Thursday, July 4, 2024
Home ರಾಜಕೀಯ

ರಾಜಕೀಯ

ರಾಜಕೀಯ

ಹೆಚ್ಚಿನ ಸುದ್ದಿ

MUDA SCAM: ಮುಡಾ ಹಗರಣ ಸಿಬಿಐಗೆ ವಹಿಸಿ : ಆರ್‌.ಅಶೋಕ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿರುವ ನಿವೇಶನ ಹಂಚಿಕೆ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಇದರಿಂದ ಎಲ್ಲ ಸತ್ಯ ಹೊರಬರಲಿದೆ ಎಂದು ಪ್ರತಿ ಪಕ್ಷದ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ. ಮುಡಾ ಭೂ ಸ್ವಾಧೀನ...

MUDA SCAM : ನನ್ನ ಜಮೀನಿಗೆ 62 ಕೋಟಿ ರೂಪಾಯಿ ಪರಿಹಾರ ಕೊಡಲಿ : ಸಿದ್ದರಾಮಯ್ಯ

ಬೆಂಗಳೂರು :  ಮುಡಾದಲ್ಲಿ ನಡೆದಿದೆ ಎನ್ನಲಾದ ಜಮೀನು ಹಂಚಿಕೆ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಖಾರವಾಗಿ ತಿರುಗೇಟು ನೀಡಿದ್ದು, ಸೈಟ್ ಹಂಚಿಕೆ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುವ...

Actor Darshan : ‘ರೇಣುಕಾಸ್ವಾಮಿ ಕೊಲೆ..ನನ್ನ ಹೃದಯ ಛಿದ್ರಗೊಳಿಸಿತು..’ ಮೌನ ಮುರಿದ ಸುಮಲತಾ

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪದಲ್ಲಿ ನಟ ದರ್ಶನ್ ಈಗಾಗಲೇ ಅರೆಸ್ಟ್ ಆಗಿದ್ದಾರೆ. ದರ್ಶನ್ ಅವರು ತನ್ನ ಹಿರಿಯ ಮಗ ಎನ್ನುತ್ತಿದ್ದ ಮಾಜಿ ಸಂಸದೆ, ನಟಿ ಸುಮಲತಾ ಅಂಬರೀಶ್ ಅವರು...

MUDA SCAM : ಪಾರ್ವತಿ ಸಿದ್ದರಾಮಯ್ಯ ಜಮೀನು ಬೆಲೆ 55 ಕೋಟಿ , ಮುಡಾ ಕೊಟ್ಟಿದ್ದು 15 ಕೋಟಿ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರಿಂದ ಪಡೆದಿರುವುದು 55 ಕೋಟಿ ರೂಪಾಯಿ ಮೌಲ್ಯದ 3 ಎಕರೆ 16 ಗುಂಟೆ ಜಮೀನು. ಆದರೆ ಅವರಿಗೆ ನೀಡಿರುವುದು 15...

LOKSABHA : ಲೋಕಸಭೆಯಲ್ಲಿ ಅಶಿಸ್ತು: ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಸ್ಪೀಕರ್ ಗೆ ಮೊರೆ

ನವದೆಹಲಿ: ಲೋಕಸಭೆ ಕಲಾಪಕ್ಕೆ ಅಡ್ಡಿಪಡಿಸಲು ಅಶಿಸ್ತು ತೋರಿದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊ‍ಳ್ಳಲು ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಅವರಿಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ಲೋಕಸಭೆಯಲ್ಲಿ ಅಸಮರ್ಪಕ ಭಾಷಣ ಮಾಡಿದ್ದಾರೆ...

BS YEDIYURAPPA : ತಾಕತ್ತಿದ್ದರೆ ಚುನಾವಣೆ ಎದುರಿಸಿ : ಸಿಎಂಗೆ ಮಾಜಿ ಸಿಎಂ ಸವಾಲ್!

ತಾಕತ್ತಿದ್ದರೆ ಕೂಡಲೇ ಸರ್ಕಾರ ವಿಸರ್ಜಿಸಿ ಚುನಾವಣೆ ಎದುರಿಸಿ ಎಂದು ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಯಡಿಯೂರಪ್ಪ ಸವಾಲೆಸೆದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಮೂಡಾ ಸೈಟು ಹಂಚಿಕೆ ಅಕ್ರಮದಲ್ಲಿ ಸಿಎಂ...

Rajasthan Minister Resigns : ಚುನಾವಣೆ ವೇಳೆ ಕೊಟ್ಟ ಮಾತಿನಂತೆ ರಾಜೀನಾಮೆ ನೀಡಿದ ಬಿಜೆಪಿ ಸಚಿವ!

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನಡೆ ಉಂಟಾದರೆ ರಾಜೀನಾಮೆ ನೀಡುವುದಾಗಿ ಶಪಥ ಮಾಡಿದ್ದ ಬಿಜೆಪಿ ನಾಯಕ ಕಿರೋಡಿ ಲಾಲ್ ಮೀನಾ ರಾಜಸ್ಥಾನ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 72 ವರ್ಷದ ಕಿರೋಡಿಲಾಲ್ ಮೀನಾ...

CM Siddaramaiah: ಶಾಸಕರ ಸಮಸ್ಯೆ ಆಲಿಸಲು ಮುಂದಾದ ಸಿಎಂ : ಭೇಟಿಗೆ ಟೈಂ ಫಿಕ್ಸ್!

ಬೆಂಗಳೂರು: ರಾಜ್ಯ ಕಾಂಗ್ರೆಸ್ ಒಳಗಿನ ಆತಂರಿಕ ಕಲಹ ಶಮನ ಮಾಡಲು ಹಾಗೂ ಅಭಿವೃದ್ಧಿಗೆ ಹಣ ನೀಡದ ಹಿನ್ನಲೆ ಆಕ್ರೋಶಗೊಂಡಿರುವ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಪ್ರತೀ ಗುರುವಾರವನ್ನು ಶಾಸಕರ...

JOE BIDEN : ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಜೋ ಬಿಡೈನ್ ಹಿಂದೇಟು?

ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಜೋ ಬಿಡೈನ್ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಜೂನ್ 27ರಂದು ನಡೆದ ಅಧ್ಯಕ್ಷೀಯ ಚುನಾವಣೆಯ ಚರ್ಚೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಜೋ...

Nepal politics: ನೇಪಾಳದಲ್ಲಿ ರಾಜಕೀಯ ಅಸ್ಥಿರತೆ – ಸಂಸತ್ ವಿಸರ್ಜಿಸಿದ ಪ್ರಧಾನಿ!

ನವದೆಹಲಿ: ಸತತ ಎರಡು ದಿನಗಳ ರಾಜಕೀಯ ಕಲಹದ ಬಳಿಕ ನೇಪಾಳದಲ್ಲಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ( ಪ್ರಚಂಡ)ನೇತೃತ್ವದ ಸರ್ಕಾರವು ಪತನಗೊಂಡಿದ್ದು, ಸಮ್ಮಿಶ್ರ ಸಚಿವರು ಸಾಮೂಹಿಕ ರಾಜೀನಾಮೆ ಸಲ್ಲಿಸಿ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ. ದಹಾಲ್...

BJP Meeting: ಇಂದು ನಾಳೆ ಬಿಜೆಪಿ ಸಭೆ – ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚೆ

ಬೆಂಗಳೂರು: ಲೋಕಸಭಾ ಚುನಾವಣೆ ಮುಕ್ತಾಯಗೊಂಡ ನಂತರ ಮೊದಲ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ರಾಜ್ಯ ಬಿಜೆಪಿ ಇಂದು ಆಯೋಜನೆ ಮಾಡಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಪಕ್ಷವು...

LK ADVANI : ಮತ್ತೆ ಆಸ್ಪತ್ರೆಗೆ ದಾಖಲಾದ ಎಲ್ ಕೆ ಅಡ್ವಾಣಿ

ನವದೆಹಲಿ : ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಲ್ ಕೆ ಅಡ್ವಾಣಿ ಅವರಿಗೆ ತೀವ್ರನಿಗಾ...

CM Siddaramaiah: ಬಡವರಿಗೆ ಸೂರು : ಜನತೆಗೆ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು: ಸರ್ವರಿಗೂ ಸೂರು ಯೋಜನೆಯಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಬಡ ಕುಟುಂಬಗಳಿಗೆ ನಿರ್ಮಿಸಿ ಕೊಡುತ್ತಿರುವ 1,29,457 ಮನೆಗಳಿಗೆ ಫಲಾನುಭವಿಗಳ ವಂತಿಗೆ ಸರ್ಕಾರವೇ ಭರಿಸಿ...

DK Shivakumar: ನಾನು ಯಾರು ಗೊತ್ತಾ?: ಸಭಿಕರಿಗೆ ಡಿಸಿಎಂ ಪ್ರಶ್ನೆ

ಚನ್ನಪಟ್ಟಣ: ಡಿಸಿಎಂ ಡಿಕೆ ಶಿವಕುಮಾರ್‌ ಅವರು ಇಂದು ಚನ್ನಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಸಿದ ವೇಳೆ ಸಭಿಕರಲ್ಲಿ "ನಾನು ಯಾರು ಗೊತ್ತಾ" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಭಿಕರು ನೀವು ಡಿಕೆ ಶಿವಕುಮಾರ್ ಎಂದು ಹರ್ಷೋದ್ಗಾರ...

JHARKHAND CM : ಚಂಪೈ ಸೊರೇನ್ ರಿಸೈನ್..! : ಹೇಮಂತ್ ಸೊರೇನ್ 3 ನೇ ಬಾರಿಗೆ ಜಾರ್ಖಂಡ್‌ ಸಿಎಂ?

ನವಹೆಹಲಿ : ಭೂ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿರುವುದರಿಂದ ಅವರು ಇಂದು ಬಂಧಮುಕ್ತರಾಗಿದ್ದು, ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಕೆಲ ಸಮಯವಷ್ಟೇ ಚಿಎಂ...

DK SHIVAKUMAR : ನಮ್ಮ ಕಾಲದಲ್ಲಿ ಹಗರಣಗಳಾಗಿಲ್ಲ : ಡಿಕೆಶಿ

ಚನ್ನಪಟ್ಟಣ: ನಮ್ಮ ಕಾಲದಲ್ಲಿ ಯಾವುದೇ ಹಗರಣಗಳು ನಡೆದಿಲ್ಲ, ಎಲ್ಲಾ ಹಗರಣಗಳು ನಡೆದಿರುವುದು ಬಿಜೆಪಿ ಕಾಲದಲ್ಲಿ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಮುಡಾ ಹಗರಣ ವಿರೋಧಿಸಿ ಬಿಜೆಪಿಯಿಂದ ಸಿಎಂ ಮನೆಗೆ ಮುತ್ತಿಗೆ ಕುರಿತ...

NEET IN TAMILNADU : ದ್ರಾವಿಡ ನಾಡಿಗೆ “ನೀಟ್‌” ಬೇಡ : ನಟ ವಿಜಯ್‌

ಚೆನ್ನೈ: ವೈದ್ಯಕೀಯ ಕೋರ್ಸ್‌ಗಳಿಗಿರುವ ಪ್ರವೇಶ ಪರೀಕ್ಷೆ "ನೀಟ್‌"ನಿಂದ ತಮಿಳುನಾಡಿಗೆ ವಿನಾಯಿತಿ ನೀಡಬೇಕೆಂದು "ತಮಿಳಿಗ ವೆಟ್ರಿ ಕಳಗಂ" ಪಕ್ಷದ ನಾಯಕ, ನಟ ವಿಜಯ್‌ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ. ದೇಶದ ಜನ ನೀಟ್‌ ಪರೀಕ್ಷೆಯ...

DENGUE CASE : ರಾಜ್ಯದೆಲ್ಲೆಡೆ ಡೆಂಘಿ ಜ್ವರ ಪತ್ತೆ ಪರೀಕ್ಷೆಗೆ ದರ ನಿಗದಿ 

ರಾಜ್ಯದಲ್ಲಿ ಡೆಂಘಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದೀಗ  ಆರೋಗ್ಯ ಇಲಾಖೆ ಡೆಂಘಿ ಪ್ರಕರಣಗಳ ಟೆಸ್ಟಿಂಗ್ ಗೆ ಖಾಸಗಿ ಆಸ್ಪತ್ರೆಗಳಿಗೂ ದರ ನಿಗದಿ ಮಾಡಿದೆ. ಇಂದು ಮುಂಜಾನೆ ಆರೋಗ್ಯ ಸಚಿವ...

Narendra Modi: 10 ಮುಗೀತು.. ಇನ್ನೂ 20 ವರ್ಷ ಬಾಕಿ ಇದೆ : ಕಾಂಗ್ರೆಸ್‌ಗೆ ಮೋದಿ ತಿರುಗೇಟು..!

ನವದೆಹಲಿ: ನಮ್ಮ ಸರ್ಕಾರ ಈಗಾಗಲೇ 10 ವರ್ಷ ಪೂರೈಸಿದೆ. ಇನ್ನೂ 20 ವರ್ಷಗಳು ಉಳಿದಿವೆ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಗಳ ಬಳಿಕವೂ ಇದೇ ಸರ್ಕಾರ ಮುಂದುವರಿಯಲಿದೆ ಎಂಬ ಭವಿಷ್ಯವನ್ನು ಪ್ರಧಾನಿ ನರೇಂದ್ರ...

NEET EXAM: ಯುವಕರನ್ನು ವಂಚಿಸಿದವರನ್ನು ಸುಮ್ಮನೆ ಬಿಡಲ್ಲ; ಪತ್ರಿಕೆ ಸೋರಿಕೆ ಬಗ್ಗೆ ಸದನದಲ್ಲಿ ಮೋದಿ ಗುಡುಗು

ನವದೆಹಲಿ: ದೇಶದ ಯುವಕರ ಭವಿಷ್ಯದೊಂದಿಗೆ ಆಟವಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ರಾಜ್ಯಸಭೆಯಲ್ಲಿ ಇಂದು ಮಾತನಾಡಿದ ಮೋದಿ, ನಾನು...

HIGH COURT : ಪವರ್ ಟಿವಿ ಪ್ರಸಾರ ಸ್ಥಗಿತ ಮತ್ತೆ ವಿಸ್ತರಣೆ : ಹೈ ಕೋರ್ಟ್ 

ಬೆಂಗಳೂರು : ಪರವಾನಗಿ ನವೀಕರಿಸದ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪವರ್‌ ಟಿವಿ ತನ್ನ ಕಾರ್ಯಕ್ರಮಗಳ ಪ್ರಸಾರ ಸ್ಥಗಿತಗೊಳಿಸಬೇಕೆಂದು ನೀಡಿದ್ದ ಆದೇಶವನ್ನು ಹೈಕೋರ್ಟ್ ಮತ್ತೆ ವಿಸ್ತರಣೆ ಮಾಡಿದೆ. ಪವರ್ ಟಿವಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು...

Parliment Session: ಸಂವಿಧಾನದ ನೆರಳಲ್ಲಿ ಕಾಂಗ್ರೆಸ್ “ಕಪ್ಪ” ದಂಧೆ : ಮೋದಿ ವಾಗ್ದಾಳಿ

ನವದೆಹಲಿ: ಸಂವಿಧಾನದ ನೆರಳಿನಲ್ಲಿ ಕಾಂಗ್ರೆಸ್ ತನ್ನ ಕಪ್ಪು ದಂಧೆಯನ್ನು ಮುಚ್ಚಿಡಲು ಯತ್ನಿಸುತ್ತಿದೆ. ಸಣ್ಣ ಸಣ್ಣ ಪಕ್ಷಗಳ ಮೇಲೆ ಕಾಲಿಟ್ಟು ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ...

Narendra Modi: ಮೋದಿ ಉತ್ತರ ಆರಂಭಿಸುತ್ತಿದ್ದಂತೆ ಕಾಂಗ್ರೆಸ್‌ ನಾಯಕರ ಸಭಾತ್ಯಾಗ – VIDEO

ನವ ದೆಹಲಿ: ರಾಜ್ಯಸಭಾದಲ್ಲಿ ರಾಷ್ಟ್ರಪತಿ ವಂದನಾ ಭಾಷಣದ ಮೇಲೆ ಮೋದಿ ಉತ್ತರ ನೀಡಲು ಮುಂದಾಗುತ್ತಿದ್ದಂತೆ ವಿಪಕ್ಷಗಳು ಸಭಾತ್ಯಾಗ ಮಾಡಿದವು. ಈ ಬಾರಿ ಸಂವಿಧಾನ ರಕ್ಷಿಸಿ ಎಂಬ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್ ಚುನಾವಣೆ ಎದುರಿಸಿದ್ದು ವಿಚಿತ್ರವಾಗಿತ್ತು ಎಂದ...

Hathras stampede : ಹತ್ರಾಸ್‌ ದುರ್ಘಟನೆಯ ಬಗ್ಗೆ ಚಿಂತಿಸಲು ಪ್ರಧಾನಿ ಮೋದಿಗೆ ಟೈಮಿಲ್ಲ – ಪ್ರಿಯಾಂಕ್‌ ಉವಾಚ

ದೆಹಲಿ: ಹತ್ರಾಸ್ ಕಾಲ್ತುಳಿತ ಪ್ರಕರಣದ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಮರುಕಹೊಂದದೇ ಸಾಮಾನ್ಯವಾಗಿ ವರ್ತಿಸುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. "ಇದೊಂದು ಅತ್ಯಂತ ದುರದೃಷ್ಟಕರ ಘಟನೆ, ಆದರೆ ಅದಕ್ಕಿಂತ...

Russia Ukraine War: ಯುದ್ಧದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ – ರಷ್ಯಾ ವಿರುದ್ದ ಉಕ್ರೇನ್‌ ಗುಡುಗು!

ವಾಷಿಂಗ್ಟನ್: ರಷ್ಯಾದ ಜೊತೆ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ. ಯಾರದೋ ಮಾತಿಗೆ ನಮ್ಮ ಯುದ್ಧ ನಿಲ್ಲಲ್ಲ ಎಂದು ಉಕ್ರೇನ್ ಸೇನೆ ಮುಖ್ಯಸ್ಥ ಆಂಡ್ರಿ ಯಾರ್ಮಾಕ್ ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಟ್ಲಾಂಟದಲ್ಲಿ ನಡೆದ...

CONGRESS : ರಾಜಕೀಯ ಮಾಡೋ ಸ್ವಾಮಿಗಳು ಹೆಚ್ಚಾಗುತ್ತಿದ್ದಾರೆ – ಹಿಟ್ನಾಳ್ ಟೀಕೆ

ಕೊಪ್ಪಳ : ಡಿಕೆಶಿಗೆ ಸಿಎಂ ಸ್ಥಾನವನ್ನು ನೀಡಬೇಕು ಎಂದು ಒಕ್ಕಲಿಗ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್‌ ರಾಜಕೀಯಕ್ಕೂ ಧರ್ಮಕ್ಕೂ ಅಂತರವಿದ್ದರೆ ಒಳ್ಳೆಯದು ಎಂದು ಆಕ್ರೋಶ ಹೊರಹಾಕಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು....

Mamata Banerjee : ದೀದಿ ವಿರುದ್ದ ಮಾನನಷ್ಟ ಮೊಕದ್ದಮೆ – ಮಾಧ್ಯಮಗಳ ಮೇಲೆ ಗರಂ ಆದ ಜಡ್ಜ್!‌

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಗವರ್ನರ್ ಸಿವಿ ಆನಂದ್ ಬೋಸೆ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಕೋಲ್ಕತಾ ಹೈಕೋರ್ಟ್ ಮುಂದೂಡಿದೆ. ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ಗವರ್ನರ್ ಪರ ವಾದ...

CM Siddaramaih: ಹಗರಣಗಳೇ ನನ್ನ ಪ್ರಾಣ, ಹಗರಣಗಳೇ ನನ್ನ ಧ್ಯಾನ – ಸಿಎಂ ಸಿದ್ದು ಬಗ್ಗೆ ಬಿಜೆಪಿ ಲೇವಡಿ!

ಬೆಂಗಳೂರು: ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ, ಸಿಎಂ ಸಿದ್ದರಾಮಯ್ಯ ಅವರು ಭ್ರಷ್ಟಾಚಾರದ...

Valmiki corporation scandal : ವಾಲ್ಮೀಕಿ ನಿಗಮ ಹಗರಣ ಈಗ ಸಿಎಂ ಬುಡಕ್ಕೆ ಬಂದಿದೆ – ವಿಜಯೇಂದ್ರ ಆರೋಪ

ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣದಲ್ಲಿ ಈಗಾಗಲೇ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದಾರೆ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ...

Congress vs Bjp: ಬಿಜೆಪಿ ನಾವಿಕನಿಲ್ಲದೆ ಮುಳುಗುತ್ತಿರುವ ಹಡಗು – ಕಾಂಗ್ರೆಸ್‌ ಲೇವಡಿ

ಬಿಜೆಪಿ ಈಗ ನಾವಿಕನಿಲ್ಲದೆ ಮುಳುಗುತ್ತಿರುವ ಹಡಗು ಎಂದು ಸ್ವತಃ ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಿವೈ ವಿಜಯೇಂದ್ರ ಹಾಗೂ ವಿರೋಧ ಪಕ್ಷ ನಾಯಕನಾಗಿ ಆರ್‌ ಅಶೋಕ ಫೇಲ್‌ ಆಗಿದ್ದಾರೆ...

GRUHALAKSHMI : ಖಾತೆಗೆ ಬಾರದ ಎರಡು ಸಾವಿರ ರೂ. – ಸರ್ಕಾರದ ವಿರುದ್ದ ಗೃಹಲಕ್ಷ್ಮಿಯರು ಕಿಡಿ!

ಕೋಲಾರ : ಲೋಕ ಸಭಾ ಚುನಾವಣೆಯ ನಂತರ ಗೃಹಲಕ್ಷ್ಮೀ ಹಣವೇ ಬಂದಿಲ್ಲ ಎಂದು ಕೋಲಾರದಲ್ಲಿ ಮಹಿಳೆಯರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರಿಗೆ ಪ್ರತಿ ತಿಂಗಳು ಎರಡು...

Hassan sex scandal: ಪ್ರಜ್ವಲ್‌ ರೇವಣ್ಣ ಇರುವ ಜೈಲಿಗೆ ಇಂದು ಸೂರಜ್‌ ರೇವಣ್ಣ ಶಿಫ್ಟ್‌ – ಆಹಾ ಎಂಥಾ ಧನ್ಯಮಿಲನ!

ಒಬ್ಬ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದರೆ, ಮತ್ತೊಬ್ಬ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್ ಪ್ರಕರಣ ಎದುರಿಸುತ್ತಿದ್ದಾರೆ. ಇಬ್ಬರು ಒಂದೇ ಹೊಟ್ಟೆಯಲ್ಲಿ ಹುಟ್ಟಿ ಒಂದೇ ಮನೆಯಲ್ಲಿ ಇದ್ದ ಅಣ್ತಮ್ಮ...

Valmiki corporation: ವಾಲ್ಮೀಕಿ ನಿಗಮ ಹಗರಣ – ಇಂದು ಸಿಎಂ ನಿವಾಸಕ್ಕೆ ಬಿಜೆಪಿ ಮುತ್ತಿಗೆ!

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಾದ 187 ಕೋಟಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಶಾಮೀಲಾಗಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ. ಈ ಹಿನ್ನೆಲೆ ಇಂದು ಬೆಂಗಳೂರಿನಲ್ಲಿ ಜನ ವಿರೋಧಿ ಭ್ರಷ್ಟ ಕಾಂಗ್ರೆಸ್‌ ಸರಕಾರ...

Pendrive case: ನಿಯಮಿತವಾಗಿ ಏಯ್ಡ್ಸ್‌ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದ ಪ್ರಜ್ವಲ್ ರೇವಣ್ಣ!

ಬೆಂಗಳೂರು: ಅಶ್ಲೀಲ ವಿಡಿ ಯೋ ಪ್ರಕರಣ ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರತಿ 4 ತಿಂಗಳಿಗೊಮ್ಮೆ ಎಚ್ ಐವಿ ಪರೀಕ್ಷೆ ನಡೆಸಿ ಮುನ್ನೆಚ್ಚರಿಕೆ ವಹಿಸುತ್ತಿದ್ದರು...

PM Narendra Modi: ರಾಹುಲ್‌ 99 ಮಾರ್ಕ್‌ ಗಳಿಸಿರುವುದು ನೂರಕ್ಕಲ್ಲ, 543ಕ್ಕೆ – ಪ್ರಧಾನಿ ಮೋದಿ ಲೇವಡಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮಗು ಎಂದು ಬಣ್ಣಿಸಿದ್ದಾರೆ. ಶಾಲಾ ಮಗುವಿನ ಕತೆಯೊಂದನ್ನು ಹೇಳಿದ ಮೋದಿ, ನಮ್ಮ ಈ ಮಗು ಸೋಲಿನಲ್ಲಿ ವಿಶ್ವ ದಾಖಲೆ ಮಾಡಿದೆ...

Devaraje Gowda : ರೇಪ್ ಕೇಸ್…ಸ್ಫೋಟಕ ಹೇಳಿಕೆ ಕೊಟ್ಟ ದೇವರಾಜೇಗೌಡ

ಹಾಸನ : ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿ ಇಂದು ರಿಲೀಸ್ ಆಗಿರುವ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಲೋಕಸಭೆಯ ಅಧಿವೇಶ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ಜೈಲಿನಿಂದ...

PM MODI : ನೀಟ್ ಪರೀಕ್ಷೆ ಹಗರಣ..ಯಾರನ್ನೂ ಬಿಡಲ್ಲ ಎಂದ ಪ್ರಧಾನಿ ಮೋದಿ

ನವದೆಹಲಿ : ದೇಶಾದ್ಯಂತ ಸದ್ದು ಮಾಡಿದ್ದ ನೀಟ್ ಪರೀಕ್ಷೆಯ ಅಕ್ರಮದ ಕುರಿತಾಗಿ ಉತ್ತರಿಸುವಂತೆ ವಿಪಕ್ಷ ನಾಯಕರು ಲೋಕಸಭೆಯಲ್ಲಿ ಒತ್ತಾಯಿಸಿದ್ದರು. ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ...

Black Magic: ಕುಟುಂಬದವರಿಂದಲೇ ವಾಮಾಚಾರ!?; ದೂರು ನೀಡಿದ ಉದ್ಯಮಿ ವಿಜಯ ಸಂಕೇಶ್ವರ್‌ ಪುತ್ರಿ

ಬೆಳಗಾವಿ: ಆಸ್ತಿಗಾಗಿ ತಮ್ಮ ವಿರುದ್ಧ ವಾಮಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಉದ್ಯಮಿ ವಿಜಯ ಸಂಕೇಶ್ವರ ಅವರ ಪುತ್ರಿ ದೀಪಾ ಸಿದ್ನಾಳ ತಮ್ಮ ಕುಟುಂಬದ ವಿರುದ್ಧವೇ ದೂರು ದಾಖಲಿಸಿದ್ದಾರೆ. ದೀಪಾ ಸಿದ್ನಾಳ ಅವರು ಉದ್ಯಮಿ ಶಶಿಕಾಂತ...

BREAKING : ಅತ್ಯಾಚಾರ ಆರೋಪ ಕೇಸ್, ದೇವರಾಜೇಗೌಡ ಜೈಲಿನಿಂದ ರಿಲೀಸ್

ಹಾಸನ : ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದ ವಕೀಲ‌ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಇಂದು ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಕರ್ನಾಟಕ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಹಾಸನ...

PM MODI : : ಭಗವಂತನ ರೂಪ ದರ್ಶನಕ್ಕೆ.. ಪ್ರದರ್ಶನಕ್ಕಲ್ಲ.. ರಾಗಾಗೆ ಮೋದಿ ತಿರುಗೇಟು!

ನವದೆಹಲಿ : ತಮ್ಮ ರಾಜಕಾರಣದ ಸ್ವಾರ್ಥಕ್ಕಾಗಿ ರಾಹುಲ್ ಗಾಂಧಿಯವರು ಈಶ್ವರನ ಫೋಟೋವನ್ನು ಸಂಸತ್ಗೆ ತಂದು ಹಿಂದೂಗಳ ಕುರಿತು ನೀಡಿದ್ದ ಹೇಳಿಕೆ ಖಂಡನಾರ್ಹ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿರುಗೇಟು ನೀಡಿದರು. ಇಂದು ನಡೆದ...

EVM: ಯುಪಿಯಲ್ಲಿ 80 ಸ್ಥಾನ ಗೆದ್ದಿದ್ದರೂ ಇವಿಎಂ ನಂಬಲ್ಲ: ಅಖಿಲೇಶ್‌ ಯಾದವ್‌

ನವದೆಹಲಿ: ಉತ್ತರ ಪ್ರದೇಶದಲ್ಲಿ ನಾವು 80ಕ್ಕೆ 80 ಸ್ಥಾನಗಳನ್ನು ಗೆದ್ದಿದ್ದರೂ ಇವಿಎಂ ಅನ್ನು ನಂಬಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿಕೆ ನೀಡಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ...

Parliament Session : ವಿಪಕ್ಷಗಳ ಗದ್ದಲಕ್ಕೆ ಪ್ರಧಾನಿ ಮೋದಿ ಡೋಂಟ್ ಕೇರ್.. ಪ್ರಖರ ವಾಗ್ದಾಳಿ

ನವದೆಹಲಿ : ವಿಶ್ವದ ದೊಡ್ಡ ಲೋಕತಂತ್ರ ಚುನಾವಣೆಯಲ್ಲಿ ನಿರಂತರ ಸುಳ್ಳುಗಳನ್ನೇ ಹೇಳುತ್ತಾ ಬಂದ ಅವರಿಗೆ ಘೋರ ಸೋಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. Speaking in the...

Rahul Gandhi: ಜನರನ್ನು ತಲುಪಲು ಇಮೇಲ್‌ ಐಡಿ ಬಿಡುಗಡೆ ಮಾಡಿದ ರಾಹುಲ್‌ ಗಾಂಧಿ

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ (LoP) ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಾಡಿದ ಭಾಷಣದ ಸುತ್ತಲು ವಿವಾದ ಎದ್ದಿದ್ದು, ಈ ನಡುವೆ ಅವರು ಮಂಗಳವಾರ ಜನರೊಂದಿಗೆ ಸಂಪರ್ಕ ಸಾಧಿಸಲು ಇಮೇಲ್ ಐಡಿಯನ್ನು ಬಿಡುಗಡೆ...

Channapattana By Poll : ಟೀಕೆಗಳು ಸಾಯುತ್ತವೆ.. ಕೆಲಸಗಳು ಉಳಿಯುತ್ತವೆ : ಡಿಕೆಶಿ

ರಾಮನಗರ : ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾವು ಪಡೆದುಕೊಂಡಿದ್ದು, ಜನ ಸಂಪರ್ಕ ಕಾರ್ಯಕ್ರಮದ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅವರು ಮತಗಳನ್ನು ಗಟ್ಟಿಗೊಳಿಸುತ್ತಿದ್ದಾರೆ. ಚನ್ನಪಟ್ಟಣದ ಮಳೂರಿನಲ್ಲಿ ಇಂದು ಹಮ್ಮಿಕೊಂಡಿದ್ದ "ಬಾಗಿಲಿಗೆ...

Narendra Modi: ರಾಹುಲ್‌ ಗಾಂಧಿಯಂತೆ ನೀವು ವರ್ತಿಸಬೇಡಿ- ಎನ್‌ಡಿಎ ಸಂಸದರಿಗೆ ಮೋದಿ ಸಲಹೆ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯಂತೆ ನೀವು ವರ್ತಿಸಬಾರದು. ಬದಲಿಗೆ ಅವರ ಹೇಳಿಕೆಗಳನ್ನು ಸತ್ಯಗಳೊಂದಿಗೆ ಎದುರಿಸಬೇಕು. ಸಂಸದೀಯ ನಿಯಮ ಹಾಗೂ ನಡವಳಿಕೆಗಳನ್ನು ಅನುಸರಿಸಲು ಉತ್ತಮ ಅಭ್ಯಾಸಗಳ ಬಗ್ಗೆ ಹಿರಿಯ ಸದಸ್ಯರಿಂದ ಕಲಿಯಬೇಕು ಎಂದು...

Rahul Gandhi: ಕಡತದಿಂದ ಭಾಷಣಕ್ಕೆ ಕೊಕ್ – ಸ್ಪೀಕರ್‌ಗೆ ಪತ್ರ ಬರೆದ ರಾಹುಲ್ ಗಾಂಧಿ

ನವದೆಹಲಿ: ಸೋಮವಾರ ಸಂಸತ್ತಿನಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಿರುಸಿನ ಭಾಷಣ ಮಾಡಿದ್ದರು. ಕಾಂಗ್ರೆಸ್‌ ಸಂಸದನ ಭಾಷಣ ಹಲವು ಟೀಕೆಗಳಿಗೆ ಕಾರಣವಾಗಿದ್ದು, ಅವರ ಭಾಷಣದ ಕೆಲವು ಭಾಗಗಳನ್ನು ಲೋಕಸಭೆಯ ದಾಖಲೆಯಿಂದ ತೆಗೆದುಹಾಕಲಾಗಿದೆ. ಈ...

Bjp Vs Congress :  ಸಿದ್ದರಾಮಯ್ಯ ರಾಜ್ಯ ಕಂಡ ಅತ್ಯಂತ ದುರ್ಬಲ ಸಿಎಂ : ಬಿಜೆಪಿ ಟೀಕೆ

ಬೆಂಗಳೂರು : ಕರ್ನಾಟಕವನ್ನು ಎಲ್ಲಾ ವಲಯಗಳಲ್ಲಿಯೂ ಸಂಪೂರ್ಣ ಬರ್ಬಾದ್‌ ಮಾಡುವುದೇ ರಾಜ್ಯ ಕಾಂಗ್ರೆಸ್​​​​​ ಸರ್ಕಾರದ ಅಸಲಿ ಕರ್ನಾಟಕ ಮಾಡೆಲ್ ಎಂದು ಬಿಜೆಪಿ ಟೀಕಿಸಿದೆ. ಈ ಕುರಿತು ಟ್ವೀಟ್ ಮಅಡಿ, ಸುಭಿಕ್ಷವಾಗಿದ್ದ ಕರ್ನಾಟಕವನ್ನು ಒಂದು ವರ್ಷದಲ್ಲಿ...

MUDA Scandal : ಮೂಡಾ ಸೈಟು ನನ್ನ ಹೆಂಡತಿಗೆ ತವರಿನಿಂದ ಬಂದ ಆಸ್ತಿ – ಸಿಎಂ ಸ್ಪಷ್ಟನೆ

ಬೆಂಗಳೂರು: ಮೂಡಾ ಹಗರಣ ಆಗಿರುವುದು ಬಿಜೆಪಿ ಆಡಳಿತದಲ್ಲಿ. ಮೈಸೂರಿನಲ್ಲಿನ ಆ ಸೈಟ್‌ ಅನ್ನು ನನ್ನ ಬಾಮೈದಾ ತಗೊಂಡು ನನ್ನ ಹೆಂಡತಿಗೆ ಕೊಟ್ಟಿದ್ದಾನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆ ಸೈಟ್‌...

BY Vijayendra: ರಾಹುಲ್‌ ಗಾಂಧಿ ನಡವಳಿಕೆ ಸಂಸತ್ತಿನ ಘನತೆಗೆ ಧಕ್ಕೆ ತಂದಿದೆ – ಬಿವೈ ವಿಜಯೇಂದ್ರ ಆಕ್ರೋಶ

ಬೆಂಗಳೂರು: ವಿಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ನೀಡಿದ ಹಿಂದೂಗಳ ವಿರುದ್ಧದ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸುದ್ದಿಗೋಷ್ಟಿ ನಡೆಸಿ ರಾಹುಲ್‌ ಗಾಂಧಿ...

BJP vs Congress : ರಾಹುಲ್‌ ದಾಳಿಗೆ ಮೋದಿ ತತ್ತರಿಸಿ ಹೋಗಿದ್ದಾರೆ – ರಾಜ್ಯ ಕಾಂಗ್ರೆಸ್‌ ಲೇವಡಿ!

ಬೆಂಗಳೂರು: ಲೋಕಸಭೆ ಅಧಿವೇಶನದಲ್ಲಿ ರಾಹುಲ್ ಗಾಂಧಿ ಅವರ ನೇರ ದಾಳಿಗೆ ಪ್ರಧಾನಿ ಮೋದಿ ಅವರು ತತ್ತರಿಸಿ ಹೋಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಕಾಂಗ್ರೆಸ್, ಹಿಂದೂ...

HD KUMARASWAMY : ಸದನದಲ್ಲಿ ಹೇಗೆ ಇರಬೇಕು ಎಂದು ಪ್ರಧಾನಿಯಿಂದ ಕ್ಲಾಸ್ : ಹೆಚ್ ಡಿಕೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಸಂಸತ್ತಿನ ಮೊದಲ ಅಧಿವೇಶನದಲ್ಲಿ ಆಡಳಿತ ಪಕ್ಷದ ಸಂಸದರನ್ನು ಒಗ್ಗೂಡಿಸಿ ದೆಹಲಿಯಲ್ಲಿ ಇಂದು ಮಹತ್ವದ ಸಭೆ ನಡೆಸಲಾಗಿದೆ.  ಈ ಬಗ್ಗೆ  ಕೇಂದ್ರ...

BJP vs Congress : ಗೋಲ್‌ ಮಾಲ್‌ ಸಿದ್ದರಾಮಯ್ಯ “ಕೈ”ಚಳಕದಿಂದ ನಾಲ್ಕು ಸಾವಿರ ಕೋಟಿ ಗುಳುಂ – ಆರ್‌. ಅಶೋಕ್‌

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮದಲ್ಲಿ 187 ಕೋಟಿ ರೂಪಾಯಿ ಹಾಗೂ ಮೈಸೂರಿನ ಮುಡಾದಲ್ಲಿ ₹4,000 ಕೋಟಿ ಗುಳುಂ ಮಾಡುವ ಮೂಲಕ ಮತ್ತೊಮ್ಮೆ ತಮ್ಮ 'ಕೈ'ಚಳಕ ಪ್ರದರ್ಶನ ಮಾಡಿದ್ದಾರೆ ಎಂದು ಆರೋಪಿಸಿ ವಿಧಾನಸಭೆ...

PM Modi: ನಾನು ಮೂರನೇ ಬಾರಿ ಪ್ರಧಾನಿಯಾಗಿರುವುದು ಕಾಂಗ್ರೆಸ್‌ ಉರಿಗೆ ಕಾರಣ – ಪ್ರಧಾನಿ ಮೋದಿ

ನವದೆಹಲಿ: ಗಾಂಧಿ ಪರಿವಾರ ಹೊರತು ಪಡಿಸಿ ಬೇರೆಯವರು ಮೂರನೆ ಬಾರಿ ಪ್ರಧಾನಿಯಾಗುತ್ತಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದುವರೆಗೂ ಭಾರತದಲ್ಲಿ ಕೇವಲ ಜವಾಹರ್‌ ಲಾಲ್‌ ನೆಹರೂ ಮಾತ್ರ...

BBMP scandal: ಬಿಬಿಎಂಪಿಯಲ್ಲಿ ಭಾರೀ ಗೋಲ್ ಮಾಲ್ – ಬೋಗಸ್ ಖಾತೆಗಳಿಗೆ ನೂರು ಕೋಟಿ ರೂ. ಹಣ!

ಬೆಂಗಳೂರು: ಎಸ್‌ ಟಿ ಬೋರ್ಡ್, ಮುಡಾ ಆಯ್ತು ಇದೀಗ ಬಿಬಿಎಂಪಿ ಮೇಲೆ ಗಂಭೀರ ಆರೋಪ ಕೇಳಿಬರುತ್ತಿದೆ. ಬರೋಬ್ಬರಿ 100 ಕೋಟಿ ಅವ್ಯವಹಾರದ ಆರೋಪ ಬಿಬಿಎಂಪಿ ವಿರುದ್ಧ ಕೇಳಿಬಂದಿದೆ. ಸ್ವ ಉದ್ಯೋಗಕ್ಕಾಗಿ ಬಡವರಿಗೆ ಸಾಲದ ರೂಪದಲ್ಲಿ...

Rahul Gandhi: ನನ್ನ ಭಾಷಣ ಕಡತದಿಂದ ತೆಗೆದಿದ್ದಾರೆ , ಮೋದಿ ಕಾಲದಲ್ಲಿ ಎಲ್ಲಾ ಹೀಗೇ – ರಾಹುಲ್‌ ಗಾಂಧಿ ಟೀಕೆ!

ನವ ದೆಹಲಿ: ಪ್ರಧಾನಿ ಮೋದಿ ಕಾಲದಲ್ಲಿ ಎಲ್ಲವನ್ನು ಹೊರಹಾಕಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆರೋಪಿಸಿದರು. ಮಂಗಳವಾರ ಸಂಸತ್ ಕಲಾಪಕ್ಕೆ ತೆರಳುವ ಮುನ್ನಮಾಧ್ಯಮಗಳ ಜೊತೆ ಮಾತನಾಡಿ, ಸೋಮವಾರ ಕಲಾಪದಲ್ಲಿ ನಾನು...

‌Pramod Muthalik: ಹಿಂದೂಗಳು ಯಾರೂ ಹಿಂಸಕರಲ್ಲ – ರಾಹುಲ್ ವಿರುದ್ದ ಮುತಾಲಿಕ್ ಕಿಡಿ

ಕಾಂಗ್ರೆಸ್ ಮುಖಂಡ ಹಾಗೂ ವಿಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿದ ಹಿಂದೂಗಳ ವಿರುದ್ಧದ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ರಾಹುಲ್‌ ಗಾಂಧಿ ವಿರುದ್ಧ...

Rahul Gandi: ಹಿಂದೂಗಳ ಮೇಲಿನ ಭಾಷಣಕ್ಕೆ ಆಕ್ರೋಶ – ಎಕ್ಸ್ ನಲ್ಲಿ ಟ್ರೆಂಡ್ ಆದ “ಪಪ್ಪು”

ನವದೆಹಲಿ: ವಿಪಕ್ಷದ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ್ದಾರೆ. ಆದರೆ ತಮ್ಮ ಭಾಷಣದ ವೇಳೆ ಶಿವನ ಫೋಟೋ ಬಳಸಿದ ಪರಿಣಾಮ ಈ ಭಾಷಣ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಈ...

Rahul gandhi : ರಾಹುಲ್‌ ಭಾಷಣಕ್ಕೆ ಹಿಂದೂಪರ ಸಂಘಟನೆಗಳು ಕಿಡಿ – ಕೈ ಕಚೇರಿಗೆ ಕಲ್ಲು!

ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಿಂದುಗಳ ವಿರುದ್ಧ ನೀಡಿದ ಹೇಳಿಕೆ ಖಂಡಿಸಿ ಹಿಂದೂಪರ ಸಂಘಟನೆಗಳು ಗುಜರಾತ್ ರಾಜಧಾನಿ ಅಹಮದಾಬಾದ್ ನ ಕಾಂಗ್ರೆಸ್ ಕಚೇರಿಯ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಸೋಮವಾರ ರಾತ್ರಿ...

Cabinet: ಅಧಿವೇಶನದ ಬಳಿಕ ಸಂಪುಟಕ್ಕೆ ಮೇಜರ್‌ ಸರ್ಜರಿ – ಯಾರಿಗೆ ಲಕ್‌? ಯಾರಿಗೆ ಕೊಕ್‌?

ಬೆಂಗಳೂರು: ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ‌ ಸದ್ಯ ಸಿಎಂ-ಡಿಸಿಎಂ ಸ್ಥಾನಕ್ಕೆ ಗುದ್ದಾಟ ನಡೆದಿದೆ. ಆದ್ದರಿಂದ ಮಳೆಗಾಲದ ಅಧಿವೇಶನ ಬಳಿಕ ಸಚಿವ ಸಂಪುಟಕ್ಕೆ ಸರ್ಜರಿ ಆಗುವ ಸಾಧ್ಯತೆ ಹೆಚ್ಚಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕಳಪೆ‌ ಪ್ರದರ್ಶನ ಹಿನ್ನೆಲೆ ಸಿಎಂ...

Rahul Gandhi: ಇಸ್ಲಾಂನಲ್ಲೂ ಅಭಯ ಮುದ್ರೆ ಇದೆ – ರಾಹುಲ್‌ ಹೇಳಿಕೆಗೆ ಇಸ್ಲಾಂ ವಿದ್ವಾಂಸ ಹೇಳಿದ್ದೇನು?

ನವದೆಹಲಿ: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ನಿನ್ನೆ ಲೋಕಸಭಾ ಅಧಿವೇಶನದಲ್ಲಿ ಮಾಡಿದ ಭಾಷಣದ ಬಗ್ಗೆ ಈಗ ಭಾರೀ ಚರ್ಚೆಯಾಗುತ್ತಿದೆ. ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಇಸ್ಲಾಂ ಧರ್ಮದಲ್ಲೂ ಅಭಯ ಮುದ್ರೆಯಿದೆ. ಅವರು ಪ್ರಾರ್ಥನೆ...