Sunday, May 17, 2026
Home ರಾಜ್ಯ

ರಾಜ್ಯ

ರಾಜ್ಯ

ಹೆಚ್ಚಿನ ಸುದ್ದಿ

CONGRESS : ಕರ್ತವ್ಯ ಲೋಪ, ರಾಜ್ಯ ಯುವ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಶಾಕ್!

ಕರ್ನಾಟಕ ಯುವ ಕಾಂಗ್ರೆಸ್‌ನ (Youth congress) 15 ಪದಾಧಿಕಾರಿಗಳನ್ನು ಭಾರತೀಯ ಯುವ ಕಾಂಗ್ರೆಸ್ (INC) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ (Suspend).

HAVERI: ಮಳೆಯ ಆರ್ಭಟಕ್ಕೆ ನಲುಗಿದ ರೇಷ್ಮೆ ಕೃಷಿ, 10 ಲಕ್ಷಕ್ಕೂ ಅಧಿಕ ರೂ. ಮೌಲ್ಯದ ಬೆಳೆಹಾನಿ!

ಬಿರುಗಾಳಿ ಸಹಿತ ಭಾರಿ ಮಳೆಗೆ ರೇಷ್ಮೆ ಸಾಕಾಣಿಕೆ ಕೇಂದ್ರದ ಮೇಲ್ಛಾವಣಿ ಸಂಪೂರ್ಣವಾಗಿ ಹಾರಿಹೋಗಿರುವ ಗಂಭೀರ ಘಟನೆ ಹಾವೇರಿ (Haveri) ಜಿಲ್ಲೆಯ ಕಾಟೇನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

SATISH JARAKIHOLI : ಶಿವಂ ಅಸೋಸಿಯೇಟ್ಸ್ ಬಹುಕೋಟಿ ಹಗರಣ, ರಾಜಕೀಯ ಹಸ್ತಕ್ಷೇಪವಿಲ್ಲ ಎಂದ ಸತೀಶ್ ಜಾರಕಿಹೊಳಿ

ಬೆಳಗಾವಿಯಲ್ಲಿ (Belagavi) ಶಿವಂ ಅಸೋಸಿಯೇಟ್ಸ್ (Shivam associates) ಹಗರಣದ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ (Satish jarakiholi) ಪ್ರತಿಕ್ರಿಯಿಸಿದ್ದಾರೆ.

KODAGU: ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಚರ್ಚ್ ನಿರ್ಮಾಣ, ಮತಾಂತರದ ಆರೋಪ!

ಕೊಡಗು (Kodagu) ಜಿಲ್ಲೆಯ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ (forest land) ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಚರ್ಚ್ (Illegal Church) ನಿರ್ಮಿಸಿ, ಮತಾಂತರಕ್ಕೆ ಯತ್ನಿಸುತ್ತಿದ್ದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

DAVANAGERE: ಹತ್ತೇ ನಿಮಿಷದ ಮಳೆಗೆ ಬೆಣ್ಣೆ ನಗರಿ ತಲ್ಲಣ, ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆಹಾನಿ!

ಬೆಣ್ಣೆ ನಗರಿ ದಾವಣಗೆರೆಯಲ್ಲಿ(Davangere) ಕಳೆದ ರಾತ್ರಿ ಸುರಿದ ಭೀಕರ ಆಲಿಕಲ್ಲು ಸಹಿತ ಮಳೆಗೆ (Heavy Rain) ದೊಡ್ಡ ಅವಾಂತರವನ್ನೇ ಸೃಷ್ಟಿಮಾಡಿದೆ. ಕೇವಲ ಹತ್ತೇ ಹತ್ತು ನಿಮಿಷ ಸುರಿದ ಈ ಅಬ್ಬರದ ಮಳೆಗೆ ಚನ್ನಗಿರಿ ತಾಲೂಕು ಸಂಪೂರ್ಣ ನಲುಗಿಹೋಗಿದ್ದು, ರೈತರು (Formers) ಹಾಗೂ ಸಾರ್ವಜನಿಕರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

TRAGEDY : ಕೃಷಿ ಹೊಂಡದಲ್ಲಿ ಮುಳುಗಿ ತಂದೆ.. ಇಬ್ಬರು ಮಕ್ಕಳ ಜಲಸಮಾಧಿ!

ಕೋಲಾರ (Kolar) ಮಾಲೂರು ತಾಲೂಕಿನ ನಕ್ಕನಹಳ್ಳಿ ಗ್ರಾಮದಲ್ಲಿ ಭಾನುವಾರದ (ಮೇ.17) ರಜೆಯ ದಿನವೇ ಘೋರ ದುರಂತವೊಂದು (Tragedy) ಸಂಭವಿಸಿದೆ.

MANGALURU: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ

ದಕ್ಷಿಣ ಕನ್ನಡ (Dakshina kannada) ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ (Kateel Durgaparameshwari temple) ಭೇಟಿ ನೀಡುವ ಭಕ್ತರಿಗೆ ಆಡಳಿತ ಮಂಡಳಿಯು ಬಿಗ್ ಶಾಕ್ ನೀಡಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂದಣಿಯನ್ನು ನಿಯಂತ್ರಿಸುವ ಹಾಗೂ ಕ್ಷೇತ್ರದ ದಿವ್ಯ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಕಠಿಣ ನಿಯಮಾವಳಿಗಳನ್ನು(Rules) ಜಾರಿಗೆ ತರಲಾಗಿದೆ.

CRIME : ರಾಯಚೂರಿನಲ್ಲಿ ಕಿಡ್ನಾಪ್ & ಮ*ರ್ಡರ್ ಕೇಸ್, ಅಡಗಿದ್ದ ಗ್ಯಾಂಗ್ ಅರೆಸ್ಟ್!

ರಾಯಚೂರು (Richur) ಕೊಲೆ (Crime) & ಅಪ್ರಾಪ್ತೆ ಕಿಡ್ನಾಪ್ ಪ್ರಕರಣದ (Kidnap case) ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

PRALHAD JOSHI: ಕಾಂಗ್ರೆಸ್ ಈಗ ಮುಸ್ಲಿಂ ಲೀಗ್, ರಾಹುಲ್ ಗಾಂಧಿ ಹೊಸ ಜಿನ್ನಾ: ಕೇಂದ್ರ ಸಚಿವ ಪ್ರಲ್ಹಾದ್​​​ ಜೋಶಿ

ದೇಶದ ರಾಜಕಾರಣದಲ್ಲಿ (Politics) ಕಾಂಗ್ರೆಸ್ (Congress) ಪಕ್ಷದ ಸಿದ್ಧಾಂತ ಮತ್ತು ನಾಯಕತ್ವದ ಕುರಿತು ಟೀಕೆಗಳು ತೀವ್ರಗೊಂಡಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ಕಾಂಗ್ರೆಸ್ ವಿರುದ್ಧ ಅತ್ಯಂತ ಕಠಿಣ ಪದಗಳ ಬಳಕೆಯ ಮೂಲಕ ವಾಗ್ದಾಳಿ ನಡೆಸಿದ್ದಾರೆ.

TEJASVI SURYA: ಬೆಂಗಳೂರು-ಮುಂಬೈ ನಡುವೆ ಮತ್ತೊಂದು ಹೈ-ಸ್ಪೀಡ್ ರೈಲು ಕಾರಿಡಾರ್‌ಗೆ ತೇಜಸ್ವಿ ಸೂರ್ಯ ಬೇಡಿಕೆ

ದೇಶದ ತಂತ್ರಜ್ಞಾನ ರಾಜಧಾನಿ ಬೆಂಗಳೂರು (Bengaluru) ಮತ್ತು ವಾಣಿಜ್ಯ ರಾಜಧಾನಿ ಮುಂಬೈ (Mumbai) ನಡುವೆ ದಾವಣಗೆರೆ-ಹುಬ್ಬಳ್ಳಿ ಮಾರ್ಗವಾಗಿ ಹೈ-ಸ್ಪೀಡ್ ರೈಲು ಕಾರಿಡಾರ್‌ (High-Speed Rail Corridor) ಮಂಜೂರು ಮಾಡುವಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ (BJP) ಸಂಸದ ತೇಜಸ್ವಿ ಸೂರ್ಯ(Tejasvi Surya) ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini vaishnaw) ಅವರಿಗೆ ಭರ್ಜರಿ ಪ್ರಸ್ತಾಪ ಮುಂದಿಟ್ಟಿದ್ದಾರೆ.

BIG NEWS: ಇಂಧನ ದರ ಏರಿಕೆ ಎಫೆಕ್ಟ್! ಓಲಾ, ಉಬರ್ ಕ್ಯಾಬ್ ದರ ಹೆಚ್ಚಳಕ್ಕೆ ಚಾಲಕರ ಪಟ್ಟು

ಪೆಟ್ರೋಲ್, ಡೀಸೆಲ್(Fuel) ಮತ್ತು ಸಿಎನ್‌ಜಿ ಬೆಲೆ ಏರಿಕೆಯ (Price Hike) ಬಿಸಿ ಈಗಾಗಲೇ ಜನಸಾಮಾನ್ಯರ ಜೇಬಿಗೆ ತಟ್ಟಿದ್ದು,ಇದೀಗ ಬೆಂಗಳೂರಿನ ನಗರವಾಸಿಗಳ ಜೀವನಾಡಿಯಾಗಿರುವ ಓಲಾ (Ola) ಮತ್ತು ಉಬರ್ (Uber) ಕ್ಯಾಬ್‌ಗಳ ದರವನ್ನು (Fare Hike) ಹೆಚ್ಚಿಸಲು ಚಾಲಕರು (Drivers) ಮತ್ತು ಸಂಘಟನೆಗಳು ತೀವ್ರ ಒತ್ತಡ ಹೇರಲು ಮುಂದಾಗಿವೆ.

ACTOR DARSHAN: 28 ಬಾರಿ ವಕೀಲರನ್ನು ಭೇಟಿ ಮಾಡಿದ್ರೂ ಸಿಗದ ಜಾಮೀನು, ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಯ್ತು ದರ್ಶನ್ ಜೈಲ್‌ ಲೈಫ್‌ಸ್ಟೈಲ್‌ನ ಕಂಪ್ಲೀಟ್ ರಿಪೋರ್ಟ್!

ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಎದುರಿಸುತ್ತಿರುವ ನಟ ದರ್ಶನ್ (Actor Darshan) ಅವರ ಜಾಮೀನು ಪಡೆಯುವ ಎಲ್ಲಾ ಪ್ರಯತ್ನಗಳೂ ಸದ್ಯಕ್ಕೆ ವ್ಯರ್ಥವಾಗಿವೆ.

BENGALURU: ನಿರಾಶ್ರಿತರ ಕೇಂದ್ರದಲ್ಲಿದ್ದ ವಿದೇಶಿ ಮಹಿಳೆಯರು ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್..!

ಬೆಂಗಳೂರು (Bengaluru) ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ವರು ವಿದೇಶಿ ಮಹಿಳೆಯರು (Foreign women) ಚಾಣಾಕ್ಷತನದಿಂದ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.

ACTRESS SREELEELA: ಯುವ ಕ್ರಿಕೆಟಿಗನೊಂದಿಗೆ ‘ಕಿಸ್’ ಬ್ಯೂಟಿ ಶ್ರೀಲೀಲಾ ಡೇಟಿಂಗ್? ಭಾರಿ ವೈರಲ್ ಆಗ್ತಿದೆ ಆ ಆಟಗಾರನ ಹೆಸರು!

ಕನ್ನಡದ ಕಿಸ್ ಸಿನಿಮಾ (Kiss Movie) ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿ, ಈಗ ಟಾಲಿವುಡ್‌ನ (Tollywood) ಸೆನ್ಸೇಷನಲ್ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಕರ್ನಾಟಕದ ಬ್ಯೂಟಿ ಶ್ರೀಲೀಲಾ (Sreeleela) ಇದೀಗ ತಮ್ಮ ಲವ್ ಲೈಫ್ (Love Life) ವಿಚಾರವಾಗಿ ಭಾರಿ ಸುದ್ದಿಯಲ್ಲಿದ್ದಾರೆ.

CRIME: ಪ್ರೇಮ ವಿಚಾರಕ್ಕೆ ಹೆತ್ತ ಮಗಳನ್ನೇ ಕೊಂದು ಬಿಸಾಡಿದ ಪಾಪಿ ತಂದೆ!

ತುಮಕೂರು (Tumkur) ನಿಂಬೆಮರದಹಳ್ಳಿಯಲ್ಲಿ ತಂದೆಯೊಬ್ಬ ತನ್ನ 17 ವರ್ಷದ ಮಗಳು (Daughter) ಮೇಘನಾಳನ್ನು (Meghana) ಉಸಿರುಗಟ್ಟಿಸಿ ಕೊಂದಿದ್ದಾನೆ (Crime)

JDS: ಜಿಟಿಡಿ, ರೇವಣ್ಣ ಫೋಟೋಗೆ ನೋ ಪ್ಲೇಸ್..! ಅಪ್ಪನ ಕ್ಷೇತ್ರದಲ್ಲಿ ಅಪ್ಪನಿಗೇ ಸವಾಲೆಸೆದು ಜೆಡಿಎಸ್ ಸಮಾವೇಶ ನಡೆಸಿದ ಮಗ ಹರೀಶ್ ಗೌಡ

ಮೈಸೂರಿನ (Mysuru) ಚಾಮುಂಡೇಶ್ವರಿ (Chamundeshwari) ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್‌ನ (JDS) ಜನರೊಂದಿಗೆ ಜನತಾದಳ ಬೃಹತ್ ಸಮಾವೇಶವು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

YATNAL: ಶಾಲೆಯಲ್ಲಿ ‘Yes Sir’ ಬದಲು ‘ಜೈ ಶ್ರೀರಾಮ್’ ಅನ್ನಿ, ವಿದ್ಯಾರ್ಥಿಗಳಿಗೆ ಯತ್ನಾಳ್ ಕರೆ

ರಾಜ್ಯ ರಾಜಕಾರಣದಲ್ಲಿ ಹಿಜಬ್ (Hijab) ಮತ್ತು ಕೇಸರಿ (shawl) ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಫೈರ್ ಬ್ರ್ಯಾಂಡ್ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ರಾಜ್ಯ ಸರ್ಕಾರದ (State Government) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

BENGALURU: ರಿಯಲ್ ಎಸ್ಟೇಟ್‌ ಮೇಲೂ ಯುದ್ಧದ ಕರಿಛಾಯೆ, ಅಪಾರ್ಟ್‌ಮೆಂಟ್‌ ಕಾಮಗಾರಿ ವಿಳಂಬ ಗಡುವು ವಿಸ್ತರಣೆಗೆ ಪಟ್ಟು!

ಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ) ಬಿಕ್ಕಟ್ಟಿನ (Middle east) ಭೀಕರ ಪರಿಣಾಮ ಈಗ ದೇಶದ ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ರಿಯಲ್ ಎಸ್ಟೇಟ್ (Real Estate) ವಲಯಕ್ಕೂ ತಟ್ಟಿದೆ. ಅಪಾರ್ಟ್‌ಮೆಂಟ್‌ಗಳ (Apartment) ನಿರ್ಮಾಣದ ಅವಧಿಯನ್ನು ಕನಿಷ್ಠ 3 ರಿಂದ 6 ತಿಂಗಳು ವಿಸ್ತರಿಸುವಂತೆ ರಿಯಲ್ ಎಸ್ಟೇಟ್ ಡೆವಲಪರ್ಸ್ ಒಕ್ಕೂಟ (ಕ್ರೆಡೈ) ಸರ್ಕಾರವನ್ನು ಆಗ್ರಹಿಸಿದೆ.

BIG NEWS: ಬಾಟಲಿಯಲ್ಲಿರುವ ‘ಕಿಕ್’ ಆಧಾರಿಸಿ ಮದ್ಯದ ದರ ನಿರ್ಧಾರ! ರಾಜ್ಯ ಸರ್ಕಾರದ ಅಧಿಕೃತ ಆದೇಶ ಜಾರಿ

ಮದ್ಯಪ್ರಿಯರ ಜೇಬಿಗೆ ನೇರ ಪರಿಣಾಮ ಬೀರಬಲ್ಲ ಮಹತ್ವದ ನಿರ್ಧಾರವೊಂದರಲ್ಲಿ, ಮದ್ಯ (liquor) ಮತ್ತು ಬಿಯರ್ (Beer) ಉತ್ಪನ್ನಗಳಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು (Alcohol in Beverage - AIB) ಆಧರಿಸಿ ತೆರಿಗೆ (Tax) ವಿಧಿಸುವ ಹೊಸ ನೀತಿಯನ್ನು ರಾಜ್ಯ ಸರ್ಕಾರ (State Government) ಅಧಿಕೃತವಾಗಿ ಜಾರಿಗೆ ತಂದಿದೆ.

MYSURU: ಚಾಮುಂಡೇಶ್ವರಿಯಲ್ಲಿ ಟಿಕೆಟ್​​​​ಗಾಗಿ ಪೈಪೋಟಿ ಶುರು.. ಜಿಟಿಡಿಗೆ ಜೆಡಿಎಸ್‌ ಸಡ್ಡು; ಸ್ವಪಕ್ಷದ ಶಾಸಕನಿಲ್ಲದೆ ಬೃಹತ್ ಸಮಾವೇಶ!

ಸಾಂಪ್ರದಾಯಿಕ ರಾಜಕೀಯದ ಭದ್ರಕೋಟೆಯಾಗಿರುವ ಮೈಸೂರಿನ (Mysuru) ಚಾಮುಂಡೇಶ್ವರಿ (Chamundeshwari) ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ (JDS) ಪಕ್ಷದ ಒಳಗಿನ ಬಣ ರಾಜಕೀಯ ಮತ್ತೊಮ್ಮೆ ಭುಗಿಲೆದ್ದಿದೆ.

KOLAR: ಬ್ಲಾಕ್‌ಮೇಲರ್‌ಗಳಿಗೆ ಹೆದರಲ್ಲ, ಇನ್ಮುಂದೆ ಬ*ಲಿ ಹಾಕುತ್ತೇನೆ… ‘ಕೈ’ ಶಾಸಕ ನಂಜೇಗೌಡ ಖಡಕ್ ವಾರ್ನಿಂಗ್!

ಕೋಲಾರ (Kolar) ಜಿಲ್ಲೆಯ ಮಾಲೂರು ಕ್ಷೇತ್ರದ ಕಾಂಗ್ರೆಸ್ (Congress) ಶಾಸಕ ಕೆ.ವೈ. ನಂಜೇಗೌಡ (KY Nanjegowda) ಅವರು ತಮಗೆ ಹಾಗೂ ಅಧಿಕಾರಿಗಳಿಗೆ ಕೆಲ ಕಿಡಿಗೇಡಿಗಳಿಂದ ಬ್ಲಾಕ್‌ಮೇಲ್ (Blackmail) ಕಾಟ ಶುರುವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

BENGALURU: ದೇಶದ 2ನೇ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂಗೆ ಕೌಂಟ್‌ಡೌನ್, ಮೇ 23ರಂದು ಸಿಎಂ ಶಂಕುಸ್ಥಾಪನೆ

ಸಿಲಿಕಾನ್ ಸಿಟಿ (Bengaluru) ಕ್ರಿಕೆಟ್ ಪ್ರೇಮಿಗಳಿಗೆ ಹಾಗೂ ಆನೇಕಲ್ (Anekal) ಭಾಗದ ಜನತೆಗೆ ರಾಜ್ಯ ಸರ್ಕಾರವು ಭರ್ಜರಿ ಕೊಡುಗೆಯೊಂದನ್ನು ನೀಡಲು ಮುಂದಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್ ಕ್ರಿಕೆಟ್‌ ಸ್ಟೇಡಿಯಂ (International Cricket Stadium) ಯೋಜನೆಗೆ ಕೊನೆಗೂ ಕಾಲಕೂಡಿ ಬಂದಿದ್ದು, ಮೇ 23 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

PRIYANK KHARGE: ಬಿಜೆಪಿ ನಾಯಕರ ಮೆಟ್ರೋ ಪ್ರಯಾಣ ಬರೀ ಒಂದು ದಿನದ ನಾಟಕ: ಪ್ರಿಯಾಂಕ್ ಖರ್ಗೆ

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮೆಟ್ರೋ ಪ್ರಯಾಣವನ್ನು ಪ್ರಸ್ತಾಪಿಸಿ ಪ್ರಶ್ನೆಗಳ ಸುರಿಮಳೆಗೈದ ಸಚಿವರು, “ಪ್ರಶ್ನೆ ಇರೋದು ವಿಜಯೇಂದ್ರ ಅವರು ಮೆಟ್ರೋ ಹತ್ತುವಂತೆ ಮಾಡಿದ್ದು ಯಾರು? ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಮೆಟ್ರೋ ಹತ್ತುವ ಪರಿಸ್ಥಿತಿ ಯಾಕೆ ಬಂತು? ಅವರನ್ನು ಮೆಟ್ರೋ ಹತ್ತುವಂತೆ ಮಾಡಿದವರು ಯಾರು? ಇಂಧನ ದರ ಏರಿಕೆಯೇ ಇದಕ್ಕೆ ಕಾರಣ ಅಲ್ಲವೇ? ಇದಕ್ಕೆಲ್ಲಾ ಬಿಜೆಪಿ ನಾಯಕರು ಮೊದಲು ಉತ್ತರ ನೀಡಬೇಕಲ್ವಾ?” ಎಂದು ಖಾರವಾಗಿ ಪ್ರಶ್ನಿಸಿದರು.

SANDALWOOD: ಕುಟುಂಬ ಸಮೇತ ಕೊರಗಜ್ಜ ದೈವದ ಕೋಲ ಸೇವೆ ಸಲ್ಲಿಸಿದ ನಟಿ ರಚಿತಾ ರಾಮ್- VIDEO

ಸ್ಯಾಂಡಲ್‌ವುಡ್‌ನ (Sandalwood) ಜನಪ್ರಿಯ ನಟಿ, 'ಡಿಂಪಲ್ ಕ್ವೀನ್' ರಚಿತಾ ರಾಮ್ (Rachita Ram) ಅವರು ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿಯಾಗಿ 14 ವರ್ಷಗಳು ಕಳೆದಿವೆ. ಚಿತ್ರರಂಗದಲ್ಲಿ ಅವರಿಗೆ ಬೇಡಿಕೆಗಳು ಹೆಚ್ಚಾಗುತ್ತಲೆ ಇದೆ.

JINDAL : 20 ಕೋಟಿ ರೂ. ತೆರಿಗೆ ಬಾಕಿ – ನೋಟಿಸ್ ಗೂ ಕ್ಯಾರೇ ಅನ್ನದ ಜಿಂದಾಲ್ ಕಂಪನಿ!

ಬಳ್ಳಾರಿಯ (Bellari) ಖಾಸಗಿ ವಲಯದ ಉಕ್ಕು ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಅತಿ ದೊಡ್ಡ ಸಂಸ್ಥೆ ಎನಿಸಿಕೊಂಡಿರುವ ಜೆಎಸ್‌ಡಬ್ಲ್ಯೂ (JSW) ಜಿಂದಾಲ್ ಕಾರ್ಖಾನೆಯು (Jindal) ತೆರಿಗೆ ವಂಚನೆ (Fraud) ವಿವಾದಕ್ಕೆ ಸಿಲುಕಿದೆ. ಸಂಡೂರು ತಾಲೂಕಿನ ತೋರಣಗಲ್‌ನಲ್ಲಿರುವ ಈ ಬೃಹತ್ ಕೈಗಾರಿಕಾ ಘಟಕವು ಬರೋಬ್ಬರಿ 20 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹಾಗೂ ಅಭಿವೃದ್ಧಿ ತೆರಿಗೆಯನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿದ್ದು, ಇದನ್ನು ವಸೂಲಿ ಮಾಡಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

CRIME : ನಿವೃತ್ತ ಸೈನಿಕನ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಬರ್ಬರ ಕೊಲೆ!

ಸೇನೆಯಿಂದ ನಿವೃತ್ತರಾಗಿ ತಾಯ್ನಾಡಿನಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಸೈನಿಕರೊಬ್ಬರನ್ನು (Soldier) ಭೀಕರವಾಗಿ ಹತ್ಯೆ (Crime) ಮಾಡಿರುವ ಘಟನೆ ಕಲಬುರಗಿ (Kalburgi) ನಗರದ ರಾಮಮಂದಿರದ ಬಳಿ ನಡೆದಿದೆ.

BELAGAVI : ಜನರ ಹಣ ಓಂ ನಮಃ ಶಿವಾಯ – ಶಿವಂ ಅಸೋಸಿಯೇಟ್ಸ್ ಹಗರಣದಲ್ಲಿ ಬ್ಯಾಂಕ್ ಸಿಬ್ಬಂದಿಯೂ ಶಾಮೀಲು!

ಬೆಳಗಾವಿಯ(Belagavi) 4,500 ಕೋಟಿ ರೂ. ವಂಚನೆ ಪ್ರಕರಣದಲ್ಲಿ(Fraud case) ಸಿಐಡಿ(CID) ತನಿಖೆಯು ಬ್ಯಾಂಕ್ ಅಧಿಕಾರಿಗಳ ಪಾತ್ರದತ್ತ ವಿಸ್ತರಿಸಿದ್ದು, 35 ಸಾವಿರಕ್ಕೂ ಹೆಚ್ಚು ಜನರಿಂದ

PROTEST : ಸರ್ಕಾರದೊಂದಿಗೆ ಹಗ್ಗ ಜಗ್ಗಾಟ – ಎಸ್ಮಾ ಬೆದರಿಕೆಗೆ ಜಗ್ಗಲ್ಲ ಎಂದ ಸಾರಿಗೆ ನೌಕರರು!

ರಾಜ್ಯ ಸರ್ಕಾರ (State Govt) ಮತ್ತು ಸಾರಿಗೆ ನೌಕರರ (Transport employees) ನಡುವಿನ ಮುಸುಕಿನ ಗುದ್ದಾಟ (Protest) ಈಗ ತುತ್ತತುದಿಗೆ ಬಂದು ತಲುಪಿದೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರಕ್ಕೆ ಇಳಿದೇ ಇಳಿಯುತ್ತೇವೆ ಎಂದು ಪಟ್ಟು ಹಿಡಿದಿರುವ ಸಾರಿಗೆ ನೌಕರರು ಸರ್ಕಾರಕ್ಕೆ ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

MANGALORE : ಕಟ್ಟಡದ ಲಿಫ್ಟ್ ಕುಸಿದು ಅವಘಡ – ಯುವಕ ದಾರುಣ ಸಾ*ವು!

ಮಂಗಳೂರು (Mangalore )ಕುಂಟಿಕಾನದ ವಾಣಿಜ್ಯ ಸಂಕೀರ್ಣವೊಂದರಲ್ಲಿ (mall )ಭೀಕರ ಲಿಫ್ಟ್ ಅವಘಡ ಸಂಭವಿಸಿದ್ದು, ಮಾಲ್ ಸಿಬ್ಬಂದಿಯಾಗಿದ್ದ ಯುವಕನೊಬ್ಬ ಲಿಫ್ಟ್‌ನೊಳಗೆ (Lift ) ಸಿಲುಕಿ ಮೃತಪಟ್ಟಿದ್ದಾನೆ.

KOLAR :  ಬರಿಗೈಯಲ್ಲಿ ಚರಂಡಿ ಶುಚಿಗೊಳಿಸಿದ ವಿಡಿಯೋ ವೈರಲ್ – ಪೌರಕಾರ್ಮಿಕನ ಮೇಲೆಯೇ ಹ*ಲ್ಲೆ!

ಕೋಲಾರ (Kolar) ನಗರದ ರಹಮತ್ ನಗರದಲ್ಲಿ ಸುರಕ್ಷತಾ ಪರಿಕರಗಳಿಲ್ಲದೆ ಪೌರಕಾರ್ಮಿಕನೊಬ್ಬನನ್ನು ಬರಿಗೈಯಲ್ಲಿ ಚರಂಡಿ ಶುಚಿಗೊಳಿಸಲು ಬಳಸಿಕೊಂಡಿರುವುದು ಮತ್ತು ಆ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಮತ್ತೊಬ್ಬ ಪೌರಕಾರ್ಮಿಕನ ಮೇಲೆ ಹಲ್ಲೆ ನಡೆಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

HATTI GOLD MINE : ಮತ್ತೆ ಶುರುವಾಗಲಿದೆಯೇ ಸ್ವರ್ಣ ಪರ್ವ – ಹಟ್ಟಿಯಲ್ಲಿ ದಾಖಲೆ ಪ್ರಮಾಣದ ಚಿನ್ನ ಉತ್ಪಾದನೆ!

ದೇಶದಲ್ಲೇ ಪ್ರಸಿದ್ಧ ಪಡೆದಿರುವ ಕರ್ನಾಟಕ ( Karnataka )ಸರ್ಕಾರದ ಸ್ವಾಮ್ಯದ 'ಹಟ್ಟಿ ಚಿನ್ನದ ಗಣಿ (Hatti Gold Mine ) ಕಂಪನಿ ಚಿನ್ನದ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ

CRIME :  ಕೌಟುಂಬಿಕ ಕಲಹ ಅಣ್ಣನನ್ನು ದಿಂಬಿನಿಂದ ಒತ್ತಿ ಕೊಂದ ಸ್ವಂತ ತಮ್ಮ – ಕೊಲೆ ಬಳಿಕ ಹೈಡ್ರಾಮಾ!

ಕೌಟುಂಬಿಕ ಕಲಹದ (Family Dispute) ಹಿನ್ನೆಲೆಯಲ್ಲಿ ಹುಟ್ಟಿದ ತಮ್ಮನೇ ಆಸ್ತಿ ಅಥವಾ ವೈಯಕ್ತಿಕ ದ್ವೇಷಕ್ಕಾಗಿ ಅಣ್ಣನನ್ನು ಉಸಿರುಗಟ್ಟಿಸಿ ಕೊಲೆ (Crime) ಮಾಡಿರುವ ಭೀಕರ ಘಟನೆ ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ನಡೆದಿದೆ.

CRIME NEWS : ರಷ್‌ ಹೆಚ್ಚಾಗಿರೋ ಬಸ್‌ ಗಳೇ ಇವರ ಟಾರ್ಗೆಟ್‌ – ಮಹಾರಾಷ್ಟ್ರ ಮೂಲದ ಮಹಾ ಕಳ್ಳಿಯರು ಅರೆಸ್ಟ್‌!

ಪ್ರಯಾಣಿಕರ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ (Theft) ಅಂತಾರಾಜ್ಯ ಮಹಿಳಾ ಕಳ್ಳಿಯರ ಜಾಲವನ್ನು (Crime news) ಭೇದಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ.

HD KUMARASWAMY : ಬಿಡದಿ ಟೌನ್ ಶಿಪ್ ವಿರುದ್ಧ ಕಾನೂನಾತ್ಮಕ ಹೋರಾಟ – ಎಚ್ಡಿಕೆ ಘೋಷಣೆ

ಬಿಡದಿ (Bidadi) ಸ್ಮಾರ್ಟ್ ಸಿಟಿ ಟೌನ್‌ಶಿಪ್‌ (Township ) ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (Kumaraswamy )ತೀವ್ರ ವಾಗ್ದಾಳಿ ನಡೆಸಿದ್ದಾರೆ

CLYBER CRIME : ದುಪ್ಪಟ್ಟು ಲಾಭದ ಆಮಿಷ – 19.50 ಲಕ್ಷ ರೂ. ಲಪಟಾಯಿಸಿದ ಸೈಬರ್‌ ಕ್ರಿಮಿಗಳು!

ಎರಡು ಪಟ್ಟು ಲಾಭ ಗಳಿಸುವ ಆಮಿಷ ತೋರಿಸಿ ವ್ಯಕ್ತಿಯೊಬ್ಬರಿಗೆ 19.50 ಲಕ್ಷ ರೂ. ವಂಚನೆ (Cyber crime) ಮಾಡಿರುವ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.

HONNAVAR : ಕರಾವಳಿಯಲ್ಲಿ ಸಿಡಿಲಿನ ಆರ್ಭಟಕ್ಕೆ ಓರ್ವ ಬಲಿ – ಹಲವು ಮಂದಿಗೆ ಗಾಯ!

ಹೊನ್ನಾವರ (Honnavar ) ತಾಲೂಕಿನ ಕಡಲತೀರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಸಿಡಿಲು (Lightning ) ಅಪಘಾತದ ಘಟನೆಗಳಲ್ಲಿ ಓರ್ವ ವ್ಯಕ್ತಿ ದುರ್ಮರಣಕ್ಕೀಡಾಗಿದ್ದು, ಹಲವರು ಗಾಯಗೊಂಡ ಘಟನೆ (Shocking ) ವರದಿಯಾಗಿದೆ

BRIJESH CHAUTA : ಹೆದ್ದಾರಿ ಸಮಸ್ಯೆಗೆ ಉಡಾಫೆ ಉತ್ತರ – ಬಿಜೆಪಿ ಸಂಸದನ ವಿರುದ್ಧ ಕಾರ್ಯಕರ್ತರೇ ಗರಂ!

ದಕ್ಷಿಣ ಕನ್ನಡ (Dakshina Kannada ) ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಕ್ಯಾ. ಬ್ರಿಜೇಶ್ ಚೌಟ (Brijesh chauta ) ಅವರ ವಿರುದ್ಧ ಸ್ವಪಕ್ಷದ ಕಾರ್ಯಕರ್ತರೇ ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

CRIME : ಮೈಸೂರು ಹೆದ್ದಾರಿ ಪ್ರಯಾಣಿಕರೇ ಹುಷಾರ್ – ಕಾರ್ ಅಡ್ಡಗಟ್ಟಿ 26 ಲಕ್ಷ ರೂ. ದರೋಡೆ!

ಮಂಡ್ಯ ಜಿಲ್ಲೆಯ (Mandya) ಮದ್ದೂರು ಪಟ್ಟಣದ ಹೊರವಲಯದ ಬೆಂಗಳೂರು-ಮೈಸೂರು (Bengaluru Mysuru Expressway) ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ದರೋಡೆ (Crime) ಪ್ರಕರಣವೊಂದು ಬೆಳಕಿಗೆ ಬಂದಿದೆ.

UDUPI : ಧರ್ಮದ ಬೇಲಿ ದಾಟಿದ ಮಾನವೀಯತೆ – ಉಡುಪಿಯಲ್ಲೊಂದು ಸಾಮರಸ್ಯದ ಘಟನೆ!

ಉಡುಪಿಯಲ್ಲಿ (Udupi )ಧರ್ಮದ ಬೇಲಿಗಳನ್ನು ಮೀರಿದ ಮಾನವೀಯತೆ (Humanity ) ಹಾಗೂ ಕೋಮು ಸೌಹಾರ್ದತೆಗೆ ಸಾಕ್ಷಿಯಾಗುವಂತಹ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ

AGRICULTURE : ಕೃಷಿಕರಿಗೆ ಎಷ್ಟು ಹಣ ಶೂನ್ಯ ಬಡ್ಡಿದರದಲ್ಲಿ ಸಾಲವಾಗಿ ಸಿಗುತ್ತದೆ?

ಕೃಷಿಕರಿಗೆ ಕೃಷಿ (Agriculture) ಮತ್ತು ಹೈನುಗಾರಿಕೆಗಾಗ ದೊರೆಯುವ ಶೂನ್ಯ ಬಡ್ಡಿದರದ ಸಾಲದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

RAIN UPDATE : ಇಂದಿನಿಂದ ಮೂರು ದಿನ ಮಳೆ ಸಂಭವ – ಎಂಟು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ರಾಜ್ಯಾದ್ಯಂತ (Karnataka) ಮುಂಗಾರು ಪೂರ್ವ ಮಳೆ (Rain) ಚುರುಕಾಗಿದ್ದು ಹಲವು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.

KRS : ನೆಲ ಕಂಡ ಕೆಆರ್‌ಎಸ್ ಜಲಾಶಯ – ಮುಳುಗಡೆಯಾಗಿದ್ದ ದೇಗುಲ ಪ್ರತ್ಯಕ್ಷ!

ಬೇಸಿಗೆಯ (Summer ) ತೀವ್ರತೆಯಿಂದಾಗಿ ಕೃಷ್ಣರಾಜಸಾಗರ (KRS) ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಐತಿಹಾಸಿಕ ಶ್ರೀ ಲಕ್ಷ್ಮೀನಾರಾಯಣಸ್ವಾಮಿ (Lakshminarayanaswamy ) ದೇವಾಲಯವು ಈಗ ಸಂಪೂರ್ಣವಾಗಿ ಗೋಚರಿಸುತ್ತಿದೆ.

BMTC : ಸಾರಿಗೆ ನೌಕರರಿಗೆ ಗುಡ್ ನ್ಯೂಸ್ – ವೇತನ ಹಿಂಬಾಕಿ ಮೊತ್ತ ಬಿಡುಗಡೆ!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನೌಕರರಿಗೆ ರಾಜ್ಯ ಸರ್ಕಾರ (State Govt) ಮತ್ತು ನಿಗಮವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಸುದೀರ್ಘ ದಿನಗಳ ಬೇಡಿಕೆಯಾಗಿದ್ದ ವೇತನ ಪರಿಷ್ಕರಣೆಯ ಹಿಂಬಾಕಿ (Arrears) ಮೊತ್ತವನ್ನು ಬಿಡುಗಡೆಗೊಳಿಸಲಾಗಿದ್ದು, ಸಾರಿಗೆ ನೌಕರರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡುವ ಪ್ರಕ್ರಿಯೆ ಆರಂಭವಾಗಿದೆ

GOOD NEWS : ಸ್ವ ಉದ್ಯೋಗ ಬಯಸುವವರಿಗೆ ಸುವರ್ಣಾವಕಾಶ – ಕುರಿ ಸಾಕಾಣಿಕೆ ಮತ್ತು ಹೈನುಗಾರಿಕೆ ಉಚಿತ ತರಬೇತಿ!

ಕೃಷಿ ಮತ್ತು ಪಶುಸಂಗೋಪನೆ ಚಟುವಟಿಕೆಗಳಲ್ಲಿ ಆಸಕ್ತಿ ಇರುವವರಿಗಾಗಿ ಮೇ 18 ರಿಂದ ಸತತ 13 ದಿನಗಳ ಕಾಲ ಉಚಿತ ಕುರಿ ಸಾಕಾಣಿಕೆ ಹಾಗೂ ಸಮಗ್ರ ಕೃಷಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ

GOOD NEWS : ಬಿಎಂಟಿಸಿ ನೌಕರರಿಗೆ ಸಿಹಿ ಸುದ್ದಿ, 11 ತಿಂಗಳ ಬಾಕಿ ವೇತನ ಬಿಡುಗಡೆಗೆ ಸರ್ಕಾರ ಅನುಮೋದನೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಸಾವಿರಾರು ಕಾರ್ಮಿಕರಿಗೆ (Labours) ರಾಜ್ಯ ಸರ್ಕಾರವು ಒಂದು ಮಹತ್ವದ ಸಂತಸದ ಸುದ್ದಿಯನ್ನು ನೀಡಿದೆ.

BENGALURU: 2 ವರ್ಷದ ಮಗುವಿನ ಹೊಟ್ಟೆಯಲ್ಲಿತ್ತು 480 ಗ್ರಾಂ ಕೂದಲಿನ ಗುಡ್ಡೆ!

ಬೆಂಗಳೂರಿನ (Bengaluru) ಮೆಡಿಕವರ್ ಆಸ್ಪತ್ರೆಯ (Medicover Hospital) ವೈದ್ಯರು ಅತ್ಯಂತ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ 2 ವರ್ಷದ ಪುಟ್ಟ ಮಗುವಿಗೆ (Baby) ಪುನರ್ಜನ್ಮ ನೀಡಿದ್ದಾರೆ.

SIDDARAMAIAH: ಜೂ.1ರಿಂದ ಶಾಲಾ ಪ್ರಾರಂಭೋತ್ಸವ, ಇತಿಹಾಸದಲ್ಲೇ ಮೊದಲ ಸಲ ಸಿಎಂ ನೇತೃತ್ವದಲ್ಲಿ ‘ಮಹಾ ಪೋಷಕ-ಶಿಕ್ಷಕರ ಸಭೆ’

ರಾಜ್ಯಾದ್ಯಂತ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಮುಂಬರುವ ಜೂನ್ 1 ರಂದು ಶಾಲಾ ಪ್ರಾರಂಭೋತ್ಸವವನ್ನು (School opening) ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸರ್ಕಾರ (Government) ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.

HIJAB ROW : ಹಿಜಾಬ್ ವಿವಾದ.. ರಾಜ್ಯ ಸರ್ಕಾರದ ವಿರುದ್ಧ ಶಾಸಕ ಸುನಿಲ್ ಕುಮಾರ್ ಗಂಭೀರ ಆರೋಪ

ಹಿಜಾಬ್ (Hijab controversy) ವಿಚಾರವಾಗಿ ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ (Sunil Kumar) ಕಾಂಗ್ರೆಸ್ (Congress) ವಿರುದ್ಧ ಅಸಮಾಧಾನ

BIG NEWS: ಸಿಲಿಂಡರ್ ವಿತರಣೆಗೆ ಹೆಚ್ಚುವರಿ ಹಣ ವಸೂಲಿ ಮಾಡಿದರೆ ಕಠಿಣ ಕ್ರಮ, ದೂರಿಗಾಗಿ ಸಹಾಯವಾಣಿ ಪ್ರಕಟ!

ಅಮೆರಿಕಾ ಮತ್ತು ಇರಾನ್ (America-Iran) ನಡುವಿನ ಯುದ್ಧದ (War) ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಎಲ್‌ಪಿಜಿ (LPG) ಅಭಾವ ತಲೆದೂರಿದ್ದು, ಸಿಲಿಂಡರ್ (Cylinder) ಪೂರೈಕೆ ಮಾಡುವ ವಿತರಕರು ಗ್ರಾಹಕರಿಂದ ವಿಪರೀತ ದರ ಹಾಗೂ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

HK PATIL: ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ ಎಷ್ಟು ಗೊತ್ತಾ? ಸಚಿವ ಪಾಟೀಲರು ಹೇಳಿದ್ದೇನು?

ಐತಿಹಾಸಿಕ ಹಾಗೂ ಜಗತ್ಪ್ರಸಿದ್ಧ ಲಕ್ಕುಂಡಿ (Lakkundi) ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬರೋಬ್ಬರಿ 8 ಕೋಟಿ ರೂಪಾಯಿಗಳು (8 crore) ಎಂದು ಅಂದಾಜಿಸಲಾಗಿದೆ ಎಂದು ಗದಗ (Gadag) ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ್ (HK Patil) ತಿಳಿಸಿದರು.

KOPPALA: ಕೊನೆ ಕ್ಷಣದಲ್ಲಿ ಕನಕಗಿರಿ ಉತ್ಸವ ಮುಂದೂಡಿದ ಸಿಎಂ ಸಿದ್ದರಾಮಯ್ಯ!

ಕೊಪ್ಪಳ ಜಿಲ್ಲೆಯ ಐತಿಹಾಸಿಕ (‌Koppala) ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಪ್ರಸಿದ್ಧ ‘ಕನಕಗಿರಿ ಉತ್ಸವ’ವು ಕೊನೆ ಕ್ಷಣದಲ್ಲಿ ಮುಂದೂಡಲ್ಪಟ್ಟಿದೆ.

BIG NEWS: ಹೊಸ ವಾಹನ ಖರೀದಿಸುವ ಪ್ಲಾನ್ ಇದ್ಯಾ? ಆನ್‌ಲೈನ್ ಸೇವೆಗಳು ತಾತ್ಕಾಲಿಕ ಸ್ಥಗಿತ!

ಕರ್ನಾಟಕ ಸಾರಿಗೆ ಇಲಾಖೆಯು VAHAN 4.0 ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷಗಳ ನಿವಾರಣೆ ಹಾಗೂ ಬ್ಯಾಕ್‌ಎಂಡ್ ನಿರ್ವಹಣಾ ಕಾರ್ಯಗಳ ಹಿನ್ನೆಲೆಯಲ್ಲಿ ಮೇ 15, 2026 ರಿಂದ ಮೇ 18, 2026 ರವರೆಗೆ ಸಂಪೂರ್ಣ ನಾಲ್ಕು ದಿನಗಳ ಕಾಲ ಎಲ್ಲಾ ಆನ್‌ಲೈನ್ (Online Survice) ವಾಹನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

HUBBALLI: ಆರ್‌ಪಿಎಫ್‌ ಭರ್ಜರಿ ಕಾರ್ಯಾಚರಣೆ: ನಾಲ್ವರು ಬಾಂಗ್ಲಾ ಪ್ರಜೆಗಳ ಬಂಧನ!

ಕಾನೂನು ಬಾಹಿರವಾಗಿ ಭಾರತದ ಗಡಿ ನುಸುಳಿ ದೇಶದೊಳಗೆ ಪ್ರವೇಶಿಸಿದ್ದ ನಾಲ್ವರು ಬಾಂಗ್ಲಾದೇಶದ ಪ್ರಜೆಗಳನ್ನು (Bangladesh Citizens) ಹುಬ್ಬಳ್ಳಿ(Hubballi) ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆ (RPF) ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ.

HD DEVEGOWDA: ಬಿಡದಿ ಟೌನ್‌ಶಿಪ್ ಪ್ರಾಜೆಕ್ಟ್ ತಕ್ಷಣ ಕೈಬಿಡಿ: ಕುಮಾರಸ್ವಾಮಿ ಬೆನ್ನಲ್ಲೇ ದೇವೇಗೌಡರ ಒತ್ತಾಯ

ಬಿಡದಿ ಟೌನ್ ಶಿಪ್ ಪ್ರಾಜೆಕ್ಟ್ ಅನ್ನು ತಕ್ಷಣವೇ ಕೈಬಿಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬೆನ್ನಲ್ಲೇ, ಈಗ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು (HD Devegowda) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

R ASHOK: ಖಜಾನೆ ಖಾಲಿಯಾಗಿದ್ದರೂ ಸಾಧನಾ ಸಮಾವೇಶ ಮಾಡಲು ಕಾಂಗ್ರೆಸ್‌ಗೆ ಯಾವ ಯೋಗ್ಯತೆ ಇದೆ ಎಂದ ಅಶೋಕ್!

ಕಾಂಗ್ರೆಸ್ ಸರ್ಕಾರಕ್ಕೆ, ಸಾಧನಾ ಸಮಾವೇಶ ಮಾಡಲು ಯಾವ ಯೋಗ್ಯತೆ ಇದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ತೀವ್ರವಾಗಿ ಪ್ರಶ್ನಿಸಿದ್ದಾರೆ.

DK SHIVAKUMAR: ಒಂದು ರಾಷ್ಟ್ರ ಒಂದು ಚುನಾವಣೆ ರಾಜಕೀಯ ಪ್ರೇರಿತ ಯೋಜನೆ: ಡಿಸಿಎಂ ತೀವ್ರ ವಿರೋಧ

ಕೇಂದ್ರ ಸರ್ಕಾರದ ಉದ್ದೇಶಿತ ಒಂದು ರಾಷ್ಟ್ರ ಒಂದು ಚುನಾವಣೆ (One Nation One Election) ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರ ಮತ್ತು ಕೆಪಿಸಿಸಿ ಪ್ರಬಲವಾಗಿ ವಿರೋಧಿಸುತ್ತದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಸ್ಪಷ್ಟಪಡಿಸಿದ್ದಾರೆ.

GOOD NEWS: ವೈದ್ಯಕೀಯ ಆಕಾಂಕ್ಷಿಗಳಿಗೆ ಭರ್ಜರಿ ಸುದ್ದಿ, ರಾಜ್ಯಕ್ಕೆ ಹೆಚ್ಚುವರಿ ಮೆಡಿಕಲ್ ಸೀಟುಗಳು ಮಂಜೂರು

ಕರ್ನಾಟಕಕ್ಕೆ ಏಕಕಾಲದಲ್ಲಿ 1,122 ಹೆಚ್ಚುವರಿ (Good News) ಸರ್ಕಾರಿ ಮೆಡಿಕಲ್ ಸೀಟುಗಳು ಲಭ್ಯವಾಗುತ್ತಿರುವುದು ರಾಜ್ಯದ ಇತಿಹಾಸದಲ್ಲೇ ಒಂದು ದಾಖಲೆಯ ಸಾಧನೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಹೇಳಿದ್ದಾರೆ. 

CONGRESS: ಕೇರಳ ಆಯ್ತು ಇದೀಗ ಕರ್ನಾಟಕ ನಾಯಕತ್ವ ವಿವಾದಕ್ಕೆ ಇತಿಶ್ರೀ? ರಾಹುಲ್‌ ಗಾಂಧಿ ಕೈಸೇರಿದ ಸಿದ್ದರಾಮಯ್ಯ-ಡಿಕೆಶಿ ಬೇಡಿಕೆ ಪಟ್ಟಿ!

ಟಿವಿ ಧಾರಾವಾಹಿಯಂತೆ ಸುದೀರ್ಘವಾಗಿ ಎಳೆಯುತ್ತಿರುವ ಕರ್ನಾಟಕ ಕಾಂಗ್ರೆಸ್‌ನ (Karnataka Congress) ನಾಯಕತ್ವ ಬದಲಾವಣೆ ವಿವಾದಕ್ಕೆ ಅಂತ್ಯಹಾಡಲು ಹೈಕಮಾಂಡ್‌ (High Command) ಕೊನೆಗೂ ಗಟ್ಟಿ ಮನಸ್ಸು ಮಾಡಿದಂತಿದೆ.

BIG NEWS: ಇಂಧನ ದರ ಏರಿಕೆ ಬಿಸಿ, ಒನ್ ಸಿಟಿ ಒನ್ ರೇಟ್ ಜಾರಿಗೆ ಒತ್ತಾಯಿಸಿ ಸರ್ಕಾರದ ಮೊರೆ ಹೋದ ಆಟೋ ಚಾಲಕರು!

ಇರಾನ್‌-ಅಮೆರಿಕ (Iran-America) ಸಂಘರ್ಷದ (War) ಹಿನ್ನೆಲೆಯಲ್ಲಿ ಇಂಧನ ಬೆಲೆಗಳು ಗಗನಕ್ಕೇರಿರುವುದರಿಂದ ತತ್ತರಿಸಿರುವ ರಾಜ್ಯದ ಆಟೋ ಚಾಲಕರು (Auto Drivers) ಈಗ ಸರ್ಕಾರದ ಮೊರೆ ಹೋಗಿದ್ದಾರೆ.

BENGALURU AIRPORT: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ದಾಖಲೆ: ಒಂದೇ ವರ್ಷದಲ್ಲಿ 4.44 ಕೋಟಿ ಪ್ರಯಾಣಿಕರ ಸಂಚಾರ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (Bengaluru Airport) ತನ್ನ ಆರಂಭದಿಂದ ಇದುವರೆಗೆ ಬರೋಬ್ಬರಿ 400 ಮಿಲಿಯನ್ (40 ಕೋಟಿ) ಪ್ರಯಾಣಿಕರ ಸಂಚಾರದ ಮೈಲಿಗಲ್ಲನ್ನು ದಾಟುವ ಮೂಲಕ ಹೊಸ ದಾಖಲೆ ಬರೆದಿದೆ.
Change Language »
error: Content is protected !!