Sunday, January 19, 2025
Home ಬೆಂಗಳೂರು

ಬೆಂಗಳೂರು

ಬೆಂಗಳೂರು

ಹೆಚ್ಚಿನ ಸುದ್ದಿ

ROBBERY :ಸ್ಪ್ಯಾನಿಷ್ ವ್ಯಕ್ತಿ ದರೋಡೆ – 112 ಗೆ ಕರೆ ಮಾಡೇ ಇರಲಿಲ್ಲ ಎಂದ ಪೊಲೀಸರು!

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಪ್ಯಾನಿಷ್ ವ್ಯಕ್ತಿ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ದರೋಡೆ ಸಂದರ್ಭ ಸಹಾಯಕ್ಕಾಗಿ ಅಂಗಲಾಚಲು 112 ಕ್ಕೆ ಕರೆ ಮಾಡಿದ್ದಾಗಿ ಸ್ಪೇನ್...

PARAMESHWAR: ಬ್ಯಾಂಕ್‌ ದರೋಡೆ ಆಗುತ್ತೆ ಅಂತ ಮುಂಚೆನೇ ಕಂಡು ಹಿಡಿಯೋಕೆ ಆಗುತ್ತಾ – ಪರಂ ಗರಂ!

ಬೆಂಗಳೂರು : ಮುಡಾ ಹಗರಣ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು 300 ಕೋಟಿ ಆಸ್ತಿ ಜಪ್ತಿ ವಿಚಾರಕ್ಕೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟರು. ಬೆಂಗಳೂರಲ್ಲಿ ಮಾತಾಡಿದ ಅವ್ರು, ಇಡಿ ಅಧಿಕಾರಿಗಳು ಅವರ ಕೆಲಸವನ್ನ...

DK SHIVAKUMAR : ಬೆಳಗ್ಗೆ ಎದ್ದ ಕೂಡಲೇ ದೇವರ ಪೂಜೆ ಮಾಡ್ತೇನೆ , ಮೀಡಿಯಾಗಳಿಂದ ರಕ್ಷಣೆಗಾಗಿ – ಡಿಕೆಶಿ ಚಟಾಕಿ!

ಬೆಂಗಳೂರು : ನಾನು ಹುಟ್ಟು ಧೈವ ಭಕ್ತ. ಬೆಳಗ್ಗೆ ಎದ್ದಾಕ್ಷಣ ದೇವರ ದರ್ಶನ ಪಡೆಯುತ್ತೇನೆ . ಪೂಜೆ ಮಾಡುತ್ತೇನೆ ನನಗೆ ಮೀಡಿಯಾ ದಿಂದ ರಕ್ಷಣೆ ಬೇಕಲ್ಲ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ...

Accident : ಬಿಎಂಟಿಸಿ ಬಸ್ ಬ್ರೇಕ್ ಫೇಲ್ – ತಪ್ಪಿದ ಭಾರೀ ಅನಾಹುತ!   

ಬೆಂಗಳೂರು : ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆದ ಪರಿಣಾಮ ರಸ್ತೆ ಬದಿಯ ಡಾಬಾ, ಅಂಗಡಿಗೆ ನುಗ್ಗಿರುವ ಘಟನೆ ನಗರದ ನಾಗದೇವನಹಳ್ಳಿಯ ರಸ್ತೆಯಲ್ಲಿ ನಡೆದಿದ್ದು, ಅದೃಷ್ಟವಾಶತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಬಿಎಂಟಿಸಿ ಬಸ್ ಶಿರ್ಕೆ ಸರ್ಕಲ್...

Vijayendra : ಯಾರೇ ಕೂಗಾಡಲಿ, ಯಾರೇ ಹೋರಾಡಲಿ ರಾಜ್ಯಾಧ್ಯಕ್ಷನಾಗಿ ನಾನೇ ಮುಂದುವರೆಯುತ್ತೇನೆ – ಬಿವೈವಿ

ಕರ್ನಾಟಕ ಬಿಜೆಪಿ ಪಕ್ಷದಲ್ಲಿ ನಾಯಕರ ನಡುವೆ ಹೊಂದಾಣಿಕೆ ಇಲ್ಲದಿರುವುದು ಎದ್ದು ಕಾಣುತ್ತಿದ್ದು, ಇವೆಲ್ಲದರ ನಡುವೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕೂಗು ಕೂಡ ಕೇಳಿ ಬರುತ್ತಿದೆ. ಇದೀಗ ಈ ಬಗ್ಗೆ ಬಿ ವೈ ವಿಜಯೇಂದ್ರ...

Govt Schools : ಮುಚ್ಚುತ್ತಿರುವ ಸರ್ಕಾರಿ ಶಾಲೆಗಳು – ಸಂಯೋಜನೆಗೆ ಸಮಿತಿ ರಚನೆ

ಸರ್ಕಾರಿ ಶಾಲೆಗಳು ಕ್ಷೀಣಿಸುತ್ತಾ ಬರುತ್ತಿದ್ದು, ಈ ಹಿನ್ನಲೆ ಅಂತಹ ಶಾಲೆಗಳನ್ನು ಮುಚ್ಚಲಾಗುತ್ತಿತ್ತು. ಕ್ಷೀಣಿಸುತ್ತಿರುವ ಶಾಲೆಗಳನ್ನು ಇತರೆ ಶಾಲೆಗಳೊಂದಿಗೆ ಸಂಯೋಜಿಸಿ ಹಬ್‌ ಆ್ಯಂಡ್‌ ಸ್ಪೋಕ್‌ ಮಾಡೆಲ್‌ ರೀತಿ ಅಭಿವೃದ್ಧಿ ಪಡಿಸಲು ಶಿಕ್ಷಣ ಇಲಾಖೆ ಸೂಚಿಸಿದೆ. ಸರ್ಕಾರಿ...

Rajinikant: ಬೆಂಗಳೂರಿನ ಶಾಲಾ ದಿನಗಳನ್ನು ಸ್ಮರಿಸಿಕೊಂಡ ಸೂಪರ್ ಸ್ಟಾರ್.!

ತಮಿಳು ಚಿತ್ರ ರಂಗದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸೂಪರ್ ಸ್ಟಾರ್ ರಜನಿಕಾಂತ್ ಮೂಲತಃ ಕನ್ನಡಿಗ ಎಂದು ಎಲ್ಲರಿಗೂ ಗೊತ್ತು, ಅಲ್ಲದೇ ಅವರು ಕನ್ನಡ ಮಾತನಾಡಿರೋದು ಕೂಡ ಕೇಳಿದ್ದೀರಿ, ಆದರೆ ಇದೀಗ ಬೆಂಗಳೂರಿನಲ್ಲಿನ ಶಾಲಾ...

VIJAYENDRA : ವಿಜಯೇಂದ್ರ ಅವರನ್ನು ಬಚ್ಚಾ ಎಂದಿದ್ದು ತಪ್ಪು – ಜಾರಕಿಹೊಳಿ ವಿರುದ್ಧ ಜೋಷಿ ಗರಂ!

ಬೆಂಗಳೂರು : ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ. ವಿಜಯೇಂದ್ರ ವಿರುದ್ಧ ಯತ್ನಾಳ್ ಬಣ ಬುಸುಗುಟ್ಟಿದೆ. ಈ ನಡುವೆ ರಮೇಶ್ ಜಾರಕಿಹೊಳಿ ವಿಜಯೇಂದ್ರ ವಿರುದ್ಧ ನೇರಾ ನೇರ ಯುದ್ಧ ಸಾರಿದ್ದಾರೆ. ಮಾತಾಡುವ ಭರದಲ್ಲಿ ವಿಜಯೇಂದ್ರ...

RAIN UPDATE : ಬೆಳ್ ಬೆಳಗ್ಗೆಯೇ ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆರಾಯ!

ಬೆಂಗಳೂರು : ಸಿಲಿಕಾನ್ ಸಿಟಿ ಮಂದಿಗೆ ಡಬಲ್ ಶಾಕ್ ಆಗಿದೆ. ಮೈಕೊರೆಯುವ ಚಳಿಯ ಜೊತೆಗೆ ಮಳೆರಾಯ ಕೂಡ ಎಂಟ್ರಿ ಕೊಟ್ಟಿದ್ದಾನೆ. ಭಾನುವಾರ ಬೆಳ್ಳಂಬೆಳಗ್ಗೆ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಜನರ ವೀಕೆಂಡ್ ಮಸ್ತಿಗೆ...

D.K.Shivakumar : ಬಿಜೆಪಿಯವರು ಗೋಡ್ಸೆ ಹಿಂಬಾಲಕರು, ನಾವು ಅಸಲಿ ಗಾಂಧಿಗಳು- ಡಿಕೆಶಿ

ಹುಬ್ಬಳ್ಳಿ : ಬೆಳಗಾವಿಯಲ್ಲಿ ಜ.21ರಂದು ನಡೆಯಲಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಸಂಬಂಧ ಬಿಜೆಪಿ ನಾಯಕರು ಕಾಂಗ್ರೆಸ್​​​​​ ನಾಯಕರಿಗೆ ನಕಲಿ ಗಾಂಧಿಗಳು ಎಂದು ನೀಡಿರುವ ಹೇಳಿಕೆಗೆ ಡಿಸಿಎಂ ಡಿಕೆ...

BIGGBOSS : ಬಿಗ್ ಬಾಸ್ ಮನೆಯಿಂದ ಗೌತಮಿ ಜಾದವ್‌ ಔಟ್..?

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಜನ್‌ 11 ಈಗ ಅಂತಿಮ ದಿನಗಳ ಲೆಕ್ಕಾಚಾರದಲ್ಲಿದ್ದು, ಸ್ಪರ್ಧಿಗಳು ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿದ್ದಾರೆ. ಕಳೆದ ವಾರ ಟಿಕೆಟ್‌ ಟು ಫಿನಾಲೆಗಾಗಿ ಜಿದ್ದಾಜಿದ್ದಿಯ ಹೋರಾಟ ನಡೆಸಿದ್ದ ಸ್ಪರ್ಧಿಗಳು...

BENGALURU POLICE : ಮನೆಗೆ ನುಗ್ಗಿದ ಖದೀಮರು, 112ಕ್ಕೆ ಕರೆ ಮಾಡಿದ್ರೂ ನೋ ಯೂಸ್​..! ಭಾಷೆ ಬಾರದ ಸ್ಪ್ಯಾನಿಶ್​ ವ್ಯಕ್ತಿ ಮನೆ ದರೋಡೆ

ಬೆಂಗಳೂರು: ಕನ್ನಡ ಭಾಷೆ ಬಾರದ ಸ್ಪ್ಯಾನಿಶ್​ ವ್ಯಕ್ತಿಯೊಬ್ಬ ಕಳ್ಳರು ಮನೆಗೆ ನುಗ್ಗಿದಾಗ 112ಹೆಲ್ಪ್​ಲೈನ್ ನಂಬರ್​ಗೆ ಕರೆ ಮಾಡಿದ್ರೂ ಯಾವುದೇ ಪ್ರಯೋನವಾಗದ ಘಟನೆ ನಡೆದಿದೆ. ಮನೆಗೆ ಕಳ್ಳರು ನುಗಿರುವುದರ ಬಗ್ಗೆ ಏಬ್ರಿಯೆಲ್ ಎಂಬ ಸ್ಪೈನ್‌ ಪ್ರಜೆ,...

CRIME NEWS : ಕಾಲೇಜಿನ ಕಟ್ಟಡದಿಂದ ಜಿಗಿದು ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ!

ಬೆಂಗಳೂರು : ವಿದ್ಯಾರ್ಥಿಯೋರ್ವ ಕಾಲೇಜಿನ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ  ಬಸವನಗುಡಿಯ ಬಿಎಂಎಸ್ ಕಾಲೇಜಿನಲ್ಲಿ ಇಂದು ನಡೆದಿದೆ. ಅಕ್ಷಯ್ ರೆಡ್ಡಿ ಎಂಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನು 4ನೇ ವರ್ಷದ ಏರೋಸ್ಪೇಸ್ ಎಂಜಿನಿಯರಿಂಗ್...

Union Budget : ಜ.31ರಿಂದ ಸಂಸತ್ ಅಧಿವೇಶನ ಆರಂಭ, ಕೇಂದ್ರ ಬಜೆಟ್​​​ ಮಂಡನೆಗೆ ಮುಹೂರ್ತ ಫಿಕ್ಸ್

ನವದೆಹಲಿ : ಇದೇ ಜ.31ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. 2025ನೇ ಸಾಲಿನ...

BREAKING : ಕಿಕ್​ ಬ್ಯಾಕ್ ಪಡೆದ ಆರೋಪ, ಸಿಎಂಗೆ ಬಿಗ್ ರಿಲೀಫ್ ನೀಡಿದ ಕೋರ್ಟ್​

ಬೆಂಗಳೂರು : ಟರ್ಫ್​​ ಕ್ಲಬ್ ಸ್ಟೀವರ್ಡ್​​​ ಹುದ್ದೆಗೆ ಕಿಕ್​​ ಬ್ಯಾಕ್ ಪಡೆದ ಆರೋಪ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ, ಸಿದ್ದರಾಮಯ್ಯ ಅವರು ಹಣ ಪಡೆದಿಲ್ಲ...

RAMESH JARKIHOLI : ನೀನು ಬಚ್ಚಾ, ಅಧ್ಯಕ್ಷನಾಗಿರಲು ಯೋಗ್ಯನಲ್ಲ- ವಿಜಯೇಂದ್ರ ವಿರುದ್ಧ ಸಾಹುಕಾರ್ ಕಿಡಿ-VIDEO

ಬೆಳಗಾವಿ : ಇವತ್ತಿಗೂ ಯಡಿಯೂರಪ್ಪ ನಮ್ಮ ನಾಯಕರು, ವಿಜಯೇಂದ್ರ ನೀನು ಬಚ್ಚಾ-ನೀನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ ಎಂದು ಶಾಸಕ ರಮೇಶ್‌ ಜಾರಕಿಹೊಳಿ ಕೆಂಡಾಮಂಡಲರಾದರು. ನಾಲಿಗೆಯನ್ನು ಬಿಗಿ ಹಿಡಿದು ಮಾತನಾಡಬೇಕು ಎಂಬ ಬಿ.ವೈ.ವಿಜಯೇಂದ್ರ ಮಾತಿಗೆ...

GOOD NEWS : 24 ಗಂಟೆಯೂ ತಾಲೂಕು ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ- ದಿನೇಶ್ ಗುಂಡೂರಾವ್

ದಕ್ಷಿಣ ಕನ್ನಡ : ರಾಜ್ಯದ ಪ್ರತಿಯೊಂದು ತಾಲೂಕು ಆಸ್ಪತ್ರೆಗಳನ್ನ ಜಿಲ್ಲಾಸ್ಪತ್ರೆಗಳ ಮಟ್ಟಕ್ಕೆ ಮೇಲ್ದರ್ಜೆಗೆ ಏರಿಸಲು ಹಾಗೂ ದಿನದ 24 ಗಂಟೆಯೂ ತಾಲೂಕು ಆಸ್ಪತ್ರೆಗಳು ಸಕ್ರೀಯವಾಗಿ ಕಾರ್ಯನಿರ್ವಹಿಸುವಂತೆ ಯೋಜನೆ ರೂಪಿಸಲಾಗಿದೆ ಎಂದು ಆರೋಗ್ಯ ಸಚಿವ...

Prajwal Revanna : ಪ್ರಜ್ವಲ್​​ ರೇವಣ್ಣ ಅತ್ಯಾಚಾರ ಕೇಸ್, ಮುಚ್ಚಿದ ಕೊಠಡಿಯಲ್ಲಿ ವಿಚಾರಣೆಗೆ ಕೋರ್ಟ್ ಸಮ್ಮತಿ

ಬೆಂಗಳೂರು : ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಬಂಧಿಯಾಗಿರುವ ಮಾಜಿ ಸಂಸದ ಪ್ರಜ್ವಲ್​​ ರೇವಣ್ಣ ಕೇಸ್​​​​ ಕುರಿತಂತೆ ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮ್ಮತಿ ಸೂಚಿಸಿದೆ. ಮುಚ್ಚಿದ ಕೊಠಡಿಯಲ್ಲಿ...

GOOD NEWS : ಪತ್ರಕರ್ತರಿಗೆ ಆರೋಗ್ಯ ವಿಮೆ ಶೀಘ್ರವೇ ಜಾರಿ- ಸಿಎಂ ಸಿದ್ದರಾಮಯ್ಯ

ತುಮಕೂರು : ಪತ್ರಕರ್ತರ ಆರೋಗ್ಯ ವಿಮೆಗೆ ಬೇಡಿಕೆ ಇದ್ದು ಈಗಾಗಲೇ ರೂ.10 ಕೋಟಿ ಮೀಸಲಿಡಲಾಗಿದೆ, ಸದ್ಯದಲ್ಲೇ ಜಾರಿಗೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದರು. ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಸಿದ್ಧಾರ್ಥ...

BIG NEWS : ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯವಿಲ್ಲ- ಡಿಸಿಎಂ ಡಿಕೆಶಿ

ಹುಬ್ಬಳ್ಳಿ : ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸೇರಿದಂತೆ ಹಲವರ ಹೆಸರು ಈಗಾಗಲೇ ತಳಕು ಹಾಕಿಕೊಂಡಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಇ.ಡಿ.ನಿನ್ನೆಯಷ್ಟೇ ಮುಟ್ಟುಗೋಲು ಹಾಕಿರುವ ಅಂದಾಜು ರೂ.300 ಕೋಟಿ ಮೌಲ್ಯದ ಸ್ಥಿರಾಸ್ತಿ...

GOOD NEWS : ಕ್ರೀಡಾಪಟುಗಳಿಗೆ ಸಿಎಂ ಸಿದ್ದರಾಮಯ್ಯ ಬಿಗ್ ಆಫರ್ : 6 ಕೋಟಿ ಗೆಲ್ಲಲು ಇದೆ ಅವಕಾಶ

ಮಂಗಳೂರು : ಒಲಂಪಿಕ್​​​​ನಲ್ಲಿ ಮೆಡಲ್ ತಂದವರಿಗೆ 6 ಕೋಟಿ ರೂಪಾಯಿ ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ಯುವಜನ ಮತ್ತು ಕ್ರೀಡಾ ಇಲಾಖೆ ಮತ್ತು ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ "ಕರ್ನಾಟಕ ಕ್ರೀಡಾಕೂಟ...

RAJINI KANTH : ನಾನು ಚಂಡಾಲನ ಪಾತ್ರ ಮಾಡಿ ಅವಾರ್ಡ್‌ ಗೆದ್ದಿದ್ದೆ – ಬಾಲ್ಯದ ನೆನಪು ಮೆಲುಕು ಹಾಕಿದ ರಜನಿಕಾಂತ್

ಬ್ಯಾಂಕಾಕ್ : ಕನ್ನಡದಲ್ಲಿ ನಾನು ರ‍್ಯಾಂಕ್ ಪಡೆದಿದ್ದೇನೆ. ಆದರೆ, ಇಂಗ್ಲೀಷ್ ನನಗೆ ಭಾರೀ ಕಷ್ಟವಾಗಿತ್ತು ಎಂದು ಸೂಪರ್ ಸ್ಟಾರ್​​ ನಟ ರಜನಿಕಾಂತ್ ಅವರು ತಮ್ಮ ಶಾಲಾ ದಿನಗಳ ನೆನಪಿನ ಬುತ್ತಿಯನ್ನು ಮೆಲುಕು ಹಾಕಿದರು. Did I...

Siddaramaiah : ಕ್ಯಾಮೆರಾ ಮ್ಯಾನ್ ಆದ ಸಿಎಂ ಸಿದ್ದು, ಕ್ಯಾಮೆರಾ ಹಿಡಿದು ಸಖತ್ ಪೋಸ್

ತುಮಕೂರು : ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಸಿದ್ಧಾರ್ಥ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಜ್ಯ ಪತ್ರಕರ್ತರ 39ನೇ ರಾಜ್ಯ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಳೆ ಮಾದರಿಯ ಕ್ಯಾಮೆರಾ ಹಿಡಿದು ಸಖತ್...

ROBBERY : ರಾಜ್ಯದಲ್ಲಿ ಬೆಚ್ಚಿ ಬೀಳಿಸಿದ ಸರಣಿ ದರೋಡೆ, ಬೆಂಗಳೂರಿನಲ್ಲೂ ಹೈ ಅಲರ್ಟ್!

ಬೆಂಗಳೂರು : ಇತ್ತೀಚೆಗೆ ಬೀದರ್​​​ನಲ್ಲಿ ನಡೆದ ಎಟಿಎಂ ಹಣ ಲೂಟಿ, ಹತ್ಯೆ ಹಾಗೂ ಮಂಗಳೂರಿನ ಬ್ಯಾಂಕ್​​ ದರೋಡೆ ಪ್ರಕರಣಗಳು ರಾಜ್ಯವನ್ನೇ ಬೆಚ್ಚಿ ಬೀಳಿಸಿವೆ. ಇದರ ಬೆನ್ನಲ್ಲೇ ಸಿಲಿಕಾನ್​ ಸಿಟಿಯಲ್ಲೂ ಎಚ್ಚರಿಕೆಯಿಂದ ಇರುವಂತೆ ಕಮೀಷನರ್​​​​ ಬಿ.ದಯಾನಂದ್...

Aero India 2025 : ವೈಮಾನಿಕ ಪ್ರದರ್ಶನ ಜ.23ರಿಂದ ಫೆ.17ರವರೆಗೆ ಮಾಂಸ ಮಾರಾಟ ನಿಷೇಧ

ಬೆಂಗಳೂರು : ಫೆ.1ರಿಂದ 14ರವರೆಗೆ ಯಲಹಂಕ ವಾಯುನೆಲೆಯಲ್ಲಿ ಏರ್‌ ಶೋ-2025 ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜ.23ರಿಂದ ಫೆ.17ರವರೆಗೆ ಮಾಂಸ ಮಾರಾಟ ನಿಷೇಧಿಸಲಾಗಿದೆ ಎಂದು ಯಲಹಂಕ ವಲಯ ಜಂಟಿ ಆಯುಕ್ತ ಮೊಹದ್‌ ನಯೀಮ್‌ ಮೊಮಿನ್‌...

MUDA SCAM : ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ – ಸಂಸದ ಯದುವೀರ ಒಡೆಯರ್

ಮೈಸೂರು : ಮುಡಾ ಆಸ್ತಿಯನ್ನ ಇಡಿ ಜಪ್ತಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಎಂಪಿ ಯದುವೀರ ಒಡೆಯರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.ನೈತಿಕ ಹೊಣೆಹೊತ್ತು ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮೈಸೂರಲ್ಲಿ ಮಾಧ್ಯಮಗಳ...

Prajwal Revanna : ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣ – ನ್ಯಾಯ ದೇವತೆಯೆದುರಿನಲ್ಲಿ ವಿಡಿಯೋಗಳ ಪ್ರದರ್ಶನ!

ಬೆಂಗಳೂರು : ಹಾಸನದ ಕುಖ್ಯಾತ ಲೈಂಗಿಕ ಹಗರಣದ ಆರೋಪಿ ಹಾಗೂ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನನ್ನು ಶನಿವಾರ ಪೊಲಿಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ವಿಚಾರಣೆಯ ವೇಳೆ ಪ್ರಜ್ವಲ್‌ ರೇವಣ್ಣ ಪೆನ್‌ ಡ್ರೈವ್‌ ನಲ್ಲಿದ್ದ...

CID INVESTIGATION : ಲಕ್ಷ್ಮೀ ಹೆಬ್ಬಾಳ್ಕರ್ ಅವಹೇಳನ – ಸಿಐಡಿಯಿಂದ ಸಿ.ಟಿ. ರವಿ, ಯತೀಂದ್ರ ವಿಚಾರಣೆ!

ಬೆಂಗಳೂರು : ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿ FSL ವರದಿಯಲ್ಲಿ ಸಿಟಿ ರವಿ ಅವಾಚ್ಯ ಪದ ಬಳಸಿರುವುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಕೇಸ್ ನ...

Congress : ಶಾಸಕರಿಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್‌ ಕೊಟ್ಟಿದ್ದು ಸರಿಯಾಗಿದೆ – ಸಚಿವ ಮಹದೇವಪ್ಪ

 ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಪಾಳಯದಲ್ಲಿ ಕಳೆದ 1 ತಿಂಗಳಿಂದ ಯಾಕೋ ಎಲ್ಲವೂ ಸರಿ ಇಲ್ಲ. ಒಂದೆಡೆ ಪವರ್ ಶೇರಿಂಗ್ ಕದನ ಇನ್ನೊಂದೆಡೆ ಪಕ್ಷದ ಸಾರಥ್ಯದ ವಿಚಾರಕ್ಕೆ ನಾಯಕರ ನಡುವೆ ಜಟಾಪಟಿ ಜೋರಾಗಿದೆ. ಸಿಎಂ...

Shivaraj Singh Chouhan : ಪ್ರತೀ ಬಡವನಿಗೂ ಮನೆ ಸಿಗಬೇಕು ಅನ್ನೋದು ಮೋದಿಯವರ ಸಂಕಲ್ಪ – ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌

ಬೆಂಗಳೂರು : ಪ್ರತೀ ಬಡವನಿಗೂ ಮನೆ ಸಿಗಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವಾಗಿದೆ ಎಂದು ಕೇಂದ್ರ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ. ಶನಿವಾರ ಬೆಂಗಳೂರಿನ ಭೇಟಿಯ ಸಮಯದಲ್ಲಿ ಅವರು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ...

Prajwal Penddirve case : ಸರಣಿ ಅತ್ಯಾಚಾರ ಪ್ರಕರಣ – ಇಂದು ಪ್ರಜ್ವಲ್‌ ರೇವಣ್ಣ ವಿರುದ್ದ ಸಾಕ್ಷ್ಯಗಳ ವಿಚಾರಣೆ!

ಬೆಂಗಳೂರು : ಕಳೆದ ಚುನಾವಣೆಯ ಸಮಯದಲ್ಲಿ ಇಡೀ ದೇಶವನ್ನೇ ನಡುಗಿಸಿದ ಹಾಸನ ಪೆನ್‌ ಡ್ರೈವ್‌ ಪ್ರಕರಣ ವಿಚಾರಣೆ ಶನಿವಾರ ಆರಂಭವಾಗಿದೆ. ಪ್ರಕರಣ ಆರೋಪಿ, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆತಂದಿದ್ದು,...

VIJAYENDRA : ಇ.ಡಿ ಇಂದ ಮುಡಾ ನಿವೇಶನಗಳ ಮುಟ್ಟುಗೋಲು – ಸ್ನೇಹಮಯಿಕೃಷ್ಣಗೆ ಅಭಿನಂದನೆ ಸಲ್ಲಿಸಿದ ಬಿವೈವಿ!

ಬೆಂಗಳೂರು : ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವ್ರು, ಮೂಡ ಹಗರಣ‌ ಮಹತ್ತರ ತಿರುವು...

KRISHNABYRE GOWDA : ಕರ್ನಾಟಕಕ್ಕೆ ಆಗಿರುವ ಅನ್ಯಾಯ ಕೂಡಲೇ ಸರಿಪಡಿಸಿ – ಸಚಿವ ಕೃಷ್ಣ ಬೈರೇಗೌಡ ಆಗ್ರಹ

ಬೆಂಗಳೂರು : ರಾಜ್ಯಕ್ಕೆ ಕೇಂದ್ರ ದಿಂದ ಅನುದಾನ ತಾರಾತಮ್ಯ ವಿಚಾರ ಈಗಾಗ್ಲೇ ದೊಡ್ಡ ಸದ್ದು ಮಾಡಿದೆ. ಸದ್ಯ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ರನ್ನ ಭೇಟಿಯಾಗಿ ಸಚಿವ ಕೃಷ್ಣಭೈರೇಗೌಡ ಹಲವು...

Chaluvaraya Swamy: ಕೇಂದ್ರ ಕೃಷಿ ಸಚಿವರೊಡನೆ ರಾಜ್ಯ ಕೃಷಿ ಸಚಿವರ ಚರ್ಚೆ!

ಬೆಂಗಳೂರು : ಕೃಷಿ ಸಚಿವ ಚಲುವರಾಯಸ್ವಾಮಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.ನಮ್ಮ ಇಲಾಖೆ ಬಗ್ಗೆ ಮಾತಾಡಲು ಅವರಿಗೆ...

Priyank Kharge : ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು – ಖರ್ಗೆ ವಾರ್ನಿಂಗ್‌ಗೆ ಪುತ್ರನ ಪ್ರತಿಕ್ರಿಯೆ!

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರ ವಿಚಾರದಲ್ಲಿ ಯಾವುದೇ ಹೇಳಿಕೆ ನೀಡದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶಾಸಕರಿಗೆ ವಾರ್ನಿಂಗ್‌ ಮಾಡಿದ್ದಾರೆ. ಈ ಕುರಿತಂತೆ ಪುತ್ರ, ಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯಿಸಿದ್ದು ಮಾತು ಮನೆ...

CRIME : ನಡು ರಸ್ತೆಯಲ್ಲೇ ಚಿಲ್ಲರೆ ಗೂಂಡಾಗಳ ಪುಂಡಾಟ – ಕೆಲವೇ ತಾಸಿನಲ್ಲಿ ಹಿಡಿದು ರುಬ್ಬಿದ ಪೊಲೀಸರು! VIDEO

ಬೆಂಗಳೂರು : ಇತ್ತೀಚೆಗೆ ಬೆಂಗಳೂರಲ್ಲಿ ರೋಡ್ ರೇಜ್ ಕೇಸ್ಗಳು ಹೆಚ್ಚಾಗ್ತಿದೆ. ಕ್ಷುಲ್ಲಕ ಕಾರಣಕ್ಕೆ ನಡುರಸ್ತೆಯಲ್ಲಿಯೇ ಪುಂಡರು ದಾಂಧಲೆ ನಡೆಸೋದು ತುಂಬಾನೇ ಕಾಮನ್ ಆಗೋಗಿದೆ. Two hotheads who couldn't keep their cool are...

BESCOM: ಬೆಂಗಳೂರಿನ ನೂರು ಪ್ರದೇಶಗಳಿಗೆ ಇಂದು ಪವರ್ ಕಟ್ ಭಾಗ್ಯ – ಎಲ್ಲೆಲ್ಲಿ ಗೊತ್ತಾ?

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಶನಿವಾರ ಮತ್ತು ಭಾನುವಾರ ಪವರ್ ಕಟ್ ಇರಲಿದೆ. ಬೆಸ್ಕಾo ನಿರ್ವಹಣಾ ಕಾಮಗಾರಿ ಹಿನ್ನೆಲೆ ಕರೆಂಟ್ ಆಫ್ ಮಾಡಲಾಗುತ್ತಿದೆ. ಇವತ್ತು ಮತ್ತು ನಾಳೆ ಬೆಳಿಗ್ಗೆ 10:00...

ROBBERY : ಎಟಿಎಂ ಸಿಬ್ಬಂದಿ ಹತ್ಯೆ ಕೇಸ್, ಮೃತನ ಕುಟುಂಬಕ್ಕೆ ರೂ.10 ಲಕ್ಷ ಹೆಚ್ಚುವರಿ ಪರಿಹಾರ

ಬೀದರ್ : ಎಸ್​​.ಬಿ.ಐ ಬ್ಯಾಂಕ್​​​​​ ಎಟಿಎಂ ದರೋಡೆ ದಾಳಿಯಲ್ಲಿ ನಿನ್ನೆ ಹತ್ಯೆಗೀಡಾದ ಭದ್ರತಾ ಸಿಬ್ಬಂದಿ ಗಿರಿ ವೆಂಕಟೇಶ್ ಅವರ ಬೇಮಳಖೇಡ್ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಇಂದು  ಭೇಟಿ ನೀಡಿ,...

BREAKING NEWS : ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ- ಸಿಎಂ ಸ್ಪಷ್ಟನೆ

ಮಂಗಳೂರು : ಜಾತಿಗಣತಿ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವರದಿಯಲ್ಲಿ ಏನಿದೆ ಎಂದು...

CONGRESS : ಕಾಂಗ್ರೆಸ್ ಭವನ ಕ್ರೆಡಿಟ್ ಫೈಟ್​, ಸುರ್ಜೇವಾಲ ಎದುರೇ ಜಾರಕಿಹೊಳಿ ಬೆಂಬಲಿಗರು ಕಿಡಿ-VIDEO

ಬೆಳಗಾವಿ : ಸಚಿವ ಸತೀಶ್ ಜಾರಕಿಹೊಳಿ ಅವರ ಪ್ರಯತ್ನದ ಫಲವಾಗಿ ಬೆಳಗಾವಿಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣವಾಗಿದೆ. ಈವರೆಗೂ ಕಚೇರಿ ನಿರ್ವಹಣೆ ಖರ್ಚು ಅವರೇ ನೋಡಿಕೊಳ್ಳುತ್ತಿದ್ದು, ಉಳಿದ ನಾಯಕರು ಎಲ್ಲಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು...

GOOD NEWS : ಶೇ.2ರಷ್ಟು ಮೀಸಲಾತಿ, ಕ್ರೀಡಾಂಗಣಗಳ ಉನ್ನತೀಕರಣಕ್ಕೆ ರೂ.3 ಕೋಟಿ ಸಿಎಂ ಘೋಷಣೆ

ಮಂಗಳೂರು : ಮುಂದಿನ ಬಜೆಟ್​​​​ನಲ್ಲಿ ಮಂಗಳೂರು ಮತ್ತು ಉಡುಪಿ ಕ್ರೀಡಾಂಗಣಗಳ ಉನ್ನತೀಕರಣಕ್ಕೆ ತಲಾ 3 ಕೋಟಿ ರೂಪಾಯಿ ನಿಗಧಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು. ಯುವಜನ ಮತ್ತು ಕ್ರೀಡಾ ಇಲಾಖೆ ಮತ್ತು ಜಿಲ್ಲಾಡಳಿತ...

Aeroindia 2025 : ಯಲಹಂಕ ಸುತ್ತ ನಿರ್ಮಾಣ ಹಂತದ ಕಟ್ಟಡಗಳಿಗೆ ಬಿಬಿಎಂಪಿ ನೋಟಿಸ್

ಫೆಬ್ರವರಿ 1 ರಿಂದ 14 ರವರೆಗೆ ಯಲಹಂಕದಲ್ಲಿ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ, 10 ಕಿ.ಮೀ. ವ್ಯಾಪ್ತಿಯಲ್ಲಿ ಕ್ರೇನ್ ಬಳಸಿ ಎತ್ತರದ ಕಟ್ಟಡಗಳ ನಿರ್ಮಾಣಕ್ಕೆ ಬಿಬಿಎಂಪಿ ನಿರ್ಬಂಧ ಹೇರಿದೆ ಸಿಲಿಕಾನ್ ಸಿಟಿ...

D.K.Shivakumar : ಬಾಯಿ ಮುಚ್ಚಿಕೊಂಡಿರಲು ಹೈಕಮಾಂಡ್ ಸೂಚಿಸಿದೆ- ಸಿಎಂ ಬಣ ನಾಯಕರಿಗೆ ಡಿಕೆಶಿ ಟಾಂಗ್

ಹುಬ್ಬಳ್ಳಿ : ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತಾಗಿ ಯಾರೂ ಬಹಿರಂಗ ಹೇಳಿಕೆ ನೀಡಬಾರದು, ನನ್ನ ಬಾಯಿ ಸೇರಿದಂತೆ ಎಲ್ಲರೂ ಬೀಗ ಹಾಕಿಕೊಂಡಿರಬೇಕು ಎಂದು ಹೈಕಮಾಂಡ್ ನಾಯಕರು ಸೂಚಿಸಿರುವುದಾಗಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ...

BREAKING NEWS : ಭಾನುವಾರ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ : ಮಾಹಿತಿ ಇಲ್ಲಿದೆ

ಬೆಂಗಳೂರು : ಇದೇ ಜ.19ರಂದು ನೇರಳೆ ಮಾರ್ಗದಲ್ಲಿ ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ವಾಣಿಜ್ಯ ಸೇವೆ ಭಾಗಶಃ ಸ್ಥಗಿತವಾಗಲಿದೆ ಎಂದು ಬಿಎಂಆರ್​​​​ಸಿಎಲ್​​​ ಪ್ರಕಟಣೆ ಮೂಲಕ ತಿಳಿಸಿದೆ. ನಿರ್ವಹಣೆ...

BIG BREAKING : ಮುಡಾ ಹಗರಣ : 142 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಇಡಿ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಮತ್ತಿತರರ ವಿರುದ್ಧ ಕೇಳಿ ಬಂದಿರುವ ಮುಡಾ ಹಗರಣ ಸಂಬಂಧ ಬೆಂಗಳೂರಿನ ಇ.ಡಿ (ಜಾರಿ ನಿರ್ದೇಶನಾಲಯ) ತಾತ್ಕಾಲಿಕವಾಗಿ ಅಂದಾಜು ರೂ. 300 ಕೋಟಿ ಮೌಲ್ಯದ 142 ಸ್ಥಿರಾಸ್ತಿಗಳನ್ನು...

ZOMATO: ಸಸ್ಯಾಹಾರಿ ಆರ್ಡರ್‌ಗೆ ಹೆಚ್ಚುವರಿ ಶುಲ್ಕ!- ಕ್ಷಮೆ ಯಾಚಿಸಿದ ಝೊಮಾಟೊ ಸಿಇಒ

ಬೆಂಗಳೂರು: ಸಸ್ಯಾಹಾರಿ ಖಾದ್ಯವನ್ನು ಆರ್ಡರ್‌ ಮಾಡಲು ಹೆಚ್ಚುವರಿ ಶುಲ್ಕವನ್ನು ವಿಧಿಸಿದ್ದಕ್ಕೆ ಕಿಡಿಕಾರಿದ ಗ್ರಾಹಕರಿಗೆ ಝೊಮಾಟೊ ಸಿಇಒ ದೀಪಿಂದರ್ ಗೋಯಲ್ ಕ್ಷಮೆಯಾಚಿಸಿದ್ದಾರೆ. ಹೌದು, ಸಸ್ಯಾಹಾರಿ ಸಕ್ರಿಯಗೊಳಿಸುವ ಫ್ಲೀಟ್‌ಗೆ ಹೆಚ್ಚುವರಿ ಶುಲ್ಕವನ್ನು ಪರಿಚಯಿಸಿದ್ದಕ್ಕಾಗಿ ಝೊಮೆಟೊ ವನ್ನು ಟೀಕಿಸಿದ...

BIG SHOCK : ಮೆಟ್ರೋ ಪ್ರಯಾಣದ ಟಿಕೆಟ್ ದರ ಪರಿಷ್ಕರಣೆಗೆ ಒಪ್ಪಿಗೆ, ದರ ಏರಿಕೆ ಫಿಕ್ಸ್..!

ಬೆಂಗಳೂರು : ರಾಜ್ಯ ಸರ್ಕಾರವು ಒಂದಾದ ಮೇಲೆ ಒಂದರಂತೆ ದರ ಏರಿಕೆ ಮಾಡುತ್ತಿದ್ದು, ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಈಗಾಗಲೇ ವಿಪಕ್ಷಗಳು ಟೀಕಿಸುತ್ತಲೇ ಇವೆ. ಇತ್ತೀಚೆಗೆ ಶೆ.15ರಷ್ಟು ಕೆಎಸ್​​​​​ಆರ್​​​ಟಿಸಿಯ ನಾಲ್ಕು ನಿಗಮಗಳು...

B.Y.Vijayendra : ರಾಜ್ಯದಲ್ಲಿ ಅರಾಜಕತೆ.. ಎಲ್ಲೆಂದರಲ್ಲಿ ಲೂಟಿ, ದರೋಡೆ- ವಿಜಯೇಂದ್ರ ಕಿಡಿ

ಬೆಂಗಳೂರು : ಗಡಿ ಜಿಲ್ಲೆಗಳನ್ನೇ ಗುರಿಯಾಗಿಸಿಕೊಂಡು ಜಾಲವೊಂದು ವ್ಯವಸ್ಥಿತವಾಗಿ ಬೀದರ್ ಬಳಿಕ ದಕ್ಷಿಣ ಕನ್ನಡದ ಉಲ್ಲಾಳದಲ್ಲೂ ಹಾಡು ಹಗಲೇ ಬಂದೂಕು ತೋರಿಸಿ ಕೋಟ್ಯಂತರ ರೂಪಾಯಿ ಹಣ ಹಾಗೂ ಚಿನ್ನ ಲೂಟಿಮಾಡಿರುವ ಘಟನೆ ರಾಜ್ಯಲ್ಲಿ ಕಾನೂನು...

Exam : ವೃತ್ತಿಪರ ಕೋರ್ಸ್​​​​ಗಳಿಗೆ​​​​​​​​ ಪರೀಕ್ಷೆ ದಿನಾಂಕ ನಿಗದಿ, ವೇಳಾಪಟ್ಟಿ ಸಂಪೂರ್ಣ ವಿವರ 

ಬೆಂಗಳೂರು : ಪ್ರಸಕ್ತ ಸಾಲಿಗೆ ಇಂಜಿನಿಯರಿಂಗ್, ಪಶುವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್​​​ಗಳ ಪ್ರವೇಶಕ್ಕೆ ನಡೆಯಲಿರುವ ಪರೀಕ್ಷೆಗಳ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿದೆ. UGCET, PGCET, DCET ಪರೀಕ್ಷೆಗಳಿಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಏ.13...

TRAGEDY: ದಪ್ಪಗಿರುವುದರಿಂದ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲವೆಂದು ಆಟೋ ಚಾಲಕ ಮಾಡಿದ್ದೇನು..?

ನೆಲಮಂಗಲ: ಯುವ ಸಮೂಹವು ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗುತ್ತಿದ್ದು, ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡುತ್ತಾರೆ. ಇದೀಗ ಇಂಥದ್ದೇ ಘಟನೆಯೊಂದು ನೆಲಮಂಗಲದಲ್ಲಿ ನಡೆದಿದೆ. ಹೌದು. ತಾನು ದಪ್ಪಗಿರುವ ಹಿನ್ನೆಲೆಯಲ್ಲಿ ಹುಡುಗಿ...

BREAKING NEWS : ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್, ಆದೇಶ ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು : ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ಮತ್ತು ಆನಂತರದ ನ್ಯಾಯಾಂಗ ಪ್ರಕ್ರಿಯೆ ರದ್ದತಿ ಕೋರಿ ಬಿಎಸ್​​​​​ವೈ  ಮತ್ತು ಇತರರು...

BREAKING : ರಾಹುಲ್ ಗಾಂಧಿ ವಿರುದ್ಧದ ಮಾನಹಾನಿ ಕೇಸ್, ಹೈಕೋರ್ಟ್​​​​ ಮಧ್ಯಂತರ ತಡೆ

ಬೆಂಗಳೂರು : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್​​ ಗಾಂಧಿ ಅವರ ವಿರುದ್ಧ ಬಿಜೆಪಿ ದಾಖಲಿಸಿದ್ದ ಮಾನಹಾನಿ ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್​​​ ತಾತ್ಕಾಲಿಕ ರಿಲೀಫ್ ನೀಡಿದೆ. ವಿಧಾನಸಭೆ ಚುನಾವಣೆಗೂ ಮುನ್ನ ದಿನಪತ್ರಿಕೆಗಳ ಮುಖಪುಟದಲ್ಲಿ...

BIG EXCLUSIVE : ನಾಲ್ಕೇ ನಿಮಿಷ, ರೂ.12 ಕೋಟಿ ಲೂಟಿ.. ಮಹಾದರೋಡೆಯ ರೋಚಕ ಸಂಗತಿ!

ದಕ್ಷಿಣ ಕನ್ನಡ : ಕೋಟೆಕರ್ ಉಲ್ಲಾಳದ ಸಹಕಾರಿ ಬ್ಯಾಂಕ್​​​​​​​ನಲ್ಲಿ ಇಂದು ನಡೆದಿರುವ ಕೋಟಿ ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದರೋಡೆ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮಧ್ಯಾಹ್ನ 1 ಗಂಟೆಯ ನಂತರದಲ್ಲಿ ಬ್ಯಾಂಕ್​​​​ಗೆ...

ROBBERY : ಬ್ಯಾಂಕ್ ದರೋಡೆ ನಡೆದರೂ ನೀವೇನು ಮಾಡ್ತಿದ್ದೀರಿ? ಪೊಲೀಸರಿಗೆ ಸಿಎಂ ಕ್ಲಾಸ್

ದಕ್ಷಿಣ ಕನ್ನಡ : ಕೋಟೆಕರ್ ಉಲ್ಲಾಳದ ಸಹಕಾರಿ ಬ್ಯಾಂಕ್​​​​​​​ನಲ್ಲಿ ಇಂದು ನಡೆದ ದರೋಡೆ ಪ್ರಕರಣ ಸಂಬಂಧ ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಅವರು ತುರ್ತು ಸಭೆ ನಡೆಸಿ ಆರೋಪಿಗಳ...

BREAKING : ಸಿಟಿ ರವಿ ಅವಾಚ್ಯ ಪದ ಬಳಕೆ ಕೇಸ್, ವಾಯ್ಸ್ ಸ್ಯಾಂಪಲ್ ನೀಡಲಿ-ಕೋರ್ಟ್​​​​ ಖಡಕ್ ಸೂಚನೆ

ಬೆಂಗಳೂರು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಬಿಜೆಪಿಯ ಎಂಎಲ್​​​ಸಿ ಸಿಟಿ ರವಿ ಅವರು ಪರಿಷತ್​​​​ನಲ್ಲಿ ಅವಾಚ್ಯ ಪದ ಬಳಕೆ ಮಾಡಿರುವ ಆರೋಪ ಪ್ರಕರಣ ಸಂಬಂಧ ರವಿ ಅವರಿಗೆ ಭಾರೀ ಸಂಕಷ್ಟ...

BREAKING NEWS : ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ : ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ ಅನುಷ್ಠಾನಕ್ಕೆ ಕೇಂದ್ರದೊಂದಿಗೆ ಸಹಿ ಹಾಕುವಂತೆ ದೆಹಲಿ ಹೈಕೋರ್ಟ್​​ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್​​ ತಡೆ ನೀಡಿ ಆದೇಶಿಸಿದೆ. ದೆಹಲಿ ವಿಧಾನಸಭೆ ಚುನಾವಣೆ ಹೊತ್ತಲ್ಲೇ  ಆಮ್​​...

BREAKING NEWS : ಬಂದೂಕು ತೋರಿಸಿ ರಾಜ್ಯದಲ್ಲಿ ಮತ್ತೊಂದು ಬ್ಯಾಂಕ್ ದರೋಡೆ..!

ದಕ್ಷಿಣ ಕನ್ನಡ : ಬೀದರ್​​​ ಜಿಲ್ಲೆಯಲ್ಲಿ ನಡೆದಿರುವ ಎಟಿಎಂ ಹಣ ದರೋಡೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿರುವಾಗಲೇ, ರಾಜ್ಯದಲ್ಲಿ ಮತ್ತೊಂದು ಘೋರ ಡಕಾಯಿತಿ ಘಟನೆ ಮಂಗಳೂರಿನ ಉಳ್ಳಾಲದಲ್ಲಿ...

Bjp Vs Congress : ಹಿಂಡನ್​ ಬರ್ಗ್ ಮುಚ್ಚಿದಂತೆ, ದೇಶದ್ರೋಹಿಗಳ ಬಾಯಿ ಬಂದ್‌ ಆಗಲಿದೆಯಾ?- ಬಿಜೆಪಿ

ಬೆಂಗಳೂರು : ಉದ್ಯಮಿ ಗೌತಮ್​ ಅದಾನಿ ಸೇರಿದಂತೆ ಹಲವು ಕಾರ್ಪೋರೇಟ್​ ದೈತ್ಯರ ಎನ್ನಲಾದ ಅಕ್ರಮಗಳನ್ನು ಬಯಲಿಗೆ ಎಳೆದಿದ್ದ ಅಮೆರಿಕಾದ ಹಿಂಡನ್ ​ಬರ್ಗ್​ ರಿಸರ್ಚ್​ ಸಂಸ್ಥೆ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಹಿಂಡನ್​​​ ಬರ್ಗ್ ವರದಿ...

BIG SHOCK : ಆನ್​​​​​​ಲೈನ್​​​​​​ ಗೇಮ್​​​​ನಲ್ಲಿ ಹಣ ಕಳೆದುಕೊಂಡ ಯುವಕ ಆತ್ಮಹತ್ಯೆ!

ತುಮಕೂರು : ಇತ್ತೀಚೆಗೆ ಆನ್​​​​​ಲೈನ್​​​​​​​ ಗೇಮಿಂಗ್​​ಗೆ ಅನೇಕ ಯುವಕರು ಬಲಿಯಾಗುತ್ತಿದ್ದು, ಇದೀಗ ಜಿಲ್ಲೆಯಲ್ಲೂ ಓರ್ವ ಯುವಕ ಆನ್​​​​​ಲೈನ್​​ಗೇಮಿಂಗ್​​​​​ನಲ್ಲಿ ರೂ.20 ಸಾವಿರ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹೊರಪೇಟೆಯ ಬಾರ್ ಲೈನ್ ರಸ್ತೆಯಲ್ಲಿ...

US Consulate : ಯುಎಸ್ ಕಾನ್ಸುಲೇಟ್‌ ನಿಂದ ಅಮೆರಿಕದ ನಡುವಿನ ಸಂಬಂಧ ಇನ್ನಷ್ಟು ವೃದ್ಧಿಸಿದೆ – ಜೈಶಂಕರ್ 

ಬೆಂಗಳೂರಿನಲ್ಲಿ ಅಮೇರಿಕಾ ಕಾನ್ಸುಲೇಟ್‌ ಕಚೇರಿ ಉದ್ಘಾಟನೆಗೊಂಡಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ನೂತನ ಕಾನ್ಸುಲೇಟ್‌ ಕಚೇರಿ ಉದ್ಘಾಟಿಸಿದರು ಉದ್ಘಾಟನೆ ಬಳಿಕ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನೂತನ ಅಮೆರಿಕ ದೂತಾವಾಸ ಕಚೇರಿ...
error: Content is protected !!