದ ಕದ್ದು ಮಗಳ ಮಾವನ ಜೊತೆ ಪರಾರಿಯಾದ ನಾಲ್ಕು ಮಕ್ಕಳ ತಾಯಿ!

ಉತ್ತರ ಪ್ರದೇಶ : ಇತ್ತೀಚೆಗೆ ಅಕ್ರಮ ಸಂಬಂಧಗಳು ಹೆಚ್ಚಾಗುತ್ತಿದ್ದು, ಓಡಿ ಹೋಗೋರ ಸಂಖ್ಯೆಯೂ ವಿಪರೀತವಾಗಿದೆ. ಅ ಸಾಲಿಗೆ ಮತ್ತೊಂದು ಉದಾಹರಣೆ ಸಿಕ್ಕಿದೆ. 4 ಮಕ್ಕಳ ಮಹಾತಾಯಿ ತನ್ನ ಪುತ್ರಿಯ ಮಾವನ ಜತೆ ಪ್ರೀತಿಗೆ ಬಿದ್ದು...

DROUPADI MURMU : ದೆಹಲಿ ಕಟ್ಟಡ ಕುಸಿತ – ಸತ್ತವರ ಸಂಖ್ಯೆ 11 ಕ್ಕೆ ಏರಿಕೆ, ರಾಷ್ಟ್ರಪತಿ ಸಂತಾಪ!

ನವದೆಹಲಿ : ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿ ಕಟ್ಟಡ ಕುಸಿತ ಕೇಸ್ ಗೆ ದೇಶದೆಲ್ಲೆಡೆ ಹಲವರು ಮರುಕ ಪಟ್ಟಿದ್ದಾರೆ. ಇದೀಗ ದೆಹಲಿಯಲ್ಲಿ ಕಟ್ಟಡ ಕುಸಿತದಿಂದ ಉಂಟಾದ ಜೀವಹಾನಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ಸಂತಾಪ...

VIRAL NEWS : ಟ್ರ್ಯಾಕ್ಟರ್ ಗೆ ಗೂಳಿ ಕಟ್ಟಿ ಎಳೆದು ವಿಕೃತಿ – ಸ್ಥಳದಲ್ಲೇ ಕುಸಿದು ಪ್ರಾಣ ಚೆಲ್ಲಿದ ಮೂಕಜೀವಿ

ಉತ್ತರ ಪ್ರದೇಶ : ಇಂಟರ್ನೆಟ್ ನಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಪ್ರಾಣಿ ಹಿಂಸೆಯ ಆಘಾತಕಾರಿ ಘಟನೆಯ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದು, ಗೂಳಿಯನ್ನು ಟ್ರ್ಯಾಕ್ಟರ್‌ಗೆ ಕಟ್ಟಿಹಾಕಿ ಪುರುಷರ ಗುಂಪೊಂದು ಅದನ್ನು ಬಲವಂತವಾಗಿ...

VIRAL NEWS : ನನ್ನನ್ನು ಪಾಸ್ ಮಾಡಿ..ನನ್ನ ಲವ್ ಸ್ಟೋರಿ ಕಾಪಾಡಿ – ಉತ್ತರ ಪತ್ರಿಕೆ ಜೊತೆ 500/- ಹಣ ಇಟ್ಟ ವಿದ್ಯಾರ್ಥಿ

ಚಿಕ್ಕೋಡಿ: ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ಮೌಲ್ಯ ಮಾಪನದ ವೇಳೆ ವಿದ್ಯಾರ್ಥಿಯೊಬ್ಬ ಪ್ರಶ್ನೆಗಳಿಗೆ ಉತ್ತರದ ಬದಲು ಸಿನಿಮಾ ಹಾಡು,ಕಥೆ,‌ಕವನ ಬರೆದು ಸಿಕ್ಕಿಬಿದ್ದ ಘಟನೆಗಳನ್ನು ನೋಡಿರ್ತೀರಾ.ಆದರೆ ಇಲ್ಲೊಬ್ಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮೌಲ್ಯ ಮಾಪನ ಮಾಡುವ ಶಿಕ್ಷಕರಿಗೆ...

VIRAL NEWS : ಒಳಗೆ ಸೇರಿದರೆ ಗುಂಡು..ಹುಡುಗಿಯಾಗುವಳು ರಾಂಗು – ಪಾನಮತ್ತ ಮಹಿಳೆಯ ಬೀದಿ ರಂಪಾಟ ಫುಲ್ ವೈರಲ್ : VIDEO

ಉತ್ತರಾಖಂಡ : ಇಲ್ಲಿನ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರು ದಾಂದಲೆ ಎಬ್ಬಿಸಿದ್ದಾರೆ.ಈ ಘಟನೆಯ ವಿಡಿಯೋ ಇಂಟರ್ನೆಟ್ ನಲ್ಲಿ ಭಾರೀ ವೈರಲ್ ಆಗಿದೆ. ಉತ್ತರಾಖಂಡದ ಹರಿದ್ವಾರದಲ್ಲಿ ಈ ಘಟನೆ ನಡೆದಿದೆ. नशे मे...

DILIP GHOSH : 60 ನೇ ವರ್ಷಕ್ಕೆ ಹಸೆಮಣೆ ಏರಿದ ಬಿಜೆಪಿ ಮುಖಂಡ!

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ ಶುಕ್ರವಾರ ಹಸೆಮಣೆ ಏರಿದ್ದಾರೆ. ಇದರಲ್ಲಿ ಏನು ಅಚ್ಚರಿ ಇದೆ ಎನ್ನಬೇಡಿ. ಇವರು ವಿವಾಹವಾಗಿರೋದು 60 ನೇ ವರ್ಷದಲ್ಲಿ. ಹೌದು, ದಿಲೀಪ್ ಘೋಷ್ ಅವರು...

SHOCKING NEWS : ರೋಗಿಯ ಬ್ಲಡ್‌ ಗ್ರೂಪ್‌ ಅನ್ನೇ ಬದಲಿಸಿದ ಆಸ್ಪತ್ರೆ ಸಿಬ್ಬಂದಿ- ಮುಂದೇನಾಯ್ತು?

ರಾಯಚೂರು: ನಿಮಗೆ ಜ್ವರ ಬಂದಿದೆ ಆಸ್ಪತ್ರೆ ಹೋಗಿ ತೋರಿಸಿ, ನಮ್ಮ ತಂದೆಗೆ ಕಾಲು ನೋವು ಆಸ್ಪತ್ರೆಗೆ ಹೋಗಿ ತೋರಿಸಬೇಕು. ಈ ಆಸ್ಪತ್ರೆ ಚೆನ್ನಾಗಿದೆ, ಆ ಆಸ್ಪತ್ರೆಯ ಮೂಲ ಸೌಕರ್ಯ ಚೆನ್ನಾಗಿದೆ ಎನ್ನುವ ಅದಷ್ಟೋ...

Movie: ಕಾಶ್ಮೀರದಲ್ಲಿ ಹೊಸ ಇತಿಹಾಸ ಸೃಷ್ಟಿ: ನಾಲ್ಕು ದಶಕಗಳ ನಂತರ ಸಿನಿಮಾ ಪ್ರದರ್ಶನ

ಜಮ್ಮು ಕಾಶ್ಮೀರ : ಭಾರತದ ಮುಕುಟ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಇದೀಗ ಹೊಸದೊಂದು ಇತಿಹಾಸ ಸೃಷ್ಟಿಯಾಗಿದೆ. ಹೌದು, ಕಳೆದ ನಾಲ್ಕು ದಶಕಗಳಿಂದ ಯಾವುದೇ ಚಿತ್ರ ಪ್ರದರ್ಶನ ಕಾಣದ ಕಾಶ್ಮೀರದಲ್ಲಿ 38 ವರ್ಷಗಳ‌ ನಂತರ...

DEVIL MOVIE : ಡೆವಿಲ್ ಸಿನಿಮಾದ ಸೀಕ್ರೆಟ್ ಔಟ್ – ಸಿಎಂ ಪಾತ್ರದಲ್ಲಿ ಕಾಣಿಸಿಕೊಳ್ತಾರಾ ನಟ ದರ್ಶನ್..?

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸುಮಾರು 100ಕ್ಕೂ ದಿನಗಳ ಕಾಲ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್ ಮತ್ತೆ ಡೆವಿಲ್ ಸಿನಿಮಾ ಶೂಟಿಂಗ್ ಗೆ ತೆರಳಿರುವುದು ಗೊತ್ತೇಯಿದೆ.ಇದೀಗ ಡೆವಿಲ್ ಸಿನಿಮಾದ...

SHOCKING: ಇವನೆಂಥಾ ಶಿಕ್ಷಕ!: ಶಾಲಾ ವಿದ್ಯಾರ್ಥಿಗಳಿಗೆ ಮದ್ಯ ಕುಡಿಸಿದ ಟೀಚರ್‌ ಸಸ್ಪೆಂಡ್- VIDEO

ಭೋಪಾಲ್:‌ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿಗಳಿಗೆ ಮದ್ಯ ಕುಡಿಸುತ್ತಿರುವಂತಹ ಶಾಕಿಂಗ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ತನ್ನದೇ ವಿದ್ಯಾರ್ಥಿಗಳಿಗೆ ಮದ್ಯ ಕುಡಿಸಿದ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಈ ಘಟನೆ ಮಧ್ಯಪ್ರದೇಶದ...

SHOCKING: ಅಣ್ಣಾ ಫುಲ್ ಟೈಟು..! – ಕಂಠಪೂರ ಕುಡಿದು ನಡು ರಸ್ತೆಯಲ್ಲಿ ಬಿದ್ದು ಹೊರಳಾಡಿದ ಪೊಲೀಸ್ ಪೇದೆ

ಉತ್ತರಪ್ರದೇಶ: ಕುಡಿದ ಮತ್ತಿನಲ್ಲಿ ಪೊಲೀಸ್‌ ಪೇದೆಯೊಬ್ಬ ಕೈಯಲ್ಲಿ ರೈಫಲ್‌ ಹಿಡಿದುಕೊಂಡು ನಡು ರಸ್ತೆಯಲ್ಲಿ ಬಿದ್ದು ಒದ್ದಾಡಿದ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ. A highly intoxicated cop with a Firearm!It’s an...

PMMODI : ಸೌದಿ ದೊರೆಯನ್ನು ಭೇಟಿಯಾಗಲಿರುವ ಪ್ರಧಾನಿ – ಹಲವು ಪ್ರಮುಖ ವಿಷಯಗಳ ಚರ್ಚೆ

ನವದೆಹಲಿ : ಪಿಎಂ ಮೋದಿ ಮುಂದಿನ ವಾರ 2 ದಿನದ ಸೌದಿ ಅರೇಬಿಯಾ ರಾಷ್ಟ್ರ ಪ್ರವಾಸ ಕೈಗೊಳ್ಳಲಿದ್ದಾರೆ. ಏಪ್ರಿಲ್‌ 22ರಿಂದ 2 ದಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ...

SACRED THREAD : ಸಿಇಟಿ‌, ಜನಿವಾರ ಪ್ರಕರಣ – ಪರೀಕ್ಷಾಧಿಕಾರಿ ವಿರುದ್ಧ ದೂರು ದಾಖಲು

ಶಿವಮೊಗ್ಗ : ಸಿಇಟಿ ಪರೀಕ್ಷೆಗೆ ಬಂದ ಬ್ರಾಹ್ಮಣ ಯುವಕರ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಜರ್ ಅಪ್ಡೇಟ್ ಸಿಕ್ಕಿದ್ದು, ಸಿಇಟಿ ಪರೀಕ್ಷೆಯ ಅಧಿಕಾರಿ ಮೇಲೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಏಪ್ರಿಲ್...

SHOCKING : ಪ್ರಸಿದ್ದ ದುರ್ಗಾಪರಮೇಶ್ವರಿ ಜಾತ್ರೆಯ ವೇಳೆ ತೇರಿನ ಮೇಲ್ಭಾಗ ಕುಸಿತ – ತಪ್ಪಿದ ಭಾರೀ ದುರಂತ 

ದಕ್ಷಿಣ ಕನ್ನಡ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಬಪ್ಪನಾಡು ದುರ್ಗಾಪರಮೇಶ್ವರಿ ರಥೋತ್ಸವದ ವೇಳೆ ತೇರಿನ ಮೇಲ್ಭಾಗ ಮುರಿದು ಬಿದ್ದ ಘಟನೆ ನಡೆದಿದ್ದು, ಅದೃಷ್ಟವಾಶತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಶನಿವಾರ ಮಂಗಳೂರಿನ ಬಪ್ಪನಾಡು...

JAAT MOVIE : ಕ್ರೈಸ್ತರ ಧಾರ್ಮಿಕ ಭಾವನೆಗೆ ಧಕ್ಕೆ – ಜಾಟ್‌ ಸಿನಿಮಾ ತಂಡದ ವಿರುದ್ಧ ಎಫ್‌ಐಆರ್‌ ದಾಖಲು!

ಬೆಂಗಳೂರು : ಬಾಲಿವುಡ್ ನಟ ಸನ್ನಿ ಡಿಯೋಲ್ ನಟನೆಯ ‘ಜಾಟ್’ ಸಿನಿಮಾಗೆ ಕಾನೂನು ಸಂಕಷ್ಟ ಎದುರಾಗಿದೆ. ಈ ಚಿತ್ರದಲ್ಲಿ ಕ್ರಿಶ್ಚಿಯನ್ನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇರೆಗೆ ಸನ್ನಿ ಡಿಯೋಲ್...

NASA : ಏ. 25 ಕ್ಕೆ ಆಕಾಶದಲ್ಲಿ ನಡೆಯಲಿದೆ ವಿಸ್ಮಯ – ಗ್ರಹಗಳ ಜೊತೆ ಸೇರಿ ಚಂದ್ರನ ಮಂದಹಾಸ!

ಆಕಾಶದಲ್ಲಿ ಒಂದಾದ ಒಂದು ರೀತಿಯ ವಿಚಿತ್ರ ಘಟನೆಗಳು ನಡೆಯುತ್ತಾ ಇರುತ್ತದೆ, ಅದರಂತೆ ಮುಂದಿನವಾರ ಚಂದ್ರನೊಂದಿಗೆ 2 ಗೃಹಗಳು ಸೇರುವ ಮೂಲಕ ನಗುಮುಖದಂತೆ ಭಾಸವಾಗುತ್ತದೆ ಎಂದು ನಾಸಾ ತಿಳಿಸಿದೆ. ನಾಸಾ ವರದಿಯ ಪ್ರಕಾರ, ಏಪ್ರಿಲ್ 25ರಂದು...

ARVIND KEJRIWAL: ಮಗಳ ನಿಶ್ಚಿತಾರ್ಥದಲ್ಲಿ ಕುಣಿದಾಡಿದ ಕೇಜ್ರಿವಾಲ್‌ ! VIDEO

ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಪುತ್ರಿ ಹರ್ಷಿತಾ ಮತ್ತು ಸಂಭವ್ ಜೈನ್ ಅವರ ಮದುವೆ ಸಮಾರಂಭ ಶುಕ್ರವಾರ ನೆರವೇರಿದೆ. ಜೋಡಿಯ ನಿಶ್ಚಿತಾರ್ಥ ಸಮಾರಂಭ ಏಪ್ರಿಲ್ 17 ರ ಗುರುವಾರ...

CRIME : ದೇಗುಲದಿಂದ ಕರ್ಕಶ ನಾದ – ದೂರು ನೀಡಿದ ವಕೀಲೆ ಮೇಲೆ ಮುಖಂಡನಿಂದ ಹಲ್ಲೆ!

ಮಹಾರಾಷ್ಟ್ರ : ಸಮಾಜ ಎಷ್ಟೇ ಮುಂದುವರೆದ್ರೂ ಗ್ರಾಮೀಣ ಭಾಗದಲ್ಲಿ ಇನ್ನೂ ಕೂಡ ದೌರ್ಜನ್ಯ ನಡೆಯುತ್ತಲೇ ಇದೆ. ಮಹಾರಾಷ್ಟ್ರ ದ ಬೀಡ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದ್ದು , ಲಾಯರ್ ಮೇಲೆ ಹಲ್ಲೆ ನಡೆಸಲಾಗಿದೆ. ಕ್ಷುಲ್ಲಕ...

VIRAL VIDEO : ಹೆಬ್ಬಾವು ತಿಂದು ಪೇಚಿಗೆ ಸಿಲುಕಿದ ಹುಲಿರಾಯ – ವಿಡಿಯೋ ವೈರಲ್ 

ಉತ್ತರ ಪ್ರದೇಶ : ಹುಲಿ ಹಾಗೂ ಹೆಬ್ಬಾವು ಎರಡು ಕೂಡ ಅಪಾಯಕಾರಿ ಜೀವಿಗಳು ಹಸಿದಾಗ ಅವುಗಳು ಬೇಟೆ ಆಡುವುದನ್ನು ನೋಡುವುದೇ ಒಂದು ಖುಷಿ.. ಆದರೆ ಕೆಲವೊಮ್ಮೆ ಅವುಗಳ ಬೇಟೆಯೇ ಪ್ರಾಣಕ್ಕೆ ಕುತ್ತು ತರಬಹುದು....

BABA VANGA: ಮತ್ತೆ ವಿಶ್ವಕ್ಕೆ ವಕ್ಕರಿಸಲಿದೆಯೇ ಕೊರೊನಾ ಮಾರಿ? – ಬಾಬಾ ವಂಗಾ ಭವಿಷ್ಯ!

ಬೆಂಗಳೂರು: ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಮಹಾಮಾರಿ ಕೊರೊನಾ ಭೀತಿ ಭವಿಷ್ಯದಲ್ಲಿ ಮತ್ತೊಮ್ಮೆ ವಿಶ್ವವನ್ನು ಕಾಡಲಿದ್ಯಾ..? ಹೀಗೊಂದು ಪ್ರಶ್ನೆ ಇದೀಗ ಎಲ್ಲರನ್ನು ಗೊಂಡಲಕ್ಕೀಡು ಮಾಡಿದೆ. ಪ್ರಪಂಚಕಂಡ ಶ್ರೇಷ್ಠ ಜ್ಯೋತಿಷಿ ಬಾಬಾ ವಂಗಾ ನುಡಿದಿರುವ ಭವಿಷ್ಯದ ಪ್ರಕಾರ 2030ಕ್ಕೆ...

CHARDHAM YATRA : ಕೇದಾರನಾಥ್‌ , ಬದರೀನಾಥ್‌ ಮಂದಿರದ ಬಾಗಿಲು ತೆರೆಯುವ ದಿನಾಂಕ ಪ್ರಕಟ!

ಬೆಂಗಳೂರು : ಕೇದಾರನಾಥ ಧಾಮದ ಬಾಗಿಲು ಯಾವಾಗ ತೆರೆಯುತ್ತದೆ ಎಂದು ಕಾಯುತ್ತಿದ್ದ ಭಕ್ತ ಸಮೂಹಕ್ಕೆ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಕೇದಾರನಾಥ ದೇಗುಲದ ಬಾಗಿಲು ಮೇ. 2ರಂದು ಬೆಳಿಗ್ಗೆ 7 ಗಂಟೆಗೆ ತೆರೆಯಲಿದೆ. ಹಾಗೆಯೇ...

RAIN UPDATE : ರಾಜ್ಯಾದ್ಯಂತ ಅಕಾಲಿಕ ಮಳೆಯ ಅಬ್ಬರ – ಸಿಡಿಲಿಗೆ ಇಬ್ಬರು ಬಲಿ!

ಬೆಂಗಳೂರು : ಬಿರುಬೇಸಿಗೆಯಿಂದ ಕಂಗಾಲಾಗಿರುವ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ವರುಣದೇವ ಅನೇಕ ಅವಾಂತರ ಸೃಷ್ಟಿಸಿದ್ದಾನೆ . ಶುಕ್ರವಾರ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆಯಾಗಿದ್ದು, ರಾಯಚೂರಿನಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿರುವ ದಾರುಣ...

AI : ಎಐ ಸೃಷ್ಟಿಸಿದ ಚೆಲುವೆಯ ಫೋಟೋಗೆ 3000 ಲೈಕ್ಸ್ : ಏನ್ರೀ ಬೆಂಗಳೂರು ಗಂಡಸರ ಕಥೆ?!

ಬೆಂಗಳೂರು : AI ಬಳಸಿ ರಚಿಸುವ ಚಿತ್ರಗಳು ಕೆಲವೊಮ್ಮೆ ತುಂಬಾ ಆಸಕ್ತಿಕರವಾಗಿ ಕಾಣುತ್ತವೆ. ಇದನ್ನು ಗಮನಿಸಿದ ಯುವತಿ AI ಗೆ ಹುಡುಗಿಯ "ಸೂಪರ್ ರಿಯಲಿಸ್ಟಿಕ್" ಚಿತ್ರಗಳನ್ನು ರಚಿಸಲು ಹೇಳಿದ್ದಾರೆ.ಈ ವೇಳೆ AI ಸೃಷ್ಟಿಸಿದ...

SHOCKING: ಪ್ರಾಣಭಯದಿಂದ ಪತ್ನಿಯನ್ನೇ ಬಿಟ್ಟುಕೊಟ್ಟ ಪತಿ – ಪತ್ನಿಯನ್ನು ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಗಂಡ

ಉತ್ತರ ಪ್ರದೇಶ : ಇಲ್ಲಿನ ಅಜಂಗಢ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಅಮಿತ್ ನಿಶಾದ್ ಎಂಬ ಯುವಕ ತಾನೇ ಮುಂದೆ ನಿಂತು ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ.ಈ ಘಟನೆ...

VIRAL NEWS: ಹೆಚ್ಚಿನ ವರದಕ್ಷಿಣೆಗಾಗಿ ಕಾರು ಬೇಡಿಕೆ ಇಟ್ಟ ವರರು- ಮದುವೆ ದಿಬ್ಬಣವನ್ನೇ ವಾಪಸ್ ಕಳಿಸಿದ ಸಹೋದರಿಯರು!: VIDEO

ಲಕ್ನೋ: ಮದುವೆಯ ದಿನದಂದು ವರದಕ್ಷಿಣೆಗಾಗಿ ಕಾರು ಬೇಡಿಕೆ ಇಟ್ಟಿದ್ದಕ್ಕಾಗಿ ದೊಡ್ಡ ಜಗಳ ನಡೆದಿದ್ದು, ಬಳಿಕ ಸಹೋದರಿಯರಿಬ್ಬರು ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿದೆ. ಏ.14 ರಂದು ಹತ್ರಾಸ್‌ನ ಸಮದ್‌ಪುರ...

BIG NEWS : ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ.. ಏನೀಗ? – ನಿರ್ದೇಶಕ ಅನುರಾಗ್‌ ಕಶ್ಯಪ್‌ ವಿವಾದ

ಮುಂಬೈ : ಬಾಲಿವುಡ್ ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಬ್ರಾಹ್ಮಣ ಸಮುದಾಯದ ವಿರುದ್ಧ ವಿವಾದಾತ್ಮಕ  ಹೇಳಿಕೆ ನೀಡಿ ಬಿರುಗಾಳಿಯೊಂದನ್ನು ಎಬ್ಬಿಸಿದ್ದಾರೆ. ಸಮಾಜ ಸುಧಾರಕರಾದ ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆಯಾದ ಫುಲೆ...

VIRAL NEWS : ರಿವರ್‌ ರಾಫ್ಟಿಂಗ್‌ ವೇಳೆ ಆಯತಪ್ಪಿ ನೀರಿಗೆ ಬಿದ್ದ ಯುವಕ ದಾರುಣ ಸಾವು – ಭಯಾನಕ VIDEO ಇಲ್ಲಿದೆ

ಉತ್ತರಖಂಡ: ರಿವರ್‌ ರಾಫ್ಟಿಂಗ್‌ ವೇಳೆ ನೀರಿಗೆ ಬಿದ್ದು ಯುವಕನೊಬ್ಬ ಪ್ರಾಣಬಿಟ್ಟ ಘಟನೆ ಉತ್ತರಾಖಂಡದ ರಿಷಿಕೇಶದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಸಾಗರ್‌ ನೇಗಿ ಎಂದು ಗುರುತಿಸಲಾಗಿದ್ದು, ಈತ ಡೆಹ್ರಾಡೂನ್‌ನಿಂದ ಪ್ರವಾಸಕ್ಕೆಂದು ಆಗಮಿಸಿದ್ದ ಎನ್ನಲಾಗಿದೆ. ಇಲ್ಲಿನ ಶಿವಪುರಿಯಿಂದ...

CRIME : ವ್ಯಕ್ತಿಯೋರ್ವನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳು: ಅಷ್ಟಕ್ಕೂ ಆಗಿದ್ದೇನು?

ಉತ್ತರ ಪ್ರದೇಶ : ವ್ಯಕ್ತಿಯೋರ್ವನನ್ನು ವಿವಸ್ರ್ತಗೊಳಿಸಿ ಎತ್ತಿನ ಬಂಡಿಗೆ ಕಟ್ಟಿ ಹಾಕಿ ಹಲ್ಲೆ ಮಾಡಲು ಯತ್ನಿಸುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದ್ದು ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಹೌದು, ಉತ್ತರ ಪ್ರದೇಶದ ಬಹ್ರೈಚ್...

GOLD : 1000 ಕೆಜಿ ಚಿನ್ನ ಕರಗಿಸಿದ ತಮಿಳುನಾಡು ಸರ್ಕಾರ – ಭಕ್ತರು ಭಗವಂತನಿಗೆ ನೀಡಿದ್ದ ಚಿನ್ನ ಬ್ಯಾಂಕ್ ನಲ್ಲಿ ಠೇವಣಿ

ತಮಿಳುನಾಡು : 21 ದೇವಾಲಯಗಳಿಗೆ bhaktaru ನೀಡಿದ್ದ ಸುಮಾರು 1,000 ಕೆಜಿಗೂ ಹೆಚ್ಚು ಚಿನ್ನವನ್ನು ಕರಗಿಸಿ, 24-ಕ್ಯಾರೆಟ್ ಚಿನ್ನದ ಬಾರ್‌ಗಳಾಗಿ ಪರಿವರ್ತಿಸಿ ತಮಿಳುನಾಡು ಸರ್ಕಾರ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಿದೆ. ಈ ಚಿನ್ನದ ಬಾರ್‌ಗಳ...

VIRAL NEWS: ನಿಜವಾಯ್ತು ಮೊಬೈಲ್‌ ಬಳಕೆ ಬಗ್ಗೆ ಬಾಬಾ ವಂಗಾ ನುಡಿದಿದ್ದ ಭವಿಷ್ಯ..!

'ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್' ಎಂದೇ ಕರೆಯಲಾಗುವ ಪ್ರವಾದಿ ಬಾಬಾ ವಂಗಾ ಅವರು ಸಾಯುವ ಮುನ್ನ ಅನೇಕ ಭವಿಷ್ಯವಾಣಿಗಳನ್ನು ನೀಡಿದ್ದು, ಅವು ನಿಜವೆಂದು ಸಾಬೀತಾಗಿದೆ. ಇದರಲ್ಲಿ ಸ್ಮಾರ್ಟ್ ಫೋನ್‌ಗಳ ಬಗ್ಗೆ ನುಡಿದ್ದ ಭವಿಷ್ಯ ಕೂಡ ಒಂದಾಗಿದೆ. ಹೌದು.....

UKRAINE WAR: ನೀಲಿ ಚಿತ್ರ ಕಾನೂನುಬದ್ಧಗೊಳಿಸಲು ಮುಂದಾದ ಉಕ್ರೇನ್..! : ಕಾರಣ ಏನು?

ಉಕ್ರೇನ್: ನಿರಂತರ ಯುದ್ದದಿಂದ ಕಂಗೆಟ್ಟಿರೋ ಉಕ್ರೇನ್ ಯುದ್ದ ಖರ್ಚು ವೆಚ್ಚ ನಿಭಾಯಿಸೋಕೆ ಹೊಸದೊಂದು ಹೆಜ್ಜೆ ಇಟ್ಟಿದೆ. ಹೌದು.. ಮೂರು ವರ್ಷದಿಂದ ರಷ್ಯಾ ಹಾಗೂ ಉಕ್ರೇನ್ ನಿರಂತರವಾಗಿ ಯುದ್ಧವನ್ನು ನಡೆಸುತ್ತಿದ್ದು, ಉಕ್ರೇನ್ ತನ್ನ ಆದಾಯದ ಬಹುಪಾಲು...

SHOCKING: ಥೂ.. ಇವನೇಂಥ ನೀಚ.. ಕಲ್ಲಿನಿಂದ ಜಜ್ಜಿ, ಗೋಡೆಗೆ ಹೊಡೆದು 5 ನಾಯಿಮರಿಗಳನ್ನು ಕೊಂದ ಸೈಕೋಪಾತ್: VIDEO

ಹೈದರಾಬಾದ್: ‌ಇಲ್ಲಿನ ಇಂಡಿಸ್ ವಿಬಿ ರೆಸಿಡೆನ್ಶಿಯಲ್ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್ ಪಾರ್ಕಿಂಗ್ ಪ್ರದೇಶದಲ್ಲಿ ಸೈಕೋಪಾತ್‌ ಒಬ್ಬ ಆಗ ತಾನೇ ಹುಟ್ಟಿದ ಐದು ಬೀದಿ ನಾಯಿಮರಿಗಳನ್ನು ಕ್ರೂರವಾಗಿ ಕೊಂದು ಹಾಕಿರುವ ಅಮಾನವೀಯ ಘಟನೆ ಬೆಳಕಿಗೆ...

MEDICAL NEGLIGENCE:ಅಯ್ಯೋ.. ಗಾಯಾಳು ಮಗನ ಬದಲು ಪಾರ್ಶ್ವವಾಯು ಪೀಡಿತ ತಂದೆಗೆ ಶಸ್ತ್ರಚಿಕಿತ್ಸೆ- ವೈದ್ಯರ ಎಡವಟ್ಟಿಗೆ ಬೆಚ್ಚಿಬಿದ್ದ ಪುತ್ರ!

ಜೈಪುರ: ರಾಜಸ್ಥಾನದ ಕೋಟಾ ವೈದ್ಯಕೀಯ ಕಾಲೇಜಿನ ವೈದ್ಯರು ದೊಡ್ಡ ನಿರ್ಲಕ್ಷ್ಯವೆಸಗಿ ಈಗ ಪೇಚಿಗೆ ಸಿಲುಕಿಕೊಂಡಿದ್ದಾರೆ. ಅಪಘಾತಕ್ಕೀಡಾಗಿ ಗಾಯಗೊಂಡ ಮಗನಿಗೆ ಶಸ್ತ್ರಚಿಕಿತ್ಸೆ ಮಾಡುವ ಬದಲು ವೈದ್ಯರು ಪಾರ್ಶ್ವವಾಯು ಪೀಡಿತ ಅದೇ ಗಾಯಾಳುವಿನ ತಂದೆಗೆ ಶಸ್ತ್ರಚಿಕಿತ್ಸೆ...

BENGALURU : ರೂ.50 ಕೋಟಿ ಕೊಟ್ಟು ನಾಯಿ ಖರೀದಿಸಿದ್ದೆ ಎಂದ ವ್ಯಕ್ತಿ ಮನೆ ಮೇಲೆ ED ರೇಡ್!

ಬೆಂಗಳೂರು : ಶ್ವಾನಪ್ರಿಯರಲ್ಲಿ ಒಬ್ಬರಾದ ಜೆಪಿ ನಗರದ ಸತೀಶ್‌ ಎಂಬುವವರು ಇತ್ತೀಚೆಗೆ ತಾವು ಖರೀದಿಸಿರುವ ಶ್ವಾನದ ಬೆಲೆ ರೂ.50 ಕೋಟಿ ಎಂದು ಹೇಳಿಕೆ ನೀಡಿದ್ದು ಭಾರೀ ಸಂಚಲನ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಸತೀಶ್​...

VIRAL NEWS: ಫೇಮಸ್‌ ಆಗಲು ರೋಗಿಗಳಿಗೆ ಇಂಜೆಕ್ಷನ್ ನೀಡಿದ ಆಸ್ಪತ್ರೆಯ ವಾರ್ಡ್‌ ಬಾಯ್‌- ಮುಂದೇನಾಯ್ತು..?: VIDEO

ಜೈಪುರ: ಸೋಶಿಯಲ್‌ ಮೀಡಿಯಾ ಜಮಾನದಲ್ಲಿ ಏಕಾಏಕಿ ಫೇಮಸ್‌ ಆಗಲು ಜನ ಖತರ್ನಾಕ್‌ ಐಡಿಯಾಗಳನ್ನು ಹುಡುಕುತ್ತಲೇ ಇರುತ್ತಾರೆ. ಅಂತೆಯೇ ಇಲ್ಲೊಬ್ಬ ಭೂಪ ಫೇಮಸ್‌ ಆಗಲು ಹೋಗಿ ಇರುವ ಕೆಲಸವನ್ನೇ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಹೌದು.....

SPERM RACE : ವಿಶ್ವದಲ್ಲೇ ಹೊಚ್ಚಹೊಸ ರೇಸ್ : ಇಲ್ಲಿ ವೀರ್ಯಾಣುಗಳೇ ಸ್ಪರ್ಧಿಗಳು!

ಅಮೆರಿಕ : ಸಾಮಾನ್ಯವಾಗಿ ಮನುಷ್ಯರ ಓಟದ ಸ್ಪರ್ಧೆ, ಕುದುರೆ, ಕೋಣಗಳ ಓಟದ ಸ್ಪರ್ಧೆಯ ಬಗ್ಗೆ ಕೇಳಿರುತ್ತೀರಿ, ನೋಡಿರುತ್ತೀರಿ, ಆದರೆ ಯಾವತ್ತಾದರೂ ವೀರ್ಯಾಣು ರೇಸ್ ಬಗ್ಗೆ ಕೇಳಿದ್ದೀರಾ.. ಯಸ್.. ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿಗೆ ಅಮೆರಿಕದ...

CRIME : ಹೀಗೂ ಉಂಟೆ..? ಗುಪ್ತವಾಗಿ ಮನೆಗೆ ಕರೆಸಿ ಪ್ರಿಯಕರನ ಗುಪ್ತಾಂಗ ಕಟ್ ಮಾಡಿದ ಯುವತಿ !

ಉತ್ತರ ಪ್ರದೇಶ : ದಿನದಿಂದ ದಿನಕ್ಕೆ ಸಮಾಜದಲ್ಲಿ ವಿಕೃತ ಮನಸ್ಥಿತಿಯ ಜನರು ಹೆಚ್ಚಾಗ್ತಿದ್ದಾರೆ. ಅದರಲ್ಲೂ ಪ್ರೀತಿ ಹೆಸರಲ್ಲಿ ಅನೇಕ ಕ್ರೈಂ ಗಳು ನಡೆಯುತ್ತಿದೆ. ಉತ್ತರ ಪ್ರದೇಶದಲ್ಲೂ ಇಂಥದ್ದೇ ಕೇಸ್ ನಡೆದಿದ್ದು, ಇಡೀ ದೇಶವೇ...

VIRAL NEWS : ಬಡ ಕುಂಬಾರನಿಗೆ ಬಂತು 13 ಕೋಟಿ ಆದಾಯ ತೆರಿಗೆ ನೋಟಿಸ್!

ರಾಜಸ್ಥಾನ : ಕಳೆದ ಕೆಲ ತಿಂಗಳ ಹಿಂದೆ ಮಹಾಕುಂಭ ಮೇಳದ ಸಮಯದಲ್ಲಿ 45 ದಿನದಲ್ಲಿ 30 ಕೋಟಿ ಸಂಪಾದನೆ ಮಾಡಿದ್ದ ನಾವಿಕನ ಕುಟುಂಬಕ್ಕೆ ಕೇಂದ್ರ ಸರ್ಕಾರ ಟ್ಯಾಕ್ಸ್ ನೋಟಿಸ್‌ ನೀಡಿ ಶಾಕ್ ನೀಡಿತ್ತು,...

RTE ಅಡಿ ಉಚಿತ ಶಿಕ್ಷಣ..! ಅರ್ಜಿ ಸಲ್ಲಿಕೆಗೆ ಇಲಾಖೆಯಿಂದ ಲಿಂಕ್ ಬಿಡುಗಡೆ

ಬೆಂಗಳೂರು : 2025-26ನೇ ಸಾಲಿನ ಶಾಲಾ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, RTE ಅಡಿಯಲ್ಲಿ ಸೀಟು ಪಡೆಯಲು ಉತ್ಸುಕರಾಗಿರುವ ಪೋಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕರ್ನಾಟಕ ರಾಜ್ಯದಾದ್ಯಂತ ಖಾಸಗಿ ಶಾಲೆಗಳು, ಸರ್ಕಾರಿ ಅನುದಾನಿತ, ಅನುದಾನ ರಹಿತ...

SHOCKING : ಮಗಾ.. ಒಂದು ದಮ್‌ ಎಳೀ ಪರವಾಗಿಲ್ಲ..! : ಪುಟ್ಟ ಬಾಲಕನಿಗೆ ಸಿಗರೇಟ್‌ ಸೇದಿಸಿದ ಕುಡುಕ ಡಾಕ್ಟರ್‌ – VIDEO

ಉತ್ತರ ಪ್ರದೇಶ : ವೈದ್ಯರು ಜೀವ ಉಳಿಸಬೇಕೇ ಹೊರತು ಜೀವಕ್ಕೆ ಹಾನಿ ಮಾಡಬಾರದು. ಆದ್ರೆ ಇಲ್ಲೊಬ್ಬ ಕುಡುಕ ವೈದ್ಯನ ಅವಾಂತರಕ್ಕೆ ಜನ ಹೌಹಾರಿದ್ದು, ಇವನೇನು ವೈದ್ಯನೋ ಅಥವಾ ಯಮಧರ್ಮರಾಯನ ಏಜೆಂಟೋ? ಎಂದು ಕೇಳುವಂತಾಗಿದೆ ಉತ್ತರಪ್ರದೇಶದ...

SEEMA HAIDER : ಪ್ರೀತಿಗಾಗಿ ಪಾಕ್‌ನಿಂದ ಓಡಿಬಂದ ಸೀಮಾ ಹೈದರ್‌ ಈಗ ಯೂಟ್ಯೂಬ್‌ ಸ್ಟಾರ್!- ಈಕೆ ಆದಾಯ ಕೇಳಿದ್ರೆ ಶಾಕ್ ಆಗೋದು ಪಕ್ಕಾ!

ನವದೆಹಲಿ : ಪಬ್‌ಜಿ ಆಡುತ್ತಾ.. ಆನ್‌ಲೈನ್‌ನಲ್ಲಿ ಪ್ರೀತಿಸಿ.. ನೆರೆ ರಾಷ್ಟ್ರ ಪಾಕ್‌ನಿಂದ.. ಓಡಿ‌ ಬಂದು ಭಾರತದಲ್ಲಿ ಸಂಚಲನ ಸೃಷ್ಟಿಸಿದ್ದ ಮಹಿಳೆ ಸೀಮಾ ಹೈದರ್ ಇದೀಗ ಯೂಟ್ಯೂಬ್‌ನಲ್ಲಿ ಸ್ಟಾರ್ ಆಗಿದ್ದಾರೆ. ಕೂಲಿಕಾರನ ಹೆಂಡತಿಯಾಗಲು ಬಂದ...

DOLO 650 : ಅದೇನು ಮಾತ್ರೆನಾ..? ಚಾಕೊಲೇಟಾ..? : ಡೋಲೋ 650 ಅತಿಯಾದ ಬಳಕೆ ಬಗ್ಗೆ ವೈದ್ಯರ ಕಳವಳ

ಚೆನ್ನೈ : ಡೋಲೋ 650…. ಬಿಸಿ ರಾಗಿ ಮುದ್ದೆ.. ಇಷ್ಟೇ ಅಲ್ವಾ ಸಾರ್‌ ಟ್ರೀಟ್‌ಮೆಂಟು.. ಈ ಫೇಮಸ್‌ ಡೈಲಾಗ್‌ ನೆನಪಿದೆ ಅಲ್ವಾ.. ಕೋವಿಡ್‌ ಸಂದರ್ಭದಲ್ಲಿ ತರಕಾರಿ ಮಾರುವ ಯುವತಿಯ ಬಾಯಲ್ಲಿ ಹೊಮ್ಮಿದ ಈ...

DISASTER: ರೀಲ್ಸ್ ಹುಚ್ಚಿಗೆ ಪ್ರಾಣ ಕಳೆದುಕೊಂಡ ಯುವತಿ – ನೋಡ ನೋಡ್ತಿದ್ದಂತೆಯೇ ನದಿಪಾಲು: VIDEO

ಉತ್ತರಪ್ರದೇಶ : ಈ ರೀಲ್ಸ್ ಗೀಳು ಸೃಷ್ಟಿ ಮಾಡುತ್ತಿರುವ ಅವಾಂತರಗಳು ಒಂದೆರೆಡಲ್ಲ. ಈಗಾಗಲೇ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡವರು, ಜೈಲು ಸೇರಿದ ಎಷ್ಟೋ ಮಂದಿಯನ್ನ ನೋಡಿರುತ್ತೀರಿ. ಅದೇ ರೀತಿ ರೀಲ್ಸ್ ಮಾಡಿ...

SHOCKING: ಕಸಕ್ಕೆ ಹಾಕಿದ್ದ ಪಾಸ್ ಬುಕ್ ನಲ್ಲಿ ಕೋಟಿ ಕೋಟಿ ಹಣ – ರಾತ್ರೋರಾತ್ರಿ ಶ್ರೀಮಂತನಾದ ಅದೃಷ್ಟವಂತ

ಅಮೆರಿಕಾ : ಅದೃಷ್ಟ ದೇವತೆ ಯಾವಾಗ ಯಾರನ್ನು ಹೇಗೆ ಹುಡುಕಿ ಬರ್ತಾಳೆ ಅಂಟಭೇಳೋದೆ ಕಷ್ಟ.ಒಮ್ಮೆ ಅದೃಷ್ಟ ಒಳಿತು ಅಂದ್ರೆ ಮುಗೀತು..ಲೈಫ್ ಚೇಂಜ್ ಆಗೋಗುತ್ತೆ. ನೀವು ಕಸದಿಂದ ರಸ ಅನ್ನೋದನ್ನ ಕೇಳಿರ್ತೀರ..ಆದ್ರೆ ಕಸದಿಂದ ಕೋಟ್ಯಧಿಪತಿಯಾಗಿರೋ...

PRABHUDEV : ಅಮ್ಮನ ಆಸೆ ಪೂರೈಸಿದ ಪ್ರಭುದೇವ್- ನಂಜನಗೂಡಿನ ಬಳಿ ದೇಗುಲದ ಜೀರ್ಣೋದ್ಧಾರ VIDEO

ಮೈಸೂರು : ಭಾರತೀಯ ಚಿತ್ರರಂಗದ ಡ್ಯಾನ್ಸಿಂಗ್ ಸ್ಟಾರ್ ನಟ ಪ್ರಭುದೇವ ಮೈಸೂರಿನಲ್ಲಿ ಪ್ರತ್ಯಕ್ಷರಾಗಿದ್ದು, ತಾಯಿಯ ಆಸೆಯಂತೆ ಅವರ ಹುಟ್ಟೂರಿನ ಸಮೀಪದ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಮಾಡಿಸಿದ್ದಾರೆ. 25 ಲಕ್ಷ ರೂ. ವೆಚ್ಚದಲ್ಲಿ ಮಲೆ ಮಹದೇಶ್ವರ...

SUPREME COURT : ಭಾರತದಲ್ಲೇ ಹುಟ್ಟಿದ ಉರ್ದು ಭಾಷೆ ಯಾವುದೇ ಧರ್ಮಕ್ಕೆ ಸೇರಿದ್ದಲ್ಲ – ಬೋರ್ಡ್‌ ನಲ್ಲಿ ಉರ್ದು ವಿವಾದಕ್ಕೆ ಕೋರ್ಟ್‌ ಕಿಡಿ!

ನವದೆಹಲಿ : ಉರ್ದು ಭಾಷೆ ಭಾರತಕ್ಕೆ ಪರಕೀಯವಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಉರ್ದು ಭಾಷೆ ಅನ್ಯವಾದುದು ಎಂಬ ಪೂರ್ವಾಗ್ರಹ ಪೀಡಿತ ಭಾವನೆಯಿಂದ ಹೊರಬರಬೇಕು ಎಂದು ಕೋರ್ಟ್ ತಾಕೀತು ಮಾಡಿದೆ. ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪಾತೂರ್...
error: Content is protected !!