Thursday, July 4, 2024
Home ಲೈಫ್ ಸ್ಟೈಲ್

ಲೈಫ್ ಸ್ಟೈಲ್

ಲೈಫ್ ಸ್ಟೈಲ್

ಹೆಚ್ಚಿನ ಸುದ್ದಿ

Cleaning Tips: ಮನೆಯಲ್ಲಿ ಪಾಚಿ ಕಟ್ಟಿಕೊಂಡಿದ್ಯಾ? ಅದನ್ನು ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ಇದು ಮಳೆಗಾಲ. ಕೆಲವೆಡೆ ಜೋರು ಮಳೆಯಾದರೆ, ಇನ್ನೂ ಕೆಲವೆಡೆ ಎಡಬಿಡದೆ ಸೋನೆ ಮಳೆ ಸುರಿಯುತ್ತಿದೆ. ಹೊರಗೆ ಹೋಗಲೂ ಆಗದ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆ ಜೊತೆಗೆ ಈ ಮಳೆಗಾಲದಲ್ಲಿ ಹೊರಗೆ ನಿಂತ...

JOB ALERT: ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ಪದವಿ ವಿದ್ಯಾರ್ಹತೆ

ಬೆಂಗಳೂರು: ಇನ್ಸುಟಿಟ್ಯೂಟ್​ ಆಫ್​ ಬ್ಯಾಂಕಿಂಗ್​ ಪರ್ಸನಲ್​ ಸೆಲೆಕ್ಷನ್​ (IBPS)ನಿಂದ 6128 ಕ್ಲರಿಕಲ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬ್ಯಾಂಕ್​ ಆಫ್​ ಬರೋಡಾ, ಕೆನರಾ ಬ್ಯಾಂಕ್​, ಯುಕೋ ಬ್ಯಾಂಕ್​, ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​, ಬ್ಯಾಂಕ್​ ಆಫ್​...

Chutney Recipe : ಕರಾವಳಿಯ ಮಳೆಗಾಲದ ಸ್ಪೆಷಲ್‌ ಕೆಸುವಿನ ಎಲೆ ಚಟ್ನಿ; ಮಳೆಗಾಲದ ಮಧ್ಯಾಹ್ನ ಊಟಕ್ಕೆ ಬೆಸ್ಟ್ ರೆಸಿಪಿ

ಮಳೆಗಾಲ ಶುರುವಾಗಿದೆ. ಮಳೆಯಿಂದ ತೋಯ್ದ ಭುವಿಯ ಸುತ್ತಲೂ ಹಸಿರು ಹೊದಿಕೆಯ ಹಾಸು ಕಳೆಗಟ್ಟಿದೆ. ಮಳೆಗಾಲ ಅಂದರೆ ಕೆಲವರಿಗೆ ಕಿರಿ ಕಿರಿ ಆಗಬಹುದು. ನಿಜ ಹೇಳಬೇಕು ಅಂದರೆ ಮಳೆಗಾಲ ಕಿರಿಕಿರಿ ಅಲ್ಲ ಹಿರಿ ಹಿರಿ...

ಗುರುವಾರ ಈ ಕೆಲಸ ಮಾಡಿದ್ರೆ ಮನೆಯಲ್ಲಿ ಅದೃಷ್ಟ ತುಂಬಿರುತ್ತೆ…!

ಹಿಂದೂ ಧರ್ಮದಲ್ಲಿ, ಗುರುವಾರವನ್ನು ಭಗವಾನ್ ವಿಷ್ಣು ಮತ್ತು ದೇವ ಗುರು ಬೃಹಸ್ಪತಿಗೆ ಸಮರ್ಪಿಸಲಾಗಿದೆ. ಈ ದಿನ ಅವರನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ ಮತ್ತು ಉಪವಾಸವನ್ನು ಆಚರಿಸಲಾಗುತ್ತದೆ. ಯಾವ ವ್ಯಕ್ತಿಯು ಭಗವಾನ್‌ ವಿಷ್ಣುವಿನ ಆಶೀರ್ವಾದವನ್ನು...

JOB ALERT: ಪಂಜಾಬ್ ನ್ಯಾಷನಲ್ ಬ್ಯಾಂಕ್‌ ನಲ್ಲಿ ಉದ್ಯೋಗಾವಕಾಶ; ಡಿಗ್ರಿ ಪಾಸಾದವರಿಗೆ ಉದ್ಯೋಗ

ಬೆಂಗಳೂರು: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಲ್ಲಿ (ಪಿಎನ್​ಬಿ) ಖಾಲಿ ಇರುವ ಅಪ್ರೆಂಟಿಸ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಂದು ವರ್ಷದ ತರಬೇತಿ ಹುದ್ದೆ ಇದಾಗಿದೆ. ಗ್ರಾಮೀಣ, ನಗರ ಮತ್ತು ಮೆಟ್ರೋ ನಗರಿಗಳಲ್ಲಿ ನೇಮಕಾತಿ ನಡೆಯುತ್ತದೆ....

Monsoon Health Tips: ಮಳೆಗಾಲದಲ್ಲಿ ಕಾಡುವ ಚರ್ಮದ ಸೋಂಕುಗಳ ಸಮಸ್ಯೆಗೆ ಇಲ್ಲಿದೆ ಸಿಂಪಲ್ ಟಿಪ್ಸ್

ಮಳೆಗಾಲ ಎಷ್ಟು ಹಿತಕರವೋ ಅಷ್ಟೇ ಕಷ್ಟಕರ. ಈ ಮಳೆಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಕೆಮ್ಮು , ಶೀತ, ಸೊಳ್ಳೆಗಳಿಂದ ಹರಡುವ ಕಾಯಿಲೆಯು ಒಂದೆಡೆಯಾದರೆ ಚರ್ಮದ ಸಮಸ್ಯೆಯು ಇನ್ನೊಂದೆಡೆ. ಅದರಲ್ಲಿಯು ಕಾಲು -ಕೈ...

Murder : ಹಣಕಾಸಿನ ವಿಷಯದಲ್ಲಿ ಕಿರಿಕ್‌ – ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನ ಹತ್ಯೆ!

ಬೆಂಗಳೂರು: ನಗರದ ಕಾಕ್ಸ್ ಟೌನ್ ಸಮೀಪ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪುಲಕೇಶಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ‌ ಘಟನೆ ನಡೆದಿದೆ. ಅಜಿತ್ (25) ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ನಿನ್ನೆ ತಡರಾತ್ರಿ ಮಾರಕಾಸ್ತ್ರದಿಂದ ಬಡಿದು...

ಬುಧವಾರ ಈ ಕೆಲಸಗಳನ್ನ ಮಾಡಿ, ನಿಮ್ಮೆಲ್ಲಾ ಕೆಲಸಗಳು ಸಕ್ಸಸ್​ ಆಗುತ್ತೆ

ಹಿಂದೂ ಧರ್ಮದಲ್ಲಿ ದೇವ ಗಣೇಶನಿಗೆ ಬಹಳ ಮುಖ್ಯವಾದ ಸ್ಥಾನವಿದೆ. ಎಲ್ಲಾ ರೀತಿಯ ಪೂಜೆ, ಶುಭ ಕಾರ್ಯಗಳಲ್ಲಿ ಗಣೇಶನನ್ನು ಮೊದಲು ಪೂಜಿಸಲಾಗುತ್ತದೆ. ಅದರಲ್ಲಿಯೂ ಬುಧವಾರದಂದು ಗಣೇಶನ ಆರಾಧನೆ ಮಾಡಲು ಪ್ರಶಸ್ತ ದಿನ ಎನ್ನಲಾಗುತ್ತದೆ. ಈ...

Job Alert: ಸಿಬ್ಬಂದಿ ನೇಮಕಾತಿ ಆಯೋಗದಿಂದ ನೇಮಕಾತಿ ಅಧಿಸೂಚನೆ; ಎಸ್​ಎಸ್​ಎಲ್​ಸಿ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು

ಬೆಂಗಳೂರು: ಸಿಬ್ಬಂದಿ ನೇಮಕಾತಿ ಆಯೋಗವು 8,326 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಎಂಟಿಎಸ್ (ತಾಂತ್ರಿಕೇತರ)​ ಮತ್ತು ಹವಾಲ್ದಾರ್​ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ: ಮಲ್ಟಿ ಟಾಸ್ಕಿಂಗ್​ ಸಿಬ್ಬಂದಿ...

Mansoon Health Tips: ಮಳೆಗಾಲದಲ್ಲಿ ಮಶ್ರೂಮ್‌ ತಿನ್ನಬಹುದಾ…?; ಇಲ್ಲಿದೆ ಉತ್ತರ…!

ಮಳೆಗಾಲವು ಮನಸ್ಸಿಗೆ ಮುದ ನೀಡುವಂತಹ ಕಾಲ, ಬಿಸಿ ಬಿಸಿ ಆಹಾರವನ್ನು ತಿನ್ನುವ ಬಯಕೆಯಾಗುವುದಂತೂ ಸತ್ಯ. ಆದರೆ ಮಳೆಗಾಲದಲ್ಲಿ ಆಹಾರದ ಬಗ್ಗೆ ಹೆಚ್ಚು ಹಾಗರೂಕರಾಗಿರಬೇಕು. ವಾಸ್ತವವಾಗಿ ಮಳೆಗಾಲದಲ್ಲಿ ತೇವಾಂಶ ಮಟ್ಟವು ಬಹಳಷ್ಟು ಏರುತ್ತದೆ. ಇದರಿಂದಾಗಿ...

Astro Tips: ಮಂಗಳವಾರದಂದು ಈ ವಸ್ತುಗಳನ್ನು ದಾನ ಮಾಡಿದರೆ ಮಂಗಳ ದೋಷವೇ ದೂರ..!

ಹಿಂದೂ ಧರ್ಮದಲ್ಲಿ ದಾನವನ್ನು ಬಹಳ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ರಹಸ್ಯ ದಾನಕ್ಕೆ ವಿಶೇಷ ಮಹತ್ವವಿದೆ. ಮಾನವನು ಅನೇಕ ಜನ್ಮಗಳವರೆಗೆ ನಿಸ್ವಾರ್ಥ ದಾನಗಳ ಶುಭ ಫಲವನ್ನು ಪಡೆಯುತ್ತಾನೆ. ಧರ್ಮಗ್ರಂಥಗಳಲ್ಲಿ ದಾನವನ್ನು ದೊಡ್ಡ ಧರ್ಮವೆಂದು ಪರಿಗಣಿಸಲಾಗಿದೆ. ಮಂಗಳವಾರದ...

Morning Breakfast: ಕರಾವಳಿಯ ಮಳೆಗಾಲದ ಸ್ಪೆಷಲ್‌ ಪತ್ರೊಡೆ ರೆಸಿಪಿ; ಇಲ್ಲಿದೆ ಮಾಡುವ ವಿಧಾನ

ಮಳೆಗಾಲ ಬಂದಾಗ ನೆನಪಾಗುವ ತಿಂಡಿ ಎಂದರೆ ಅದು ಪತ್ರೊಡೆ. ಹೊರಗಡೆ ಮಳೆ ಸುರಿಯುವಾಗ ಬಿಸಿ ಬಿಸಿ ಪತ್ರೊಡೆ  ತಿನ್ನುವುದೇ ಒಂದು ರೀತಿಯ ಮಜಾ. ಪತ್ರೊಡೆಯನ್ನು ತಯಾರಿಸುವುದು ಸ್ವಲ್ಪ ಕಷ್ಟವಾದರೂ, ಬಹಳ ರುಚಿಯಿರುವ ಕಾರಣ...

Miss World : ಕನ್ನಡದ ಬೆಡಗಿ ಈಗ ವಿಶ್ವ ಸುಂದರಿ..!

ಬೆಂಗಳೂರು : ರಾಜ್ಯದ ಕೃಷ್ಣ ಹೆಗಡೆ ಹಾಗೂ ಕಮಲಾ ದಂಪತಿಯ ಪುತ್ರಿ ಡಾ.ಶೃತಿ ಹೆಗಡೆ ಅವರು ಅಮೇರಿಕದಲ್ಲಿ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ. ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಇವರು ಶಿರಸಿ ತಾಲೂಕಿನ ಮುಂಡಿಗೆಸರ ಅಜ್ಜೊರಮನೆ ಕುಟುಂಬದವರು ಎಂದು...

WEDDING IN TRAIN : ಅರಮನೆ ಬಿಟ್ಹಾಕಿ..! : ಐಷಾರಾಮಿ ರೈಲಿನಲ್ಲಿ ಮದುವೆಯಾಗಿ!

ರಾಜಸ್ಥಾನ : ಜೀವನದ ಸುಂದರ ಘಟ್ಟವಾದ ದಾಂಪತ್ಯ ಬದುಕಿಗೆ ಕಾಲಿಡುವಾಗ ರಾಜ ರಾಣಿಯಂತೆ ಅರಮನೆಯಲ್ಲಿ ಮದುವೆಯಾಗಬೇಕು ಎಂದು ಆಸೆ ಪಡುವವರಿದ್ದಾರೆ. ಅಂಥವರು ರಾಜಾಸ್ಥಾನದ ಜೈಪುರ.. ಉದಯಪುರದ ಅರಮನೆಗಳನ್ನು ಆಯ್ದುಕೊಳ್ತಾರೆ.. ಇದಕ್ಕೆ ಬಹಳ ಡಿಮ್ಯಾಂಡ್‌...

Evening Snacks: ಮಳೆಗಾಲದ ಸಂಜೆ ಮನೆಯಲ್ಲೇ ಮಾಡಿ ತಿನ್ನಿ ಬಿಸ್ಕತ್ತು ಬೋಂಡಾ; ಇಲ್ಲಿದೆ ರೆಸಿಪಿ

ಹೊರಗೆ ಮಳೆ ಸುರಿಯುತ್ತಿರುವಾಗ ಕಾಫಿ, ಟೀ ಜೊತೆಗೆ ಬಿಸಿ-ಬಿಸಿಯಾದ ಟೇಸ್ಟಿ ವೆಜ್ ಲಾಲಿಪಾಪ್ಸವಿಯದಿದ್ದರೆ, ಮಳೆಗಾಲದ ಮೋಜನ್ನು ಮಿಸ್ ಮಾಡಿಕೊಂಡಂತೆ. ಬೇಸಿಗೆಯಿಂದ ಕಂಗೆಟ್ಟಿದ್ದ ಜನಕ್ಕೆ ಇದೀಗ ವರುಣರಾಯ ತಂಪೇರೆಯುತ್ತಿದ್ದಾನೆ. ಈ ಸಮಯದಲ್ಲಿ ನಿಮ್ಮ ನೆಚ್ಚಿನ...

JOB Alert: ಐಟಿಬಿಪಿಯಲ್ಲಿ ಉದ್ಯೋಗಾವಕಾಶ; ಹೆಡ್​ ಕಾನ್ಸ್​ಟೇಬಲ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಇಂಡೋ ಟಿಬೇಟಿಯನ್​ ಗಡಿ ಪೊಲೀಸ್​ ಪಡೆಯಲ್ಲಿ ಖಾಲಿ ಇರುವ 112 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಶಿಕ್ಷಣ ಮತ್ತು ಒತ್ತಡ ಸಮಾಲೋಚನೆ ಹುದ್ದೆಗಳು ಇವಾಗಿದ್ದು, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ...

Monsoon Health Tips: ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸೂಪರ್ ಫುಡ್ ಗಳಿವು

ಭಾರತದಲ್ಲಿ ಮಾನ್ಸೂನ್ ಪ್ರಾರಂಭವಾಗಿದೆ, ಈ ಋತುವಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮತ್ತು ದೇಹದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅವಶ್ಯಕ. ಮಾನ್ಸೂನ್ ಆಗಮನದಿಂದ ಖಂಡಿತವಾಗಿಯೂ ಶಾಖದಿಂದ ಪರಿಹಾರ ಸಿಕ್ಕಿರುವುದು ನಿಜವಾದರೂ ಈ ಋತುವಿನಲ್ಲಿ ಶೀತ,...

ಶಿವ ಪ್ರಿಯ ಸೋಮವಾರ ಅಪ್ಪಿ-ತಪ್ಪಿಯೂ ಈ ಕೆಲಸ ಮಾಡದಿರಿ…!

ಬೆಂಗಳೂರು: ಶಿವನ ಆರಾಧನೆಗೆ ಸೋಮವಾರ ಅತ್ಯಂತ ವಿಶೇಷವೆಂದು ಪರಿಗಣಿಸಲಾಗಿದೆ, ಆದರೆ ಇದು ಚಂದ್ರದೇವನ ದಿನವೂ ಆಗಿದೆ. ಆದ್ದರಿಂದ, ಚಂದ್ರನ ದೋಷವನ್ನು ಸರಿಪಡಿಸಲು ಕೂಡ ಸೋಮವಾರ ಪ್ರಾಶಸ್ತ್ಯವಾಗಿದೆ ಎಂದು ಹೇಳಲಾಗುತ್ತದೆ. ಚಂದ್ರ ಗ್ರಹವು ನಮ್ಮ...

SNACKS: ಸ್ವೀಟ್‌ ಕಾರ್ನ್ ಇಷ್ಟಪಡ್ತೀರಾ? ಹಾಗಾದ್ರೆ ಈ ಪ್ಯಾನ್‌ಕೇಕ್‌ ಮಾಡಿ ನೋಡಿ…

ಚುಮುಚುಮು ಚಳಿಗೆ ಚಹಾದೊಂದಿಗೆ ಬಿಸಿಬಿಸಿಯಾಗಿ ಕಾರ್ನ್ ಪ್ಯಾನ್‌ಕೇಕ್‌ (corn pancake) ರೆಸಿಪಿ ಟ್ರೈ ಮಾಡಿ. ಇದು ಆರೋಗ್ಯಕ್ಕೂ ಒಳ್ಳೆಯದು ಹಾಗೂ ಮಕ್ಕಳು ಕೂಡಾ ಇಷ್ಟಪಡುತ್ತಾರೆ. ಇದನ್ನ ಕೇವಲ ಸ್ನ್ಯಾಕ್ಸ್‌ಗಷ್ಟೇ ಅಲ್ಲ ಬೆಳಗ್ಗೆ ಉಪಹಾರಕ್ಕೂ...

JOB ALERT: ಇಂಡಿಯನ್ ಕೋಸ್ಟ್‌ ಗಾರ್ಡ್‌ನಲ್ಲಿ ಉದ್ಯೋಗಾವಕಾಶ; 10th, 12th, ಡಿಪ್ಲೊಮ ವಿದ್ಯಾರ್ಹತೆ

ಸರ್ಕಾರಿ ಉದ್ಯೋಗ ಹೊಂದಬೇಕು ಎನ್ನುವುದು ಬಹುತೇಕರ ಕನಸು. ಅಂತಹವರ ಕನಸು ನನಸಾಗಿಸುವ ಸುವರ್ಣಾವಕಾಶವೊಂದು ಒದಗಿ ಬಂದಿದೆ. ಭಾರತೀಯ ಕೋಸ್ಟ್‌ ಗಾರ್ಡ್‌ (Indian Coast Guard) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ...

LIQUOR PRICE : ಮದ್ಯಪ್ರಿಯರಿಗೆ ಖುಷಿ ಸುದ್ದಿ!

ಬೆಂಗಳೂರು: ರಾಜ್ಯದಲ್ಲಿ ಜುಲೈ 1ರಿಂದ ಭಾರಿ ಬೆಲೆಯ ಮದ್ಯದ (Liquor) ದರ ಅಗ್ಗವಾಗಲಿದ್ದು, ದುಬಾರಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಸರ್ಕಾರ ಇಳಿಕೆ ಮಾಡಲಿದೆ. ರಾಜ್ಯ ಸರ್ಕಾರವು ವರಮಾನ ಸಂಗ್ರಹ ಹೆಚ್ಚಿಸಿಕೊಳ್ಳುವುದಕ್ಕಾಗಿ ಸತತವಾಗಿ...

JOB ALERT: ನಿಮ್ಹಾನ್ಸ್​​ನಲ್ಲಿ ಕೆಲಸ ಖಾಲಿ ಇದೆ; ಹುದ್ದೆ ಕುರಿತು ಹೆಚ್ಚಿನ ವಿವರ ಇಲ್ಲಿದೆ

ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8 NMHS ಸರ್ವೇ ಫೀಲ್ಡ್​ ಡೇಟಾ ಕಲೆಕ್ಟರ್,...

JOB ALERT: ಸಿಜಿಹೆಚ್‌ಎಸ್‌ ನಿಂದ ನೇಮಕ ಅಧಿಸೂಚನೆ; ಅರ್ಜಿ ಸಲ್ಲಿಸಲು ಜೂ.20 ಕೊನೆಯ ದಿನ

2024: ಕೇಂದ್ರ ಸರ್ಕಾರ ಆರೋಗ್ಯ ಯೋಜನೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಅಕೌಂಟೆಂಟ್​ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜೂನ್...

Chutney Recipe: ಮಧ್ಯಾಹ್ನ ಅಡುಗೆ ಆಯ್ತಾ? ಇಲ್ಲಂದ್ರೆ ಹೀಗೆ ದೊಡ್ಡ ಪತ್ರೆ ಚಟ್ನಿ ಮಾಡಿ… ಸೂಪರ್ ಇರುತ್ತೆ…

ನೀವು ಮಳೆಗಾಲದಲ್ಲಿ ತುಂಬಾ ಶೀತ ಹಾಗೂ ತಂಡಿಯ ವಾತಾವರಣದಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತೀರಾ. ಇಂತಹ ಸಂದರ್ಭದಲ್ಲಿ ನೀವು ಉತ್ತಮ ಆಹಾರ ಸೇವನೆ ಮಾಡಬೇಕಾಗುತ್ತದೆ. ಅದಕ್ಕೆ ನೀವು ಪೇಟೆಯಲ್ಲಿ ಸಿಗುವ ತರಕಾರಿ ಬದಲು ಈ ರೀತಿಯಾಗಿ...

Snacks Recipe: ಶಾಲೆಯಿಂದ ಬಂದು ಹಸಿವು ಅನ್ನೋ ಮಕ್ಕಳಿಗೆ ಮಾಡಿಕೊಡಿ ದಾವಣಗೆರೆ ಸ್ಪೆಷಲ್‌ ನರ್ಗಿಸ್‌ ಮಂಡಕ್ಕಿ

ಸಾಮಾನ್ಯವಾಗಿ ಒಂದೊಂದು ಜಿಲ್ಲೆಯಲ್ಲೂ ಒಂದೊಂದು ತಿಂಡಿ ಬಹಳ ಫೇಮಸ್‌ ಆಗಿರುತ್ತದೆ. ಮೈಸೂರು ಮಸಾಲೆ ದೋಸೆ, ಮದ್ದೂರು ವಡೆ, ಬಿಡದಿ ತಟ್ಟೆ ಇಡ್ಲಿ, ಬೆಳಗಾಂ ಕುಂದಾ..ಹೀಗೆ ವಿವಿಧ ರೀತಿಯ ರುಚಿಯಿರುವ ತಿಂಡಿ ಬಹಳ ಫೇಮಸ್‌...

JOB ALERT: ಗ್ರಾಮೀಣ ಬ್ಯಾಂಕ್‌ಗಳಲ್ಲಿ ಉದ್ಯೋಗಾವಕಾಶ; ಹುದ್ದೆಗಳ ವಿವರ, ನೇಮಕಾತಿ ಹಂತಗಳ ಡೀಟೇಲ್ಸ್‌ ಇಲ್ಲಿದೆ

ಬೆಂಗಳೂರು: ಕರ್ನಾಟಕ ಗ್ರಾಮೀಣ ಬ್ಯಾಂಕ್​ ಸೇರಿದಂತೆ ದೇಶದ ವಿವಿಧ ಪ್ರಾದೇಶಿಕ ಬ್ಯಾಂಕಿಂಗ್​ ವಲಯದಲ್ಲಿನ (RRB) ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಇನ್ಸುಟಿಟ್ಯೂಟ್​ ಆಫ್​ ಬ್ಯಾಂಕಿಂಗ್​ ಪರ್ಸನಲ್​ ಸೆಲೆಕ್ಷನ್​ (IBPS) ಅಧಿಸೂಚನೆ ಹೊರಡಿಸಿದೆ. ಒಟ್ಟು...

Job Alert: BSFನಲ್ಲಿ ಉದ್ಯೋಗಾವಕಾಶ; ಹೆಡ್​ ಕಾನ್ಸ್​​ಟೇಬಲ್​, ಸಹಾಯಕ ಸಬ್​ ಇನ್ಸ್​​ಪೆಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು: ಗಡಿ ಭದ್ರತಾ ಪಡೆಯಲ್ಲಿನ ಸಹಾಯಕ ಸಬ್​ ಇನ್ಸ್​​ಪೆಕ್ಟರ್​ (ಮಿನಿಸ್ಟ್ರಿಯಲ್​) ಮತ್ತು ಹೆಡ್​ ಕಾನ್ಸ್​ಟೇಬಲ್ (ಕ್ಲರ್ಕ್​)​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1526 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಹುದ್ದೆಗಳ ಕುರಿತು...

Evening Snacks: ಸಂಜೆಯ ಸ್ನ್ಯಾಕ್ಸ್‌ಗೆ ತಯಾರಿಸಿ ಸಿಂಪಲ್ ದಹಿ ಆಲೂ ರೆಸಿಪಿ

ಸಂಜೆ ವೇಳೆ ಏನಾದ್ರೂ ಸಿಂಪಲ್ ಆಗಿ ಸ್ನ್ಯಾಕ್ಸ್ ತಯಾರಿಸಲು ಬಯಸುತ್ತೀರಾದರೆ ದಹಿ ಆಲೂ ಟ್ರೈ ಮಾಡಬಹುದು. ಹೆಸರೇ ಹೇಳುವಂತೆ ಆಲೂಗಡ್ಡೆ ಹಾಗೂ ಮೊಸರು ಬಳಸಿ ಮಾಡುವ ಈ ರೆಸಿಪಿಗೆ ಕೆಲವೇ ಮಸಾಲೆ ಪದಾರ್ಥಗಳು...

Job Alert: ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ; ಹುದ್ದೆ ಕುರಿತು ಹೆಚ್ಚಿನ ವಿವರ ಇಲ್ಲಿದೆ

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಸೀನಿಯರ್ ಸೆಕ್ಷನ್ ಆಫೀಸರ್​​ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಿ....

JOB ALERT: ಬ್ಯಾಂಕ್ ಆಫ್ ಬರೋಡಾದಲ್ಲಿ ಕೆಲಸ ಖಾಲಿ ಇದೆ; ಅರ್ಜಿ ಸಲ್ಲಿಸಲು ಜೂ.30 ಕೊನೆ ದಿನ

ಬ್ಯಾಂಕ್ ಆಫ್ ಬರೋಡಾ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಒಟ್ಟು 1 ಬ್ಯುಸಿನೆಸ್ ಕರೆಸ್ಪಾಂಡೆಂಟ್​...

JOB ALERT: ಐಟಿಐ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ; ವಿದ್ಯಾರ್ಹತೆ, ಅರ್ಹತೆ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ

ಬೆಂಗಳೂರು: ರೈಲು ಕೋಚ್​ಗಳ ತಯಾರಿಕಾ ಘಟಕವಾದ ಚೆನ್ನೈನ ಇಂಟೆಗ್ರಲ್​ ಕೋಚ್​ ಫ್ಯಾಕ್ಟರಿಯಲ್ಲಿ ಅಪ್ರೆಂಟಿಸ್​ಶಿಪ್​ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಐಟಿಐ ಪದವೀಧರರು ಅರ್ಜಿ ಸಲ್ಲಿಸಬಹುದು. ಒಟ್ಟು 1,010 ಹುದ್ದೆಗಳಿವೆ. ಹುದ್ದೆಗಳ ವಿವರ: ಕೇಂದ್ರ ಸರ್ಕಾರದ ಅಪ್ರೆಂಟಿಸ್​...

Jackfruit Pickle: ಮಾವಿನಕಾಯಿಯಲ್ಲ, ಇಲ್ಲಿದೆ ಹಲಸಿನಕಾಯಿಯ ಉಪ್ಪಿನಕಾಯಿ ರೆಸಿಪಿ

ಬಡವರ ಆಹಾರ ಎಂದು ಕರೆಯಲ್ಪಡುತ್ತಿದ್ದ ಹಲಸು ಈಗ ವಿಶ್ವದೆಲ್ಲೆಡೆ ದಾಪುಗಾಲು ಹಾಕುತ್ತಿದೆ. ಹಲಸು ಎಂದರೆ ಮೂಗು ಮರಿಯುವ ಕಾಲ ಹೋಗಿ, ಅದರ ಸದುಪಯೋಗವನ್ನು ಅರಿತುಕೊಂಡು ಕೈಬೀಸಿ ಕರೆಯುವ ಹಾಗಾಗಿದೆ. ಎಲ್ಲೆಲ್ಲೂ ಹಲಸು ಮೇಳ...

Morning Breakfast: ಸಖತ್‌ ಟೇಸ್ಟಿ, ಡಿಫ್ರೆಂಟ್‌ ರುಚಿಯ ಈ ಮ್ಯಾಂಗೋ ದೋಸೆ; ಇಲ್ಲಿದೆ ರೆಸಿಪಿ

ಸದ್ಯ ಮಾರುಕಟ್ಟೆಯಲ್ಲಿ ಕಾಲಿಟ್ಟರೇ ಮಾವಿನ ಪರಿಮಳ ನಿಮ್ಮನ್ನು ಸೆಳೆಯುತ್ತದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳು ಸಿಗುತ್ತಿವೆ. ಇನ್ನು ಮನೆಗಳಲ್ಲಿ ಮಾವಿನ ಹಣ್ಣಿನ ರೆಸಿಪಿಗಳು  ರಾರಾಜಿಸುತ್ತಿವೆ. ಸಾಮಾನ್ಯವಾಗಿ ಮಾವು ಬಳಸಿ ವಿವಿಧ ರೀತಿಯ ಸಿಹಿ...

JOB ALERT: ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ವಿವಿಧ ಹುದ್ದೆಗಳ ನೇಮಕ; ಅರ್ಜಿ ಆಹ್ವಾನ

ಬೆಂಗಳೂರು: ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ರಾಜ್ಯ ಸರ್ಕಾರದ ಅಧೀನದ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದಲ್ಲಿ ಖಾಲಿ ಇರುವ 168 ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಕೆಗೆ ನಾಳೆ ಅಂತಿಮ ದಿನವಾಗಿದೆ. ಮಾರ್ಚ್​ 19ರಿಂದ ಅಧಿಸೂಚನೆ...

Morning Breakfast: ಹಲಸಿನಹಣ್ಣಿನಿಂದ ಮಾಡಿ ಡಿಫ್ರೆಂಟ್‌ ಟೇಸ್ಟ್‌ನ ಇಡ್ಲಿ; ರೆಸಿಪಿ ಇಲ್ಲಿದೆ

ರುಚಿಕರವಾದ ಅಡುಗೆಯನ್ನು ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಲಸಿನ ಹಣ್ಣುಗಳ ಸಿಗುವ ಸಮಯ ಇದು. ಈ ಹಣ್ಣಿನಿಂದ ಬೇರೆ ಬೇರೆ ರೀತಿಯ...

Tech Tips: ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಶೆಡ್ಯೂಲ್ ಮಾಡೋದು ಹೇಗೆ ಗೊತ್ತಾ?;ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

ಜಗತ್ತಿನ ಅತಿ ದೊಡ್ಡ ಮೆಸೇಜಿಂಗ್ ಪ್ಲಾಟ್ಫಾಮ್ ಆಗಿರುವ ವಾಟ್ಸಾಪ್ ಆಗಾಗ್ಗೆ ತನ್ನ ಬಳಕೆದಾರರಿಗಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಅಂತಹದೇ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿರುವ ವಾಟ್ಸಾಪ್ ತನ್ನ ಬಳಕೆದಾರರಿಗೆ ಮೆಸೇಜ್...

Evening Snacks: ಚಹಾದ ರುಚಿಯನ್ನು ಹೆಚ್ಚಿಸುತ್ತೆ ಈ ಡಿಫೆರೆಂಟ್ ಟೇಸ್ಟ್ ಮಾವಿನಕಾಯಿ ಬಜ್ಜಿ; ಇಲ್ಲಿದೆ ರೆಸಿಪಿ

ಹಣ್ಣುಗಳ ರಾಜನೆಂದೇ ಪ್ರಸಿದ್ಧಿ ಪಡೆದಿರುವ ಮಾವು ಈಗ ಮಾರುಕಟ್ಟೆಯಲ್ಲಿ ತನ್ನದೇ ಆದ ಚಾಪು ಮೂಡಿಸುತ್ತಿವೆ. ಒಂದೆಡೆ ಉರಿ ಬಿಸಿಲು, ಮತ್ತೊಂದೆಡೆ ಚುನಾವಣೆ ಕಾವು ಇದರ ನಡುವೆ ಮಾವಿನಹಣ್ಣುಗಳದ್ದೇ ಕಾರುಬಾರು. ಮಾವಿನ ಹಣ್ಣು ತಿನ್ನಲು...

Job Alert: ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಉದ್ಯೋಗಾವಕಾಶ; ಹುದ್ದೆ ಕುರಿತು ಹೆಚ್ಚಿನ ವಿವರ ಇಲ್ಲಿದೆ

ರಾಷ್ಟ್ರೀಯ ತನಿಖಾ ಸಂಸ್ಥೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5 ಪಬ್ಲಿಕ್ ಪ್ರಾಸಿಕ್ಯೂಟರ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜುಲೈ 8,...

Health Tips: ಹಲಸಿನ ಹಣ್ಣಷ್ಟೇ ಅಲ್ಲ, ಅದರ ಬೀಜ ಸೇವನೆಯಿಂದಲೂ ಸಾಕಷ್ಟು ಲಾಭವಿದೆ.!

ತಿನ್ನಲು ಬಲು ರುಚಿಕರವಾಗಿರುವ ಹಲಸು ನಾಗಲಿಗೆ ರುಚಿಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ ಎಂಬುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಹಲಸಿನ ಹಣ್ಣು ತಿಂದು ಅದರಲ್ಲಿರುವ ಬೀಜವನ್ನು ಹಲವರು ಎಸೆಯುತ್ತಾರೆ. ಇದನ್ನು...

JOB ALERT: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಸಲು ನಾಳೆಯೇ ಕೊನೆ ದಿನ

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 1 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದು....

Jack fruit Recipe: ಘಮಘಮಿಸೋ, ಬಾಯಲ್ಲಿ ನೀರೂರಿಸೋ ಹಲಸಿನ ಸಾಂಬಾರ್ (ಗುಜ್ಜೆ) ರುಚಿ ನೋಡಿದ್ದೀರಾ?

ಹಲಸಿನಕಾಯಿ ಸಾರು ಬೆಂಗಳೂರಿಗಿಂತ ಮಲೆನಾಡು, ಕೊಡಗು, ಮಂಗಳೂರು ಕಡೆ ತುಂಬಾ ಫೇಮಸ್. ಈ ಸಾರನ್ನು ಕೊಡಗಿನಲ್ಲಿ ನಾವು ಗುಜ್ಜೆ ಸಾರು ಎಂದು ಕರೆಯುತ್ತೇವೆ. ಮಿಡಿ ಹಲಸಿನಕಾಯಿಯಿಂದ ಸಾರು, ಪಲ್ಯ, ಪೋಡಿ ಅಂತ ನಾನಾ...

Tech Tips: ಲ್ಯಾಪ್‌ಟಾಪ್‌ ಕ್ಲೀನ್‌ ಮಾಡುವಾಗ ಈ ಟ್ರಿಕ್ಸ್ ಗಳನ್ನು ನೆನಪಿನಲ್ಲಿಡಿ: ಇಲ್ಲದಿದ್ರೆ ಹಾಳಾದೀತು

ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳು ಬಹುತೇಕ ಎಲ್ಲರೂ ಹೊಂದಿರುವ ಪ್ರಮುಖ ಸಾಧನವಾಗಿದೆ. ಇದನ್ನು ಕಚೇರಿಯಿಂದ ಮನೆಗೆ- ಮನೆಯಿಂದ ಕಚೇರಿಗೆ ಸದಾ ಕೊಂಡೊಯ್ಯುತ್ತಾರೆ. ವಿದ್ಯಾರ್ಥಿಗಳು ಕೂಡ ಇಂದು ಲ್ಯಾಪ್‌ಟಾಪ್ ಬಳಸುತ್ತಾರೆ. ಲ್ಯಾಪ್​ಟಾಪ್​ನಲ್ಲಿ ಸ್ಕ್ರೀನ್ ಎಂಬುದು ತುಂಬಾ...

Evening Snacks: ಕ್ರಿಸ್ಪಿ ಕ್ರಿಸ್ಪಿ, ಯಮ್ಮಿ ಯಮ್ಮಿ ಆನಿಯನ್ ರಿಂಗ್ಸ್; ಸಂಜೆ ಸ್ನ್ಯಾಕ್ಸ್​ಗೆ ತಪ್ಪದೇ ಟ್ರೈ ಮಾಡಿ

ಸೂಪರ್‌, ಸಿಂಪಲ್‌, ಯಮ್ಮಿ ಸ್ನ್ಯಾಕ್ಸ್​ ರೆಸಿಪಿ ಅಂದರೆ ಆನಿಯನ್ ರಿಂಗ್ಸ್. ಇದನ್ನು ಮನೆಯಲ್ಲಿ ತುಂಬಾನೇ ಸುಲಭವಾಗಿ ಕೇವಲ ಹತ್ತೇ ನಿಮಿಷಗಳಲ್ಲಿ ಮಾಡಬಹುದು. ಸಾಮಾನ್ಯವಾಗಿ ಮನೆಯಲ್ಲಿ ಈರುಳ್ಳಿ ಇದ್ದೇ ಇರುತ್ತದೆ. ಮಕ್ಕಳು ಸಂಜೆ ವೇಳೆ...

JOB ALERT: BOBCARD ಲಿಮಿಟೆಡ್ ನಲ್ಲಿ ಪದವಿ ಪಾಸಾದವರಿಗೆ ಉದ್ಯೋಗ; ಅರ್ಜಿ ಸಲ್ಲಿಸಲು ಮೇ 30 ಕೊನೆ ದಿನಾಂಕ

BOBCARD ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ಸ್ವಾಧೀನ ವ್ಯವಸ್ಥಾಪಕ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮೇ 30, 2024 ಅರ್ಜಿ...

Mango Recipe: ನೀವು ಮಾವು ಪ್ರಿಯರೇ? ಹಾಗಾದರೆ ಮಧ್ಯಾಹ್ನದ ಊಟಕ್ಕೆ ಈ ರೆಸಿಪಿ ಟ್ರೈ ಮಾಡಿ

ಮಾವಿನ ಹಣ್ಣಿನ ಸೀಸನ್‌ ಶುರು ಆಗಿದೆ. ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನದ್ದೇ ಕಾರುಬಾರು. ಹಣ್ಣುಗಳ ರಾಜ ಮಾವು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎಲ್ಲರೂ ಬಾಯಿಚಪ್ಪರಿಸಿಕೊಂಡು ಈ ಹಣ್ಣುನ್ನು ತಿನ್ನುತ್ತಾರೆ. ಅದರಲ್ಲೂ ನಮ್ಮ...

Morning Breakfast: ಕರಾವಳಿ ಸ್ಪೆಷಲ್ ಹಲಸಿನ ಹಣ್ಣಿನ ದೋಸೆ; ಇಲ್ಲಿದೆ ರೆಸಿಪಿ

ರವಾ ಇಡ್ಲಿ, ಅಕ್ಕಿ ಇಡ್ಲಿ ಕೇಳಿದ್ದೀವಿ, ತಿಂದಿದ್ದೀವಿ. ದೋಸೆನೂ ಅಷ್ಟೇ, ಸಖತ್‌ ಆಗಿ ಸವಿದಿದ್ದೀವಿ. ಆದ್ರೆ , ರವಾ ಅಲ್ದೇ ಹಲಸಿನ ಹಣ್ಣಿಂದಲೂ ಮಾಡೋ ಈ ದೋಸೆ ಟೇಸ್ಟಿ ಸವಿಬೇಕು. ವಾವ್! ಆ...

Pepper Chicken: ರೆಸ್ಟೋರೆಂಟ್ ಸ್ಟೈಲ್‌ನಲ್ಲಿ ಮನೆಯಲ್ಲೇ ಮಾಡಿ ಪೆಪ್ಪರ್‌ ಚಿಕನ್; ಇಲ್ಲಿದೆ ರೆಸಿಪಿ

ಎಷ್ಟೇ ಡಯಟ್ ಮಾಡಿದ್ರೂ, ಆಗಾಗ್ಗೆ ಅದಕ್ಕೆ ಭಂಗ ಆಗೋದು ತಪ್ಪಿದ್ದಲ್ಲ. ಯಾಕಂದ್ರೆ ಉತ್ತಮ ಮತ್ತು ಖಾರವಾದ ಪದಾರ್ಥ ತಿನ್ನುವ ಮನಸ್ಸಾಗುತ್ತದೆ. ಅದರಲ್ಲೂ ಮಳೆಗಾಲದಲ್ಲಿ ನಾನ್ ವೆಜ್ ಪ್ರಿಯರು ಆಗಾಗ್ಗೆ ಚಿಕನ್ ಖಾದ್ಯಗಳನ್ನ ಹೆಚ್ಚು...

JOB ALERT: ಬಿಇಎಂಎಲ್​ನಲ್ಲಿದೆ ಡ್ರೈವರ್​ ಉದ್ಯೋಗ; ಹುದ್ದೆ ಕುರಿತು ಇಲ್ಲಿದೆ ಹೆಚ್ಚಿನ ವಿವರ

ಬೆಂಗಳೂರು : ಕೇಂದ್ರ ಸರ್ಕಾರ ಸ್ವಾಮ್ಯದ ಭಾರತ್​ ಅರ್ಥ್​​ ಮೂವರ್​​ ಲಿಮಿಟೆಡ್‌ನಲ್ಲಿ​ (ಬಿಇಎಂಎಲ್​)ನಲ್ಲಿ ಖಾಲಿ ಇರುವ ಸಿಬ್ಬಂದಿ ಚಾಲಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ ಪಾಸ್​ ಆಗಿರುವ, ಚಾಲಕ ವೃತ್ತಿ ಅನುಭವ...

Mango Rasam: ಮಧ್ಯಾಹ್ನ ಊಟಕ್ಕೆ ಮಾಡಿ ಸವಿಯಿರಿ ರುಚಿ ರುಚಿಯಾದ ಮಾವಿನಕಾಯಿ ರಸಂ; ಇಲ್ಲಿದೆ ರೆಸಿಪಿ

ಮಾವಿನಕಾಯಿ ಬಳಸಿ ಮಾಡುವ ಅನೇಕ ಬಗೆಯ ನಳಪಾಕವನ್ನು ಈ ಸಮಯದಲ್ಲಿ ಮಾಡುವುದೇ ಸೂಕ್ತ. ಇಲ್ಲದಿದ್ದರೆ ಮಾವಿನಕಾಯಿಗಾಗಿ ಮುಂದಿನ ವರ್ಷದ ತನಕ ಕಾಯಬೇಕಾಗುತ್ತದೆ. ಮಾವಿನ ಕಾಯಿ ಬಳಸಿ ನೂರಕ್ಕೂ ಹೆಚ್ಚು ಅಡುಗೆಗಳನ್ನು ತಯಾರಿಸಬಹುದು. ಇಲ್ಲಿ ನಾವು...

Evening Snacks: ಆಹಾ ಈ ರೀತಿ ಹಲಸಿನ ಕಾಯಿ ಪೋಡಿ(ಬಜ್ಜಿ) ಮಾಡಿದ್ರೆ ಏನ್ ರುಚಿ ಗೊತ್ತಾ!

ಹಲಸಿನಕಾಯಿ ಸಮಯದಲ್ಲಿ ಅದರಿಂದ ತರಾವರಿ ಖಾದ್ಯ ಮಾಡಿ ಸವಿಯಬಹುದು. ಹಲಸಿನ ತೊಳೆ ಆಗುವ ಮುಂಚೆ ಕಿತ್ತು ಅದರಿಂದ ಬಜ್ಜಿ, ಗೊಜ್ಜು, ಸಾರು ಅಂತ ಮಾಡಿ ಸವಿಯಬಹುದು. ಬಲಿತಿರದ ಹಲಸಿನಕಾಯಿಯನ್ನು ಗುಜ್ಜೆ ಎನ್ನುತ್ತಾರೆ. ಗುಜ್ಜೆಯಿಂದ...

JOB ALERT: ಯುಪಿಎಸ್‌ಸಿ ಎನ್‌ಡಿಎ, ಎನ್‌ಎ ನೇಮಕ ಅಧಿಸೂಚನೆ: ಪಿಯು ಪಾಸಾದವರಿಗೆ ಉದ್ಯೋಗಾವಕಾಶ

ಬೆಂಗಳೂರು: ಕೇಂದ್ರ ಲೋಕ ಸೇವಾ ಆಯೋಗದಿಂದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (National Defense Academy - NDA) ಮತ್ತು ನೌಕಾ ಅಕಾಡೆಮಿ (Naval Academy-NA) ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ, ಪದವಿ ಅರ್ಹತೆ ಹೊಂದಿರುವ...

Evening Snacks: ಮಳೆ, ಜೊತೆಗೆ ಹಲಸಿನ ಚಿಪ್ಸ್, ಮಜಾನೇ ಬೇರೆ, ಇಲ್ಲಿದೆ ರೆಸಿಪಿ…

ಹಲಸಿನ ಸೀಸನ್ ಎಂದರೆ ಚಿಪ್ಸ್, ಹಲಸಿನ ದಿಂಡಿನ ಪಲ್ಯ, ಹಪ್ಪಳ, ಸಂಡಿಗೆ, ಮೂಳಕ, ಹಲಸಿನ ಹಣ್ಣಿನ ಪಾಯಸ, ಹಲ್ವಾ ಎಂದು ಹತ್ತು ಹಲವು ತಿನಿಸುಗಳು ನಾಲಿಗೆಯ ಚಪಲ ತೀರಿಸುತ್ತವೆ. ಈಗಿನ್ನೂ ಹಲಸಿನ ಕಾಯಿ...

Kitchen Hacks: ಅಡುಗೆ ಮನೆಯಲ್ಲಿ ಅಂಟಿರುವ ಎಣ್ಣೆ ಜಿಡ್ಡನ್ನು ಹೀಗೆ ಸುಲಭವಾಗಿ ತೆಗೆಯಿರಿ

ಪ್ರತಿಯೊಂದು ಗೃಹಿಣಿಯರಿಗೂ ಅಡುಗೆ ಮಾಡುವುದಕ್ಕಿಂತ ಅಡುಗೆ ಮನೆ(Kitchen) ಯನ್ನು ಶುಚಿಗೊಳಿಸುವುದೇ ಒಂದು ದೊಡ್ಡ ಕೆಲಸ. ಯಾಕೆಂದರೆ ಆಹಾರ ಪದಾರ್ಥಗಳಲ್ಲಿ ಬಳಸಿದ ಎಣ್ಣೆಯ ಜಿಡ್ಡು ಸಂಪೂರ್ಣವಾಗಿ ಶುಚಿಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಜೊತೆಗೆ ಸಾಂಬಾರು...

Job Alert: ಕೊಂಕಣ್​ ರೈಲ್ವೆಯಲ್ಲಿ ತಾಂತ್ರಿಕ ಸಹಾಯಕರ ಹುದ್ದೆ; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಕೊಂಕಣ್​​ ರೈಲ್ವೆ ಕಾರ್ಪೊರೇಷನ್​ ಲಿಮಿಟೆಡ್​ನಲ್ಲಿ ಖಾಲಿ ಇರುವ 42 ತಾಂತ್ರಿಕ ಸಹಾಯಕ ಮತ್ತು ಸಹಾಯಕ ತಾಂತ್ರಿಕ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಡಿಪ್ಲೊಮ, ಬಿಇ, ಯಾವುದೇ ಪದವಿ ಪಾಸ್‌ ಮಾಡಿದವರಿಗೆ ಉದ್ಯೋಗ ಅವಕಾಶ...

Halasinakayi Palya; ಹಲಸಿನ ರುಚಿ ಬಲ್ಲವರು ಈ ರೆಸಿಪಿ ಇಷ್ಟಪಡೋದ್ರಲ್ಲಿ ಡೌಟಿಲ್ಲ

ಹಲಸಿನ ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಈಗಂತೂ ಹಲಸಿನ ಸೀಸನ್ ಬೇರೆ. ಹಲಸಿನ ಹಣ್ಣು ತಿನ್ನೋದಕ್ಕೆ ರುಚಿಯಾಗಿರುವ ಜೊತೆಗೆ ಅನೇಕ ಪೋಷಕಾಂಶಗಳ ಆಗರವಾಗಿದೆ. ವಿಟಮಿನ್ ಎ, ಸಿ ಮತ್ತು ಬಿ...

Tech Tips: ಹೀಗೆ ಮಾಡಿದರೆ ವಾಟ್ಸ್​ಆ್ಯಪ್​​ನಲ್ಲಿ ಡಿಲೀಟ್ ಆದ ಮೆಸೇಜನ್ನು ಮತ್ತೆ ಓದಬಹುದು..!

ವಿಶ್ವದಲ್ಲಿ 2000 ಮಿಲಿಯನ್​ಗೂ ಅಧಿಕ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆಯನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಈಗಾಗಲೇ ಅನೇಕ ಫೀಚರ್​ಗಳನ್ನು ಪರಿಚಯಿಸಿ ಗ್ರಾಹಕರ ನೆಚ್ಚಿನ ಆ್ಯಪ್ ಎನಿಸಿಕೊಂಡಿದೆ. ಆಂಡ್ರಾಯ್ಡ್, ಐಒಎಸ್ , ವೆಬ್...

JOB ALERT: ಬಿಇಎಂಎಲ್‌ ಲಿಮಿಟೆಡ್‌ನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆಗೆ ದಿನಾಂಕಗಳು, ಅರ್ಹತೆಗಳು, ಇತರೆ ಮಾಹಿತಿ ಕೆಳಗಿನಂತಿದೆ

ಬೆಂಗಳೂರು: ಕೇಂದ್ರ ಸರ್ಕಾರ ಸ್ವಾಮ್ಯದ ಭಾರತ್​ ಅರ್ಥ್​​ ಮೂವರ್​​ ಲಿಮಿಟೆಡ್‌ನಲ್ಲಿ​ (ಬಿಇಎಂಎಲ್​) ಖಾಲಿ ಇರುವ ಸಹಾಯಕ ಮ್ಯಾನೇಜರ್​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 26 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸಂಸ್ಥೆಯು ಕೋಲಾರ...

Health: ನಿಮ್ಮ ಉಗುರು ಬಣ್ಣವು ಕ್ಯಾನ್ಸರ್ ಅಪಾಯ ಸೂಚಿಸುತ್ತದೆ- ಅಧ್ಯಯನ

ದೆಹಲಿ: ಉಗುರಿನ ಉದ್ದಕ್ಕೂ ಬಣ್ಣದ ಬ್ಯಾಂಡ್ (ಸಾಮಾನ್ಯವಾಗಿ ಬಿಳಿ ಅಥವಾ ಕೆಂಪು) ಚರ್ಮ, ಕಣ್ಣುಗಳು ಮತ್ತು ಮೂತ್ರಪಿಂಡಗಳ ಕ್ಯಾನ್ಸರ್ ಗೆಡ್ಡೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಸೂಚಿಸುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ. US ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್...

Tech Tips: ವಾಟ್ಸಾಪ್​ನಲ್ಲಿ ಯಾರಾದ್ರು ನಿಮ್ಮ ಬ್ಲಾಕ್ ಮಾಡಿದ್ದಾರೆಯೇ ಎಂದು ತಿಳಿಯೋದು ಹೇಗೆ?; ಇಲ್ಲಿದೆ ಟಿಪ್ಸ್

ಸದ್ಯ ಪ್ರಸ್ತುತ, ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿ ಜನಪ್ರಿಯವಾಗಿರುವ ವಾಟ್ಸಾಪ್ ತನ್ನ ಬಳಕೆದಾರರಿಗೆ ಹಲವು ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಸಾಮಾನ್ಯವಾಗಿ ನಾವು ನಮ್ಮ ಫೋನ್ನಲ್ಲಿ ನಂಬರ್ ಬ್ಲಾಕ್ ಮಾಡುವಂತೆಯೇ ವಾಟ್ಸಾಪ್‌ನಲ್ಲಿಯೂ ಸಹ ನಂಬರ್ ಬ್ಲಾಕ್...

Evening Snacks: ಮನೆಯಲ್ಲಿ ಹಲಸಿನಕಾಯಿ ಇದ್ಯಾ? ಹಾಗ್ರಿದೆ ಈಗಲೇ ಮಾಡಿ ಈ ಹಲಸಿನ ಕಬಾಬ್ ರೆಸಿಪಿ

ಸಾಮಾನ್ಯವಾಗಿ ನೀವು ಹಲಸಿನ ಚಿಪ್ಸ್ ತಿಂದಿರಬಹುದು, ಹಲಸಿನಿಂದ ಅನೇಕ ಖಾದ್ಯಗಳನ್ನು ತಯಾರಿಸಿರಬಹುದು. ಆದರೆ ಅನೇಕರಿಗೆ ಹಲಸಿನ ಕಬಾಬ್ ಮಾಡುವುದು ತಿಳಿದಿರಲಿಕ್ಕಿಲ್ಲ. ಹಾಗಾದರೆ ವೆಜ್ ಪ್ರಿಯರಿಗಾಗಿ ನಾವು ಇವತ್ತು ಹಲಸಿನ ಕಬಾಬ್ ಮಾಡುವ ವಿಧಾನವನ್ನು...