Friday, April 25, 2025
Home ಬೆಂಗಳೂರು

ಬೆಂಗಳೂರು

ಬೆಂಗಳೂರು

ಹೆಚ್ಚಿನ ಸುದ್ದಿ

SHOCKING : ಕಾಂಗ್ರೆಸ್​​ನ ಹಿರಿಯ​ ನಾಯಕ ಬೇಗಾನೆ ರಾಮಯ್ಯ ಇನ್ನಿಲ್ಲ, ಸಿದ್ದರಾಮಯ್ಯ ಸಂತಾಪ!

ಶೃಂಗೇರಿ ಕ್ಷೇತ್ರದಿಂದ ಗೆದ್ದು ಸಚಿವರೂ ಆಗಿದ್ದ ಬೇಗಾನೆ ರಾಮಯ್ಯ ಅವರು ಇಂದು ವಿಧಿವಶರಾಗಿದ್ದು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವ ಶಿವರಾಜ್​ ತಂಗಡಗಿ, ಕೆ.ಜೆ.ಜಾರ್ಜ್​​​ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಜ್ಜನಿಕೆ ಮತ್ತು ಸೇವಾ...

IPL BREAKING : RCB Vs RR- ಭರ್ಜರಿ ಬ್ಯಾಟಿಂಗ್ ಮಾಡಿದ ಆರ್​​​​​​​ಸಿಬಿ, RR ಟಾರ್ಗೆಟ್​​​ ಎಷ್ಟು?

ಬೆಂಗಳೂರು : ರಾಜಸ್ಥಾನ್​​​​ ರಾಯಲ್ಸ್​​ ಮತ್ತು ಆರ್​​​​ಸಿಬಿ ನಡುವಿನ ಇಂದಿನ ಪಂದ್ಯದಲ್ಲಿ ರಾಜಸ್ಥಾನ್​​​​ ರಾಯಲ್ಸ್​​​ಗೆ ಆರ್​​​ಸಿಬಿ 206 ರನ್​​​ಗಳ ಟಾರ್ಗೆಟ್​​​​​​ ನೀಡಿ ಮೊದಲ ಇನ್ನಿಂಗ್​​​ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ...

SIDDARAMAIAH : ಮಲೈ ಮಹದೇಶ್ವರ ಬೆಟ್ಟ ಇನ್ಮುಂದೆ ಮದ್ಯಪಾನ ಮುಕ್ತ, ಅಧಿಕಾರಿಗಳಿಗೆ ಸಿಎಂ ಹಲವು ಸೂಚನೆ

ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿರುವ ಮಲೈ ಮಹದೇಶ್ವರ ಬೆಟ್ಟ ಇನ್ಮುಂದೆ ಮದ್ಯಪಾನ ಮುಕ್ತ ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರು. ಸಿಎಂ ಅಧ್ಯಕ್ಷತೆಯಲ್ಲಿ ಮಲೈಮಹದೇಶ್ವರ ಅಭಿವೃದ್ಧಿ...

SIDDARAMAIAH : ಮೇಕೆದಾಟು ಯೋಜನೆಗೆ ಕೇಂದ್ರ ಅನುಮತಿಸಿದ್ರೆ ನಾಳೆಯಿಂದ್ಲೇ ಕಾಮಗಾರಿ- ಸಿಎಂ

ಚಾಮರಾಜನಗರ : ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಿದರೆ ತಕ್ಷಣವೇ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಮೇಕೆ ದಾಟು...

SANVI SUDEEP: ಸಿನಿಮಾ‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್ ಪುತ್ರಿ ..!

ಬೆಂಗಳೂರು:‌ ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರೋ ಸುದ್ದಿಯೊಂದು ರಿವೀಲ್ ಆಗಿದೆ. ಹೌದು..ಟಾಲಿವುಡ್ ನಟ ನಾನಿ ಮತ್ತು ಶ್ರೀನಿಧಿ ಶೆಟ್ಟಿ ನಟನೆಯ ‘ಹಿಟ್ 3’  ಸಿನಿಮಾ ಇದೇ ಮೇ...

BIG BREAKING : ಕೊನೆಗೂ “ಗ್ರೇಟರ್ ಬೆಂಗಳೂರು” ವಿಧೇಯಕಕ್ಕೆ ಗವರ್ನರ್​​ ಅಂಕಿತ!

ಬೆಂಗಳೂರು : ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಗ್ರೇಟರ್ ಬೆಂಗಳೂರು ನಿರ್ಮಾಣಕ್ಕಾಗಿ ಮಂಡಿಸಲಾಗಿರುವ "ಗ್ರೇಟರ್‌ ಬೆಂಗಳೂರು" ವಿಧೇಯಕವನ್ನು ರಾಜ್ಯಪಾಲ ಥಾವರ್​​​ ಚಂದ್​​​​​​ ಗೆಹ್ಲೋಟ್​ ಅವರು ಇಂದು ಅಂಕಿತ...

CABINET MEETING : ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ, 78 ವಿಷಯಗಳ ಮೇಲೆ ಚರ್ಚೆ

ಚಾಮರಾಜನಗರ : ಮಲೆಮಹದೇಶ್ವರ ಬೆಟ್ಟದಲ್ಲಿ ಇಂದು ಐತಿಹಾಸಿಕ ಸಚಿವ ಸಂಪುಟ ನಡೆಸಲಾಗಿದ್ದು, ನಾಲ್ಕು ವಿಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ...

ACTOR SHREEDHAR: ಆಸ್ಪತ್ರೆಗೆ ದಾಖಲಾದ ಕಿರುತೆರೆ ನಟ ಶ್ರೀಧರ್- ನೆರವಿಗೆ ಮನವಿ

ಬೆಂಗಳೂರು: ಕನ್ನಡ ಕಿರುತೆರೆಯ ಪ್ರಖ್ಯಾತ ನಟರಾದ ಶ್ರೀಧರ್‌ ಅನಾರೋಗ್ಯದ ಕಾರಣದಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ‘ಪಾರು’ ಹಾಗೂ ‘ವಧು’ ಧಾರಾವಾಹಿಗಳ ಮೂಲಕ ಮನೆ ಮಾತಾಗಿದ್ದ ಶ್ರೀಧರ್‌ ಅವರಿಗೆ ಇತ್ತೀಚೆಗೆ ತೀವ್ರವಾದ ಇನ್‌ಫೆಕ್ಷನ್‌ನಿಂದಾಗಿ ಅಸ್ವಸ್ಥತರಾಗಿದ್ದಾರೆ. ಇತ್ತೀಚಿಗೆ...

BIG NEWS: ಐಶ್ವರ್ಯಾ ಗೌಡ, ಶಾಸಕ ವಿನಯ್ ಕುಲಕರ್ಣಿ ಮನೆ ಮೇಲೆ ED ದಾಳಿ!

ಬೆಂಗಳೂರು: ಮಾಜಿ ಸಂಸದ ಡಿ.ಕೆ ಸುರೇಶ್ ಸಹೋದರಿ ಎಂದು ಹೇಳಿಕೊಂಡು ವಂಚನೆ ಎಸಗಿ ರಾಜ್ಯದಲ್ಲಿ ಭಾರೀ ಸುದ್ದಿಯಾಗಿದ್ದ ಐಶ್ವರ್ಯ ಗೌಡಗೆ ಹೊಸ ಆಘಾತ ಎದುರಾಗಿದೆ. ಹೌದು, ಅವರ ಬೆಂಗಳೂರು ಹಾಗೂ ಮಂಡ್ಯದ ನಿವಾಸಗಳ ಮೇಲೆ...

BREAKING : ಜಮ್ಮುವಿನಲ್ಲಿ ಉಗ್ರರ ದಾಳಿ, ಸಚಿವ ಸಂಪುಟ ಸಭೆಯಲ್ಲಿ ಖಂಡನಾ ನಿರ್ಣಯ

ಚಾಮರಾಜನಗರ : ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಮುಗ್ಧ ನಾಗರಿಕರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ರಾಜ್ಯ ಸರ್ಕಾರವು ತೀವ್ರವಾಗಿ ಖಂಡಿಸಿದೆ. ಎಲ್ಲ ಮೃತರಿಗೆ ರಾಜ್ಯದ ಜನರ ಪರವಾಗಿ ಸಂತಾಪ ಸಲ್ಲಿಸಲು ಸಚಿವ ಸಂಪುಟ...

BREAKING : ಪೂರ್ಣಾವಧಿಗೆ ನಾನೇ ಸಿಎಂ ಎಂಬ ದೃಢ ಸಂದೇಶ ರವಾನಿಸಿದ ಸಿದ್ದರಾಮಯ್ಯ!

ಚಾಮರಾಜನಗರ : ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುವ ಆತಂಕದಿಂದ ಜಾತಿ ಗಣತಿ ವರದಿ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಈಗಾಗಲೇ ವಿಪಕ್ಷ ನಾಯಕರು ಆರೋಪ ಮಾಡಿದ್ದಾರೆ. ಜಾತಿ ಗಣತಿ ವರದಿ ಕುರಿತು...

BIG NEWS : ಪಾಕ್​​​ಗೆ ಭಾರತ ರಾಜತಾಂತ್ರಿಕ ಪೆಟ್ಟು ಬೆನ್ನಲ್ಲೇ ಸಿಎಂ ಸಿದ್ದು ಗೃಹ ಇಲಾಖೆಗೆ ಮಹತ್ವದ ಸೂಚನೆ

ಚಾಮರಾಜನಗರ : ಜಮ್ಮು-ಕಾಶ್ಮೀರದಲ್ಲಿ ಉಗ್ರರ ಭೀಕರ ಗುಂಡಿನ ದಾಳಿ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಕೇಂದ್ರ ಸರ್ಕಾರವು ಪಾಕಿಸ್ತಾನಕ್ಕೆ ರಾಜತಾಂತ್ರಿಕವಾಗಿ ಭಾರೀ ಪೆಟ್ಟು ನೀಡಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ ಎಚ್ಚರಿಕೆಯಿಂದ...

JAMMU TERROR ATTACK : ಕಾಶ್ಮೀರದಿಂದ ಸುರಕ್ಷಿತವಾಗಿ ರಾಜ್ಯಕ್ಕೆ ಬಂದಿಳಿದ 177 ಕನ್ನಡಿಗರು

ಬೆಂಗಳೂರು : ಜಮ್ಮು-ಕಾಶ್ಮೀರದಲ್ಲಿ ನಡೆದಿದ್ದ ಉಗ್ರರ ದಾಳಿ ಪ್ರಕರಣ ಸಂಬಂಧ ಕಾಶ್ಮೀರದ ವಿವಿಧೆಡೆ ಸಿಲುಕಿದ್ದ ಪ್ರವಾಸಿ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲಾಗಿದೆ. ಪಹಲ್ಗಾಮ್ ನಲ್ಲಿ ನಡೆದ ಪೈಶಾಚಿಕ ಉಗ್ರ ದಾಳಿಯಿಂದ ಕಾಶ್ಮೀರದ ವಿವಿಧೆಡೆ ಸಿಲುಕಿದ್ದ...

PM MODI : ಉಗ್ರರಿಗೆ ಕಲ್ಪನೆಗೂ ಮೀರಿದ ಶಿಕ್ಷೆ ನೀಡ್ತೇವೆ- ಪ್ರಧಾನಿ ಮೋದಿ ಶಪಥ-VIDEO

ಬಿಹಾರ : ಜಮ್ಮು-ಕಾಶ್ಮೀರದ ಪಹಲ್ಗಾಮ್​​​​​​​​​ನಲ್ಲಿ ನಡೆದ ಉಗ್ರರ ದಾಳಿಯನ್ನು ಇಡೀ ದೇಶವೇ ಖಂಡಿಸುತ್ತಿದ್ದು, ಅಮಾಯಕರನ್ನು ಕೊಂದು ಹಾಕಿದ ಪಾಪಿ ಉಗ್ರರಿಗೆ ಕಲ್ಪನೆಗೂ ಮೀರಿದ ಶಿಕ್ಷೆಯನ್ನು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು...

GANDHADA GUDI : ಅಣ್ಣಾವ್ರ ಜನ್ಮದಿನ ವಿಶೇಷ – ಗಂಧದ ಗುಡಿ ಸಿನಿಮಾ‌ ರೀ ರಿಲೀಸ್!

ಬೆಂಗಳೂರು : ಇವತ್ತು ಅಣ್ಣಾವ್ರ ಹುಟ್ಟುಹಬ್ಬ. ಡಾ. ರಾಜ್ ನೆನೆದು ಅಭಿಮಾನಿಗಳು ಹಲವರು ಸಮಾಜಮುಖಿ ಕಾರ್ಯಕ್ರಮ ಮಾಡ್ತಿದ್ದಾರೆ. ಈ ನಡುವೆ ಫ್ಯಾನ್ಸ್ ಗೆ ಡಬಲ್ ಧಮಾಕಾ ಸಿಕ್ಕಿದೆ. ಡಾ. ರಾಜ್ ನಟನೆಯ ಗಂಧದ ಗುಡಿ...

JK ATTACK : ಪಹಲ್ಗಾಮ್‌ ಉಗ್ರರ ದಾಳಿ – ಸುರಕ್ಷಿತವಾಗಿ ತಾಯ್ನಾಡಿಗೆ ಮರಳಲಿರುವ ಕನ್ನಡಿಗರು 

ಬೆಂಗಳೂರು : ಪಹಲ್ಗಾಮ್ ನಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡದಲ್ಲಿ ಮೂವರು ಕನ್ನಡಿಗರು ಸೇರಿದಂತೆ ಒಟ್ಟು 28 ಜನ ಸಾವನ್ನಪ್ಪಿದ್ದು, ಇದೀಗ ಪ್ರವಾಸಕ್ಕೆಂದು ಕಾಶ್ಮೀರಕ್ಕೆ ಹೋಗಿದ್ದ 178 ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲಾಗುತ್ತಿದ್ದು, ಇಂದು ಮಧ್ಯಾಹ್ನ...

CONGRESS : ರಾಹುಲ್ ವಿದೇಶ ಪ್ರವಾಸಕ್ಕೆ ಪಹಲ್ಗಾಮ್ ದಾಳಿಯ ಲಿಂಕ್ – ರಾಜ್ಯ ಬಿಜೆಪಿ ವಿರುದ್ಧ ದೂರು!

ಬೆಂಗಳೂರು : ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೂ ಹಾಗೂ ಕೈ ನಾಯಕ ರಾಹುಲ್ ಗಾಂಧಿಯವರ ವಿದೇಶ ಪ್ರವಾಸಕ್ಕೂ ಲಿಂಕ್ ಮಾಡಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ಕರ್ನಾಟಕ ಬಿಜೆಪಿ ಐಟಿ...

ಹಸುಗೂಸನ್ನು ತೋರಿಸಿ ಕೈಮುಗಿದರೂ ನನ್ನ ಗಂಡನನ್ನು ಕೊಂದುಹಾಕಿದರು – ಭರತ್‌ ಭೂಷಣ್‌ ಪತ್ನಿ ರೋಧನೆ!

ಬೆಂಗಳೂರು : ಜಮ್ಮು ಕಾಶ್ಮೀರ ಪಹಲ್ಗಾಮ್ ನಲ್ಲಿ ಉಗ್ರರ ರಣಭೀಕರ ಕೃತ್ಯಕ್ಕೆ ಬಲಿಯಾದ ಕನ್ನಡಿಗ ಭರತ್ ಭೂಷಣ್ ಮನೆಯಲ್ಲಿ ಶೋಕ ಮನೆಮಾಡಿದೆ. ಮನೆಮಗನನ್ನು ಕಳೆದುಕೊಂಡು ಇಡೀ ಕುಟುಂಬ ಬೇಸರದಲ್ಲಿದೆ. ದಾಳಿ ವೇಳೆ ನಡೆದ ಭಯಾನಕ...

IPL : ಇಂದು ರಾಜಸ್ಥಾನವನ್ನು ಎದುರಿಸಲಿರುವ ಬೆಂಗಳೂರು – ಗೆಲುವಿನ ಲೆಕ್ಕಾಚಾರದಲ್ಲಿ ರಜತ್‌ ಪಡೆ

ಬೆಂಗಳೂರು : ಐಪಿಎಲ್ 2025 ರ 42 ನೇ ಪಂದ್ಯ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ತವರಿನಲ್ಲಿ ನಾಲ್ಕನೇ ಪಂದ್ಯವನ್ನು ಅಡಲಿದ್ದು, ಈ ಪಂದ್ಯದಲ್ಲದರೂ ತವರಿನಲ್ಲಿ ಗೆಲ್ಲಲಿ...

PAHALGAM: ಬೆಂಗಳೂರಿನ ಉದ್ಯಾನವನಕ್ಕೆ ಪಹಲ್ಗಾಮ್‌ ದಾಳಿಯಲ್ಲಿ ಮೃತಪಟ್ಟ ಭರತ್‌ ಭೂಷಣ್‌ ಹೆಸರು!

ಬೆಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಬೆಂಗಳೂರಿನ ಭರತ್‌ ಭೂಷಣ್‌ ಅವರ ಹೆಸರನ್ನೇ ಜೆಪಿ ಪಾರ್ಕ್‌ ವಾರ್ಡ್‌ನಲ್ಲಿರುವ ಉದ್ಯಾನವನಕ್ಕೆ ಇಟ್ಟು ನಾಮಕರಣ ಮಾಡಲಾಗಿದೆ. ಹೌದು, ಭರತ್‌ ಭೂಷಣ್‌ ಅವರ ಸ್ಮರಣೆಗಾಗಿ ವಾರ್ಡ್...

JAMMU TERROR ATTACK : ಮುಲಾಜಿಲ್ಲದೇ ಉಗ್ರರನ್ನು ಮಟ್ಟ ಹಾಕಿ, ನಮ್ಮ ಬೆಂಬಲವಿದೆ – ಕೇಂದ್ರ ಸರ್ಕಾರಕ್ಕೆ ಸಿಎಂ ಆಗ್ರಹ!

ಬೆಂಗಳೂರು : ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮೃತಪಟ್ಟ ಭರತ್ ಭೂಷಣ್ ರ ಅಂತಿಮ ದರ್ಶನವನ್ನು ಸಿಎಂ ಸಿದ್ದರಾಮಯ್ಯ ಪಡೆದಿದ್ದಾರೆ. ಬೆಂಗಳೂರಿನ ಮತ್ತಿಕೆರೆಯಲ್ಲಿರುವ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ರಾಮಲಿಂಗರೆಡ್ಡಿ ಭರತ್ ಭೂಷಣ್ ಗೆ ಅಂತಿಮ...

WEATHER FORECAST : ಬಿಸಿಲಿನಲ್ಲಿ ದಾಖಲೆ ಬರೆದ ಕಲಬುರಗಿ – ರಾಜ್ಯದಲ್ಲಿ ಮುಂದುವರೆದ ಒಣಹವೆ!

ಬೆಂಗಳೂರು : ಬಿರು ಬೇಸಿಗೆಯ ಧಗೆಗೆ ಕರುನಾಡು ಕೆಂಡವಾಗಿದೆ. ಬಿಸಿಲ ನಗರಿ ಕಲಬುರಗಿಯಲ್ಲಿ ಹಿಂದೆಂದಿಗೂ ಕಂಡು ಕೇಳರಿಯದ ಉಷ್ಣಾಂಶ ದಾಖಲಾಗಿದೆ. ಅಲ್ಲಲ್ಲಿ ಮಳೆ ಆಗ್ತಿದ್ರೂ, ಉಷ್ಣಾಂಶ ಏರಿಕೆ ಕಂಡಿದೆ. ಕಲಬುರಗಿಯಲ್ಲಿ 42.6 ಡಿಗ್ರಿ ಸೆಲ್ಸಿಯಸ್ ಅತ್ಯಂತ...

ZERO SHADOW DAY: ಇಂದು ಭೌಗೋಳಿಕ ವಿಸ್ಮಯ ಶೂನ್ಯ ನೆರಳಿನ ದಿನ – ಏನು ಹಾಗೆಂದರೆ, ವೀಕ್ಷಣೆ ಹೇಗೆ?

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಅಪರೂಪದ ಘಟನೆ ನಡೆಯಲಿದೆ. ಶೂನ್ಯ ನೆರಳು ದಿನ ಎಂದು ಕರೆಯಲ್ಪಡುವ ವಿಸ್ಮಯ ಘಟನೆಗೆ ಉದ್ಯಾನನಗರಿ ಇವತ್ತು ಸಾಕ್ಷಿಯಾಗಲಿದೆ. ಬೆಂಗಳೂರು ಮಧ್ಯಾಹ್ನ 12.17 ಕ್ಕೆ ಸಾಕ್ಷಿಯಾಗಲಿದೆ. ಈ ಅಪರೂಪದ...

PAHALGAM : ಪಹಲ್ಗಾಮ್‌ ದುರಂತ – ಮನೆಗೆ ಬಂದ ಕನ್ನಡಿಗರ ಮೃತದೇಹ, ಕಟ್ಟೆಯೊಡೆದ ಕುಟುಂಬಸ್ಥರ ರೋಧನ!

ಬೆಂಗಳೂರು : ಪಹಲ್ಗಾಮ್‌ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಮೃತದೇಹಗಳು ಗುರುವಾರ ರಾಜ್ಯಕ್ಕೆ ತಲುಪಿದೆ. ಕುಟುಂಬಸ್ಥರ ದುಃಖ ಕಟ್ಟೆಯೊಡೆದಿದ್ದು, ಅವರ ರೋಧನೆ ಮುಗಿಲು ಮುಟ್ಟಿದೆ. 28 ಮಂದಿ ಮೃತಪಟ್ಟ ಈ ದುರಂತದಲ್ಲಿ ಕರ್ನಾಟಕದ...

PUC EXAM : ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ – ವಿದ್ಯಾರ್ಥಿಗಳಿಗೆ ಆಲ್ ದ ಬೆಸ್ಟ್

ಬೆಂಗಳೂರು : ರಾಜ್ಯದಲ್ಲಿ ಎರಡನೇ ಹಂತದ ವಾರ್ಷಿಕ ದ್ವಿತೀಯ ಪಿಯುಸಿಯ ಪರೀಕ್ಷೆ  ಇಂದಿನಿಂದ ಆರಂಭವಾಗಿದ್ದು, ಬೆಳಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಪರೀಕ್ಷೆ ನಡೆಯಲಿದೆ. ಎರಡನೇ ಹಂತದ ದ್ವಿತೀಯ ಪಿಯುಸಿ ಪರೀಕ್ಷೆಯ...

DR RAJKUMAR: ಇಂದು ಅಣ್ಣಾವ್ರ ಜನ್ಮದಿನ – ಡಾ. ರಾಜ್ ಅಭಿಮಾನಿಗಳ ಸಂಭ್ರಮ

ಬೆಂಗಳೂರು : ಚಂದನವನದ ಅಗ್ರಗಣ್ಯ ಶ್ರೇಷ್ಠ ನಟ ಡಾ. ರಾಜ್ ಕುಮಾರ್ ಎಂದಿಗೂ ಅಜರಾಮರ. ಅಭಿಮಾನಿಗಳನ್ನು ಅಗಲಿ 19ವರ್ಷಗಳೇ ಕಳೆದಿದ್ರೂ ಇಂದಿಗೂ ಡಾ. ರಾಜ್ ನೆನಪು ಮಾಸಿಲ್ಲ. ಇವತ್ತು ವರನಟ ರಾಜಣ್ಣನ 97ನೇ...

CABINET MEETING : ಜಾತಿ ಗಣತಿ ವರದಿ ಜಾರಿ ವಿಚಾರ, ಇಂದು ಮಾದಪ್ಪನ ಸನ್ನಿಧಿಯಲ್ಲಿ ಮಹತ್ವದ ಸಚಿವ ಸಂಪುಟ ಸಭೆ

ಚಾಮರಾಜನಗರ : ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ಜಾತಿ ಗಣತಿ ವರದಿ ವಿಚಾರವಾಗಿ ಚರ್ಚಿಸಲು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಇಂದು (ಏ.24) ಸಿಎಂ ಸಿದ್ದರಾಮಯ್ಯ ಅವರ...

MB PATIL : ಜಾಗತಿಕವಾಗಿ ಅಮೆರಿಕದ ಸುಂಕ ಸಮರ, ಮಹತ್ತ್ವದ ಸಭೆ ನಡೆಸಿದ ಸಚಿವ ಎಂ.ಬಿ.ಪಾಟೀಲ್

‌ಬೆಂಗಳೂರು : ಅಮೆರಿಕವು ಸಾರಿರುವ ಸುಂಕ ಸಮರ, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಒಡಂಬಡಿಕೆಗಳ ಸ್ಥಿತಿಗತಿ ಮತ್ತು ಇತ್ತೀಚಿನ ಜಾಗತಿಕ ರಾಜಕೀಯ ಬೆಳವಣಿಗೆಗಳ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ...

BREAKING : ಉಗ್ರರ ದಾಳಿಯಲ್ಲಿ ಬಲಿಯಾದ ಕನ್ನಡಿರ ಕುಟುಂಬಕ್ಕೆ ತಲಾ ರೂ.10 ಲಕ್ಷ ಪರಿಹಾರ ಘೋಷಣೆ

ಬೆಂಗಳೂರು : ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿರುವ ರಾಜ್ಯದ ಪ್ರತಿ ನಾಗರಿಕರ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ...

PRIYANK KHARGE : ಜೇಮ್ಸ್ ಬಾಂಡ್‌ ದೋವಲ್‌ ಎಲ್ಲಿದ್ದಾರೆ? ಅಮಿತ್ ಶಾಗೆ ಸಾಲು ಸಾಲು ಪ್ರಶ್ನೆ ಕೇಳಿದ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೂವರು ಕನ್ನಡಿಗರು ಹಾಗೂ ಓರ್ವ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಸೇರಿ 28 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಇನ್ನು ಬಗ್ಗೆ...

ACTOR SUDEEP : ಇದು ನಮ್ಮ ಚೈತನ್ಯದ ಮೇಲಿನ ದಾಳಿ- ಭಯೋತ್ಪಾದಕ ಕೃತ್ಯ ಖಂಡಿಸಿದ ಕಿಚ್ಚ ಸುದೀಪ್!

ಬೆಂಗಳೂರು: ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಸಾವು ಕಂಡಿದ್ದಾರೆ. ಈ ಘಟನೆಯಲ್ಲಿ ಮೂವರು ಕನ್ನಡಿಗರು ಕೂಡ ಬಲಿಯಾಗಿದ್ದಾರೆ. ದೇಶಾದ್ಯಂತ ಈ ಕ್ರೂರ ದಾಳಿಯ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜಕಾರಣಿಗಳು,...

ACTOR YUVA : ಭಯೋತ್ಪಾದಕ ದಾಳಿ: ಹುಟ್ಟುಹಬ್ಬದ ಸಂಭ್ರಮಕ್ಕೆ ಬ್ರೇಕ್ ಹಾಕಿದ ಯುವ!

ಬೆಂಗಳೂರು: ಕಾಶ್ಮೀರದ ಕಣಿವೆಯಲ್ಲಿ ಉಗ್ರರ ದಾಳಿಯಿಂದ ದೇಶದ ಜನ ನೋವಿನಲ್ಲಿದ್ದು ಇಲ್ಲಿ ಉಂಟಾದ ಸಾವು ನೋವು ಜನರ ನಿದ್ದೆಗೆಡುವಂತೆ ಮಾಡಿದೆ. ಇದರ ಬೆನ್ನಲೆ ರಾಜಕಾರಣಿಗಳು, ಸಿನಿಮಾ ನಟರು ಈ ಘಟನೆಯ ಬಗ್ಗೆ ಆಕ್ರೋಶ ಹೊರ...

ACTOR YASH : ಜಮ್ಮುವಿನಲ್ಲಿ ಉಗ್ರರ ಗುಂಡಿನ ದಾಳಿ, ಮುಗ್ಧ ಜನರ ಕ್ರೂರ ಹತ್ಯೆ- ನಟ ಯಶ್ ಖಂಡನೆ

ಬೆಂಗಳೂರು : ಜಮ್ಮು-ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್​​​ನಲ್ಲಿ ಉಗ್ರರು ಹಿಂದೂಗಳನ್ನು ಗುರಿಯಾಗಿಸಿ  ರಾಕ್ಷಸರಂತೆ ಗುಂಡಿನ ದಾಳಿ ನಡೆಸಿದ್ದು, ಸುಮಾರು 26 ಜನ ಪ್ರವಾಸಿಗರು ಮೃತಪಟ್ಟಿದ್ದಾರೆ. ಈ ಘಟನೆ ಕುರಿತು ರಾಕಿಂಗ್ ಸ್ಟಾರ್ ಯಶ್...

CRIME : ಯೂಟ್ಯೂಬ್ ನೋಡಿ ಸೀರೆ ಬುಕ್ ಮಾಡಿದ ಐಎಎಸ್ ಆಫೀಸರ್ ಗರಂ: ಕೇಸ್ ದಾಖಲಿಸಿದ್ಯಾಕೆ ನೋಡಿ!

ಬೆಂಗಳೂರು: ಈಗೇನಿದ್ರೂ ಡಿಜಿಟಲ್ ಯುಗ! ಏನ್ ಬೇಕಿದ್ರಝ ಮೊಬೈಲ್ ನಲ್ಲಿ ಬುಕ್ ಮಾಡಿದ್ರೆ ಸಾಕು ಒಂದು ವಾರದೊಳಗೆ ಆ ವಸ್ತು ನಿಮ್ ಮನೇಲಿರುತ್ತೆ. ಹಾಗಾಗಿ ಬ್ಯುಸಿ ಲೈಫ್ ನಡುವೆ ಶಾಪಿಂಗ್ ಹೋಗೋದು ತಪ್ಪಿತು...

BHOVI SCAM: ವಕೀಲೆ ಜೀವಾ ಆತ್ಮಹತ್ಯೆ ಕೇಸ್ : ಆರೋಪಿ ಡಿವೈಎಸ್ಪಿ ಕನಕಲಕ್ಷ್ಮಿಗೆ ಕೊನೆಗೂ ಸಿಕ್ತು ಜಾಮೀನು ಭಾಗ್ಯ!

ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ರೂಪಾಯಿಗಳ ಅವ್ಯವಹಾರ ಪ್ರಕರಣದ ಆರೋಪಿಯಾಗಿದ್ದ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು.‌ ಈ ಆತ್ಯಹತ್ಯೆಯ ಹಿಂದೆ ಜೀವಾಗೆ ಕಿರುಕುಳ ನೀಡಿದ್ದ ಆರೋಪ...

BIG NEWS: ಇನ್ಮುಂದೆ ವಿಧಾನಸೌಧ ನೋಡೋಕೆ ಟಿಕೆಟ್ ದರ ಫಿಕ್ಸ್ , ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ! ಇಲ್ಲಿದೆ ಹೊಸ ಅಪ್ಡೇಟ್

ಬೆಂಗಳೂರು: ರಾಜ್ಯ ಸರ್ಕಾರವು ವಿಧಾನಸೌಧದ ಪ್ರವಾಸಕ್ಕಾಗಿ ದರ ಫಿಕ್ಸ್ ಮಾಡಿದೆ. ಹೌದು, ಇದರ ಪ್ರಕಾರ ಪ್ರತಿ ವ್ಯಕ್ತಿಗೆ 150 ರೂ. ಟಿಕೆಟ್ ಶುಲ್ಕವನ್ನು ನಿಗದಿಪಡಿಸಿದೆ. ಭಾನುವಾರ, ಎರಡನೇ ಶನಿವಾರ ಮತ್ತು ಇತರ ಸರ್ಕಾರಿ...

SIDDARAMAIAH: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ರೌದ್ರಾವತಾರ- ಕೇಂದ್ರದ ಇಂಟೆಲಿಜೆನ್ಸ್‌ ಮೇಲೆ ಸಿಎಂ ಅನುಮಾನ

ಬೆಂಗಳೂರು: ಜಮ್ಮು- ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ರೌದ್ರಾವತಾರ ತೋರಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಇಂದು ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆದಿದ್ದು, ಈ...

R.ASHOK: ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ, ರಾಜ್ಯಸರ್ಕಾರ ಸ್ಲೀಪರ್ ಸೆಲ್ ಪತ್ತೆ ಹಚ್ಚಬೇಕು: ಆರ್ ಅಶೋಕ್

ಬೆಂಗಳೂರು: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಬಗ್ಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು. ಇದಕ್ಕೆ ಪ್ರತಿಯಾಗಿ ಭಾರತ ಸರ್ಕಾರ ತಕ್ಕ ಪ್ರತ್ಯುತ್ತರ ನೀಡಲಿದೆ. ರಾಜ್ಯದಲ್ಲೂ ಸರ್ಕಾರ ಸ್ಲೀಪರ್‌ ಸೆಲ್‌ಗಳನ್ನು ಪತ್ತೆ ಹಚ್ಚಿ ಕಾನೂನು ಸುವ್ಯವಸ್ಥೆ...

PAHALGAM : ಕೇಂದ್ರ ಸರ್ಕಾರ ಸಂತ್ರಸ್ತರ ಪರವಾಗಿ ನಿಲ್ಲಲಿ – ಡಿಕೆಶಿ

ಬೆಂಗಳೂರು : ಜಮ್ಮು ಕಾಶ್ಮೀರದಲ್ಲಿ ನಡೆದಿರುವ ಉಗ್ರರ ದಾಳಿಯನ್ನು ಡಿಸಿಎಂ ಡಿಕೆಶಿ ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರ ಸರ್ಕಾರ ಶೀಘ್ರ ಅಗತ್ಯ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಬೆಂಗಳೂರಲ್ಲಿ ಮಾತಾಡಿದ ಅವರು, ಇದೊಂದು ಅಘಾತಕಾರಿ ಘಟನೆಯಾಗಿದ್ದು, ಕೇಂದ್ರ ಸರ್ಕಾರ...

BREAKING NEWS : ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ, ಕನ್ನಡಿಗರ ರಕ್ಷಣೆಗೆ ಸಹಾಯವಾಣಿ ಆರಂಭ

ನವದೆಹಲಿ : ಜಮ್ಮು ಕಾಶ್ಮೀರದ ಪ್ರಮುಖ ಪ್ರವಾಸಿ ತಾಣ ಪಹಲ್ಗಾಮ್​​​​​​ ನಲ್ಲಿ ಉಗ್ರರ ದಾಳಿ ನಡೆದ ಹಿನ್ನೆಲೆಯಲ್ಲಿ ಕನ್ನಡಿಗರ ರಕ್ಷಣೆಗೆ ಕಾರ್ನಾಟಕ ಸರ್ಕಾರ ಸಹಾಯವಾಣಿಯನ್ನು ಆರಂಭಿಸಿದೆ. ಉಗ್ರಕೃತ್ಯದಿಂದಾಗಿ ಕಾಶ್ಮೀರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗೆ...

MANGO : ಇಳುವರಿ ಕುಸಿತ, ಹವಾಮಾನ ವೈಪರೀತ್ಯ – ಈ ಬಾರಿ ಮಾವು ದುಬಾರಿ!

ಮೈಸೂರು : ರಾಜ್ಯದ ಮಾರು ಕಟ್ಟೆಗಳಿಗೆ ಹಣ್ಣುಗಳ ರಾಜ ಮಾವಿನ ಹಣ್ಣು ಲಗ್ಗೆ ಇಡುತ್ತಿದ್ದು, ಈ ಬಾರಿ ಹಣ್ಣಿನ ರೇಟ್ ಕೊಂಚ ದುಬಾರಿಯಾಗಿದೆ. ಇಳುವರಿ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಸರಬರಾಜಲ್ಲಿ ಕೊರತೆ...

BMRCL : ಮೆಟ್ರೋ ರೈಲಿನಲ್ಲಿ ಗುಟ್ಕಾ ಉಗಿದರೆ ಹುಷಾರ್‌ – ಬಿಎಂಆರ್‌ಸಿಎಲ್‌ ವಾರ್ನಿಂಗ್‌!

ಬೆಂಗಳೂರು : ಮೆಟ್ರೋ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಪ್ರಯಾಣಿಕರು ಗುಟ್ಕಾ ಮತ್ತು ಪಾನ್‌ ಮಸಾಲಾದಂತಹ ತಂಬಾಕು ಆಧರಿತ ಅಗಿಯಬಹುದಾದ ಉತ್ಪನ್ನಗಳನ್ನು ಜಗಿದು ಉಗುಳುವ ಬಗ್ಗೆ ಸಾರ್ವಜನಿಕ ದೂರುಗಳು ಹೆಚ್ಚಾಗುತ್ತಿವೆ. ಈ ಸಮಸ್ಯೆಯ ಪರಿಹಾರಕ್ಕಾಗಿ...

CM SIDDARAMIAH : ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ಕನ್ನಡಿಗರ ದಿಗ್ವಿಜಯ – ಸಿಎಂ ಅಭಿನಂದನೆ

ಬೆಂಗಳೂರು : ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರಾಜ್ಯಕ್ಕೆ ಹೆಸರು ತಂದಿರುವ ಕನ್ನಡದ ವಿದ್ಯಾರ್ಥಿಗಳನ್ನು ಸಿಎಂ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಜಾಲತಾಣ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯ ಸಂದೇಶ...

BMTC : ಮೊದಲ ಬಾರಿಗೆ ಬೆಂಗಳೂರಿನಲ್ಲಿ ರಸ್ತೆಗಿಳಿದ ಎಸಿ ಎಲೆಕ್ಟ್ರಿಕ್‌ ಬಸ್‌

ಬೆಂಗಳೂರು : ಈ ಬಾರಿ ಬೇಸಿಗೆ ಕೊಂಚ ಜಾಸ್ತಿನೇ ಇದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಧಗೆ ಹೆಚ್ಚಾಗಿದ್ದು, ಜನರು ಹೈರಾಣಾಗಿದ್ದಾರೆ. ಇದೀಗ ಸೆಕೆಯಿಂದ ತತ್ತರಿಸಿರುವ ಪ್ರಯಾಣಿಕರಿಗೆ ಬಿಎಂಟಿಸಿ ಹೊಸ ಪ್ಲಾನ್ ರೂಪಿಸಿದೆ. ಸಿಲಿಕಾನ್ ಸಿಟಿ...

JK : PAHALGAM : ಉಗ್ರರ ದಾಳಿಯಲ್ಲಿ ಮತ್ತೊಬ್ಬ ಕನ್ನಡಿಗನ ಸಾವು – ಮೃತರ ಸಂಖ್ಯೆ 28 ಕ್ಕೆ ಏರಿಕೆ

ಪಹಲ್ಗಾಮ್ : ಜಮ್ಮು-ಕಾಶ್ಮೀರದ ಅನಂತನಾಗ ಜಿಲ್ಲೆಯ ಪಹಲ್ಗಾಮ್ ನಲ್ಲಿ ಟಿಆರ್‌ಎಫ್ ಉಗ್ರರು ನಡೆಸಿದ ದಾಳಿಗೆ ಇದೀಗ ಮತ್ತೋರ್ವ ಕನ್ನಡಿಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಇದೀಗ ಸಾವಿನ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಮೃತ ವ್ಯಕ್ತಿಯನ್ನು ಮಧುಸೂದನ್...

BREAKING : ನಿಮ್ಮಿಬ್ಬರನ್ನೂ ಕೊಲೆ ಮಾಡಿ ಫ್ರಿಡ್ಜ್‌ ಗೆ ತುಂಬ್ತೀನಿ – ಸಿಎಂ, ಡಿಸಿಎಂ ಗೆ ಜೀವ ಬೆದರಿಕೆ ಪತ್ರ!

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಇ ಮೇಲ್‌ ಮೂಲಕ ಜೀವ ಬೆದರಿಕೆ ಪತ್ರ ಕಳಿಸಿರುವ ಘಟನೆ ನಡೆದಿದೆ. ಕಿಡಿಗೇಡಿಗಳ ಕೃತ್ಯ ಇದಾಗಿರಬಹುದಾದ ಶಂಕೆ ಎದುರಾಗಿದ್ದು ಪೊಲೀಸರು...

RAIN UPDATE : ರಾಜ್ಯದ 20 ಜಿಲ್ಲೆಗಳಲ್ಲಿ ಇಂದು ಮಳೆ ಸಂಭವ – ಹವಾಮಾನ ಇಲಾಖೆ ಮುನ್ಸೂಚನೆ!

ಬೆಂಗಳೂರು : ಬಿರು ಬೇಸಿಗೆಯ ಧಗೆಗೆ ವರುಣದೇವ ತಂಪೆರೆಯುತ್ತಿದ್ದಾನೆ. ರಾಜ್ಯದ ವಿವಿಧ ಕಡೆ ಉತ್ತಮ ಮಳೆಯಾಗುತ್ತಿದ್ದು, ಇವತ್ತು ಮತ್ತು ನಾಳೆಯೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ...

CYBER CRIME : ರಾಜ್ಯದಲ್ಲಿ ಸೈಬರ್ ಕ್ರೈಮ್ ತಡೆಯಲು ವೆಬ್ ಬಾಟ್ ಅಸ್ತ್ರ ಪ್ರಯೋಗ 

ಬೆಂಗಳೂರು : ಸದ್ಯ ದೇಶದಲ್ಲಿ ಸೈಬರ್ ಕ್ರೈಮ್ ನಿಂದ ಲಕ್ಷಾಂತರ ಜನ ಅದೆಷ್ಟೋ ಕೋಟಿ ಹಣವನ್ನು ಕಳೆದುಕೊಂಡಿದ್ದಾರೆ. ಇದನ್ನು ತಡೆಯಲು ಸೈಬರ್ ಅಪರಾಧ ಸಹಾಯವಾಣಿಯನ್ನು ಮಾಡಿದರೂ ಕೂಡ ಹೊಸ ವಂಚನೆಗಳು ಮಾತ್ರ ನಡೆಯುತ್ತಲೇ...

CRIME : ಬುದ್ಧಿ ಹೇಳಿದ್ದಕ್ಕೆ ಬೆಂಗಳೂರಿನ ಪ್ರಾಧ್ಯಾಪಕನಿಗೆ ಬಿತ್ತು ಗೂಸಾ! ಆಗಿದ್ದೇನು ನೋಡಿ -VIDEO

ಬೆಂಗಳೂರು: ರಸ್ತೆಯಲ್ಲಿ ಕಸ ಹಾಕ್ಬೇಡಿ ಅಂತಾ ಬುದ್ದಿಮಾತು ಹೇಳಿದ್ದಕ್ಕೆ ಕಾಲೇಜು ಪ್ರಾಧ್ಯಾಪಕ ಅರಬಿಂದೋ ಗುಪ್ತಾ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಯ ಪರಿಣಾಮ ಅರಬಿಂದೋರವರ ದವಡೆ ಮುರಿದಿದ್ದು ಆತ ನೀಡಿದ ದೂರಿನ ಆಧಾರದ...

GOLD SMUGGLING CASE: ನಟಿ ರನ್ಯಾ ರಾವ್ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ ಅಲಿಯಾಸ್ ಹರ್ಷವರ್ಧನಿ ರನ್ಯಾ ಮತ್ತು ಸಹ ಆರೋಪಿ ತರುಣ್ ಕೊಂಡೂರು ರಾಜು ಸಲ್ಲಿಸಿದ್ದ ಜಾಮೀನು ಅರ್ಜಿಗಳ ಕುರಿತ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ. ಇಂದು...

OM PRAKASH MURDER : ಓಂ ಪ್ರಕಾಶ್‌ರನ್ನು ಕೊಂದಿದ್ದು ನಾನೇ – ಕೊಲೆ ಆರೋಪಿ ಪಲ್ಲವಿ ತಪ್ಪೊಪಿಗೆ

ಬೆಂಗಳೂರು: ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಕೊಲೆ ಕೇಸ್ ತನಿಖೆಯನ್ನು ಸದ್ಯ ಸಿಸಿಬಿಗೆ ವರ್ಗಾಯಿಸಲಾಗಿದೆ. ಈ ಕುರಿತು ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಸಿಸಿಬಿ ತನಿಖೆಯಲ್ಲಿ ಎಲ್ಲಾ ಸತ್ಯ ಹೊರಬಂದಿದೆ...

DK SHIVAKUMAR: ಕರ್ನಾಟಕದಲ್ಲಿ ಕನ್ನಡಿಗರಿಗೆ ಏನೇ ಸಮಸ್ಯೆ ಬಂದರೂ ಸರ್ಕಾರ ನಿಮ್ಮ ಜೊತೆಗಿರುತ್ತದೆ: ಡಿಕೆಶಿ ಅಭಯ

ಬೆಂಗಳೂರು: ಕನ್ನಡಿಗ ವಿಕಾಸ್‌ಕುಮಾರ್‌ ಮೇಲೆ ಡಿಆರ್‌ಡಿಒ ಅಧಿಕಾರಿ ಶೀಲಾದಿತ್ಯ ಬೋಸ್‌ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬಳಿಕ ತನ್ನದೇನೂ ತಪ್ಪಿಲ್ಲವೆಂಬಂತೆ ವೀಡಿಯೋ ಮಾಡಿ ಭಾಷಾ ವಿವಾದದಂತೆ ಕಥೆ ಕಟ್ಟಿದ ಪ್ರಕರಣ ಇದೀಗ ಭಾರೀ ಚರ್ಚಗೆ...

HIGHCOURT: ಶಾಸಕ ಸ್ಥಾನ ಅಸಿಂಧುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಜಾ- ಸಿದ್ದರಾಮಯ್ಯಗೆ ಬಿಗ್‌ ರಿಲಿಫ್!

ಬೆಂಗಳೂರು: ಶಾಸಕ ಸ್ಥಾನವನ್ನು ಅಸಿಂಧುಗೊಳಿಸಬೇಕೆಂದು ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಂಡಿದ್ದು, ಈ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. 2023 ರ ಮೈಸೂರು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ವಿ.ಸೋಮಣ್ಣ...

BREAKING: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕೋರ್ಟ್‌ನಿಂದ ಬಿಗ್ ಶಾಕ್..!

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬಿಗ್‌ ಶಾಕ್‌ ನೀಡಿದೆ. ಹೌದು.. ತಮ್ಮ ವಿರುದ್ಧ ದಾಖಲಾಗಿದ್ದ ಎರಡನೇ ಪ್ರಕರಣದಲ್ಲಿ (ಕ್ರೈಂ ನಂ.20 ) ತಮ್ಮನ್ನು ಕೈಬಿಡುವಂತೆ ಪ್ರಜ್ವಲ್‌ ರೇವಣ್ಣ...

SIDDARAMAIAH: ಕನ್ನಡಿಗನ ಮೇಲೆ ಹಲ್ಲೆಗೈದ ವಿಂಗ್‌ ಕಮಾಂಡರ್‌ ವಿರುದ್ಧ ಕ್ರಮಕ್ಕೆ ಸಿಎಂ ಆದೇಶ

ಬೆಂಗಳೂರು: ಕನ್ನಡಿಗನ ಮೇಲೆ ಹಲ್ಲೆ ಮಾಡಿದ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ನೀಡಿರುವ ಸಿಎಂ,...

BREAKING : ರಿಕ್ಕಿ ರೈ ಮೇಲೆ ಗುಂಡಿನ ದಾಳಿ – ಗನ್‌ ಮ್ಯಾನ್‌ ವಿಠಲ್‌ ಪೊಲೀಸ್‌ ವಶಕ್ಕೆ!

ಬೆಂಗಳೂರು :ಮಾಜಿ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣವು ಸಂಪೂರ್ಣ ಹೊಸ ತಿರುವು ಪಡೆದಿದೆ. ಪೊಲೀಸರು ರಿಕ್ಕಿ ರೈ ಬಳಿ ಗನ್‌ ಮೆನ್‌ ಆಗಿ ಕೆಲಸ...

ROAD RAGE: ಕನ್ನಡಿಗನ ಮೇಲೆ ವಿನಾಕಾರಣ ಹಲ್ಲೆ – ಐನಾತಿ ಆಟ ಆಡಿದ್ದ ವಿಂಗ್‌ ಕಮ್ಯಾಂಡರ್‌ ಮೇಲೆ ಕೊಲೆಯತ್ನ ಕೇಸ್‌ ದಾಖಲು!

ಬೆಂಗಳೂರು: ವಿಂಗ್‌ ಕಮಾಂಡರ್‌ ಶಿಲಾದಿತ್ಯ ಬೋಸ್‌ ಅವರು ಬೆಂಗಳೂರಿನ ಟೆಕ್ಕಿ ವಿಕಾಸ್ ಕುಮಾರ್ ವಿರುದ್ಧ ಮಾಡಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಹೈಡ್ರಾಮಾ ಸೃಷ್ಟಿಸಿದ್ದ ಶಿಲಾದಿತ್ಯ ವಿರುದ್ದವೇ ಪೊಲೀಸರು ಕೊಲೆ ಯತ್ನ ಕೇಸ್‌...

CRIME : ಗಾಯಕಿ ಪೃಥ್ವಿ ಭಟ್‌ ಪ್ರೇಮ ವಿವಾಹ – ವಶೀಕರಣದ ಆರೋಪ ಮಾಡಿದ ತಂದೆ ಆಡಿಯೋ ವೈರಲ್‌!- VIDEO

ಬೆಂಗಳೂರು : ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪದ ಮಾಜಿ ಸ್ಪರ್ಧಿ ಗಾಯಕಿ ಪೃಥ್ವಿ ಭಟ್ ಮದುವೆ ವಿವಾದ ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಿದೆ. ಇದೀಗ ಪೃಥ್ವಿ ಭಟ್ ಅವರ ತಂದೆ ಸ್ಫೋಟಕ...

KMF : ನಾನು ನಂದಿನಿ ಫೇಮಸ್‌ ಆಗ್ತೀನಿ – ರಾಜಸ್ಥಾನ, ಮಧ್ಯಪ್ರದೇಶದಲ್ಲಿಯೂ ನಂದಿನಿ ಉತ್ಪನ್ನಗಳಿಗೆ ಡಿಮ್ಯಾಂಡ್‌!

ಬೆಂಗಳೂರು : ನಂದಿನಿ ಉತ್ಪನ್ನಗಳಿಗೆ ದೇಶದೆಲ್ಲೆಡೆ ಒಳ್ಳೆ ಡಿಮ್ಯಾಂಡ್ ಬರುತ್ತಿದೆ. ಕೆಎಂಎಫ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದ ಕಾರಣ ಮಾರುಕಟ್ಟೆ ವಿಸ್ತರಣೆಗೊಳ್ಳುತ್ತಿದೆ. ಇತ್ತೀಚೆಗಷ್ಟೇ ದೆಹಲಿ ಮಾರುಕಟ್ಟೆ ಪ್ರವೇಶಿಸಿ ಜನಮನ್ನಣೆ ಗಳಿಸುತ್ತಿರುವ ಕೆಎಂಎಫ್ ನಂದಿನಿ ಉತ್ಪನ್ನಗಳು ಶೀಘ್ರದಲ್ಲೇ...

OM PRAKASH : ಸಿಸಿಬಿ ತನಿಖೆಯಿಂದ ಓಂ ಪ್ರಕಾಶ್‌ ಹತ್ಯೆ ಪ್ರಕರಣ ಬಯಲಾಗಲಿದೆ – ಜಿ. ಪರಮೇಶ್ವರ್‌

ಬೆಂಗಳೂರು: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಮರ್ಡರ್ ಕೇಸ್ ಬಗೆದಷ್ಟು ಬಯಲಾಗುತ್ತಿದ್ದು, ಇದೀಗ ಕೇಸ್ ಸಂಬಂಧ ಹೋಂ ಮಿನಿಸ್ಟರ್ ಪರಮೇಶ್ವರ್ ಬಿಗ್ ಅಪ್ಡೇಟ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಓಂ ಪ್ರಕಾಶ್...
error: Content is protected !!