Thursday, July 4, 2024
Home ಸಿನಿಮಾ

ಸಿನಿಮಾ

ಸಿನಿಮಾ

ಹೆಚ್ಚಿನ ಸುದ್ದಿ

BIG BREAKING : ನಟ ದರ್ಶನ್​​ & ಗ್ಯಾಂಗ್​​​ಗೆ ಜೈಲೇ ಗತಿ…ಕೋರ್ಟ್ ಆದೇಶ

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಆರೋಪ ಪ್ರಕರಣ ಸಂಬಂಧ ನಟ ದರ್ಶನ್ ಸೇರಿದಂತೆ ಕೇಸ್​​​ ನ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಜು.18ರವರೆಗೆ ವಿಸ್ತರಿಸಿ ಬೆಂಗಳೂರಿನ 24ನೇ ಎಸಿಎಂಎಂ...

Actor Darshan : ‘ರೇಣುಕಾಸ್ವಾಮಿ ಕೊಲೆ..ನನ್ನ ಹೃದಯ ಛಿದ್ರಗೊಳಿಸಿತು..’ ಮೌನ ಮುರಿದ ಸುಮಲತಾ

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪದಲ್ಲಿ ನಟ ದರ್ಶನ್ ಈಗಾಗಲೇ ಅರೆಸ್ಟ್ ಆಗಿದ್ದಾರೆ. ದರ್ಶನ್ ಅವರು ತನ್ನ ಹಿರಿಯ ಮಗ ಎನ್ನುತ್ತಿದ್ದ ಮಾಜಿ ಸಂಸದೆ, ನಟಿ ಸುಮಲತಾ ಅಂಬರೀಶ್ ಅವರು...

BREAKING: ಸುಳ್ಳಿನ ಸರಮಾಲೆಗೆ ನಾನು ಬಲಿಯಾಗಿದ್ದೇನೆ – ಯುವ ಪತ್ನಿ ಶ್ರೀದೇವಿ ಪೋಸ್ಟ್

ಬೆಂಗಳೂರು : ಕೆಲವು ದಿನಗಳ ಹಿಂದಿನ ಸುಳ್ಳಿನ ಸರಮಾಲೆಗೆ ಬಲಿಯಾದದ್ದು ತೀರ ದುರದೃಷ್ಟಕರ ಎಂದು ನಟ ಯುವರಾಜ್‌ ಕುಮಾರ್‌ ಪತ್ನಿ ಶ್ರೀದೇವಿ ಬೈರಪ್ಪ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕಿಕೊಂಡಿದ್ದಾರೆ. ಕಳೆದ 15 ದಿನದಿಂದ ನಾನು...

Darshan arrest : ಕಮಿಷನರ್ ಸಾಹೇಬರೇ, ಪವಿತ್ರಾ ಗೌಡ ದರ್ಶನ್ ಪತ್ನಿ ಅಲ್ಲ – ಪತ್ರ ಬರೆದ ವಿಜಯಲಕ್ಷ್ಮೀ

ಬೆಂಗಳೂರು: ನಟ ದರ್ಶನ್ ಅವರ ಕಾನೂನಾತ್ಮಕ ಹಾಗೂ ಏಕೈಕ ಪತ್ನಿ ನಾನಾಗಿದ್ದು, ಪವಿತ್ರಾ ಗೌಡ ಪತ್ನಿ ಅಲ್ಲ. ಆಕೆ ಕೇವಲ ಸ್ನೇಹಿತೆ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್...

Darshan Arrest: ದರ್ಶನ್ ನೋಡಲು ಜೈಲಿಗೆ ಎಂಟ್ರಿ ಕೊಟ್ಟ ಆ ಮಹಿಳೆ ಯಾರು?

ಬೆಂಗಳೂರು:  ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ನನ್ನ ನೋಡಲು ಮಹಿಳೆಯೊಬ್ಬರು ಬಂದು ಹೋಗಿದ್ದಾರೆ. ಜೈಲಿಗೆ ಎಂಟ್ರಿ ಹಾಕಿದ ಆ ಮಹಿಳೆ ಯಾರು? ನಟ ದರ್ಶನ್‌ನನ್ನ ನೋಡಲು ಮಹಿಳೆ ಮಂಗಳವಾರ ಪರಪ್ಪನ...

Actress Ramya : ಲವ್ವಲ್ಲಿ ಬಿದ್ರಾ ನಟಿ ರಮ್ಯಾ? ‘ಪದ್ಮಾವತಿ’ ಬಗ್ಗೆ ಗುಸು-ಗುಸು ಸುದ್ದಿ!

ಬೆಂಗಳೂರು : ಚಂದನವನದ ಕ್ವೀನ್ ನಟಿ/ ಮಾಜಿ ಸಂಸದೆ ರಮ್ಯಾ ಅವರು ಓರ್ವ ನಿರ್ಮಾಪಕನೊಂದಿಗೆ ಲವ್ವಲ್ಲಿ ಬಿದ್ದಿದ್ದು, ಸದ್ಯದಲ್ಲೇ ಅವರು ಮದುವೆಯ ಶುಭ ಸುದ್ದಿ ನೀಡಲಿದ್ದಾರೆ ಎಂಬ ಸುದ್ದಿಯೊಂದು ಸದ್ದು ಮಾಡುತ್ತಿದೆ. 41 ವರ್ಷ...

Renukaswamy Case : ಜೈಲಲ್ಲಿ ದರ್ಶನ್ ತುಂಬಾ ಬೇಜಾರಲ್ಲಿದ್ದಾರೆ.. ನಟ ಧನ್ವೀರ್ ಪ್ರತಿಕ್ರಿಯೆ

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ನ ಸಹಚರರು ಈಗಾಗಲೇ ಜೈಲು ಸೇರಿದ್ದಾರೆ. ಇನ್ನು ದರ್ಶನ್ ಇರುವ ಪರಪ್ಪನ ಅಗ್ರಹಾರ ಜೈಲಿಗೆ ಪ್ರತಿನಿತ್ಯ ಅಭಿಮಾನಿಗಳು, ಚಿತ್ರರಂಗದ ಕೆಲ...

ACTOR DARSHAN : – ದಚ್ಚು ಫ್ಯಾನ್ಸ್ ಗೆ ಕೈದಿ ನಂಬರ್ ಹುಚ್ಚು – ಡಿಫರೆಂಟಾಗಿ ದರ್ಶನ್ ಚಿತ್ರ ಬರೆದ ಅಭಿಮಾನಿ – VIDEO 

ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿ ಆಗಿರುವ ದರ್ಶನ್​ಗೆ 6106 ನಂಬರ್​ ನೀಡಲಾಗಿದ್ದು, ಈ ಎಲ್ಲ ಬೆಳವಣಿಗೆಗಳ ಮಧ್ಯೆ ದರ್ಶನ್ ಕೈದಿ ನಂಬರ್ ನಲ್ಲಿಯೇ ಫೋಟೋವೊಂದನ್ನು ರಚಿಸಿದ್ದಾರೆ.  ದರ್ಶನ್ ಕೈದಿ ನಂಬರ್ ಇಟ್ಕೊಂಡು ಕೈ ಮೇಲೆ,...

Darshan arrest: ತೊಟ್ಟಿಲ ಮಗುವನ್ನೇ ಕೈದಿ ಮಾಡಿದ ದರ್ಶನ್ ಅಭಿಮಾನಿ- ನೆಟ್ಟಿಗರ ಆಕ್ರೋಶ!

ಅಭಿಮಾನ ಇರಬೇಕೇ ಹೊರತು ದುರಾಭಿಮಾನಿ ಇರಬಾರದು. ಹಾಗೆ ಅಭಿಮಾನ ಅತಿರೇಕಕ್ಕೆ ಹೋದರೆ ಎಷ್ಟು ಅಭಾಸ ಆಗುತ್ತದೆ ಎಂಬುದಕ್ಕೆ ನಟ ದರ್ಶನ್ ಅಭಿಮಾನಿಗಳು ಉದಾಹರಣೆ ಆಗಿರುವುದು ವಿಪರ್ಯಾಸ. ಜೈಲಿನಲ್ಲಿ ಕೈದಿಗಳಿಗೆ ನೀಡಲಾಗುವ ಬಿಳಿ ಬಟ್ಟೆ ಹಾಗೂ...

Kalki movie : ಸೋಮವಾರವೂ ತಗ್ಗದ ಕಲ್ಕಿ ಸಿನಿಮಾ ಆದಾಯ – ಬಾಕ್ಸಾಫೀಸ್‌ ಕಲೆಕ್ಷನ್‌ ಎಷ್ಟು ಗೊತ್ತೇ?

ಮುಂಬಯಿ: ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ನಟನೆಯ ಆದ್ಧೂರಿ ಚಿತ್ರ ಕಲ್ಕಿ 2898 ಎಡಿ ಭಾರಿ ಗಳಿಕೆ ಮಾಡುತ್ತಿದ್ದು ಸೋಮವಾರವೂ ಕೋಟಿಗಟ್ಟಲೇ ತಂದಿದೆ. ವಾರಾಂತ್ಯಗಳಲ್ಲಿ ಸಿನಿಮಾ ಗಳಿಸುವುದು ಸಾಮಾನ್ಯ. ಆದರೆ ಕಲ್ಕಿ...

PAWAN KALYAN : ಆಂಧ್ರದಲ್ಲಿ ಆರ್ಥಿಕ ಸಂಕಷ್ಟ – ವೇತನ ತಿರಸ್ಕರಿಸಿದ ಪವನ್ ಕಲ್ಯಾಣ್!

ಆಂಧ್ರಪ್ರದೇಶ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ತಮ್ಮ ವೇತನ ಪಡೆಯಲು ನಿರಾಕರಿಸಿದ್ದಾರೆ. ಕಾಕಿನಾಡ ಜಿಲ್ಲೆಯ ಗೋಲಾಪೊರ್ಲು ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ್ದ ಪವನ್ ಕಲ್ಯಾಣ್,...

Darshan Arrest: ಒಳ್ಳೆ ಸಮಯ ಬರಲಿದೆ – ದರ್ಶನ್ ಪರ ದನಿಯೆತ್ತಿದ ಸುಮಲತಾ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಪರಪ್ಪನ ಅಗ್ರಹಾರ ಸೇರಿದ್ದಾರೆ. ಈಗಾಗಲೇ ಕೆಲವು ನಟ ನಟಿಯರು ದರ್ಶನ್‌ ಭೇಟಿ ಮಾಡುವ ಪ್ರಯತ್ನ ಮಾಡಿದ್ದಾರೆ. ಇನ್ನೂ ಕೆಲವರು ದರ್ಶನ್‌ ಪರ ಧ್ವನಿ ಎತ್ತಿದ್ದಾರೆ. ಹೌದು,...

CM Post Controversy : ಸ್ವಾಮೀಜಿಗಳ ಪಟ್ಟಕ್ಕೂ ಚುನಾವಣೆ ನಡೆಯಲಿ-ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತಾಗಿ ವಿವಿಧ ಸಮುದಾಯಗಳ ಸ್ವಾಮೀಜಿಗಳು ತಮ್ಮ ಸಮುದಾಯ ನಾಯಕರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಹೇಳಿಕೆ ನೀಡುತ್ತಿದ್ದಾರೆ. ಸ್ವಾಮೇಜಿಗಳು ರಾಜಕೀಯ ಮಾಡುವುದಾದರೆ, ಆ ಸ್ವಾಮೀಜಿ...

VIRAL NEWS : ಅಪ್ಪ – ಅಜ್ಜಿಯ ಸಮಾಧಿ ತೊಳೆದ ರಕ್ಷಕ್ ಬುಲೆಟ್ – VIDEO

ಬೆಂಗಳೂರು : ಸದಾ ಒಂದಲ್ಲ ಒಂದು ಚರ್ಚೆಯಲ್ಲಿರುವ ಯುವ ನಟ ರಕ್ಷಕ ಬುಲೆಟ್ ಇದೀಗ ತಂದೆ ಹಾಗೂ ಅಜ್ಜಿಯ ಸಮಾಧಿ ತೊಳೆಯುವ ಮೂಲಕ ಮತ್ತೆ ವೈರಲ್ ಆಗಿದ್ದು, ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗಿದೆ. ಗೌರಮ್ಮ ಹಾಗೂ...

ACTOR DARSHAN : ಜೈಲಿನಲ್ಲಿರುವ ಮಗನನ್ನು ನೋಡಿ ಕಣ್ಣೀರಿಟ್ಟ ತಾಯಿ 

ಬೆಂಗಳೂರು : ಕೊಲೆ ಪ್ರಕರಣ ಸಂಬಂಧಿಸಿದಂತೆ ಜೈಲು ಪಾಲಾಗಿರುವ ದರ್ಶನ್ ನನ್ನು ನೋಡಿ ತಾಯಿ ಮೀನಾ ಅವರು ಕಣ್ಣೀರು ಹಾಕಿದ್ದಾರೆ. ಕಳೆದ ಹತ್ತು ದಿನಗಳಿಂದ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ತಾಯಿಯನ್ನು ನೋಡಬೇಕು ಎಂದು...

KALKI 2898 AD: ಕಲ್ಕಿ ಕಮಾಲ್ : 4 ದಿನದಲ್ಲೇ 500 ಕೋಟಿ ಬಾಚಿದ ಸಿನಿಮಾ!

ಮುಂಬೈ : ನಾಗ್ ಅಶ್ವಿನ್ ನಿರ್ದೇಶಿಸಿ, ಪ್ರಭಾಸ್ ನಟಿಸಿರುವ ಭಾರೀ ಬಜೆಟ್ ನ ಕಲ್ಕಿ 2898 ಎಡಿ ಚಿತ್ರ ಬಿಡುಗಡೆ ಆದ 4 ದಿನಗಳಲ್ಲಿ 500 ಕೋಟಿ ರೂ. ಬಾಚಿಕೊಳ್ಳುವ ಮೂಲಕ ಬಾಕ್ಸಾಫೀಸ್...

GOLDEN STAR GANESH: ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಗೋಲ್ಡನ್ ಸ್ಟಾರ್

ಬೆಂಗಳೂರು: 46ನೇ ವಸಂತಕ್ಕೆ ಕಾಲಿಟ್ಟಿರುವ ಅಭಿಮಾನಿಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್ ತನ್ನ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ. ಅವರು ಬರೆದಿರುವ ಪತ್ರದಲ್ಲಿ, ಕೊರೋನಾ ಹಾಗೂ ತಂದೆಯ ನಿಧನದಿಂದ ನಾಲ್ಕು ವರ್ಷಗಳಿಂದ ನಾನು ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ...

HAMSLEKHA : ದರ್ಶನ್ ಪರ ಮಾತನಾಡಿದ ನಾದಬ್ರಹ್ಮ!

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ ಪರ ಹಂಸಲೇಖ ಮಾತನಾಡಿದ್ದಾರೆ. ಅವರು‌ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ,ʻʻನಾವು ಸಿಟ್ಟನ್ನು ಸ್ಕ್ರಿಪ್ಟ್ ಮಾಡಬೇಕು. ದ್ವೇಷವನ್ನು ಕ್ಯಾರೆಕ್ಟರ್ ಮಾಡಬೇಕು. ಸಿಟ್ಟು ಅಂದರೆ ಅದೊಂದು ಸ್ಕ್ರಿಪ್ಟ್‌. ದ್ವೇಷ...

Darshan Arrest: ಭಾನುವಾರದ ಬಾಡೂಟ ಸವಿದ ದರ್ಶನ್ – ಸೆರೆವಾಸಕ್ಕೆ 10 ದಿನ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್‌ ಕೇಸ್‌ ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇಂದಿಗೆ ದರ್ಶನ ಜೈಲು ಸೇರಿ 10 ದಿನ ಕಳೆದಿದೆ. ನಿನ್ನೆ ಬಾಡೂಟ ಸೇವಿಸಿದ ದರ್ಶನ್ ಪುಸ್ತಕದ ಮೊರೆ ಹೋಗಿದ್ದರು....

BREAKING : ಹಿರಿಯ ನಟ ಶತ್ರುಘ್ನ ಸಿನ್ಹಾ ಆಸ್ಪತ್ರೆಗೆ ದಾಖಲು..!

ಮುಂಬೈ: ಬಾಲಿವುಡ್ ಖ್ಯಾತ ಹಿರಿಯ ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾ (77) ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಕಳೆದೆರಡು ದಿನಗಳಿಂದ ಅವರಿಗೆ ವೈರಲ್...

Actor Darshan Case : ಎಲ್ಲಾ ಹಣೆಯ ಬರಹ ಏನೂ ಮಾಡೋಕಾಗಲ್ಲ – ದರ್ಶನ್‌ ಬಗ್ಗೆ ಶಿವಣ್ಣ ಪ್ರತಿಕ್ರಿಯೆ!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ  (Murder) ಆರೋಪದ ಪ್ರಕರಣದಲ್ಲಿ ನಟ ದರ್ಶನ್ (Darshan) & ಗ್ಯಾಂಗ್​​​​ನ ಆರೋಪಿಗಳು ಸದ್ಯ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಹತ್ಯೆ ಕೇಸ್​​ ಕುರಿತು ನಟ ಶಿವರಾಜ್​​ಕುಮಾರ್...

ACTOR DARSHAN : ಸಮಯ ಕಳೆಯೋದೇ ಹಿಂಸೆ – ಭಯಾನಕ ಬುಕ್ಸ್‌ಗಳ ಮೊರೆ‌‌ ಹೋದ ದರ್ಶನ್, ಪವಿತ್ರಾ!

ಚಿತ್ರದುರ್ಗ ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಜೈಲು ಪಾಲಾಗಿರುವ ನಟ ದರ್ಶನ್ ಹಾಗೂ ಪವಿತ್ರ ಗೌಡ ಜೈಲಿನಲ್ಲಿ ಪುಸ್ತಕದ ಮೊರೆ ಹೋಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ಕಂಬಿ ಹಿಂದೆ ಕಾಲ ಕಳೆಯುತ್ತಿರುವ ದರ್ಶನ್ ಲೈಬ್ರೆಯಿಂದ...

Film chamber : ಕನ್ನಡದಲ್ಲೂ ಬರಲಿದೆ ಓಟಿಟಿ ವೇದಿಕೆ – ಸಿಎಂ ಸಿದ್ದರಾಮಯ್ಯ ಭರವಸೆ

ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟನೆಯನ್ನು ಸಂತೋ‍ಷದಿಂದ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.   ಫಿಲ್ಮ್‌ ಚೇಂಬರ್‌...

Darshan arrest: ಮಾತಿಲ್ಲ , ಕಥೆಯಿಲ್ಲ , ನಿದ್ರೆಯೂ ಇಲ್ಲ – ಜೈಲಿನಲ್ಲಿ ದರ್ಶನ್ ವಿಲವಿಲ!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇಂದಿಗೆ ದರ್ಶನ ಜೈಲು ಸೇರಿ 9 ದಿನ ಕಳೆದಿದೆ. ಜೈಲಿನಲ್ಲಿ ಯಾರ ಬಳಿಯೂ ಮಾತನಾಡದ ದರ್ಶನ್ ಸದಾ ಮೌನವಾಗಿರುತ್ತಿದ್ದರು. ನಿನ್ನೆ...

RADHIKA KUMARASWAMY: ಬರ್ತಿದೆ ರಾಧಿಕಾ ಕುಮಾರಸ್ವಾಮಿ ನಟನೆಯ ಹೊಸ ಸಿನೆಮಾ!

ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ನಟನೆಯ ಹೊಸ ಚಿತ್ರ ಬಿಡುಗಡೆಯಾಗಲು ರೆಡಿಯಾಗಿದೆ. ನಿರ್ದೇಶಕ ಎಂ ಶಶಿಧರ್ ಕಲ್ಪನೆಯಲ್ಲಿ ಮೂಡಿಬರುತ್ತಿರುವ ಅಜಾಗ್ರತ ಚಿತ್ರ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ನಿರ್ಮಾಪಕ ರವಿರಾಜ್ ಈ ಸಿನಿಮಾಕ್ಕೆ ಬಂಡವಾಳ ಹಾಕಿದ್ದು,...

Renukaswamy Case : ಪವಿತ್ರಾಗೌಡ ಜೈಲಿನಲ್ಲಿ ಹೇಗಿದ್ದಾರೆ..? ಲಾಯರ್​ ಏನಂದ್ರು?

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​ ನಲ್ಲಿ ನಟ ದರ್ಶನ್​ ಆಪ್ತೆ ಪವಿತ್ರಾಗೌಡ A1 ಆರೋಪಿಯಾಗಿದ್ದು, ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ಬಗ್ಗೆ ಪವಿತ್ರಾಗೌಡ ಪರ ವಕೀಲರಾದ ನಾರಾಯಣಸ್ವಾಮಿ ಅವರು ಮಾತನಾಡಿ,...

Renukaswamy Case : ನಟ ದರ್ಶನ್​​ ಭೇಟಿಗೆ ಬಂದ ಜೋಗಿ ಪ್ರೇಮ್ & ರಕ್ಷಿತಾ

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಆರೋಪ ಪ್ರಕರಣದಲ್ಲಿ ನಟ ದರ್ಶನ್​​ & ಗ್ಯಾಂಗ್​ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್​ ಅವರನ್ನು ನೋಡಲು ಇಂದು ಪರಪ್ಪನ ಅಗ್ರಹಾರ ಜೈಲಿಗೆ ನಟಿ...

Actor Darshan Case : ‘ಡಿ’ ಬಾಸ್ ಅಭಿಮಾನಿಗಳಿಗೆ ನಾಳೆ ಟ್ರೀಟ್ಮೆಂಟ್..ನಟ ಪ್ರಥಮ್ ಎಚ್ಚರಿಕೆ!

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದ ಒಳ್ಳೆ ಹುಡುಗ ನಟ ಪ್ರಥಮ್ ವಿರುದ್ಧ ನಟ ದರ್ಶನ್ ಅವರ ಕೆಲ ಅಭಿಮಾನಿಗಳು ಕೆಟ್ಟದಾಗಿ ಕಮೆಂಟ್ ಮಾಡಿರುವ ಆರೋಪಗಳು ಕೇಳಿ ಬಂದಿದ್ದವು. ಇದೀಗ...

Kalki Movie : ಕಲ್ಕಿ ಸಿನಿಮಾಗೆ ಪ್ರಭಾಸ್ , ದೀಪಿಕಾ , ಬಿಗ್ ಬಿ ಪಡೆದ ಸಂಭಾವನೆ ಎಷ್ಟು ಗೊತ್ತೇ?

ಬೆಂಗಳೂರು: ಪ್ಯಾನ್ ಇಂಡಿಯಾ ಸಿನಿಮಾ ಕಲ್ಕಿ 2898 ಎಡಿ ಚಿತ್ರಕ್ಕೆ ದೇಶಾದ್ಯಂತ ಭರ್ಜರಿ ಬೆಂಬಲ ದೊರೆತಿದ್ದು ಲಕ್ಷಾಂತರ ಮಂದಿ ಸಿನಿಮಾ ವೀಕ್ಷಿಸಿದ್ದಾರೆ. ಈ ನಡುವೆ ನಟ ಪ್ರಭಾಸ್, ನಟಿ ದೀಪಿಕಾ ಪಡುಕೋಣೆ ಅವರು ಪಡೆದ ಸಂಭಾವನೆ ಬಗ್ಗೆ...

Fahad Fasil: ಖ್ಯಾತ ನಟ ಫಹಾದ್ ಫಾಸಿಲ್ ವಿರುದ್ಧ ದೂರು ದಾಖಲು!

ಕೇರಳ: ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ವಿರುದ್ಧ ಮಾನವ ಹಕ್ಕುಗಳ ಆಯೋಗ ದೂರು ದಾಖಲಿಸಿಕೊಂಡಿದೆ. ಫಹಾದ್ ಫಾಸಿಲ್ ನಿರ್ಮಾಣದ ಪೇಯ್ನ್ ಕಿಲಿ ಚಿತ್ರದ ಚಿತ್ರೀಕರಣ ಕೇರಳದ ಆಸ್ಪತ್ರೆಯಲ್ಲಿ ನಡೆದಿತ್ತು. ಆಗ ಚಿತ್ರತಂಡ ಅಲ್ಲಿದ್ದವರಿಗೆ ತೊಂದರೆ...

Darshan Arrest: ದಿನಾ ನಾನ್ ವೆಜ್ ಬೇಕು ಅಂತಿದ್ದ ದರ್ಶನ್ ಗೆ ಈಗ ಚಪಾತಿ, ಪುಳಿಯೋಗರೆಯೇ ಗತಿ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇಂದಿಗೆ ದರ್ಶನ್ ಜೈಲು ಸೇರಿ 8 ದಿನ ಪೂರ್ಣಗೊಂಡಿದೆ. ಊಟೋಪಚಾರ ಹಾಗೂ ಮತ್ತಿತರ ವಿಷಯಗಳಲ್ಲಿ ನಟ ದರ್ಶನ್‌ ಮತ್ತು ಗ್ಯಾಂಗ್‌ ಗೆ...

BREAKING: ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಖ್ಯಾತ ನಿರ್ಮಾಪಕ

ಬೆಂಗಳೂರು: ನಗರದಲ್ಲಿ ಮೀಟರ್ ಬಡ್ಡಿ, ಚಕ್ರ ಬಡ್ಡಿ ದಂಧೆ ಹೆಚ್ಚಾಗಿದ್ದು, ದಂಧೆಕೋರರ ಕಿರುಕುಳಕ್ಕೆ ಖ್ಯಾತ ಸ್ಯಾಂಡಲ್‌ವುಡ್‌ ನಿರ್ಮಾಪಕರೊಬ್ಬರು ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹತ್ತಕ್ಕೂ ಹೆಚ್ಚು ಚಿತ್ರ ನಿರ್ಮಿಸಿ ಪ್ರಶಸ್ತಿ ಪಡೆದುಕೊಡಿರುವ ಖ್ಯಾತ ಚಿತ್ರ...

ACTOR DARSHAN : ಅಮ್ಮಾ.. ಅಮ್ಮಾ.. ಐ ಲವ್ ಯೂ : ಜೈಲಿನಲ್ಲಿರುವ ದಾಸನಿಗೆ ತಾಯಿಯ ನೆನಪು.!

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್​ಗೆ ಇದೀಗ ತಮ್ಮ ತಾಯಿ ಹಾಗು ಸಹೋದರನ ನೆನಪು ಕಾಡುತ್ತಿದ್ದು, ನನ್ನ ತಾಯಿ - ತಮ್ಮನನ್ನು ಭೇಟಿ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ...

ACTOR DARSHAN : ಮುಂದಿನ ಸಿನಿಮಾಗೆ 40 ಕೋಟಿ ಸಂಭಾವನೆ ಕೇಳಿದ್ದ ದರ್ಶನ್ – ಆತಂಕದಲ್ಲಿ ನಿರ್ಮಾಪಕರು! 

ಚಿತ್ರದುರ್ಗ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ತಮ್ಮ ಮುಂದಿನ ಸಿನಿಮಾಗೆ 40 ಕೋಟಿ ಸಂಭಾವನೆಗೆ ಡಿಮ್ಯಾಂಡ್ ಮಾಡಿದ್ದರು ಎಂದು ಅವರ ಆಪ್ತಯೊಬ್ಬರು ತಿಳಿಸಿದ್ದಾರೆ. ಡೆವಿಲ್ ಸಿನಿಮಾ ಬಳಿಕ KVN ಪ್ರೊಡಕ್ಷನ್‌ನಲ್ಲಿ ನಟಿಸಲು...

KALKI MOVIE: ಕೆಜಿಎಫ್ ದಾಖಲೆ ಮುರಿದ ಕಲ್ಕಿ – ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ನಿರ್ದೇಶಕ ನಾಗ್ ಅಶ್ವಿನ್ ಕಲ್ಪನೆಯಲ್ಲಿ ಮೂಡಿಬಂದ ಚಿತ್ರವೇ 'ಕಲ್ಕಿ 2898 ಎಡಿ'. ಈಗಾಗಲೇ ಕಲ್ಕಿ ಸಿನಿಮಾ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಿನಿಮಾದಲ್ಲಿ ದೊಡ್ಡ ತಾರಾ ಬಣವೇ ಇದ್ದು, ಅಮಿತಾಭ್...

Darshan Arrest: ದರ್ಶನ್ ಪರ ನಿಂತ ತೆಲಗು ನಟ!

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್​ ಆಗಿದ್ದಾರೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದು, ಈ ಮಧ್ಯೆ ಅನೇಕರು ದರ್ಶನ್ ಬೆಂಬಲಿಸಿದರೆ ಇನ್ನೂ ಹಲವರು ದರ್ಶನ್ ವಿರುದ್ಧ ಧ್ವನಿ...

Darshan arrest : ದರ್ಶನ್‌ಗೆ ಜೈಲಿನಲ್ಲಿ ಟಿವಿ ವೀಕ್ಷಣೆಗೆ ಅವಕಾಶ – ಅಭಿಮಾನಿಗಳ ಭೇಟಿಗೆ ದಾಸನ ನಿರಾಸಕ್ತಿ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನ ವಿಶೇಷ ಕೊಠಡಿಯಲ್ಲಿ ರುವ ಹಿನ್ನಲೆ  ವಿಶೇಷ ವ್ಯವಸ್ಥೆಗಳಿವೆ ಎನ್ನಲಾಗಿದೆ‌. ದರ್ಶನ್ ಜೈಲಿನಲ್ಲಿ ಟಿವಿ ವ್ಯವಸ್ಥೆ ಕೂಡ ಇದ್ದು, ಹಿಂದಿ ಸಿನಿಮಾ ಹಾಗೂ...

Actor Darshan : ‘ಪ್ಲೀಸ್..​ ದರ್ಶನ್​​​ ಅಣ್ಣನನ್ನು ನೋಡಲು ಬಿಡಿ..’ ವಿಶೇಷಚೇತನ ಅಭಿಮಾನಿ ಕಣ್ಣೀರು

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್​​​ ಅವರನ್ನು ನೋಡಲು ನಿತ್ಯ ನೂರಾರು 'ಡಿ' ಬಾಸ್​ ಅಭಿಮಾನಿಗಳು ಜೈಲಿನತ್ತ ಬರುತ್ತಿದ್ದಾರೆ. ಅದರಂತೆ ಇಂದು ದರ್ಶನ್​​ ಅವರನ್ನು ನೋಡಲೇಬೇಕು...

VIRAL NEWS : ಪಠ್ಯದಲ್ಲಿ ತಮನ್ನಾ ಬಗ್ಗೆ ಪಾಠ : ಜಾತಿ ಪ್ರೇಮ ಮೆರೆಯಿತಾ ಶಾಲೆ.?!

ಬೆಂಗಳೂರು: ಬೆಂಗಳೂರಿನ ಹೆಬ್ಬಾಳದಲ್ಲಿರುವ ಸಿಂಧಿ ಶಾಲೆಯ ಪಠ್ಯವೊಂದರಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಕುರಿತಾದ ಪಠ್ಯವೊಂದನ್ನು ಅಳವಡಿಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸಿಂಧಿ ವಿಭಜನೆಯ ನಂತರ ಭಾರತೀಯರ ಜನಜೀವನ ಎಂಬ ವಿಷಯದಡಿ ತಮನ್ನಾ ಭಾಟಿಯಾ...

Renukaswamy Murder: ರೇಣುಕಾಸ್ವಾಮಿ ಮೊಬೈಲ್‌ ಡಾಟಾ ರಿಟ್ರೀವ್‌ ಗೆ ಪೊಲೀಸ್‌ ಸಿದ್ಧತೆ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆಯಾಗಿ ಹಲವು ದಿನ ಕಳೆದರೂ ಮೊಬೈಲ್‌ ಮಾತ್ರ ಇನ್ನೂ ಸಿಕ್ಕಿಲ್ಲ. ಕೊಲೆ ಪ್ರಕರಣದಲ್ಲಿ ಮೊಬೈಲ್‌ ಪ್ರಮುಖ ಸಾಕ್ಷ್ಯವಾಗುವ ಕಾರಣ ಪೊಲೀಸರು ಎಲ್ಲಾ ಕಡೆ ಆತನ ಮೊಬೈಲ್‌ ಹುಡುಕುತ್ತಿದ್ದಾರೆ. ಆರೋಪಿಗಳು ರಾಜಕಾಲುವೆ ಬಳಿ...

Darshan Arrest: ಜೈಲಿನಲ್ಲಿ ದರ್ಶನ್‌ಗೆ ಆತಿಥ್ಯ ನೀಡಲು ಟಾಪ್ ರೌಡಿಗಳ ಪೈಪೋಟಿ!

ಬೆಂಗಳೂರು: ನಟ ದರ್ಶನ್‌ಗೆ ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೀಗ ಜೈಲಿನಲ್ಲಿ ದರ್ಶನ್‌ಗೆ ವಿಶೇಷ ಆತಿಥ್ಯ ನೀಡಲು ಕೆಲ ಕೈಗಳು ಕೆಲಸ ಮಾಡುತ್ತಿವೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ಹೌದು,...

VIJAYALAKSHMI DARSHAN : ನನ್ನ ಪ್ರೀತಿಯ ಸಹೋದರರೇ… : ಫ್ಯಾನ್ಸ್‌ಗಾಗಿ ದರ್ಶನ್‌ ಪತ್ನಿ ಪೋಸ್ಟ್‌!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪದಲ್ಲಿ ನಟ ದರ್ಶನ್ & ಗ್ಯಾಂಗ್ ಸದ್ಯ ಜೈಲು ಸೇರಿದ್ದಾರೆ. ದರ್ಶನ್ ಬಂಧನ ದಿನದಿಂದಲೇ ‘ಡಿ‘ ಬಾಸ್ ಅಭಿಮಾನಿಗಳು ತಮ್ಮ ಬಾಸ್ ಬಗ್ಗೆ...

NAGARJUN: : ನಿಮ್ಮ ತಪ್ಪಿಲ್ಲ, ನಮ್ಮ ಕಡೆಯಿಂದ ತಪ್ಪಾಗಿದೆ: ಅಭಿಮಾನಿಯನ್ನು ಭೇಟಿಯಾದ ನಾಗಾರ್ಜುನ : VIDEO

ಮುಂಬೈ: ಇತ್ತೀಚೆಗೆ ತನ್ನ ಅಂಗರಕ್ಷಕನಿಂದ ತಳ್ಳಲ್ಪಟ್ಟ ವಿಕಲಚೇತನನನ್ನು ತೆಲುಗಿನ ಸೂಪರ್‌ಸ್ಟಾರ್ ಅಕ್ಕಿನೇನಿ ನಾಗಾರ್ಜುನ (Nagarjuna Akkineni) ಭೇಟಿಯಾಗಿದ್ದಾರೆ. ಮುಂಬೈ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಾಗ ತಮ್ಮ ಬಾಡಿಗಾರ್ಡ್ ವಿಕಲಚೇತನ ಅಭಿಮಾನಿಯೊಬ್ಬರನ್ನು ತಳ್ಳಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ...

Actor Darshan : ರೇಣುಕಾಸ್ವಾಮಿ ಕುಟುಂಬಕ್ಕೆ ಕರೆ ಮಾಡಿ ಧೈರ್ಯ ತುಂಬಿದ ನಟ ಧ್ರುವ ಸರ್ಜಾ

ಚಿತ್ರದುರ್ಗ: ನಟ ದರ್ಶನ್ & ಗ್ಯಾಂಗ್​​​ನಿಂದ ರೇಣುಕಾಸ್ವಾಮಿಯ ಕೊಲೆ ಪ್ರಕರಣದಿಂದ ಸಂಕಷ್ಟದಲ್ಲಿರುವ ಸ್ವಾಮಿ ಕುಟುಂಬಕ್ಕೆ ನಟ ಧ್ರುವ ಸರ್ಜಾ ಅವರು ಕರೆ ಮಾಡಿ ಸಾಂತ್ವನ ಹೇಳಿದ್ದಾರೆಂದು ತಿಳಿದುಬಂದಿದೆ. ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿವತಿಯಿಂದಲೂ ಮೃತನ...

ACTOR DARSHAN : “ಐ ಸ್ಟ್ಯಾಂಡ್ ವಿತ್ ದರ್ಶನ್” ಎಂದ ನಟಿ ಭಾವನಾ..!

ಚಿತ್ರದುರ್ಗ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಬಂಧಪಟ್ಟಂತೆ ಈಗಾಗಲೇ ನಟ ದರ್ಶನ್ ಸೇರಿದಂತೆ ಆತನ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದು, ಇದೀಗ ದರ್ಶನ್ ಬಗ್ಗೆ ನಟಿ ಭಾವನಾ ರಾಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ...

Renukaswamy Murder Case : ಜೈಲಲ್ಲಿರುವ ನಟ ದರ್ಶನ್‌ & ಗ್ಯಾಂಗ್​​​​ಗೆ ಭಾರೀ ಸಂಕಷ್ಟ!

ಬೆಂಗಳೂರು : ನಟ ದರ್ಶನ್ & ಗ್ಯಾಂಗ್ ನಿಂದ ರೇಣುಕಾಸ್ವಾಮಿಯ ಹತ್ಯೆ ಆರೋಪದ ಪ್ರಕರಣದಲ್ಲಿ ಈಗಾಗಲೇ 17 ಆರೋಪಿಗಳು ಜೈಲು ಸೇರಿದ್ದಾರೆ. ಆದರೆ ಪ್ರಕರಣದ A2 ಆರೋಪಿ ದರ್ಶನ್ ಅವರಿಗೆ ಮತ್ತೊಂದು ಸಂಕಷ್ಟ...

PAVITHRA GOWDA : ಲಿಪ್‌ಸ್ಟಿಕ್ ತರಿಸಿಕೊಂಡ ಪವಿತ್ರಾಗೌಡ – ಸಪ್ಲೈ ಮಾಡಿದವರಿಗೆ ಸಂಕಷ್ಟ!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದು,  ಎ1 ಆರೋಪಿ ಪವಿತ್ರಾ ಗೌಡಗೆ ಲಿಪ್ ಸ್ಟಿಕ್ ನೀಡಿದ್ದ ಪಿಎಸ್ ಐಗೆ ಇದೀಗ ಸಂಕಷ್ಟ ಎದುರಾಗಿದೆ. ವಿಜಯನಗರ...

Renukaswami murder: ದರ್ಶನ್‌ ಹಾಗೂ ಸಹಚರರು ಪಡೆದಿದ್ದ ಗನ್‌ ಲೈಸೆನ್ಸ್‌ ಕ್ಯಾನ್ಸಲ್‌!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತನ್ನ ಆತ್ಮ ರಕ್ಷಣೆಗೆಂದು ದರ್ಶನ್ ಪಡೆದಿದ್ದ ಲೈಸೆನ್ಸ್ಡ್ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲು ಆದೇಶ ನೀಡಲಾಗಿದೆ. ದರ್ಶನ್ ಸಹಚರ ಪ್ರದೂಶ್ ಬಳಿ...

Darshan Arrest: ನಾಲಿಗೆಗೆ ಹಿಡಿಸದ ಜೈಲೂಟ – ತೂಕ ಕಳೆದುಕೊಳ್ಳುತ್ತಿರುವ ಗಜ!

ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಕೇಂದ್ರ ಕಾರಾಗೃಹ ಸೇರಿದ್ದಾರೆ. ಜೈಲಿನ ಸಿಬ್ಬಂದಿ ಬಳಿ ಬಿಸಿ ನೀರನ್ನು ಕೇಳಿ ದರ್ಶನ್ ಪಡೆದಿದ್ದಾರೆ. ಬಳಿಕ ಕೆಲ ಹೊತ್ತು ಬ್ಯಾರಾಕ್​ನಲ್ಲಿಯೇ ನಟ ದರ್ಶನ್...

FILM CHAMBER : ಡಿ ಗ್ಯಾಂಗ್ ಚಿತ್ರದ ಟೈಟಲ್ ನೋಂದಣಿಗೆ ಫಿಲ್ಮ್ ಚೇಂಬರ್ ನಿರಾಕರಣೆ ​

ಬೆಂಗಳೂರು : ಡಿ ಗ್ಯಾಂಗ್​ ಹೆಸರನ್ನು ಸಿನಿಮಾ ಟೈಟಲ್‌ ಮಾಡಿಕೊಳ್ಳೋ ಪ್ರಯತ್ನಗಳು ಕೆಲ ನಿರ್ದೇಶಕ ಸತತ ಪ್ರಯತ್ನಿಸುತ್ತಿದ್ದು, ಇದೀಗ ಫಿಲ್ಮ್​ ಚೇಂಬರ್​ ಅವಕಾಶ ಕಲ್ಪಿಸಲು ನಿರಾಕರಿಸಿದೆ ಎನ್ನಲಾಗಿದೆ.  ಪಿಎಂ ಫಿಲಮ್ಸ್ ನಿರ್ಮಾಣ ಸಂಸ್ಥೆಯ ಮಂಜು...

Actor Darshan Case : ‘ಡಿ’ ಬಾಸ್ ಫ್ಯಾನ್ಸ್​​​​​​ಗಿಲ್ಲ ಜೈಲಿನ ಬಳಿ “ದರ್ಶನ”

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಆರೋಪ ಕೇಸ್​​​ನಲ್ಲಿ ನಟ ದರ್ಶನ್ & ಗ್ಯಾಂಗ್ ಈಗಾಗಲೇ ಜೈಲು ಸೇರಿದ್ದಾರೆ. ಆರೋಪಿ ದರ್ಶನ್ ಸದ್ಯ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದು, ಅವರನ್ನು ಕಾಣಲು ರಾಜ್ಯದ ವಿವಿಧ ಜಿಲ್ಲೆಗಳಿಂದ...

Darshan arrest : ನೀನಿಲ್ಲದೇ ನನಗೇನಿದೆ… ಪತ್ನಿಯನ್ನು ತಬ್ಬಿ ಬಿಕ್ಕಿಬಿಕ್ಕಿ ಅತ್ತ ದರ್ಶನ್‌!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ , ಆಪ್ತೆ ಪವಿತ್ರಾಗೌಡ ಜೈಲು ಸೇರಿ ಮೂರು ದಿನಗಳಾಗಿವೆ.  ದರ್ಶನ್ ಪರಪ್ಪನ ಅಗ್ರಹಾರದ ಜೈಲುಕೋಣೆಯಲ್ಲಿ ಮಂಕಾಗಿ ಕುಳಿತಿದ್ದಾರೆ. ಸರಿಯಾಗಿ ಊಟ ,ನಿದ್ರೆ ಮಾಡಿಲ್ಲ...

Renukaswamy murder case : ದರ್ಶನ್ ಪರ ನಿಂತ ನಟಿ ಸೋನು ಗೌಡ!

ಬೆಂಗಳೂರು: ನಟ ದರ್ಶನ್​ ಜೈಲಿಗೆ ಹೋದ ಬಳಿಕ ಕೊಲೆಯಾದ ರೇಣುಕಾಸ್ವಾಮಿ ನನಗೂ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎಂದು ಸೋನುಗೌಡ ಹೇಳಿಕೊಂಡಿದ್ದಾರೆ.  ಕನ್ನಡದ ಬಿಗ್​ ರಿಯಾಲಿಟಿ ಬಿಗ್​ಬಾಸ್​ ಒಟಿಟಿ ಸೀಸನ್ 1ಕ್ಕೆ ಎಂಟ್ರಿ ಕೊಟ್ಟಿದ್ದ...

Renukaswamy murder case : ಜೈಲಿನಲ್ಲಿ ನಟ ದರ್ಶನ್ ಭೇಟಿಗೆ ಯಾರಿಗೂ ಇಲ್ಲ ಅವಕಾಶ!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರದಲ್ಲಿರೋ ಸ್ಯಾಂಡಲ್‍ವುಡ್ ನಟ ದರ್ಶನ್‍ಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಜೈಲಿನ ಇನ್ಸ್ ಪೆಕ್ಟರ್ ಮತ್ತು ಮೂವರು ಸಿಬ್ಬಂದಿ ಭದ್ರತೆ ನೀಡುತ್ತಿದ್ದಾರೆ. ದರ್ಶನ್ ನೋಡಲು...

SANJANA GALRANI: ಡ್ರಗ್ಸ್ ಪ್ರಕರಣ: ಸಂಜನಾ ಗಲ್ರಾನಿಗೆ ಬಿಗ್‌ ರಿಲೀಫ್‌

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ (sanjana galrani) ಹಾಗೂ ಶಿವಪ್ರಕಾಶ್ ಚಿಪ್ಪಿಗೆ ಬಿಗ್ ರಿಲೀಫ್ ಸಿಕ್ಕಿದೆ. ಇಬ್ಬರ ವಿರುದ್ದ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ಹೈಕೋರ್ಟ್‌ (High Court) ಏಕಸದಸ್ಯ...

DARSHAN KHAIDI NUMBER : ದರ್ಶನ್ ಕೈದಿ ನಂ. “6106” : ಗಾಡಿಗೆ ಈ ನಂಬರ್‌ ಪಡೆಯಲು ಭಾರೀ ಡಿಮ್ಯಾಂಡ್!

ಮೈಸೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಗ ಅವರಿಗೆ ಖೈದಿ ಸಂಖ್ಯೆ 6106 ನೀಡಲಾಗಿತ್ತು. ಇದೀಗ ದರ್ಶನ್ ಅಭಿಮಾನಿಗಳು ಇದೇ ನಂಬರ್...

BREAKING : ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ತುಮಕೂರು ಜೈಲಿಗೆ ಶಿಫ್ಟ್

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​​​ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ & ಗ್ಯಾಂಗ್ನ ಕೆಲ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ ತುಮಕೂರು ಜಿಲ್ಲೆಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲು...

Actor Darshan Case : ಜೈಲಿನಲ್ಲಿ ‘ಡಿ’ ಬಾಸ್ ಕಣ್ಣೀರು.. ದರ್ಶನ್ ಪರಿಸ್ಥಿತಿ ಬಗ್ಗೆ ನಟ ವಿನೋದ್ ಪ್ರಭಾಕರ್ ಏನಂದ್ರು?

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಈಗಾಗಲೇ A2 ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ್ದಾರೆ. ದರ್ಶನ್‌ ನೋಡಲು ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್‌ ಜೈಲಿಗೆ...

BREAKING : ಆತ್ಮಹತ್ಯೆ ಮಾಡಿಕೊಂಡ ಸೌಂದರ್ಯ ಜಗದೀಶ್‌ಗೂ ಪವಿತ್ರ ಗೌಡಗೂ ಇದ್ಯಾ ಲಿಂಕ್!?

ಸ್ಯಾಂಡಲ್‌ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸೌಂದರ್ಯ ಜಗದೀಶ್ ಅವರು ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಅವರು ಮನೆ ಖರೀದಿಸಲು ದುಡ್ಡು ಕೊಟ್ಟಿದ್ದಾರೆ ಎನ್ನಲಾಗಿದೆ. ಸೌಂದರ್ಯ...

Renukaswamy murder case : ಜೈಲಿನಲ್ಲಿರೋ ಡಿ ಗ್ಯಾಂಗ್‌ ಗೆ ಎದುರಾಯ್ತು ಮತ್ತೊಂದು ಸಂಕಷ್ಟ!

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ ಮತ್ತು   ಗ್ಯಾಂಗ್‌ ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.  ಉದ್ಯಮಿ , ನಿರ್ಮಾಪಕ ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಪ್ರಕರಣದಲ್ಲಿ ಈಗ...