Thursday, July 4, 2024
Home ಚುನಾವಣೆ 2023

ಚುನಾವಣೆ 2023

ಚುನಾವಣೆ 2023

ಹೆಚ್ಚಿನ ಸುದ್ದಿ

MEGA FAMILY : ಮೆಗಾಸ್ಟಾರ್ ಚಿರಂಜೀವಿ ಮಾಜಿ ಅಳಿಯ ನಿಧನ

ಹೈದರಾಬಾದ್: ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರ ಮಾಜಿ ಅಳಿಯ ಸಿರೀಷ್ ಭರದ್ವಾಜ್ ನಿಧನರಾಗಿದ್ದಾರೆ ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಮೃತರಾದರು. ಈ ಬಗ್ಗೆ ನಟಿ ಶ್ರೀರೆಡ್ಡಿ ಎಂಬುವವರು...

C.N.Ashwathnarayan : ಕಾಂಗ್ರೆಸ್ ದುರಾಡಳಿತದಿಂದ ಹಣದುಬ್ಬರ : ಅಶ್ವತ್ಥನಾರಾಯಣ್ ಕಿಡಿ

ಬೆಂಗಳೂರು : ರಾಜ್ಯವನ್ನು ಲೂಟಿ ಮಾಡಿರುವ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದಾಗಿ ರಾಜ್ಯದಲ್ಲಿ ಹಣದುಬ್ಬರವಾಗುತ್ತಿದೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ವಾಗ್ದಾಳಿ ನಡೆಸಿದ್ದಾರೆ. ನಗರದ ಮಲ್ಲೇಶ್ವರದ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ, ರಾಜ್ಯ ಸರ್ಕಾರವು...

Narendra Modi: ಹಿರಿಯ ಮುತ್ಸದ್ದಿ ಎಲ್.ಕೆ.ಅಡ್ವಾಣಿ ಆಶೀರ್ವಾದ ಪಡೆದ ನರೇಂದ್ರ ಮೋದಿ

ನವದೆಹಲಿ : ಈಗಾಗಲೇ NDA ಸಂಸದೀಯ ಪಕ್ಷದ ನಾಯಕರಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ಮೂರನೇ ಬಾರಿಗೆ ಪ್ರಧಾನಿಯಾಗಲು ಸಿದ್ದರಾಗಿರುವ ಹಂಗಾಮಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಕ್ಷದ...

LOK SABHA RESULT : ಕೌಂಟಿಂಗ್ ಸೂಪರ್ ವೈಸರ್ ಗೆ ಎದೆ ನೋವು : ಆಸ್ಪತ್ರೆಗೆ ರವಾನೆ

ವಿಜಯನಗರದ ಆದಿಲ್ ಶಾಹಿ ಸದನದಲ್ಲಿ ಕೌಂಟಿಂಗ್ ಸೂಪರ್ ವೈಸರ್ ನೇಮಕಗೊಂಡಿದ್ದ ಸಿದ್ದರಾಜ ದೊಡ್ಡಮನಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಲೋಕ ಸಭಾ ಚುನಾವಣಾ ಮತ ಎಣಿಕೆ ಸಂದರ್ಭದಲ್ಲಿ ಕೌಂಟಿಂಗ್ ಸುಪರ್...

Loksabha Election result : ರಾಜ್ಯದ ಪ್ರಮುಖ ನಾಯಕರಲ್ಲಿ ಇವರೇ ಮುಂದು – ತುಮಕೂರು ಗೆದ್ದರೇ ಸೋಮಣ್ಣ!

ಬೆಂಗಳೂರು : ಲೋಕಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಮಂಗಳವಾರ ಬೆಳಗಿನಿಂದಲೇ ಮತಎಣಿಕೆ ಪ್ರಾರಂಭವಾಗಿದ್ದು, ಬಿಜೆಪಿ ರಾಜ್ಯದಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸೋಲನ್ನನುಭವಿಸಿದ್ದ ವಿ. ಸೋಮಣ್ಣ ತುಮಕೂರಿನಲ್ಲಿ ಅಪೂರ್ವ ಮುನ್ನಡೆ...

Lok sabha result : ಮೋದಿ ಗೆಲುವು ಸಂಭ್ರಮಿಸಲು ರೆಡಿಯಾಗ್ತಿದೆ 3 ಕ್ವಿಂಟಾಲ್ ಲಡ್ಡು!!

ಪುತ್ತೂರು: ಲೋಕ ಸಭಾ ಚುನಾವಣಾ ಪಲಿತಾಂಶ ನಾಳೆ ಪ್ರಕಟವಾಗಲಿದ್ದು, ಈ ಪ್ರಯುಕ್ತ ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಬರೋಬ್ಬರಿ 3 ಕ್ವಿಂಟಾಲ್ ಹೆಚ್ಚು ಲಡ್ಡು ಮಾಡುವ ಮೂಲಕ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.  ನಾಳೆ ಲೋಕಸಭಾ ಚುನಾವಣೆಯ...

VIDHANASOUDHA : ನೀ ಯಾರೋ.. ನಾ ಯಾರೋ… : ಡಿಕೆ ಮುಖ ನೋಡದೆ ಹೊರಟುಹೋದ ಎಚ್‌ಡಿಕೆ!

ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಹಾಗೂ ವಿಧಾನ ಪರಿಷತ್‌ ಚುನಾವಣೆ ಹೊತ್ತಲ್ಲೇ ರಾಜಕೀಯವಾಗಿ ಕಿತ್ತಾಡಿಕೊಳ್ಳೋ ನಾಯಕರು ಇಂದು ವಿಧಾನಸೌಧದಲ್ಲಿ ಮುಖಾಮುಖಿಯಾದರು. ಇಂದು ವಿಧಾನಸೌಧದ ಕಾರಿಡಾರ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌, ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ...

PRAJWAL RETURN : ವಿಮಾನ ನಿಲ್ದಾಣದಲ್ಲಿ ಎಸ್ ಐಟಿ ಅಧಿಕಾರಿಗಳ ಕಣ್ಗಾವಲು 

ಬೆಂಗಳೂರು : ಪ್ರಜ್ವಲ್ ಆಗಮನದ ಸಾಧ್ಯತೆ ಹಿನ್ನಲೆಯಲ್ಲಿ SIT ಟೀಮ್ ಸಾಕಷ್ಟು ಮುನ್ನೆಚರಿಕಾ ಕ್ರಮ ಕೈಗೊಂಡಿದ್ದರೆ. ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ ಪೋರ್ಟ್ ಅಧಿಕಾರಿಗಳ ಸಂಪರ್ಕದಲ್ಲಿದ್ದು, ಏರ್ ಪೊರ್ಟ್ ಹೊರಗೆ ಕೂಡ ನಿಗಾ ಇರಿಸಲಾಗಿದೆ...

Hair Fall Tips: ರಾತ್ರಿ ಮಲಗುವ ಮುನ್ನ ಈ ಟಿಪ್ಸ್ ಫಾಲೋ ಮಾಡಿ, ತಲೆ ಹೊಟ್ಟು ಸಮಸ್ಯೆ ಪರ್ಮನೆಂಟ್ ಆಗಿ ಸ್ಟಾಪ್ ಆಗುತ್ತೆ!

 ಪ್ರತಿಯೊಬ್ಬರೂ ತಮ್ಮ ಕೂದಲು ದಟ್ಟ, ಮೃದು, ಕಪ್ಪು ಮತ್ತು ನೀಳವಾಗಿರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ, ಜನರು ಅನೇಕ ಪರಿಹಾರಗಳನ್ನು ಪ್ರಯತ್ನಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬೆಲೆಯ ಉತ್ಪನ್ನಗಳನ್ನು ಬಳಸಿಯೂ ಕೂದಲಿನ ಸಮಸ್ಯೆಯಿಂದ ಕಂಗೆಟ್ಟ...

Election polls : ಮಧ್ಯಾಹ್ನ 3 ಗಂಟೆಯವರೆಗೆ ಶೇ. 47.5 ರಷ್ಟು ಮತದಾನ

ನವದೆಹಲಿ : ಇಂದು 2024 ರ ಲೋಕಸಭಾ ಚುನಾವಣೆಯ 5 ನೇ ಹಂತದಲ್ಲಿ ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 49 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಇಸಿಐ ಪ್ರಕಾರ, ಮಧ್ಯಾಹ್ನ 3 ಗಂಟೆಯವರೆಗೆ...

Loksabha election: ನಾಳೆ 4ನೇ ಹಂತದ ಮತದಾನ- ಚುನಾವಣಾ ಕಣದಲ್ಲಿ 1,717 ಅಭ್ಯರ್ಥಿಗಳು

ಬೆಂಗಳೂರು: ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ನಾಳೆ ನಡೆಯಲಿದ್ದು, ನಿನ್ನೆ ಸಂಜೆಯೇ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಸ್ಥಾನಗಳಲ್ಲಿ 1717 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ....

Loka sabha Election : ಹೆಸರು ನಾಪತ್ತೆ : ವೋಟರ್ಸ್ ಆಕ್ರೋಶ..!

ದಾವಣಗೆರೆ : ಒಂದೇ ಬೂತ್ ನ ಸುಮಾರು 50 ಕ್ಕೂ ಹೆಚ್ಚು ಮತದಾರ ಹೆಸರು ಡಿಲೀಟ್ ಆಗಿದ್ದು, ಮತಗಟ್ಟೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ದಾವಣಗೆರೆ ನಗರದ ಕೆಬಿ.ಬಡಾವಣೆಯಲ್ಲಿ ನಡೆದಿದೆ. ಬಿಜೆಪಿ ಗೆ ಮತ...

PM MODI : ಕ್ಷೇತ್ರದ ಜನ ನಿಮ್ಮಲ್ಲಿ ನನ್ನನ್ನು ಕಾಣುತ್ತಿದ್ದಾರೆ, ಜೋಶಿಗೆ ಪ್ರಧಾನಿ ಪತ್ರ

ನವದೆಹಲಿ : ಜೋಶಿ 10 ವರ್ಷ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಅವರಿಗೆ ಶ್ರೀರಕ್ಷೆ. ಅವರ ಅಭಿವೃದ್ಧಿಯ ಕಾರ್ಯವನ್ನು ನಾನು ದೆಹಲಿಯಲ್ಲಿದ್ದುಕೊಂಡೇ ನೋಡಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಪ್ರಧಾನಿ ಮೋದಿ...

UMESH JADAV : ಪ್ರತಿಭಟನೆಯ ವೇಳೆ ಕುಸಿದು ಬಿದ್ದ ಉಮೇಶ್ ಜಾಧವ್ – ಆಸ್ಪತ್ರೆಗೆ ದಾಖಲು!

ಕಲಬುರಗಿ : ಆರೋಪಿ ಸಂಗಮೇಶ್ ಮನೆ ಮೇಲೆ ದಾಳಿ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯ ಪ್ರತಿಭಟನೆ ವೇಳೆ ಸಂಸದ ಡಾ.ಉಮೇಶ್ ಜಾಧವ್ ಏಕಾಏಕಿ ತಲೆ ತಿರುಗಿ ಬಿದ್ದು ಅಸ್ವಸ್ಥಗೊಂಡಿದ್ದಾರೆ. ಅಂಬೇಡ್ಕರ್‌ ಪ್ರತಿಮೆ ಅಪಮಾನ ಕೇಸ್‌ ಸಂಬಂಧ...

VIRAL NEWS : ಮಕ್ಕಳನ್ನು ಶಾಲೆಗೆ ಕರೆಸಲು ಸ್ವಿಮ್ಮಿಂಗ್ ಪೂಲ್ ರೆಡಿ ಮಾಡಿದ ಪ್ರಾಂಶುಪಾಲರು

ಉತ್ತರ ಪ್ರದೇಶ : ಬಿಸಿಲ ಧಗೆಗೆ ತತ್ತರಿಸಿರುವ ಉತ್ತರಪ್ರದೇಶದ ಜನರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸದೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬೇಸತ್ತ ಆಡಳಿತ ಮಂಡಳಿಯೊಂದು ಇದೀಗ ಮಕ್ಕಳನ್ನು ಸ್ಕೂಲ್‌ನತ್ತ ಕರೆತರಲು ವಿಭಿನ್ನ ಪ್ರಯತ್ನಕ್ಕೆ...

GRUHA LAKSHMI : ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಕೊಂಡ ಮಹಿಳೆ!

ಹಾವೇರಿ : ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಪ್ರತಿ ತಿಂಗಳು ಬಂದ ಹಣವನ್ನು ಕೂಡಿಟ್ಟು ತಮ್ಮ ಇಷ್ಟದ ಮೊಬೈಲ್ ಖರೀದಿಸಿ, ಸಿದ್ದರಾಮಯ್ಯ ಅವರ ಫೋಟೋವನ್ನು ವಾಲ್‌ ಪೇಪರ್‌ಗೆ ಹಾಕಿ ಸಂಭ್ರಮ ಹಂಚಿಕೊಂಡಿದ್ದಾರೆ. ಹಾವೇರಿಯಲ್ಲಿ ನಡೆದ ಸಮಾವೇಶಕ್ಕೆ...

LOK SABHA ELECTION : ನಕಲಿ ಮತದಾನ ಆರೋಪ ; ಹೊರ ನಡೆದ ಕಾಂಗ್ರೆಸ್ ಏಜೆಂಟ್

ಹಾಸನ : ನಕಲಿ ಮತದಾನ ಮಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಬೂತ್ ಏಜೆಂಟ್ ಹೊರ ನಡೆದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ, ಪಡುವಲಹಿಪ್ಪೆ ಗ್ರಾಮದ ಮತಗಟ್ಟೆ ಸಂಖ್ಯೆ 151...

LOK SABHA ELECTION: ಎಲೆಕ್ಷನ್ ಬಹಿಷ್ಕಾರ ; ಯರೇಹಳ್ಳಿ ಮತಗಟ್ಟೆ ಸಂಪೂರ್ಣ ಸ್ತಬ್ಧ

ಚಿತ್ರದುರ್ಗ: ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಸಿಗಲ್ಲ, ಸಾರಿಗೆ ವ್ಯವಸ್ಥೆ, ವಿದ್ಯುತ್ ಸಂಪರ್ಕ ಇಲ್ಲದೆ ಬೇಸತ್ತಿರುವ ಯರೇಹಳ್ಳಿ ಗ್ರಾಮಸ್ಥರು 11 ಗಂಟೆಯಾದ್ರೂ ಮತದಾನ ಮಾಡಲು ಬಾರದೇ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಗ್ರಾಮಕ್ಕೆ ಮತಯಾಚಿಸಲು...

ESHWAR KHANDRE : ಎದೆ ಮೇಲೆ ಈಶ್ವರ್ ಖಂಡ್ರೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ

ಬೀದ‌ರ್: ತಮ್ಮ ನೆಚ್ಚಿನ ನಟ-ನಟಿಯರ ಅಭಿಮಾನಕ್ಕಾಗಿ ಹಲವು ಅಭಿಮಾನಿಗಳು ತಮ್ಮ ಎದೆಯ ಮೇಲೆ ಅಚ್ಚೆ ಹಾಕಿಸಿಕೊಂಡ ಉದಾಹರಣೆಗಳಿವೆ. ಆದ್ರೆ ಇಲ್ಲೊಬ್ಬ ಅಭಿಮಾನಿ ತನ್ನ ನೆಚ್ಚಿನ ನಾಯಕ ಫೋಟೋವನ್ನು ಎದೆ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವ...

GEETHA SHIVARAJKUMAR। ನಾಮಪತ್ರ ಸಲ್ಲಿಸಿದ ಗೀತಾ; ಮೆರವಣಿಗೆಯಲ್ಲಿ ಬೆಂಬಲಿಗರ ದಂಡು

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಇಂದು ನಾಮಪತ್ರ ಸಲ್ಲಿಸಿದ್ರು. ಪತಿ ಶಿವರಾಜ್ ಕುಮಾರ್ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ ಗೀತಾ ನಂತರ ಮೆರವಣಿಗೆಯಲ್ಲಿ ಪಾಲ್ಗೊಂಡ್ರು. ಶಿವಮೊಗ್ಗ...

RSS VS CONGRESS | ಆರ್‌ಎಸ್‌ಎಸ್‌ ಯುಗಾದಿ ಉತ್ಸವಕ್ಕೆ ಕಾಂಗ್ರೆಸ್ ಕಿರಿಕ್!

ಬೆಂಗಳೂರು: ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ಆರ್ ಎಸ್ ಎಸ್ ವತಿಯಿಂದ ಆಯೋಜನೆ ಮಾಡಲಾಗಿದ್ದ ಯುಗಾದಿ ಉತ್ಸವಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಕಳೆದ ಎರಡು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಅನುಮತಿ ಕೇಳಿದಾಗ...

LOK SABHA ELECTION: ಜೂನ್ 4ರ ನಂತರ ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತ: ಯತ್ನಾಳ್‌

ಉತ್ತರ ಕನ್ನಡ : ಜೂನ್ 4ರ ನಂತರ ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾಗುತ್ತದೆ. ನನಗೆ ಹೈಕಮಾಂಡ್ ಭರವಸೆ ನೀಡಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ. ಜಿಲ್ಲೆಯ...

LOKSABHA ELECTION: ಕುಮಾರಣ್ಣನ ಆಸೆಯಂತೆ ನಿಮ್ಮನ್ನ ರಕ್ಷಣೆ ಮಾಡ್ತೇನೆ: ಸುಧಾಕರ್‌

ಚಿಕ್ಕಬಳ್ಳಾಪುರ: ಕುಮಾರಣ್ಣನ ಆಸೆಯಂತೆ ನಾನು ನಿಮ್ಮನ್ನ ರಕ್ಷಣೆ ಮಾಡ್ತೇನೆ ಎಂದು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ (K Sudhakar) ಹೇಳಿದರು. ಜೆಡಿಎಸ್, ಬಿಜೆಪಿ ಮಹಾಮೈತ್ರಿ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಿಗೆ ಕ್ಷಮೆಯಾಚಿಸಿದ ಬಳಿಕ...

BASANGOUDA PATIL YATNAL: ನಾವಂತೂ ಯಡಿಯೂರಪ್ಪ ನಾಯಕತ್ವ ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಯತ್ನಾಳ್‌

ವಿಜಯಪುರ : ನಾವಂತೂ ಯಡಿಯೂರಪ್ಪ ನಾಯಕತ್ವ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತೆ​ ವಾಗ್ದಾಳಿ ನಡೆಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಎಸ್​ ಯಡಿಯೂರಪ್ಪ ಬಿಟ್ಟರೆ ಬಿಜೆಪಿ...

LOK SABHA ELECTION: ಲೋಕಸಭಾ ಚುನಾವಣೆ: ಶೆಟ್ಟರ್ ರೌಂಡ್ಸ್ ಶುರು

ಹುಬ್ಬಳ್ಳಿ: ಲೋಕಸಭಾ ಚುನಾವಣೆ (lokasabha election) ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (jagadish shetter) ಹುಬ್ಬಳ್ಳಿಯ (hubballi) ಕುಂದಗೋಳ (kundagola) ತಾಲೂಕಿಗೆ ಭೇಟಿ ನೀಡಿದರು. ತಾಲೂಕಿನ ಗ್ರಾಮಗಳಿಗೆ ಭಾನುವಾರ ಭೇಟಿ ನೀಡಿದ ಅವರು...

PLATFORM COLLAPSES: ವೇದಿಕೆ ಕುಸಿದು ಅವಘಡ:  ಒಬ್ಬ ಸಾವು, 17 ಮಂದಿಗೆ ಗಾಯ

ದೆಹಲಿ: ಇಲ್ಲಿನ ಕಲ್ಕಾಜಿ ಮಂದಿರದಲ್ಲಿ ಮರ ಮತ್ತು ಕಬ್ಬಿಣದ ಚೌಕಟ್ಟಿನಿಂದ ಮಾಡಿದ ವೇದಿಕೆ ಕುಸಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದರೆ, 17 ಮಂದಿ ಗಾಯಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ. https://twitter.com/ANI/status/1751447993201648115 ಕಲ್ಕಾಜಿ ಮಂದಿರದಲ್ಲಿ ಪೂಜೆ ಸಲ್ಲಿಸಲು...

ELECTION: ಬಿಜೆಪಿ ವಿಜಯ ಸಂಕಲ್ಪ ಅಭಿಯಾನ: ‘ಕಮಲ’ದ ಚಿತ್ರ ಬಿಡಿಸಿದ ಜೆಪಿ ನಡ್ಡಾ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ರಾಜಕೀಯ ಪಕ್ಷಗಳು ಹಲವು ಕಸರತ್ತುಗಳನ್ನು ಮಾಡುತ್ತಿವೆ. ಅದೇ ರೀತಿ ಬಿಜೆಪಿ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಜಯ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದ ಭಾಗವಾಗಿ ಪಕ್ಷದ...

IT Raid : ಫೈಟರ್‌ ರವಿ ಮನೆಯ ಮೇಲೆ ಐಟಿ ದಾಳಿ

ಬೆಂಗಳೂರು : ಬಿಜೆಪಿ (BJP) ಟಿಕೆಟ್‌ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದ ರೌಡಿ ಶೀಟರ್‌ (Rowdy sheeter) ಫೈಟರ್‌ ರವಿ (Fighter Ravi) ಮನೆಯ ಮೇಲೆ ಐಟಿ ಅಧಿಕಾರಿಗಳು ಶುಕ್ರವಾರ ದಾಳಿ (IT Raid)...

K J George: ಸಚಿವ ಜಾರ್ಜ್ ಬಗ್ಗೆ ಅವಹೇಳನಕಾರಿ ಪೋಸ್ಟ್ : ಬಿಆರ್‌ಎಸ್ ಪಕ್ಷದ ಕಾರ್ಯಕರ್ತ ಅರೆಸ್ಟ್

ಬೆಂಗಳೂರು : ಸಚಿವ ಕೆ.ಜೆ.ಜಾರ್ಜ್ ( K J George) ಅವರ ವಿರುದ್ಧ ಮೈಕ್ರೋ ಬ್ಲಾಗಿಂಗ್‌ ವೇದಿಕೆ 'ಎಕ್ಸ್' (X)ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇರೆಗೆ ತೆಲಂಗಾಣ( Telangana)...

Rajasthan cm : ರಾಜಸ್ಥಾನ ಸಿಎಂ ಪ್ರಮಾಣ ವಚನ

ಜೈಪುರ : ರಾಜಸ್ಥಾನದ (Rajasthan) ಮುಖ್ಯಮಂತ್ರಿಯಾಗಿ ಭಜನ್‌ ಲಾಲ್‌ ಶರ್ಮಾ (Bhajan lal sharma) ಶುಕ್ರವಾರ ಪ್ರಮಾಣ ವಚನ ಸ್ವೀಕಾರ ಮಾಡಿದರು. ಪ್ರಧಾನಿ ನರೇಂದ್ರ ಮೋದಿ (PM Narendra modi) , ಬಿಜೆಪಿ...

Election expenditure : ಚುನಾವಣಾ ವೆಚ್ಚದಲ್ಲಿ ಬಿಜೆಪಿಯೇ ಮುಂದು – ಕಾಂಗ್ರೆಸ್‌ ಗಿಂತ ಶೇ 43 ರಷ್ಟು ಹೆಚ್ಚು ಖರ್ಚು!

ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ (Congress) ಬಿಜೆಪಿಗಿಂತ (BJP) ಎರಡು ಪಟ್ಟು ಹೆಚ್ಚು ಸ್ಥಾನ ಗಳಿಸಿದೆ. ಆದರೆ ಚುನಾವಣಾ ವೆಚ್ಚದಲ್ಲಿ (Election expenditure) ಬಿಜೆಪಿ ಚುನಾವಣಾ ವೆಚ್ಚದಲ್ಲಿ ಕಾಂಗ್ರೆಸ್‌ ಪಕ್ಷಕ್ಕಿಂತ ಮುಂದುವರೆದಿರುವುದು...

AAP MLA RESGINS: ಲೋಕಸಭೆ ಚುನಾವಣೆ ಮುನ್ನವೇ ಎಎಪಿಗೆ ಶಾಕ್…ಶಾಸಕ ರಾಜೀನಾಮೆ

ಗುಜರಾತ್: ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಿರುವ ಎಎಪಿಗೆ ಭಾರೀ ಆಘಾತ ಆಗಿದೆ. ಗುಜರಾತ್‌ನ ವಿಸಾವದರ್‌ನ ಕ್ಷೇತ್ರದ ಎಎಪಿ ಶಾಸಕ ಭೂಪತ್ ಭಯಾನಿ ಪಕ್ಷಕ್ಕೆ ಗುಡ್‌ ಬೈ ಹೇಳಿದ್ದಾರೆ. ಪಕ್ಷದೊಳಗಿನ ಎಲ್ಲಾ ಹುದ್ದೆಗಳಿಗೆ ಬುಧವಾರ...

TELANGANA CM: ತೆಲಂಗಾಣ ಸಿಎಂ ಗದ್ದುಗೆ ಏರಿದ ರೇವಂತ್ ರೆಡ್ಡಿ

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ (Telangana Election) ಜಯಭೇರಿ ಬಾರಿಸಿದ ರೇವಂತ್ ರೆಡ್ಡಿ (Revant Reddy) ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ತೆಲಂಗಾಣ ರಚನೆಯಾದ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ (Congress)...

ASSEMBLY ELECTION: ಬಿಜೆಪಿಯ 10 ಸಂಸದರು ಸಂಸತ್ ಸ್ಥಾನಕ್ಕೆ ರಾಜೀನಾಮೆ

ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ (bjp) ಹತ್ತು ಸಂಸದರು (mp) ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ನಡೆದ ಪಂಚರಾಜ್ಯ (five state) ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಸಂಸದರಾದ ಮಧ್ಯಪ್ರದೇಶದ (madhyapradesh)...

Baryl Vanneihsangi: ಮಿಝೋರಾಮ್ ನ ಅತ್ಯಂತ ಕಿರಿಯ ಶಾಸಕಿಯಾದ ಟಿವಿ ನಿರೂಪಕಿ

ಐಜ್ವಾಲ್: ಮಿಝೋರಾಮ್ ವಿಧಾನಸಭಾ ಚುನಾವಣೆ (Mizoram Assembly Election) ಫಲಿತಾಂಶ ಪ್ರಕಟವಾಗಿದ್ದು, ಝೋರಂ ಪೀಪಲ್ಸ್ ಮೂವ್​ಮೆಂಟ್ (ZPM) ಪಕ್ಷ ವಿಜಯ ಸಾಧಿಸಿದೆ. ZPM ಪಕ್ಷದ ಮಹಿಳಾ ಶಾಸಕಿ ಬೆರಿಲ್ ವನ್ನೈಹಸಂಗಿ (Baryl Vanneihsangi)...

Telangana CM :  ರೇವಂತ್‌ ರೆಡ್ಡಿ ತೆಲಂಗಾಣ ಸಿಎಂ – ನಾಳೆಯೇ ಪ್ರಮಾಣವಚನ

ನವದೆಹಲಿ :  ತೆಲಂಗಾಣದ ಮುಂದಿನ ಮುಖ್ಯಮಂತ್ರಿಯಾಗಿ (Telangana CM) ಅನುಮೂಲ ರೇವಂತ್‌ ರೆಡ್ಡಿ (Anumula Revant reddy) ಆಯ್ಕೆ ಖಚಿತವಾಗಿದೆ. ಕಾಂಗ್ರೆಸ್‌ (Congress) ವರಿಷ್ಠ ರಾಹುಲ್‌  ಗಾಂಧಿ (Rahul gandhi) ಮಂಗಳವಾರ ಇದನ್ನು...

Rajasthan election : ಬೆಂಗಳೂರಿನಲ್ಲಿ ಬಟ್ಟೆ ವರ್ತಕ – ಈಗ ರಾಜಸ್ಥಾನದಲ್ಲಿ ಶಾಸಕ!

ಬೆಂಗಳೂರು : ನಗರದ ಚಿಕ್ಕಪೇಟೆಯಲ್ಲಿ (Chikkpet) ಜವಳಿ ಅಂಗಡಿ ನಡೆಸುತ್ತಿದ್ದ ಲಾಡೂ ಲಾಲ್‌ ಪಿಟ್ಲಿಯಾ (ladulal pitliya) ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ (Rajasthan election) ಗೆದ್ದು ಶಾಸಕರಾಗಿದ್ದಾರೆ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ...

Mizoram Election Result: ಮಿಜೋರಾಂ ವಿಧಾನಸಭೆ ಚುನಾವಣೆ: ಝೆಡ್ ಎಂಪಿಗೆ ಜಯಭೇರಿ

ಐಜ್ವಾಲ್: ಮಿಜೋರಾಂ ಚುನಾವಣೆ ಫಲಿತಾಂಶ (Mizoram Election Result) ಪ್ರಕಟಗೊಂಡಿದ್ದು, ಆಡಳಿತದಲ್ಲಿದ್ದ ಮಿಜೋ ನ್ಯಾಷನಲ್ ಫ್ರಂಟ್ (MNF) ಅಧಿಕಾರ ಕಳೆದುಕೊಂಡಿದೆ. ಹೊಸ ಪ್ರಾದೇಶಿಕ ಪಕ್ಷ ಜೋರಾಂ ಪೀಪಲ್ಸ್ ಮೂವ್‌ಮೆಂಟ್ (ZMP) 27 ಸ್ಥಾನಗಳನ್ನು...

Mizoram Election Results: ಮಿಜೋರಾಂ ಚುನಾವಣಾ ಫಲಿತಾಂಶ: ಬಹುಮತದತ್ತ ಝಡ್ ಪಿಎಂ

ಐಜ್ವಾಲ್: ಮಿಜೋರಾಂ ವಿಧಾನಸಭಾ ಚುನಾವಣಾ (Mizoram Election Results) ಫಲಿತಾಂಶ ಇನ್ನೇನು ಹೊರ ಬೀಳಲಿದೆ. ಇಲ್ಲಿಯವರೆಗಿನ ಮತ ಎಣಿಕೆಯಲ್ಲಿ ರಾಮ್ ಪೀಪಲ್ಸ್ ಮೂವೆಂಟ್ (ZPM) 27 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚಿಸಲು...

Mizoram Election Results: ಮಿಜೋರಾಂ ವಿಧಾನಸಭೆ ಚುನಾವಣಾ ಫಲಿತಾಂಶ: ಭಾರೀ ಮುನ್ನಡೆ ಕಾಯ್ದುಕೊಂಡ ZPM

ಐಜ್ವಾಲ್: ಮಿಜೋರಾಂ ವಿಧಾನಸಭೆ ಚುನಾವಣಾ ಫಲಿತಾಂಶ ಇಂದು ಹೊರ ಬೀಳಲಿದ್ದು, ಮತ ಎಣಿಕೆ ನಡೆಯುತ್ತಿದೆ. ಭಾರೀ ಮುನ್ನಡೆ ಪಡೆದುಕೊಂಡ ಝಡ್ ಪಿಎಂ (ZPM), ಬರೋಬ್ಬರಿ 29 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕೈಸ್ತರೇ ಹೆಚ್ಚಾಗಿರುವ...

CRIME NEWS: ಸಿಪಿ ಯೋಗೇಶ್ವರ ಭಾವ ನಾಪತ್ತೆ: ಚಾಮರಾನಗರದಲ್ಲಿ ಕಾರು ಪತ್ತೆ

ಚಾಮರಾಜನಗರ/ರಾಮನಗರ: ಮಾಜಿ ಸಚಿವ, ಬಿಜೆಪಿ (BJP) ನಾಯಕ ಸಿಪಿ ಯೋಗೇಶ್ವರ್ (CP Yogishwar) ಅವರ ಭಾವ ಮಹದೇವಯ್ಯ (Mahadevaiah) ಕಾಣೆಯಾಗಿದ್ದು, ಎರಡ್ಮೂರು ದಿನ ಕಳೆದರೂ ಸಹ ಇದುವರೆಗೂ ಅವರ ಎಲ್ಲಿದ್ದಾರೆ ಎನ್ನುವುದು ಪತ್ತೆಯಾಗಿಲ್ಲ....

Mizoram Election Results: ಮಿಜೋರಾಂ ವಿಧಾನಸಭೆ ಚುನಾವಣಾ ಫಲಿತಾಂಶ: ಮುಂಚೂಣಿಯಲ್ಲಿ ZPM

ಮಿಜೋರಾಂ: ಮಿಜೋರಾಂ ವಿಧಾನಸಭೆ ಚುನಾವಣಾ ಮತ ಎಣಿಕೆ ಆರಂಭವಾಗಿದ್ದು, ಮೊದಲು ಅಂಚೆ ಮತಪತ್ರಗಳನ್ನು ಎಣಿಸಲಾಗುತ್ತಿದೆ. ಇಲ್ಲಿಯವ್ರೆಗೆ ಲಭ್ಯವಾದ ಮಾಹಿತಿ ಪ್ರಕಾರ ಪಕ್ಷ ಮುಂಚೂಣಿಯಲ್ಲಿದೆ. ಜೋರಾಮ್ ಪೀಪಲ್ಸ್ ಪಾರ್ಟಿ (ZPM) ಮುಂಚೂಣಿಯಲ್ಲಿದೆ. ZPM 6 ಸ್ಥಾನಗಳಲ್ಲಿ...

Rajasthan politics : ಯುಪಿ ಮಾದರಿಯಲ್ಲೇ ರಾಜಸ್ಥಾನಕ್ಕೆ ಬಾಬಾ ಸಿಎಂ?

ರಾಜಸ್ಥಾನ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಪಡೆದಿದ್ದು, ಈಗ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬ ಚರ್ಚೆಗಳು ಶುರುವಾಗಿವೆ. ಸಿಎಂ ರೇಸ್ ನಲ್ಲಿರುವ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ತಿಜಾರಾ...

Mizoram Election Results: ಇಂದು ಮಿಜೋರಾಂ ಎಲೆಕ್ಷನ್ ರಿಸಲ್ಟ್: ಯಾರ ಕೊರಳಿಗೆ ವಿಜಯದ ಮಾಲೆ

ನವದೆಹಲಿ: ಪಂಚ ರಾಜ್ಯಗಳಿಗೆ ನಡೆದ ಚುನಾವಣೆಯ ಪೈಕಿ ರಾಜಸ್ಥಾನ (Rajasthan), ಮಧ್ಯಪ್ರದೇಶ (Madhya Pradesh), ಛತ್ತೀಸ್ ಗಢ (Chattisgarh) ಮತ್ತು ತೆಲಂಗಾಣ (Telangana) ರಾಜ್ಯಗಳ ಚುನಾವಣಾ ಫಲಿತಾಂಶಗಳು ಹೊರಬಿದ್ದಿದೆ. ಈಗ ಎಲ್ಲರ ಕಣ್ಣು...

Telangana Election: ತೆಲಂಗಾಣ ಸರ್ಕಾರ ರಚನೆ: ಹಕ್ಕು ಮಂಡಿಸಿದ ಕಾಂಗ್ರೆಸ್

ತೆಲಂಗಾಣ: ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿರುವ ಹಿನ್ನೆಲೆಯಲ್ಲಿ ಸರಕಾರ ರಚನೆ ಮಾಡಲು ತಮಗೆ ಅನುಮತಿ ನೀಡಬೇಕೆಂದು ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾಣಿಕ್ಕಮ್ ಟಾಗೂರ್, ಡಿಸಿಎಂ ಡಿ ಕೆ...

TELANGANA ELECTION: ತೆಲಂಗಾಣ ಕಾಂಗ್ರೆಸ್​ ವಿಜಯದ ಹಿಂದಿರುವ ಸೂತ್ರಧಾರ ಯಾರು ಗೊತ್ತಾ?

ಹೈದರಾಬಾದ್: ಕರ್ನಾಟಕದಲ್ಲಿ (Karnataka) ಭರ್ಜರಿ ಗೆಲುವಿನ ನಂತರ ಕಾಂಗ್ರೆಸ್ (Congress) ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ (Sonia Gandhi) ಅವರ ಕನಸನ್ನು ನನಸಾಗಿಸುವ ಮೂಲಕ ತೆಲಂಗಾಣದಲ್ಲಿ (Telanagana) ಮೊದಲ ಬಾರಿಗೆ ಕಾಂಗ್ರೆಸ್​ ಗೆಲುವು...

HD DEVE GOWDA: ಮೋದಿ ಉತ್ತಮ ಆಡಳಿತಕ್ಕೆ ಚುನಾವಣಾ ಫಲಿತಾಂಶ ಸಾಕ್ಷಿ: ಹೆಚ್ ಡಿಡಿ

ಬೆಂಗಳೂರು: ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ರಾಜಸ್ಥಾನ್ (Rajasthan), ಮಧ್ಯಪ್ರದೇಶ್ (Madhya pradesh) ಹಾಗೂ ಛತ್ತೀಸ್ ಗಢದಲ್ಲಿ (Chattisgarh) ಭರ್ಜರಿ ಗೆಲುವು ಸಾಧಿಸಿದ ಬಿಜೆಪಿಗೆ ಹಾಗೂ ಪ್ರಧಾನಿ ಮೋದಿಗೆ (Narendra Modi) ಮಾಜಿ ಪ್ರಧಾನಿ...

H.ANJANEYA: ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಾಗಿಲು ಬಂದ್: ಹೆಚ್. ಆಂಜನೇಯ

ಚಿತ್ರದುರ್ಗ: ತೆಲಂಗಾಣದಲ್ಲಿ (telangana) ಕಾಂಗ್ರೆಸ್ (Congress) ಜಯಭೇರಿ ಸಾಧಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಹೆಚ್. ಆಂಜನೇಯ (H.Anjaneya), ತೆಲಂಗಾಣದಲ್ಲಿ ಬಿಜೆಪಿಗೆ (BJP) ಸೋಲಾಗಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿ...

TELANGANA ELECTION : ತೆಲಂಗಾಣದಲ್ಲಿ ಕಾಂಗ್ರೆಸ್‌ ರಾಜ್ಯಭಾರ – ಮಕಾಡೆ ಮಲಗಿದ ಬಿಆರ್‌ಎಸ್‌

ತೆಲಂಗಾಣ : ತೆಲಂಗಾಣ ರಾಜ್ಯದಲ್ಲಿ(Telangana) ಕಾಂಗ್ರೆಸ್‌ (Congress)ಅಧಿಕಾರ ಸ್ಥಾಪಿಸಿದೆ. ಮತ ಎಣಿಕೆ ಆರಂಭದಿಂದಲೂ ಉತ್ತಮ ಮುನ್ನಡೆ ಸಾಧಿಸುತ್ತಲೇ ಮ್ಯಾಜಿಕ್‌ ನಂಬರ್‌ 60 ದಾಟಿ ಸ್ಪಷ್ಟ ಬಹುಮತದೊಂದಿಗೆ ತೆಲಂಗಾಣ ರಾಜ್ಯಕ್ಕೆ ದಶಕಗಳ ಬಳಿಕ ಕಾಂಗ್ರೆಸ್‌...

ASSEMBLY RESULT: ಇದು ಲೋಕಸಭಾ ಚುನಾವಣೆ ದಿಕ್ಸೂಚಿ : ಕುಮಾರಸ್ವಾಮಿ

ಬೆಂಗಳೂರು: ಮೂರು ರಾಜ್ಯಗಳಲ್ಲಿ ಬಿಜೆಪಿ (bjp) ಅಭುತಪೂರ್ವ ಗೆಲುವು ದಾಖಲಿಸಿದ್ದು ಇದು ಮುಂಬರುವ ಲೋಕಸಭಾ ಚುನಾವಣೆಗೆ ಇದು ಸ್ಪಷ್ಟ ದಿಕ್ಸೂಚಿಯಾಗಿದೆ ಎಂದು ಜೆಡಿಎಸ್ (jds) ನಾಯಕ ಹೆಚ್.ಡಿ. ಕುಮಾರಸ್ವಾಮಿ (h.d. kumaraswamy) ಹೇಳಿದರು. ಈ...

MAHESH TENGINKAI: ಜಗದೀಶ್ ಶೆಟ್ಟರ್ ಹೇಳಿದ್ದು ನಿಜವಾಗಿದೆ: ಮಹೇಶ್ ಟೆಂಗಿನಕಾಯಿ

ಹುಬ್ಬಳ್ಳಿ: ಪಕ್ಷಾಂತರ ಎಫೆಕ್ಟ್ ಪಂಚರಾಜ್ಯಗಳ ಮೇಲೆ ಆಗುತ್ತದೆ ಎಂದು ಜಗದೀಶ್ ಶೆಟ್ಟರ್ (Jagadish Shettar) ಹೇಳಿದ್ದರು. ಈಗ ಅವರು ಹೇಳಿದ್ದು ನಿಜವಾಗಿದೆ. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ (Congress) ಹೀನಾಯ ಸೋಲಾಗಿದೆ ಎಂದು ಬಿಜೆಪಿ...

Assembly elections: ಜನಾದೇಶ ಸ್ವೀಕರಿಸುತ್ತೇವೆ, ಸೈದ್ಧಾಂತಿಕ ಯುದ್ಧ ಮುಂದುವರಿಯುತ್ತದೆ: ರಾಹುಲ್ ಗಾಂಧಿ

ನವದೆಹಲಿ: ಇಂದು ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ (Assembly Elections 2023) ಪ್ರಕಟವಾಗಿದ್ದು, ಕಾಂಗ್ರೆಸ್ (Congress) ತೆಲಂಗಾಣದಲ್ಲಿ (Telangana) ಜಯಭೇರಿ ಭಾರಿಸಿದೆ. ಉಳಿದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲನುಭವಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ...

PM NARENDRA MODI: ದೇಶದ ಜನ ಉತ್ತಮ ಆಡಳಿತ, ಅಭಿವೃದ್ಧಿ ಪರವಾಗಿದ್ದಾರೆ: ಪ್ರಧಾನಿ ಮೋದಿ

ನವದೆಹಲಿ: ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿ (BJP) ಜಯಭೇರಿ ಬಾರಿಸಿದೆ. ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi), ದೇಶದ ಜನರು ಉತ್ತಮ ಆಡಳಿತ...

4 State election result : ಜಗದೀಶ್‌ ಶೆಟ್ಟರ್‌ ಗೆ ಯತ್ನಾಳ್‌ ಟೈಟ್‌ ರಿಪ್ಲೈ!

ಬೆಂಗಳೂರು : ಪಂಚರಾಜ್ಯಗಳ ಚುನಾವಣೆ (Five state election) ನಡೆದು ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ (Election result) ಭಾನುವಾರ ಹೊರಬಿದ್ದಿದೆ. ತೆಲಂಗಾಣ (Telangana) ಹೊರತು ಪಡಿಸಿ ಮೂರು ರಾಜ್ಯಗಳಲ್ಲಿ ಬಿಜೆಪಿ (BJP)...

ACTOR RAMYA: ಕಾಂಗ್ರೆಸ್‌ಗೆ ಸ್ವೀಟೆಸ್ಟ್ ವಿಕ್ಟರಿ ಎಂದ ನಟಿ ರಮ್ಯಾ

ಬೆಂಗಳೂರು: ಪಂಚರಾಜ್ಯ ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ (4 State Election Results) ಹೊರಬಿದ್ದಿದ್ದು, ತೆಲಂಗಾಣದಲ್ಲಿ (Telangana) ಕಾಂಗ್ರೆಸ್‌ (Congress) ಜಯ ಸಾಧಿಸಿದೆ. ಈ ಹಿನ್ನೆಲೆ ಕಾಂಗ್ರೆಸ್ ಗೆ ಸ್ವೀಟೆಸ್ಟ್...

Acharya Pramod Krishnam: ಸನಾತನ ಧರ್ಮ ವಿರೋಧವೇ ಕಾಂಗ್ರೆಸ್ ಸೋಲಿಗೆ ಕಾರಣ

ನವದೆಹಲಿ: ಪಂಚರಾಜ್ಯಗಳ ವಿಧಾನಸಭೆ (Assembly Election Results 2023) ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳ ಫಲಿತಾಂಶ ಬಹುತೇಕ ಪ್ರಕಟವಾಗಿದ್ದು, ರಾಜಸ್ಥಾನ್ (Rajasthan), ಮಧ್ಯಪ್ರದೇಶ (Madhya Pradesh) ಹಾಗೂ ಛತ್ತೀಸ್​ಗಢಗಳಲ್ಲಿ (Chattisgarh) ಬಿಜೆಪಿ (BJP)...

CM SIDDARAMAIAH: ಸೋಲಿನಿಂದ ಕುಗ್ಗಲ್ಲ, ಗೆಲುವಿನಿಂದ ಹಿಗ್ಗಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿ (BJP) ಗೆಲುವು ಸಾಧಿಸಿದರೆ, ತೆಲಂಗಾಣದಲ್ಲಿ (Telangana) ಮಾತ್ರ ಕಾಂಗ್ರೆಸ್ ಗೆ (Congress) ಗೆಲುವು ಸಿಕ್ಕಿದೆ. ಈ ಬಗ್ಗೆ ಪ್ರತಿಕೆಇಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ...

B L SANTOSH : ಈಗ ಏನು ಹೇಳುತ್ತೀರಿ ಸರ್‌…? ಪ್ರಿಯಾಂಕ್‌ ಖರ್ಗೆಗೆ ಒನ್‌ ಲೈನ್‌ ತಿರುಗೇಟು

ಬೆಂಗಳೂರು : ಬಿಜೆಪಿ (BJP)ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದು ಕಾಂಗ್ರೆಸ್‌(Congress leaders) ನಾಯಕರಿಗೆ ಉತ್ತರ ಕೊಡಲು ಬಿಜೆಪಿ ಸನ್ನದ್ಧವಾಗಿ ನಿಂತಿದೆ. ಕೆಲ ದಿನಗಳ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್‌ ಮಾಡಿದ್ದು, ಅವರ...

RAJASTHAN ELECTION: ರಾಜಸ್ಥಾನದಲ್ಲಿ ಕಾಂಗ್ರೆಸ್ ಕೈ ಹಿಡಿಯದ ಮತದಾರರು: ಇಲ್ಲಿದೆ ಸೋಲಿಗೆ ಕಾರಣ

ಜೈಪುರ್: ರಾಜಸ್ಥಾನ ವಿಧಾನಸಭೆ ಚುನಾವಣೆಯ (Rajasthan assembly election result 2023) ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿ (BJP) ಬಹುಮತ ಗಳಿಸುವುದು ಬಹುತೇಕ ದೃಢಪಟ್ಟಿದೆ. ಆಡಳಿತಾರೂಢ ಕಾಂಗ್ರೆಸ್ (Congress) ಸುಮಾರು 70 ಸ್ಥಾನಗಳಲ್ಲಷ್ಟೇ...

KTR TWEET : ಈ ಸೋಲು ನಿರೀಕ್ಷಿಸಿರಲಿಲ್ಲ ಮತ್ತೆ ಅಧಿಕಾರಕ್ಕೆ ಬರ್ತೇವೆ – ಕೆಟಿಆರ್‌ ಟ್ವೀಟ್‌

ತೆಲಂಗಾಣ : ಕಾಂಗ್ರೆಸ್‌(Congress) ಅಬ್ಬರದ ಓಟದಲ್ಲಿ ಬಿಆರ್‌ಎಸ್‌(BRS) ಮಂಕಾಗಿದ್ದು, 2 ಬಾರಿ ಸತತ ಗೆಲುವು ಸಾಧಿಸಿದ್ದ ಬಿಆರ್‌ಎಸ್‌ ಪಕ್ಷ ಈ ಬಾರಿ ಭಾರಿ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್‌ ಗ್ಯಾರೆಂಟಿಗಳ ಕಮಾಲ್‌ನಲ್ಲಿ ಜನರ ವಿಶ್ವಾಸಗಳಿಸುವಲ್ಲಿ...