ಲಕ್ನೋ: ಟ್ರಕ್ (Truck) ಒಂದು ಟೋಲ್ ಪ್ಲಾಜಾದಲ್ಲಿ (Toll Plaza) ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಸಿಬ್ಬಂದಿಯನ್ನು 50 ಮೀ. ಎಳೆದೊಯ್ದ ಶಾಕಿಂಗ್ ಘಟನೆ ಉತ್ತರ ಪ್ರದೇಶದ (Uttar Pradesh) ಝಾನ್ಸಿಯಲ್ಲಿ (Jhansi) ನಡೆದಿದೆ. ಇದರ ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಬೆಂಗಳೂರು: ನೀವು ಬೆಂಗಳೂರಿನಲ್ಲಿ (Bengaluru) ಫ್ಲಾಟ್ ಖರೀದಿಸುತ್ತಿದ್ದರೆ, ನಿಮ್ಮಂತಹ ಮೂರ್ಖರು ಮತ್ತೊಬ್ಬರಿಲ್ಲ. ಬೆಂಗಳೂರಿನ ರಿಯಲ್ ಎಸ್ಟೇಟ್ (Real Estate) ತೊಂದರೆಯಲ್ಲಿದೆ. ಅವರು ಆಸ್ತಿಗಳನ್ನು ಮಾರಾಟ ಮಾಡಲು ದಿನಕ್ಕೆ 2-3 ಸ್ಪ್ಯಾಮ್ ಕರೆಗಳನ್ನು ಮಾಡುತ್ತಿದ್ದಾರೆ ಎಂದು ಸೆನ್ಸಿಬುಲ್ (Sensibull) ಸಿಇಒ ಅಬಿದ್ ಹಸನ್ (Abid Hassan) ಹೇಳಿದ್ದಾರೆ. ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಪೂರ್ವ ಚೀನಾದ (China) ಕಾರ್ಖಾನೆಯೊಂದರಲ್ಲಿ ನಡೆದ ಸಣ್ಣ ಉತ್ಪಾದನಾ ಪ್ರಮಾದವೊಂದು (Viral News) ಅನಿರೀಕ್ಷಿತವಾಗಿ ಇಂಟರ್ನೆಟ್ ಸೆನ್ಸೇಷನ್ ಸೃಷ್ಟಿಸಿದೆ. ಮೂಲತಃ ದೋಷಪೂರಿತವೆಂದು ಪರಿಗಣಿಸಲಾಗಿದ್ದ ಅಳುವ ಮುಖದ ಆಟಿಕೆ ಕುದುರೆಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಕುದುರೆ ವರ್ಷದ ಜನಪ್ರಿಯ ಮ್ಯಾಸ್ಕಾಟ್ಗಳಾಗಿ ಹೊರಹೊಮ್ಮಿವೆ.
ಮುಂಬೈ: 2026 ರ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ (BMC Election) ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ದೊಡ್ಡ ಗೆಲುವು ಸಾಧಿಸಿದೆ. ಇದೇ ಸಂದರ್ಭ ನಟಿ, ರಾಜಕಾರಣಿ ಕಂಗನಾ ರನೌತ್ (Kangana Ranaut) ಅವರ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗುತ್ತಿದೆ.
ಬೆಂಗಳೂರಿನ(Bengaluru) ಜಿಮ್(gym) ಒಂದರ ಒಳಗೆ ಹಾಕಲಾಗಿದ್ದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ. ಜಿಮ್ನಲ್ಲಿ ತೆಗದುಕೊಂಡ ವಸ್ತುಗಳನ್ನು, ವೆಯ್ಟ್ಗಳನ್ನು ಅದೇ ಜಾಗದಲ್ಲಿ ಇಡದವರು ಗೇ ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ.
ತಲೆನೋವು ಕಡಿಮೆಯಾಗುತ್ತದೆ ಎಂಬ ನಂಬಿಕೆಯಿಂದ ಕಚ್ಚಾ ಮೀನಿನ (Raw Fish) ಗಾಲ್ ಬ್ಲಾಡರ್ ಅರ್ಥಾತ್ ಪಿತ್ತಕೋಶವನ್ನು (Gall Bladder) ನುಂಗಿದ ಮಹಿಳೆ ತೀವ್ರ ಲಿವರ್ ವೈಫಲ್ಯದಿಂದ ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ವಲಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಹೊಸ ಟ್ರೆಂಡ್ (Viral News) ಎಂದರೆ ಮಲಗುವ ಮುನ್ನ ಬಾಯಿಗೆ ಟೇಪ್ ಅಂಟಿಸಿಕೊಳ್ಳುವುದು. ‘ಮೌತ್ ಟೇಪಿಂಗ್’ (Mouth Taping) ಎಂದು ಕರೆಯಲಾಗುವ ಈ ವಿಧಾನ, ನಿದ್ದೆಯ ವೇಳೆ ಬಾಯಿಯಿಂದ ಅಲ್ಲದೆ ಮೂಗಿನಿಂದ ಉಸಿರಾಡುವಂತೆ ದೇಹವನ್ನು ಅಭ್ಯಾಸ ಮಾಡಿಸುವ ಉದ್ದೇಶ ಹೊಂದಿದೆ.
ಭಾರತದಲ್ಲಿ (India) ಕಬ್ಬಿನ ಹಾಲು (Sugarcane Juice) ಕೇವಲ ಒಂದು ಪಾನೀಯಕ್ಕಿಂತ ಹೆಚ್ಚಿನದಾಗಿದೆ. ಜನನಿಬಿಡ ರಸ್ತೆ ಬದಿಗಳಲ್ಲಿ ಕಂಡುಬರುವ ಈ ನೈಸರ್ಗಿಕ ಸಿಹಿಯಾದ ಪಾನೀಯವು ಬೇಸಿಗೆಯ ಬಿಸಿಲಿಗೆ ಅತ್ಯುತ್ತಮ ದಾಹ ನೀಗಿಸುವ ಆಯ್ಕೆಯಾಗಿದೆ.
ಅಮೆಜಾನ್ ಮಳೆಕಾಡಿನ (Amazon) ಆಳದಲ್ಲಿ ವಾಸಿಸುತ್ತಿರುವ ‘ಅನ್-ಕಾಂಟ್ಯಾಕ್ಷೆಡ್’ (ಹೊರಜಗತ್ತಿನ ಸಂಪರ್ಕವೇ ಇಲ್ಲದ) ಬುಡಕಟ್ಟು ಜನರ ಅಪರೂಪದ ದೃಶ್ಯಗಳನ್ನು ಒಳಗೊಂಡಿರುವ ವಿಡಿಯೋವೊಂದು (Viral News) ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಥೈಲ್ಯಾಂಡ್ನ ಕ್ರಾಬಿಗೆ (Thailand's Krabi) ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ (IndiGo Flight) ಕಾರ್ಯಾಚರಣೆಯ ವಿಳಂಬದಿಂದಾಗಿ (Delay) ಪ್ರಯಾಣಿಕರು ಸುಮಾರು ಮೂರು ಗಂಟೆಗಳ ಕಾಲ ವಿಮಾನದೊಳಗೆ (Flight) ಕುಳಿತುಕೊಳ್ಳಬೇಕಾಯಿತು.
ಟ್ರ್ಯಾಕರ್, ಜಿಪಿಎಸ್ ಹಾಗೂ ಕ್ಯಾಮೆರಾ ಮಾದರಿಯ ಉಪಕರಣಗಳನ್ನು ಹೊಂದಿದ್ದ ರಣಹದ್ದು (Vulture) ವಿಜಯಪುರ (Vijayapura) ಜಿಲ್ಲೆಯ ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದ ತೋಟವೊಂದರಲ್ಲಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
ಒಬ್ಬ ಪತ್ರಕರ್ತ(Journalist) ತಾನು ಸ್ವಿಗ್ಗಿ, ಜೊಮಾಟೊ ಮತ್ತು ಬ್ಲಿಂಕಿಟ್ನಲ್ಲಿ ತಲಾ ಒಂದು ದಿನ ವಿತರಣಾ ಕೆಲಸಗಾರನಾಗಿ ಕೆಲಸ ಮಾಡಿದ್ದೇನೆ ಮತ್ತು 15 ಗಂಟೆಗಳಲ್ಲಿ 23 ವಿತರಣೆಗಳಿಗೆ 105 ಕಿ.ಮೀ. ಚಾಲನೆ ಮಾಡಿದ ನಂತರ ಕೇವಲ ₹782 ಗಳಿಸಿದ್ದೇನೆ ಎಂದು ಹೇಳಿದ್ದಾರೆ.
ನವದೆಹಲಿ: 1985 ರಲ್ಲಿ ನಾಗ್ಪುರದಲ್ಲಿ (Nagpur) 21 ವರ್ಷದ ಅವಿವಾಹಿತ ಮಹಿಳೆಗೆ ಹುಟ್ಟಿದ ಈಗಿನ ಡಚ್ ಮೇಯರ್ (Dutch Mayor) ಫಾಲ್ಗುನ್ ಬಿನ್ನೆಂಡಿಜ್ಕ್ (Falgun Binnendijk) ನಾಲ್ಕು ದಶಕಗಳ ನಂತರ ತಮ್ಮ ತಾಯಿಯನ್ನು ಹುಡುಕಿಕೊಂಡು ಭಾರತಕ್ಕಾಗಮಿಸಿದ್ದಾರೆ. ನಾಗ್ಪುರದಲ್ಲಿ ಅವರು ತಮ್ಮ ತಾಯಿಗಾಗಿ ಹುಡುಕಾಟ ನಡೆಸುತ್ತಿದ್ದು, ಒಂದು ಬಾರಿ ಆಕೆಯನ್ನು ಭೇಟಿಯಾಗುವ ಆಶಯ ವ್ಯಕ್ತಪಡಿಸಿದ್ದಾರೆ.
ಇಂದಿನ ಡಿಜಿಟಲ್ ಯುಗದಲ್ಲಿ ಕಂಟೆಂಟ್ ಕ್ರಿಯೇಷನ್ ವೃತ್ತಿ ಕೇವಲ ಹವ್ಯಾಸವಲ್ಲ, ಅದು ಪೂರ್ತಿ ಉದ್ಯಮವಾಗಿ ಬೆಳೆಯುತ್ತಿದೆ. ವಿಶ್ವದಾದ್ಯಂತ (Interesting Facts) ಲಕ್ಷಾಂತರ ಜನರು ಸಾಮಾಜಿಕ ಮಾಧ್ಯಮ ಮತ್ತು ಆನ್ಲೈನ್ ಪ್ಲಾಟ್ಫಾರ್ಮ್ಗಳ ಮೂಲಕ ತಮ್ಮ ಕೌಶಲ್ಯ, ಆಲೋಚನೆ ಮತ್ತು ಸೃಜನಶೀಲತೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ವಿಶ್ವಮಟ್ಟದ ಕ್ರಿಯೇಟರ್ ಕ್ರಾಂತಿಯಲ್ಲಿ ಭಾರತವೇ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ.
ಬರೋಬ್ಬರಿ 1.67 ಕೋಟಿ ಮೌಲ್ಯದ ಪೋರ್ಷೆ (Porsche) ಟೇಕನ್ ಎಲೆಕ್ಟ್ರಿಕ್ ಸ್ಪೋರ್ಟ್ಸ್ಕಾರು ನೋಡ ನೋಡುತ್ತಲೇ ಬೆಂಕಿಗಾಹುತಿಯಾಗಿರುವ (Fire) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗುತ್ತಿದ್ದು, ಕಾರು ಪ್ರಿಯರು ಆಘಾತಕ್ಕೊಳಗಾಗಿದ್ದಾರೆ.
ಬೆಂಗಳೂರು: ಮಕರ ಸಂಕ್ರಾಂತಿ(Makar Sankranti) ದಿನ ಗುರುವಾರ ಸಂಜೆ ನಗರದಲ್ಲಿರುವ ಗವಿ ಗಂಗಾಧರೇಶ್ವರ ದೇಗುಲದ(Gavi Gangadhara Swamy Temple) ಗರ್ಭಗುಡಿಗೆ ಸೂರ್ಯರಶ್ಮಿಗಳು ಪ್ರವೇಶಿಸಲಿವೆ. ನೆಲಮಟ್ಟಕ್ಕಿಂತ ಸುಮಾರು 120 ಅಡಿ ಆಳದಲ್ಲಿರುವ ಈ ಗರ್ಭಗುಡಿಯಲ್ಲಿ...
ಬೆಂಗಳೂರು: ಯಾರೇ ಒಬ್ಬ ವ್ಯಕ್ತಿಗೆ ತನ್ನ ಮೊದಲ ದುಡಿಮೆಯ ಹಣ (First Salary) ಕೈಗೆ ಸಿಗುವುದು ಎಂದರೆ ಇಡೀ ಜೀವನದಲ್ಲೇ ಅದು ಮರೆಯಲಾಗದ ಕ್ಷಣ ಎಂದರೆ ತಪ್ಪಾಗಲ್ಲ. ಹೆಚ್ಚಿನವರು ಆ ಹಣದಿಂದ (Money) ಜೀವನ ಪೂರ್ತಿ ನೆನಪಿಡಬಹುದಾದಂತಹ ಅಮೂಲ್ಯ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಇನ್ನೂ ಕೆಲವರು ಆ ಹಣವನ್ನು ಜೋಪಾನ ಮಾಡುತ್ತಾರೆ.
ಸಾಮಾನ್ಯವಾಗಿ ಪ್ರೀತಿ ಅನ್ನೋದು ನಂಬಿಕೆಯ ಮೇಲೆ ನಿಂತಿರುತ್ತೆ ಅನ್ನೋದು ಹಳೆಯ ಮಾತು. ಆದರೆ ಅದೇ ಪ್ರೀತಿಗೆ ವಿಮೆ ಮಾಡಿಸಿ ಲಕ್ಷಾಂತರ ರೂಪಾಯಿ ಲಾಭ ಗಳಿಸಬಹುದು ಅಂತ ನೀವು ಯಾವತ್ತಾದರೂ ಯೋಚಿಸಿದ್ದೀರಾ? ಸಾಮಾನ್ಯವಾಗಿ ನಾವು ಹೆಲ್ತ್ ಅಥವಾ ಲೈಫ್ ಇನ್ಶೂರೆನ್ಸ್ ಬಗ್ಗೆ ಕೇಳಿರುತ್ತೇವೆ. ಆದರೆ, ಚೀನಾದಲ್ಲಿ ಲವ್ ಇನ್ಶುರೆನ್ಸ್ ಬಂದಿದೆ.
ನೀವು ರೈಲು ನಿಲ್ದಾಣದಲ್ಲಿ ನಿಂತಾಗ ಒಂದೇ ಪ್ರಶ್ನೆ ಮೂಡಿರಬಹುದು ಭಾರತೀಯ ರೈಲುಗಳು (Indian Railway) ಎಲ್ಲವೂ ಒಂದೇ ಬಣ್ಣದಲ್ಲಿರದೆ, ಏಕೆ ಇಷ್ಟೊಂದು ವಿಭಿನ್ನ ಬಣ್ಣಗಳಲ್ಲಿ (Interesting Facts) ಕಾಣಿಸುತ್ತವೆ? ಇದು ಕೇವಲ ಅಂದಕ್ಕಾಗಿ ಅಲ್ಲ. ಇದರ ಹಿಂದೆ ಸ್ಪಷ್ಟವಾದ ತಂತ್ರ, ಕಾರ್ಯಪದ್ಧತಿ ಮತ್ತು ಪ್ರಯಾಣಿಕರ ಅನುಕೂಲತೆಯ ಲಾಜಿಕ್ ಇದೆ.
ಡೆಹ್ರಾಡೂನ್: ಉತ್ತರಾಖಂಡದ ಹರಿದ್ವಾರದ (Haridwar) ಹರ್ ಕಿ ಪೌರಿ ಮತ್ತು ಮಾಲ್ವಿಯಾ ಘಾಟ್ನಲ್ಲಿ ದುಬೈ ಶೇಖ್ (Sheikhs) ಗಳಂತೆ ಉಡುಪನ್ನು ಧರಿಸಿ ಇಬ್ಬರು ಯುವಕರು ತಿರುಗಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಇದೀಗ ಯುವಕರು ಪೊಲೀಸರ ಅತಿಥಿಯಾಗಿದ್ದಾರೆ.
ಲಕ್ನೋ: ವ್ಯಕ್ತಿಯೊಬ್ಬ ಹಾವು (Snake) ಕಡಿದಿದೆ ಎಂದು ಹಾವನ್ನೇ ಜೇಬಿನಲ್ಲಿ ಇರಿಸಿಕೊಂಡು ಆಸ್ಪತ್ರೆಗೆ (Hospital) ಬಂದಿರುವಂತಹ ವಿಚಿತ್ರ ಘಟನೆ ಉತ್ತರ ಪ್ರದೇಶದ (Uttar Pradesh) ಮಥುರಾದಲ್ಲಿ (Mathura) ನಡೆದಿದೆ. ವ್ಯಕ್ತಿ ಹಾವನ್ನೇ ಆಸ್ಪತ್ರೆ ತಂದ ವಿಚಾರ ತಿಳಿದು ಆಸ್ಪತ್ರೆಯ ಸಿಬ್ಬಂದಿ, ಇತರ ರೋಗಿಗಳು ಹಾಗೂ ಪೊಲೀಸರು ಕೂಡಾ ಬೆಚ್ಚಿ ಬಿದ್ದಿದ್ದಾರೆ.
ಬಹಳ ಅಪರೂಪದ ಚಿರತೆಯೊಂದು (Cheetah) ರಾಜ್ಯದ ವಿಜಯನಗರ (Vijayanagar) ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಇದಕ್ಕೆ ವನ್ಯಜೀವಿ ತಜ್ಞರ ತಂಡವು ‘ಚಂದನ ಚಿರತೆ’ (Chandana Chirate) ಎಂದು ಹೆಸರಿಟ್ಟಿದೆ.
ಇತ್ತೀಚೆಗೆ ದೇಶದ ಆರ್ಥಿಕ ರಾಜಧಾನಿ ಮುಂಬೈನ (Mumbai) ಗೇಟ್ವೇ ಆಫ್ ಇಂಡಿಯಾ (Gateway of India) ಬಳಿ ವ್ಯಕ್ತಿಯೊಬ್ಬ ಸಮುದ್ರಕ್ಕೆ ತನ್ನ ತ್ಯಾಜ್ಯದ (Waste) ಚೀಲವನ್ನು ಖಾಲಿ ಮಾಡುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಭಾರತೀಯರಿಗೆ ಇನ್ನು ಯಾವಾಗ ಬುದ್ಧಿ ಬರುತ್ತದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಸಾಮಾನ್ಯವಾಗಿ ಬೀದಿಗಳಲ್ಲಿ ಕೆಲವರು ಹೋಗುವಾಗ ನಾಯಿಗಳು (dog) ಏನೂ ಮಾಡದೇ ಸುಮ್ಮನೆ ಇರುತ್ತದೆ, ಅದೇ ಇನ್ನೂ ಕೆಲವರನ್ನು ನೋಡಿದಾಗ ನಾಯಿಗಳು ಜೋರಾಗಿ ಬೊಗಳಲು (Interesting Facts) ಆರಂಭಿಸುತ್ತದೆ. ಇನ್ನು ಕೆಲವು ಕಚ್ಚಲು ಬರುವಂತೆ ಬರುತ್ತದೆ. ಅಷ್ಟಕ್ಕೂ ನಾಯಿಗಳು ಯಾಕೆ ಆ ರೀತಿ ಮಾಡುತ್ತದೆ ಗೊತ್ತಾ..
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೆಲ ದಿನಗಳಿಂದ ವಿದೇಶಿ ಪ್ರವಾಸದಲ್ಲಿದ್ದು, ಈ ನಡುವೆ ಅವರು ವಿಯೆಟ್ನಾಂನ (Vietnam) ವಿಮಾನ ನಿಲ್ದಾಣಲದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ ಮೂಲಕ ಯುವ ವ್ಲಾಗರ್ ಒಬ್ಬರ ಕ್ಯಾಮೆರಾಗೆ ರಾಹುಲ್ ಪೋಸ್ ನೀಡಿರುವುದು ಎಲ್ಲೆಡೆ ವೈರಲ್ ಆಗಿದೆ.
ಕೇರಳದಲ್ಲಿ (Kerala) ಘನಘೋರ ದುರಂತ (Tragedy )ಸಂಭವಿಸಿದೆ.ವಿವಾಹವಾಗಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವಕನೊಬ್ಬ ತನ್ನ ಮದುವೆಯ ದಿನವೇ ಆಕ್ಸಿಡೆಂಟ್ ನಲ್ಲಿ (Crime) ಸಾವನ್ನಪ್ಪಿದ್ದಾನೆ
ಹೆಚ್. ಡಿ. ಕೋಟೆಯ (Hd kote ) ಕಬಿನಿ ಬ್ಯಾಕ್ ವಾಟರ್ ನಲ್ಲಿ ಅಕ್ರಮ ರೆಸಾರ್ಟ್ ಗಳ (Illegal Resort) ಹಾವಳಿ ಮಿತಿಮೀರಿದ್ದು, ಇದೀಗ ಬೋಟ್ ಸಫಾರಿ ( Boat Safari ) ಕೂಡ ತಲೆಎತ್ತಿದೆ
ಸಿಲಿಕಾನ್ ಸಿಟಿ ಎಂದೇ ಹೆಸರುವಾಸಿಯಾಗಿರುವ ಬೆಂಗಳೂರಿನಲ್ಲಿ (Bengaluru) ಅದೆಷ್ಟೋ ಕಂಪೆನಿಗಳಿವೆ, ಅದರಲ್ಲಿ ಲಕ್ಷಾಂತರ ಮಂದಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದೀಗ ಖಾಸಗಿ ಕಂಪೆನಿಯೊಂದು ಹೆಚ್ ಆರ್ ಪೋಸ್ಟ್ ಗೆ ನಾನ್ ಕನ್ನಡಿಗ (Non Kannadiga) ಬೇಕು ಎಂದು ಪ್ರಕಟಣೆ ಹೊರಡಿಸಿದ್ದು, ಇದೀಗ ಕನ್ನಡಿಗರ ಕೆಂಗಣ್ಣಿಗೆ (Viral News) ಗುರಿಯಾಗಿದೆ.
ಕೆಲವೊಂದು ವೈರಲ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದ ಉದಾಹರಣೆಗಳಿವೆ. ಇದೀಗ ವ್ಯಕ್ತಿಯೊಬ್ಬ ಮಹೀಂದ್ರಾ ಥಾರ್ ಕಾರನ್ನು(Mahindra Thar) ರಾಂಗ್ ಸೈಡಲ್ಲಿ(driving on the wrong side) ಓಡಿಸಿದ್ದಾನೆ.
ಬೆಂಗಳೂರು: ಕೆಲ ತಿಂಗಳಿಂದ ಬೆಂಗಳೂರು (Bengaluru) ಕಸ ವಿಲೇವಾರಿ, ಸ್ವಚ್ಛತೆ, ರಸ್ತೆಗಳ ದುಸ್ಥಿತಿಗೆ ಭಾರೀ ಟೀಕೆಗೆ ಗ್ರಾಸವಾಗಿತ್ತು. ಆದರೆ ನಗರದ ಕೆಲ ಪ್ರದೇಶಗಳಲ್ಲಿನ ಸ್ಥಿತಿ ಹಾಗಿದ್ದರೂ ಇನ್ನೂ ಕೆಲವೆಡೆ ಹೈಟೆಕ್ ವಿದೇಶಿ ಸಿಟಿಗಳನ್ನು ಕೂಡಾ ಮೀರಿಸುವಂತಿದೆ ಎಂಬುದಕ್ಕೆ ಉದ್ಯೋಗಿಯೊಬ್ಬರ ವಿಡಿಯೋ (Viral Video) ಸಾಕ್ಷಿಯಾಗಿದೆ. ಅವರು ಇದು ನ್ಯೂಯಾರ್ಕ್ ಅಲ್ಲ.. ಬೆಂಗಳೂರು ಎಂದು ಅಚ್ಚರಿ ಪಡುತ್ತಾ ತೋರಿಸಿರುವುದು ಎಲ್ಲರ ಗಮನ ಸೆಳೆದಿದೆ.
ನಾವು ದಿನನಿತ್ಯ ಬಸ್ಸಿನಲ್ಲಿ ಪ್ರಯಾಣಿಸುವಾಗ ಅನೇಕ ವಿಷಯಗಳನ್ನು ಗಮನಿಸಿ ಹಾಗೆ ಬಿಟ್ಟು (Interesting Facts) ಬಿಡುತ್ತೇವೆ. ಅವುಗಳಲ್ಲಿ ಪ್ರಮುಖವಾದುದು ಬಸ್ಸಿನ (Bus) ಸೀಟುಗಳ ಬಣ್ಣ. ಬಹುತೇಕ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳಲ್ಲಿ ಸೀಟುಗಳು ಗಾಢ ಬಣ್ಣದಲ್ಲೇ ಕಾಣಿಸುತ್ತವೆ.
ಚಳಿಗಾಲ (Winter) ಆರಂಭವಾಗುತ್ತಿದ್ದಂತೆ ಹೆಚ್ಚಿನ ಪ್ರವಾಸಿಗರ ಗಮನ ಸ್ವಾಭಾವಿಕವಾಗಿ ಶಿಮ್ಲಾದತ್ತ ಸೆಳೆಯುತ್ತದೆ. ಶಿಮ್ಲಾ ನಿಸ್ಸಂದೇಹವಾಗಿ ಒಂದು ಆಕರ್ಷಕ (Interesting Facts) ಗಿರಿಧಾಮವಾಗಿದ್ದರೂ, ಈ ಋತುವಿನಲ್ಲಿ ಹಿಮದ ಸೌಂದರ್ಯವನ್ನು ಅನುಭವಿಸಲು ಭೇಟಿ ನೀಡುವವರ ಸಂಖ್ಯೆ ತೀವ್ರವಾಗಿ ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ವಸತಿ, ಆಹಾರ ಮತ್ತು ಇತರೆ ಮೂಲಭೂತ ಸೌಲಭ್ಯಗಳ ವೆಚ್ಚವು ಗಣನೀಯವಾಗಿ ಏರಿಕೆಯಾಗುತ್ತದೆ.
ಒಂದು ಆರ್ಡರ್… ಒಂದು ಅನುಮಾನ… ಒಂದು ಜೀವ ಉಳಿದ ಕ್ಷಣ. ತಮಿಳುನಾಡಿನ ಬ್ಲಿಂಕಿಟ್ (delivery boy) ಡೆಲಿವರಿ ಬಾಯ್ ಒಬ್ಬರು ಕೇವಲ ಪ್ಯಾಕೆಟ್ ತಲುಪಿಸುವ ಕೆಲಸಕ್ಕೆ ಸೀಮಿತವಾಗದೆ, ತಡರಾತ್ರಿ ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯನ್ನು ಮನವೊಲಿಸಿ, ಆಕೆಯ ಬದುಕಿಗೆ ಮತ್ತೆ ಬೆಳಕು ತಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ (Viral Video) ಈ ಮಾನವೀಯ ಕಥೆ ವ್ಯಾಪಕವಾಗಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
18 ದಿನದಲ್ಲಿ ಕೇವಲ 1 ಲಕ್ಷ ವೆಚ್ಚದಲ್ಲಿ 5 ಸೀಟುಗಳ ಇಲೆಕ್ಟ್ರಿಕ್ ಜೀಪ್ ಅನ್ನು(5 seater electric jeep) ಬಿಹಾರದ(bihar) ಯುವಕನೊಬ್ಬ ಸಿದ್ಧಪಡಿಸಿದ್ದಾನೆ. ಬಿಹಾರದ ಮುರ್ಷಿದ್ ಅಲಂ ಎಂಬುವವರೇ ಹೀಗೆ ಕೇವಲ 18 ದಿನದಲ್ಲಿ ಇಲೆಕ್ಟ್ರಿಕ್ ಜೀಪ್ ನಿರ್ಮಾಣ ಮಾಡಿದವರು. ಬಿಹಾರದ ಪೂರ್ನಿಯಾದ ಜನ ಈಗ ಇದನ್ನು ದೇಶಿ ಟೆಲ್ಸಾ ಎಂದು ಕರೆಯುತ್ತಿದ್ದಾರೆ.
ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್ನಲ್ಲಿ ರೆಸ್ಟೋರೆಂಟ್ ಒಂದರ ಕೆಲಸಗಾರ ರೋಟಿ ತಯಾರಿಸುವ ವೇಳೆ ಅದರ ಮೇಲೆ ಉಗುಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪಾಕಿಸ್ತಾನಿ(Pakistani) ಮಹಿಳೆಯೊಬ್ಬಳು ಸುಳ್ಳು ಹೇಳಿ, ನಕಲಿ ದಾಖಲೆಗಳನ್ನು ಬಳಸಿಕೊಂಡು ಶಿಕ್ಷಣ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ(Uttar Pradesh) ನಡೆದಿದೆ.