ಮುಂಬೈ : 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಭಾರತ ತಂಡ ಬಾರ್ಬಡೋಸ್ನಿಂದ ತವರಿಗೆ ಮರಳಿದೆ. ದೆಹಲಿಯಲ್ಲಿ ಚಾಂಪಿಯನ್ಗಳಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.
ಇದೀಗ ವಿಜಯೋತ್ಸವದ ಮುಂಬೈನ ವಾಂಖೆಡೆಯಲ್ಲಿ ಮೆರವಣಿಗೆಗೆ ಸಿದ್ಧತೆಗಳು...
ಭೋಪಾಲ್: ಓ ಮೋದಿಜೀ... ನಮ್ಮ ಮಧ್ಯಪ್ರದೇಶದಲ್ಲಿ (Madhya Pradesh) ಎಲ್ಲಾ ಸೀಟುಗಳನ್ನು ಗೆಲ್ಲಿಸಿಕೊಟ್ಟಿದ್ದೇವೆ, ನಮ್ಮ ಹಳ್ಳಿಗೆ ರಸ್ತೆಯನ್ನು ಮಾಡಿಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಮಹಿಳೆ ವಿಶಿಷ್ಟ ರೀತಿಯಲ್ಲಿ ಮನವಿ...
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಬಿಸಿಸಿಐ (BCCI) ಟೀಂ ಇಂಡಿಯಾ (Team India) ಜೆರ್ಸಿಯನ್ನು ನೀಡಿದೆ.
ಇಂದು ವಿಶ್ವಕಪ್ ಸಾಧನೆಗೈದ ಟೀಂ ಇಂಡಿಯಾ ತಂಡವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕೃತ...
ಲಕ್ನೋ: 121 ಜನರ ಸಾವಿಗೆ ಕಾರಣವಾದ ಉತ್ತರ ಪ್ರದೇಶದ ಹತ್ರಾಸ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಗುರುವಾರ ತಿಳಿಸಿದ್ದಾರೆ. ಬಂಧಿತರೆಲ್ಲರೂ ದುರ್ಘಟನೆಗೂ ಮುನ್ನ ಸ್ಥಳದಲ್ಲಿ...
ನವದೆಹಲಿ: ಇಸ್ಲಾಂನಲ್ಲಿ 'ಅಭಯಮುದ್ರಾ' ಇಲ್ಲ ಎಂದು ಹೇಳುವ ಮೂಲಕ ಗಡ್ಡಿ ನಶಿನ್-ದರ್ಗಾ ಅಜ್ಮೀರ್ ಷರೀಫ್ ನ ಹಾಜಿ ಸೈಯದ್ ಸಲ್ಮಾನ್ ಚಿಶ್ಟಿ ಅವರು ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ...
ನವದೆಹಲಿ: ಅಪೋಸಿಸ್ ಪ್ರಸ್ತುತ ಯುಗದ ಅಂತ್ಯಕ್ಕೆ ಕಾರಣವಾಗಬಹುದಾದ ಅತ್ಯಂತ ಅಪಾಯಕಾರಿ ಕ್ಷುದ್ರಗ್ರಹವಾಗಿದೆ. ಇದು ಭೂಮಿಗೆ ಅಪ್ಪಳಿಸಿತು ಎಂದಾದರೆ ಈ ಹಿಂದೆ ಡೈನೋಸಾರ್ಗಳ ಯುಗ ಅಂತ್ಯ ಕಂಡಂತೆ ಇಡೀ ಮನುಕುಲವೇ ನಾಶವಾಗಬಹುದು ಎಂದು ಇಸ್ರೋ...
ನವದೆಹಲಿ: ಲೋಕಸಭೆ ಕಲಾಪಕ್ಕೆ ಅಡ್ಡಿಪಡಿಸಲು ಅಶಿಸ್ತು ತೋರಿದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಲು ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಅವರಿಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ.
ಲೋಕಸಭೆಯಲ್ಲಿ ಅಸಮರ್ಪಕ ಭಾಷಣ ಮಾಡಿದ್ದಾರೆ...
ನವದೆಹಲಿ : ವಿಶ್ವಕಪ್ ಸಾಧನೆಗೈದ ಟೀಂ ಇಂಡಿಯಾ ಆಟಗಾರರ ಜೊತೆ ಪ್ರಧಾನಿ ಮೋದಿ ಸಂಭ್ರಮಿಸಿದ್ದಾರೆ. ತಮ್ಮ ನಿವಾಸದಲ್ಲಿ ಆಟಗಾರರನ್ನು ಭೇಟಿ ಮಾಡಿದ ಮೋದಿ ಕ್ರಿಕೆಟಿಗರ ಜೊತೆ ಕೆಲ ಹೊತ್ತು ಕಳೆದರು.
ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ...
ಭದ್ರಾಚಲಂ: ಎಲ್ ಕೆಜಿ ಓದುತ್ತಿದ್ದ ಪುಟ್ಟ ಕಂದಮ್ಮನ ಪ್ರಾಣಕ್ಕೆ ಪೆನ್ನು ಕಂಟಕವಾಗಿದೆ. ಆಟವಾಡುತ್ತ ಜಾರಿ ಕೆಳಗೆ ಬಿದ್ದ ಮಗುವಿನ ತಲೆಗೆ ಪೆನ್ನು ಚುಚ್ಚಿಕೊಂಡ ಪರಿಣಾಮ ರಿಯಾತ್ಮಿಕಾ ಹೆಸರಿನ ಮಗು ಸಾವನ್ನಪ್ಪಿದೆ.
ಆಂದ್ರಪ್ರದೇಶದ ಭದ್ರಾಚಲಂನ ಸುಭಾಷ್...
ಪಾಕಿಸ್ತಾನದಲ್ಲಿ ಬಾಂಬ್ ಬ್ಲಾಸ್ಟ್ ಗೊಂಡಿದ್ದು ಮಾಜಿ ಸೆನೆಟರ್ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಿಂದ 45 ಕಿಲೋಮೀಟರ್ ದೂರದಲ್ಲಿರುವ ಬುಡಕಟ್ಟು ಪ್ರದೇಶದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ರಿಮೋಟ್ ಕಂಟ್ರೋಲ್ ಬಳಸಿ ಸ್ಫೋಟಿಸಲಾಗಿದೆ...
ಕೋಲ್ಕತ್ತ: ವೈದ್ಯರ ಎಡವಟ್ಟಿನಿಂದ ಮೆಟಿಯಾಬ್ರೂಜ್ನಲ್ಲಿರುವ ಪಶ್ಚಿಮ ಬಂಗಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ನಂತರ 25 ರೋಗಿಗಳಿಗೆ ಕಣ್ಣಿನ ಸೋಂಕು ತಗುಲಿದೆ.
ಕಳೆದ ಶುಕ್ರವಾರ ಮತ್ತು ಶನಿವಾರದಂದು ರೋಗಿಗಳಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ...
ಬಿಹಾರದಲ್ಲಿ ಕಳೆದ 15 ದಿನಗಳಲ್ಲಿಯೇ ಸುಮಾರು ಒಂಬತ್ತು ಸೇತುವೆ ಕುಸಿತ ಘಟನೆಗಳು ನಡೆದಿದೆ. ಭಾರೀ ಮಳೆಯ ನಡುವೆ ಸಿವಾನ್ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ ಮೂರು ಸೇತುವೆಗಳು ಕುಸಿದು ಬಿದ್ದಿದೆ.
ಕಳೆದ 15 ದಿನಗಳಲ್ಲಿ ರಾಜ್ಯದಲ್ಲಿ...
ಬೆಂಗಳೂರು: ಪ್ರತಿ ವರ್ಷ ಕೆಲ ನಗರಗಳಲ್ಲಿ 33 ಸಾವಿರ ಜನರು ವಾಯು ಮಾಲಿನ್ಯದಿಂದ ಸಾಯುತ್ತಿದ್ದಾರೆ. ಇದು ಇತ್ತೀಚಿನ ಅಧ್ಯಯನದಲ್ಲಿ ಬಹಿರಂಗಗೊಂಡ ಸಂಗತಿ. ದೇಶದಲ್ಲೀಗ ವಾಯುಮಾಲಿನ್ಯ ದೊಡ್ಡ ಸಮಸ್ಯೆಯಾಗಿದೆ.
ದೆಹಲಿ ಸೇರಿದಂತೆ ದೇಶದ ದೊಡ್ಡ ನಗರಗಳಲ್ಲಿ...
ನವದೆಹಲಿ: ಸತತ ಎರಡು ದಿನಗಳ ರಾಜಕೀಯ ಕಲಹದ ಬಳಿಕ ನೇಪಾಳದಲ್ಲಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ( ಪ್ರಚಂಡ)ನೇತೃತ್ವದ ಸರ್ಕಾರವು ಪತನಗೊಂಡಿದ್ದು, ಸಮ್ಮಿಶ್ರ ಸಚಿವರು ಸಾಮೂಹಿಕ ರಾಜೀನಾಮೆ ಸಲ್ಲಿಸಿ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ.
ದಹಾಲ್...
ಬೆಂಗಳೂರು: ಲೋಕಸಭಾ ಚುನಾವಣೆ ಮುಕ್ತಾಯಗೊಂಡ ನಂತರ ಮೊದಲ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ರಾಜ್ಯ ಬಿಜೆಪಿ ಇಂದು ಆಯೋಜನೆ ಮಾಡಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಪಕ್ಷವು...
ನೀಟ್ ಮತ್ತು ಇತರೆ ಪರೀಕ್ಷಾ ಪತ್ರಿಕೆ ಸೋರಿಕೆ ವಿರೋಧಿಸಿ ಕೆಲ ವಿದ್ಯಾರ್ಥಿಗಳ ಸಂಘಟನೆಗಳು ಇಂದು ದೇಶಾದ್ಯಂತ ಶಿಕ್ಷಣ ಸಂSಥೆಗಳ ಬಂದ್ ಗೆ ಕರೆ ನೀಡಿದೆ. ಎಸ್ ಎಫ್ ಐ, ಎಐಎಸ್ ಎಫ್, ಪಿಡಿಎಸ್...
ನವದೆಹಲಿ: 17 ವರ್ಷಗಳ ನಂತರ ಟಿ-20 ವಿಶ್ವಕಪ್ ಗೆದ್ದ ರೋಹಿತ್ ಶರ್ಮ ಸಾರಥ್ಯದ ಭಾರತ ತಂಡ ಇಂದು ಭಾರತಕ್ಕೆ ಮರಳಿದ್ದು, ಬಿಸಿಸಿಐ ಹಾಗೂ ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು.
#WATCH | Rohit Sharma...
ನವದೆಹಲಿ : ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ
ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ
ಎಲ್ ಕೆ ಅಡ್ವಾಣಿ ಅವರಿಗೆ ತೀವ್ರನಿಗಾ...
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಹುತಾತ್ಮ ಯೋಧ ಅಗ್ನಿವೀರ್ ಕುಟುಂಬಕ್ಕೆ ನೆರವು ನೀಡುವ ಬಗ್ಗೆ ಸಂಸತ್ತಿನಲ್ಲಿ ಸುಳ್ಳು ಹೇಳಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul...
ಮುಂಬೈ: ಅನಂತ್ ಅಂಬಾನಿ (Anant Ambani), ರಾಧಿಕಾ ಮರ್ಚೆಂಟ್ (Radhika Merchant) ಅವರ ವಿವಾಹ ಪೂರ್ವ ಸಮಾರಂಭವಾದ ಮಾಮೇರು ಮುಂಬೈನಲ್ಲಿರುವ ಅಂಬಾನಿ ಅವರ ಆಂಟಿಲಿಯಾ ನಿವಾಸದಲ್ಲಿ ಅದ್ಧೂರಿಯಾಗಿ ನಡೆದಿದೆ.
ರಾಧಿಕಾ ಮರ್ಚೆಂಟ್ ಮತ್ತು ಅನಂತ್...
ಮುಂಬೈ: ಮಹಿಳೆಯೊಬ್ಬಳು ತನ್ನ ಮಕ್ಕಳಿಗೆ ಬೆಲ್ಟ್ನಿಂದ (Belt) ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral) ಆಗಿದೆ.
ಗೋರೆಗಾಂವ್ನಲ್ಲಿರುವ ನಿರ್ಲೋನ್ ಪಾರ್ಸಿ ಪಂಚಾಯತ್ ಸಂಕೀರ್ಣದಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ...
ಶ್ರೀನಗರ: ದಕ್ಷಿಣ ಭಾರತದ ಬಳಿಕ ಉತ್ತರ ಭಾರತದಲ್ಲಿ ಈಗ ಬಿಸಿ ಗಾಳಿ ರುದ್ರತಾಂಡವವಾಡುತ್ತಿದೆ. ಮಂಜು ಬೀಳುವ ಕಾಶ್ಮೀರದಲ್ಲೇ ಬಿಸಿ ಗಾಳಿ ಎದ್ದಿದ್ದು, ರಾಜಧಾನಿ ಶ್ರೀನಗರದಲ್ಲಿ ಈ ವರ್ಷದಲ್ಲೇ ದಾಖಲೆಯ ತಾಪಮಾನ ದಾಖಲಾಗಿದೆ.
ಮಂಗಳವಾರ ಶ್ರೀನಗರದಲ್ಲಿ...
ಅಯೋಧ್ಯೆ: ಬಿಹಾರದ (Bihar) ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ (Samrat Choudhary) ಅವರು 22 ತಿಂಗಳ ನಂತರ ಅಯೋಧ್ಯೆಯಲ್ಲಿ (Ayodhya) ತಮ್ಮ ಪೇಟವನ್ನು ತೆಗೆದು ಶ್ರೀರಾಮನಿಗೆ ಸಮರ್ಪಿಸುವ ಮೂಲಕ ಶಪಥವನ್ನು ಪೂರ್ಣಗೊಳಿಸಿದ್ದಾರೆ.
ಬುಧವಾರ ಬೆಳಗ್ಗೆ ಸರಯು...
ನವದೆಹಲಿ: ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಸಂಸ್ಥೆಯನ್ನು ಮೇಲೆತ್ತುವ ಸಲುವಾಗಿ ಉಕ್ಕು ಉತ್ಪಾದನೆಯನ್ನು ಹೆಚ್ಚಳ ಮಾಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು.
ವೈಜಾಗ್ ಉಕ್ಕು ಕಾರ್ಖಾನೆಯ (Rashtriya Ispat Nigam...
ಪಾಟ್ನಾ: ಬಿಹಾರದಲ್ಲಿ ಸಾಲು ಸಾಲು ಸೇತುವೆ ಕುಸಿತಗಳ ಘಟನೆ ನಡೆಯುತ್ತಲೇ ಇವೆ. ಬಿಹಾರದ ಸರನ್ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದಿದ್ದು, ಇದು ಕಳೆದ 15 ದಿನಗಳಲ್ಲಿ ರಾಜ್ಯದಲ್ಲಿ ನಡೆದ 8ನೇ ಘಟನೆಯಾಗಿದೆ.
ಧಮಹಿ ನದಿಗೆ ಧೋಧ್...
ನವಹೆಹಲಿ : ಭೂ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿರುವುದರಿಂದ ಅವರು ಇಂದು ಬಂಧಮುಕ್ತರಾಗಿದ್ದು, ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗುತ್ತಿದೆ.
ಕೆಲ ಸಮಯವಷ್ಟೇ ಚಿಎಂ...
ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಮಂಗಳವಾರ ನಡೆದ ಕಾಲ್ತುಳಿತದಲ್ಲಿ ಬರೋಬ್ಬರಿ 121 ಜನರು ಮೃತಪಟ್ಟಿದ್ದಾರೆ. ಈ ದುರಂತ ಘಟನೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಂತಾಪ ಸೂಚಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ...
ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿ ಜರುಗಿದ ಟಿ20 ವಿಶ್ವಕಪ್ 2024 ಫೈನಲ್ ಪಂದ್ಯದಲ್ಲಿ ಭರ್ಜರಿ ಜಯಗಳಿಸುವ ಟೀಮ್ ಇಂಡಿಯಾ ನಾಳೆ ತವರಿಗೆ ಮರಳಲಿದ್ದು, ಅದ್ಧೂರಿ ಮೆರವಣಿಗೆಗೂ ಮುನ್ನ ಪಿಎಂ ಮೋದಿಯನ್ನು ಭೇಟಿಯಾಗಲಿದ್ದಾರೆ.
ಜೂನ್ 29ರಂದು ನಡೆದ...
ನವದೆಹಲಿ: ಟಿ-20 ವಿಶ್ವಕಪ್ ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟೀಮ್ ಇಂಡಿಯಾದ ಅಲ್ ರೌಂಡರ್ ಹಾರ್ದಿಕ್ ಪಾಂಡ್ಯ ಐಸಿಸಿ ಟಿ20...
ಚೆನ್ನೈ: ವೈದ್ಯಕೀಯ ಕೋರ್ಸ್ಗಳಿಗಿರುವ ಪ್ರವೇಶ ಪರೀಕ್ಷೆ "ನೀಟ್"ನಿಂದ ತಮಿಳುನಾಡಿಗೆ ವಿನಾಯಿತಿ ನೀಡಬೇಕೆಂದು "ತಮಿಳಿಗ ವೆಟ್ರಿ ಕಳಗಂ" ಪಕ್ಷದ ನಾಯಕ, ನಟ ವಿಜಯ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.
ದೇಶದ ಜನ ನೀಟ್ ಪರೀಕ್ಷೆಯ...
ಬೆಂಗಳೂರು: ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ "ಕೂ" ಆರಂಭಗೊಂಡು ನಾಲ್ಕು ವರ್ಷಗಳ ಬಳಿಕ ಇದೀಗ ಸ್ಥಗಿತಗೊಂಡಿದೆ.
ಆರಂಭದಲ್ಲಿ ಸೆಲೆಬ್ರಿಟಿಗಳು ಮತ್ತು ಇತರ ಗಣ್ಯರು ಹೆಚ್ಚಾಗಿ ಬಳಸುತ್ತಿದ್ದ ಟ್ವಿಟರ್ಗೆ (X ) ಪರ್ಯಾಯ ಸ್ಪರ್ಧಿ...
ನವದೆಹಲಿ: ನಮ್ಮ ಸರ್ಕಾರ ಈಗಾಗಲೇ 10 ವರ್ಷ ಪೂರೈಸಿದೆ. ಇನ್ನೂ 20 ವರ್ಷಗಳು ಉಳಿದಿವೆ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಗಳ ಬಳಿಕವೂ ಇದೇ ಸರ್ಕಾರ ಮುಂದುವರಿಯಲಿದೆ ಎಂಬ ಭವಿಷ್ಯವನ್ನು ಪ್ರಧಾನಿ ನರೇಂದ್ರ...
ಮಧ್ಯ ಪ್ರದೇಶ : ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ 31 ಸಾವಿರಕ್ಕೂ ಅಧಿಕ ಮಹಿಳೆಯರು ಹಾಗೂ ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ 2021 ರಿಂದ 2024ರ ನಡುವೆ ಮಧ್ಯ ಪ್ರದೇಶದಲ್ಲಿ...
ನವದೆಹಲಿ: ದೇಶದ ಯುವಕರ ಭವಿಷ್ಯದೊಂದಿಗೆ ಆಟವಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಇಂದು ಮಾತನಾಡಿದ ಮೋದಿ, ನಾನು...
ನವದೆಹಲಿ: ಸಂವಿಧಾನದ ನೆರಳಿನಲ್ಲಿ ಕಾಂಗ್ರೆಸ್ ತನ್ನ ಕಪ್ಪು ದಂಧೆಯನ್ನು ಮುಚ್ಚಿಡಲು ಯತ್ನಿಸುತ್ತಿದೆ. ಸಣ್ಣ ಸಣ್ಣ ಪಕ್ಷಗಳ ಮೇಲೆ ಕಾಲಿಟ್ಟು ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ...
ನವ ದೆಹಲಿ: ರಾಜ್ಯಸಭಾದಲ್ಲಿ ರಾಷ್ಟ್ರಪತಿ ವಂದನಾ ಭಾಷಣದ ಮೇಲೆ ಮೋದಿ ಉತ್ತರ ನೀಡಲು ಮುಂದಾಗುತ್ತಿದ್ದಂತೆ ವಿಪಕ್ಷಗಳು ಸಭಾತ್ಯಾಗ ಮಾಡಿದವು.
ಈ ಬಾರಿ ಸಂವಿಧಾನ ರಕ್ಷಿಸಿ ಎಂಬ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್ ಚುನಾವಣೆ ಎದುರಿಸಿದ್ದು ವಿಚಿತ್ರವಾಗಿತ್ತು ಎಂದ...
ದೆಹಲಿ: ಹತ್ರಾಸ್ ಕಾಲ್ತುಳಿತ ಪ್ರಕರಣದ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಮರುಕಹೊಂದದೇ ಸಾಮಾನ್ಯವಾಗಿ ವರ್ತಿಸುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
"ಇದೊಂದು ಅತ್ಯಂತ ದುರದೃಷ್ಟಕರ ಘಟನೆ, ಆದರೆ ಅದಕ್ಕಿಂತ...
ನವ ದೆಹಲಿ: ಬಸ್, ರೈಲು, ವಿಮಾನಗಳಲ್ಲಿ ಲಗೇಜ್ ಕಳೆದರೆ ಏನು ಮಾಡಬಹುದು? ಬಹಳ ಅಂದ್ರೆ ಸಂಬಂಧ ಪಟ್ಟ ಇಲಾಖೆಗೆ ಕಂಪ್ಲೆಂಟ್ ಕೊಡಬಹುದು. ಅಷ್ಟೇ ಇನ್ನೇನು ಮಾಡಕ್ಕಾಗುತ್ತೆ.....
ಆದರೆ ಈತ ಮಾಡಿದ್ದು ಮಾತ್ರ ಬೊಂಬಾಟ್. ಅದು...
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಗವರ್ನರ್ ಸಿವಿ ಆನಂದ್ ಬೋಸೆ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಕೋಲ್ಕತಾ ಹೈಕೋರ್ಟ್ ಮುಂದೂಡಿದೆ. ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ಗವರ್ನರ್ ಪರ ವಾದ...
ಉತ್ತರಖಂಡ: ದಾಬರ್ ಕೋಟ್ ಎಂಬಲ್ಲಿ ಭೂ ಕುಸಿತ ಉಂಟಾಗಿದ್ದು ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಭೂಕುಸಿತದಿಂದಾಗಿ ಚಾರ್ ಧಾಮ್ ಯಾತ್ರಿಕರ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ರಸ್ತೆ ಮೇಲೆ ಬಿದ್ದು ಕಲ್ಲು ಮತ್ತು ಮಣ್ಣಿನ...
ಜಮ್ಮು: ಅಮರನಾಥ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ನ ಬ್ರೇಕ್ ವಿಫಲವಾಗಿದೆ.
ಯಾತ್ರಾರ್ಥಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಚಲಿಸುತ್ತಿದ್ದ ಬಸ್ನಿಂದ ಜಿಗಿದಿದ್ದಾರೆ. ರಸ್ತೆಬದಿ ಸೇನೆ ತಡೆಗೋಡೆ ಹಾಕಿದ್ದ ಪರಿಣಾಮ ಬಸ್ ತಡೆಗೋಡೆಗೆ ಒರಗಿ ನಿಂತಿತು.
ಈ ಬಸ್ ಅಮರನಾಥದಿಂದ...
ಲಖನೌ: ಉತ್ತರ ಪ್ರದೇಶದ ಹಾಥರಸ್ನ ಫೂಲರಾಯ್ ಗ್ರಾಮದಲ್ಲಿ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತದಲ್ಲಿ 121ಕ್ಕೂ ಅನೇಕ ಜನರು ಸಾವಿಗೀಡಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಾಗಿದೆ.
ಘಟನೆ ಸಂಬಂಧ ಸ್ವಾಮೀಜಿ ಭೋಲೆ...
ಹಾಥರಸ್: ಇಲ್ಲಿ ಮಂಗಳವಾರ ನಡೆದ ಸತ್ಸಂಗದ ನಂತರ ಉಂಟಾದ ಕಾಲ್ತುಳಿತಕ್ಕೆ ಬಲಿಯಾದವರ ಸಂಖ್ಯೆ 121 ಕ್ಕೇರಿದೆ. ತೀವ್ರವಾಗಿ ಗಾಯಗೊಂಡವರ ಸಂಖ್ಯೆ 28 ದಾಟಿದ್ದು 6 ಮಂದಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವಿನ...
ಹತ್ರಾಸ್: ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಕಾಲ್ತುಳಿತದಲ್ಲಿ 116 ಮಂದಿ ಮೃತಪಟ್ಟಿದ್ದರು. ರಾಶಿ ರಾಶಿ ಹೆಣಗಳು, ಸಾವಿರ ಸಾವಿರ ಮಂದಿ ಗಾಯಾಳುಗಳನ್ನು ನೋಡುವುದು ನರಕ ದೃಶ್ಯವೇ ಸರಿ. ಆ ಗೋಳು ಕರುಳು ಕಿತ್ತು...
ಬೆಂಗಳೂರು:ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಜೈಲು ಸೇರಿ ಇಂದಿಗೆ 12 ನೇ ದಿನವಾಗಿದೆ. ಅಲ್ಲದೇ ಜೈಲಿನ ಗ್ರಂಥಾಲಯದಿಂದ ಕೆಲ ಪುಸ್ತಕ ತರಿಸಿಕೊಂಡು , ತಡ ರಾತ್ರಿವರೆಗೂ ಓದಿದ್ದಾರೆ. ಬಿಡುವಿನ...
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮಗು ಎಂದು ಬಣ್ಣಿಸಿದ್ದಾರೆ. ಶಾಲಾ ಮಗುವಿನ ಕತೆಯೊಂದನ್ನು ಹೇಳಿದ ಮೋದಿ, ನಮ್ಮ ಈ ಮಗು ಸೋಲಿನಲ್ಲಿ ವಿಶ್ವ ದಾಖಲೆ ಮಾಡಿದೆ...
ಮುಂಬೈ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಂಭ್ರಮಕ್ಕಾಗಿ ಉದ್ಯಮಿ ಮುಕೇಶ್ ಅಂಬಾನಿ ಮತ್ತು ಪತ್ನಿ, ನೀತಾ ಅಂಬಾನಿ ಆರ್ಥಿಕವಾಗಿ ಹಿಂದುಳಿದ ಐವತ್ತು ಜೋಡಿಗಳ ಸಾಮೂಹಿಕ ವಿವಾಹ ನಡೆಸಿದ್ದಾರೆ.ಇಲ್ಲಿಗೆ...
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತದಲ್ಲಿ 120ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಕಾಲ್ತುಳಿತ ಸಂಭವಿಸಲು ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಒಂದು ಸಮುದಾಯದ ಜನರು ಹತ್ರಾಸ್ ನ ಸಮುದಾಯ ಆರೋಗ್ಯ...
ಉತ್ತರ ಪ್ರದೇಶ: ಬೋಲೆಬಾಬ ಸಮಾವೇಶ ದಲ್ಲಿ ನಡೆದ ಕಾಲ್ತುಳಿತದ ಭೀಕರ ದುರಂತದಿಂದ ಕಾಲ್ತುಳಿತಕ್ಕೊಳಗಾದವರಿಗೆ ಸೂಕ್ತ ಚಿಕಿತ್ಸೆ ದೊರೆತಿಲ್ಲ. ಆಮ್ಲಜನಕದ ವ್ಯವಸ್ಥೆಯೂ ಆಸ್ಪತ್ರೆಯಲ್ಲಿರಲಿಲ್ಲ. ಚಿಕಿತ್ಸೆ ನೀಡಲು ಒಬ್ಬರೇ ವೈದ್ಯ ಲಭ್ಯವಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಆಕ್ರೋಶ...
ಉತ್ತರಪ್ರದೇಶ : 120 ಜನರ ಸಾವಿಗೆ ಕಾರಣವಾದ ಸತ್ಸಂಗ ಕಾರ್ಯಕ್ರಮದ ರೂವಾರಿ ಸ್ವಯಂ ಘೋಷಿತ ಗುರು ಭೋಲೆ ಬಾಬಾ ಅಲಿಯಾಸ್ ನಾರಾಯಣ್ ಸಾಕರ್ ಹರಿ, ಮಾಜಿ ಗುಪ್ತಚರ ಇಲಾಖೆ ಅಧಿಕಾರಿಯಾಗಿದ್ದರು ಎಂಬ ಅಂಶ...
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನಂತರ ಇದೀಗ ಕೆಸಿ ವೇಣುಗೋಪಾಲ್ (KC Venugopal) ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ದಾರೆ.
ಸದನದಲ್ಲಿ ಮಾತನಾಡಿದ ಅವರು, ನಿಜವಾದ ಹಿಂದೂ ನಂಬಿಕೆಯುಳ್ಳವರು ಎಂದು ಯಾರನ್ನು...
ನವದೆಹಲಿ: ಒಂದು ಮಗು ವೈಫಲ್ಯಗಳ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಸದನದಲ್ಲಿ ಕಾಂಗ್ರೆಸ್ (congress) ಪಕ್ಷಕ್ಕೆ ತಿರುಗೇಟು ನೀಡಿದರು.
ಸದನದಲ್ಲಿ ಮಾತನಾಡಿದ ಮೋದಿ, ಒಂದು ಚೋಟಾ ಬಚ್ಚಾ...
ಲಕ್ನೋ: ಕಳೆದ ಎರಡು ತಿಂಗಳಲ್ಲಿ ಐದು ಬಾರಿ ಹಾವು (snake) ಕಚ್ಚಿದ್ದರೂ ವ್ಯಕ್ತಿಯೊಬ್ಬ ಬದುಕುಳಿದ ಅಚ್ಚರಿಯ ಘಟನೆ ಉತ್ತರಪ್ರದೇಶದ (Uttar Pradesh) ಫತೇಹ್ ಪುರ್ನಲ್ಲಿ ನಡೆದಿದೆ.
ವಿಕಾಸ್ ದುಬೆ ಎಂಬಾತ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ....
ನವದೆಹಲಿ: ಡೇಟಿಂಗ್ ಆ್ಯಪ್ನಲ್ಲಿ (Dating App) ಭೇಟಿಯಾದ ಮಹಿಳೆಯೊಂದಿಗೆ ಡೇಟ್ಗಾಗಿ ಕೆಫೆ ಹೋಗಿದ್ದ ವೇಳೆ 1.20 ಲಕ್ಷ ರೂ. ಬಿಲ್ ಆದ ಘಟನೆ ದೆಹಲಿಯಲ್ಲಿ (Delhi) ನಡೆದಿದೆ.
ಡೇಟಿಂಗ್ ಆಪ್ನಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು...
ಲಕ್ನೋ: ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಮಂಗಳವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿ ಸಾವನ್ನಪ್ಪಿದವರ ಸಂಖ್ಯೆ 120 ದಾಟಿದೆ. ಪ್ರವಚನ ಕೇಳಲು ಹೋದ ಭಕ್ತರ ದುರಂತ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ...
ನವದೆಹಲಿ : ದೇಶಾದ್ಯಂತ ಸದ್ದು ಮಾಡಿದ್ದ ನೀಟ್ ಪರೀಕ್ಷೆಯ ಅಕ್ರಮದ ಕುರಿತಾಗಿ ಉತ್ತರಿಸುವಂತೆ ವಿಪಕ್ಷ ನಾಯಕರು ಲೋಕಸಭೆಯಲ್ಲಿ ಒತ್ತಾಯಿಸಿದ್ದರು.
ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ...
ನವದೆಹಲಿ: ಉತ್ತರ ಪ್ರದೇಶದಲ್ಲಿ ನಾವು 80ಕ್ಕೆ 80 ಸ್ಥಾನಗಳನ್ನು ಗೆದ್ದಿದ್ದರೂ ಇವಿಎಂ ಅನ್ನು ನಂಬಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿಕೆ ನೀಡಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ...
ಲಕ್ನೋ: ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಮಂಗಳವಾರ ನಡೆದ ಧಾರ್ಮಿಕ ಕಾರ್ಯಕ್ರಯವೊಂದರಲ್ಲಿ ಕಾಲ್ತುಳಿತ ಸಂಭವಿಸಿ 27 ಜನರು ಸಾವನ್ನಪ್ಪಿದ್ದಾರೆ.
ರತಿಭಾನಪುರದಲ್ಲಿ ಶಿವನ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮ ಮುಗಿಯುತ್ತಿದ್ದಂತೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಈ...
ಹೈದರಾಬಾದ್: ಆಂಧ್ರಪ್ರದೇಶದ ಸಚಿವರೊಬ್ಬರ ಪತ್ನಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ ಪೊಲೀಸ್ ಅಧಿಕಾರಿಯೊಬ್ಬರಿಗೆ ಛೀಮಾರಿ ಹಾಕಿರುವ ವಿಡಿಯೋ ವೈರಲ್ ಆಗಿದ್ದು, ವಿವಾದ ಸೃಷ್ಟಿಸಿದೆ.
ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ಅವರ ಪತ್ನಿ ಹರಿತಾ ರೆಡ್ಡಿ ಸ್ಥಳೀಯ ಕಾರ್ಯಕ್ರಮಕ್ಕೆ...