ಮುಂಬೈ: ಮಹಿಳೆಯೊಬ್ಬರು (Woman) ತಮ್ಮ ಮುದ್ದಿನ ನಾಯಿಗೆ (Dog) 2.5 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನದ ಸರವನ್ನು (Gold Chain) ಕೊಡಿಸುವ ಮೂಲಕ ಸುದ್ದಿಯಾಗಿದ್ದಾರೆ.
ಮುಂಬೈನಲ್ಲಿ (Mumbai) ಸರಿತಾ ಸುಧಾನ ಎಂಬ...
ಮುಂಬೈ : ದಶಕಗಳ ಕಪ್ ಬರಗಾಲವನ್ನು ಹೋಗಲಾಡಿಸಿದ ಟೀಮ್ ಇಂಡಿಯಾದ ಆಟಗಾರರಿಗೆ ಭರ್ಜರಿ ಸ್ವಾಗತ ನೀಡಿದ್ದು, ಇದೀಗ ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಾರ್ದಿಕ ಪಾಂಡ್ಯ, ಸೂರ್ಯ ಕುಮಾರ್ ಯಾದವ್ ಗೆ ನೀತಾ...
ಚಾಮರಾಜನಗರ : ಅಂತ್ಯಕ್ರಿಯೆಗೆ ತೆರಳಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ 42 ಮಂದಿ ಗಾಯಗೊಂಡ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬಸವಾಪುರ ಗ್ರಾಮದಲ್ಲಿ ನಡೆದಿದೆ.
ಬಸವಾಪುರ ಗ್ರಾಮದ ಮಹಾದೇವಯ್ಯ(65) ಎಂಬವರು ವಯೋಸಹಜ ಕಾರಣದಿಂದ...
ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಶಾಲೆಯೊಂದರ ಪ್ರಾಂಶುಪಾಲೆಯನ್ನು ಪೇಪರ್ ಸೋರಿಕೆಯ ಆರೋಪದ ಮೇಲೆ ವಜಾಗೊಳಿಸಿ, ನಂತರ ಅವರ ಕಚೇರಿಯಿಂದ ಬಲವಂತವಾಗಿ ಹೊರದಬ್ಬಿರುವ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ನಗರದ ಬಿಷಪ್...
ಮಾಜಿ ಪ್ರಧಾನಿ ರಿಷಿ ಸುನಕ್ ಅವರ ವಿದಾಯ ಭಾಷಣದ ವೇಳೆ ಪತ್ನಿ ಅಕ್ಷತಾ ಮೂರ್ತಿ ಅವರ ಡ್ರೆಸ್ ಮೇಲೆ ಎಲ್ಲರ ಕಣ್ಣು ಬಿದ್ದಿದ್ದು, ಇದೀಗ ಅವರ ಡ್ರೆಸ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್...
ಬೆಂಗಳೂರು: ಮಳೆಗಾಲದಲ್ಲಿ ಹಾವುಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು.ಬರೀ ಕಾಡು, ಹಳ್ಳಿಗಳಲ್ಲಿ ಮಾತ್ರ ಕಾಣಿಸುತ್ತಿದ್ದ ಹಾವುಗಳ ಹಾವಳಿ ನಗರಗಳಲ್ಲೂ ಹೆಚ್ಚಾಗುತ್ತಿದೆ. ಶೂ, ಖಾಲಿ ಡಬ್ಬ ಸೇರಿ ಬಿಸಿಯಾಗಿರುವ ಕಡೆ ಹಾವುಗಳುಜಾಗ ಪಡೆಯುತ್ತವೆ.
ಅಂತಹದೇ ಅಪಾಯಕಾರಿ ಹಾವೊಂದು ಶೂ...
ಲಕ್ನೋ: ಪೊಲೀಸರಿಗೆ ಸವಾಲಾಗಿದ್ದ ಸಮಸ್ಯೆಯನ್ನು ಎಮ್ಮೆ (Buffalo) ಕ್ಷಣಾರ್ಧದಲ್ಲಿ ಬಗೆಹರಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದ (Uttar Pradesh) ಪ್ರತಾಪಗಢದಲ್ಲಿ (Pratapgarh) ನಡೆದಿದೆ.
ಮಹೇಶ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಯ್ ಅಸ್ಕರನ್ಪುರ ಗ್ರಾಮದ ನಿವಾಸಿ...
ಬೀದರ್ : ಚಲಿಸುತ್ತಿದ್ದ ಬಸ್ ಟೈರ್ಗಳು ಏಕಾಏಕಿ ಕಳಚಿಕೊಂಡ ಘಟನೆ ಬೀದರ್ ಜಿಲ್ಲೆ ಔರಾದ್ ತಾಲೂಕಿನ ಕಂದಗೂಳ ಕ್ರಾಸ್ ಬಳಿ ನಡೆದಿದೆ. ಆದರೆ ಅದೃಷ್ಟವಶಾತ್ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ದೊಡ್ಡ ಅನಾಹುತ ತಪ್ಪಿದೆ.
ಔರಾದ್...
ಶೃಂಗೇರಿ : ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಲೆನಾಡಿನ ಜಲಪಾತಗಳು ಮರುಜೀವ ಪಡೆದುಕೊಂಡಿದೆ. ಅದರಂತೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತ ಪ್ರವಾಸಿಗರನ್ನ ಸೆಳೆಯುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯದ್ಯಂತ ನಿರಂತರ ಮಳೆಯಾಗುತ್ತಿದ್ದು, ಶೃಂಗೇರಿ ತಾಲೂಕಿನ...
ಕೈರೋ: ಈಜಿಪ್ಟ್ನಲ್ಲಿ 300 ಕ್ಕೂ ಹೆಚ್ಚು ಸಮಾಧಿ (ಮಮ್ಮಿಗಳು)ಗಳನ್ನು ಹೊಂದಿರುವ ಪ್ರಾಚೀನ ಸ್ಮಶಾನವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇದು ಅಸ್ವಾನ್ ನಗರದ ಸಮೀಪದಲ್ಲಿದ್ದು, "ಸತ್ತವರ ನಗರ" ಎಂದು ಇದನ್ನು ಕರೆಯಲಾಗುತ್ತಿದೆ.
4,500 ವರ್ಷಗಳ ಹಿಂದೆ...
ಶಿವಮೊಗ್ಗ : ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣ ಇಂದಿನಿಂದ ಹಸಿರುಮಕ್ಕಿ ಲಾಂಚ್ ಸೇವೆ ಪುನರಾರಂಭಗೊಳ್ಳಲಿದೆ ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮಾಹಿತಿ ನೀಡಿದೆ
ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದು...
ರಾಮನಗರ : ನೀವು ಈ ಹಿಂದೆ ಸಾಕು ಪ್ರಾಣಿಗಳು ದೇವರಿಗೆ ನಮಸ್ಕಾರ ಮಾಡೋದನ್ನ ನೋಡಿರುತ್ತೀರಾ.. ಆದರೆ ಕರಡಿ ಎಂದಾದರೂ ದೇವರಿಗೆ ಪ್ರದಕ್ಷಿಣೆ ಹಾಕಿ ಮುಗಿಯೋದನ್ನ ನೋಡಿದ್ದೀರಾ..?
ಯೆಸ್.. ರಾಮನಗರ ತಾಲೂಕಿನ ಬೆಜ್ಜರಹಳ್ಳಿ ಕಟ್ಟೆ ಗ್ರಾಮದ...
ಪ್ರಾಣಿಗಳು ಶಾಂತವಾಗಿಯೇ ವರ್ತಿಸುತ್ತವೆ. ಆದರೆ ಅವುಗಳಿಗೆ ಕೋಪ ಬಂದರೆ ತಲೆ ಅನಾಹುತಗಳನ್ನೇ ಸೃಷ್ಟಿ ಮಾಡುತ್ತವೆ. ಇದೀಗ ಅಂತಹದೊಂದು ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಯಾವುದೋ ಒಂದು ಕಾರ್ಯಕ್ರಮದಲ್ಲಿ ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ ವೇಳೆ ಅತ್ತಕಡೆಯಿಂದ ಬಂದ...
ಬೆಂಗಳೂರು : ಚಂದನವನದ ಕ್ವೀನ್ ನಟಿ/ ಮಾಜಿ ಸಂಸದೆ ರಮ್ಯಾ ಅವರು ಓರ್ವ ನಿರ್ಮಾಪಕನೊಂದಿಗೆ ಲವ್ವಲ್ಲಿ ಬಿದ್ದಿದ್ದು, ಸದ್ಯದಲ್ಲೇ ಅವರು ಮದುವೆಯ ಶುಭ ಸುದ್ದಿ ನೀಡಲಿದ್ದಾರೆ ಎಂಬ ಸುದ್ದಿಯೊಂದು ಸದ್ದು ಮಾಡುತ್ತಿದೆ.
41 ವರ್ಷ...
ವಿಜಯಪುರ: ರಾಜ್ಯದಲ್ಲಿ ಸಿಎಂ ಬದಲಾವಣೆಯ ಕುರಿತು ಪರ ವಿರೋಧ ಚರ್ಚೆಯ ಬೆನ್ನಲ್ಲೇ ಬಸವನಾಡಿನ ಯುವಕನೊಬ್ಬ ನನ್ನನ್ನೇ ಮುಖ್ಯಮಂತ್ರಿ ಮಾಡಿ ಎಂದು ಬೇಡಿಕೆ ಇಟ್ಟಿದ್ದಾನೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಪ್ಪಲದಿನ್ನಿ ಗ್ರಾಮದ ಸತೀಶ ಲಮಾಣಿ...
ರೈತನ ಮಿತ್ರ ಎತ್ತುಗಳು ಎಷ್ಟು ದರಕ್ಕೆ ಮಾರಾಟವಾಗುತ್ವೆ.. ಅಬ್ಬಬ್ಬಾ ಅಂದ್ರೆ 1 ರಿಂದ 1.15 ಲಕ್ಷದ ವರೆಗೆ ಮಾರಾಟವಾಗಬಹುದು. ವಿಜಯಪುರ ಜಿಲ್ಲೆಯ ಒಂದೆ ಎತ್ತು ದುಬಾರಿ ಕಾರಿಗು ಅಧಿಕ ರೇಟಿಗೆ ಮಾರಾಟವಾಗಿ ದಾಖಲೆ...
ನವದೆಹಲಿ: ಬಿಗ್ ಬಾಸ್ ಒಟಿಟಿ ಸ್ಪರ್ಧಿ ವಡಾಪಾವ್ ವ್ಯಾಪಾರಿ ಚಂದ್ರಿಕಾ ದೀಕ್ಷಿತ್ ಅವರ ಚಿತ್ರವನ್ನು ವ್ಯಕ್ತಿಯೊಬ್ಬ ತೋಳಿನ ಮೇಲೆ ಬರೆದುಕೊಂಡಿದ್ದಾರೆ.
ಒಟಿಟಿ ಬಿಗ್ ಬಾಸ್ ಗೆದ್ದ ಖ್ಯಾತಿಯ ವಡಾಪಾವ್ ಹುಡುಗಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ,...
ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿ ಆಗಿರುವ ದರ್ಶನ್ಗೆ 6106 ನಂಬರ್ ನೀಡಲಾಗಿದ್ದು, ಈ ಎಲ್ಲ ಬೆಳವಣಿಗೆಗಳ ಮಧ್ಯೆ ದರ್ಶನ್ ಕೈದಿ ನಂಬರ್ ನಲ್ಲಿಯೇ ಫೋಟೋವೊಂದನ್ನು ರಚಿಸಿದ್ದಾರೆ.
ದರ್ಶನ್ ಕೈದಿ ನಂಬರ್ ಇಟ್ಕೊಂಡು ಕೈ ಮೇಲೆ,...
ಹಾಸನದಲ್ಲಿ ಮಂಗಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪರಿಣಾಮ ಮಂಗವೊಂದು ಮದುವೆ ಮನೆಗೆ ನುಗ್ಗಿ ಅವಂತರ ಸೃಷ್ಟಿಸಿದಲ್ಲದೇ ನನಗೂ ಮದುವೆ ಮಾಡಿಸಿ ಎಂದು ವರನ ಪಕ್ಕದಲ್ಲಿ ಕೂತಿದೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆಯ...
ಚಿಕ್ಕೋಡಿ : ಸೋಶಿಯಲ್ ಮೀಡಿಯಾ ಬೆಳೆಯುತ್ತಿದ್ದಂತೆ ರೀಲ್ಸ್ ಮಾಡುವವರ ಹುಚ್ಚಾಟ ಕೂಡ ಹೆಚ್ಚಾಗುತ್ತಿದೆ. ಅಂತೆಯೇ ಅಥಣಿ ಬಸ್ ನಿಲ್ದಾಣದಲ್ಲಿ ಬಟ್ಟೆ ಬಿಚ್ಚಿ ರೀಲ್ಸ್ ಮಾಡಿದವನನ್ನು ಪೊಲೀಸರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ.
ಶಿನಾಳ ಗ್ರಾಮದ ಬಾಳೇಶ್...
ಮದುವೆ ಆಗದೇ ಸತಾಯಿಸುತ್ತಿದ್ದ ಪ್ರಿಯಕರನ ಮರ್ಮಾಂಗವನ್ನೇ ಮಹಿಳಾ ವೈದ್ಯೆ ಕತ್ತರಿಸಿದ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ.
ಸರಣ್ ಜಿಲ್ಲೆಯ ಮಧುರಾ ಬ್ಲಾಕ್ ನ ವಾರ್ಡ್ ನಂಬರ್ 12ರ ಕೌನ್ಸಿಲರ್ ಆಗಿರುವ ವ್ಯಕ್ತಿಯ ಮರ್ಮಾಂಗವನ್ನೇ ಕತ್ತರಿಸಲಾಗಿದ್ದು,...
ಮಹಾರಾಷ್ಟ್ರ : ಜಲಪಾತಕ್ಕೆ ಜಿಗಿದ ವ್ಯಕ್ತಿಯೊಬ್ಬನ ಶವ 2 ದಿನಗಳ ಬಳಿಕ ಪತ್ತೆಯಾಗಿರುವಂತಹ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿ ಜಲಪಾತಕ್ಕೆ ಜಿಗಿದ ಬಳಿ ನೀರಿನ ತೀವ್ರತೆಗೆ ಕೊಚ್ಚಿಕೊಂಡು ಹೋಗಿರುವ ಆಘಾತಕಾರಿ...
ಮುಂಬಯಿ: ಮಹಾರಾಷ್ಟ್ರದ ಮುಖ್ಯ ರಸ್ತೆಯಲ್ಲಿ ದೈತ್ಯ ಮೊಸಳೆಯೊಂದು ನಡು ರಸ್ತೆಯಲ್ಲಿ ಪ್ರತ್ಯಕ್ಷವಾದ ಘಟನೆ ನಡೆದಿದೆ
ರತ್ನಗಿರಿ ಜಿಲ್ಲೆಯ ಚಿಪ್ಲುನ್ ಮತ್ತು ಇತರ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದೆ. ಸಮೀಪದ ಶಿವನದಿಯಲ್ಲಿ ಹೆಚ್ಚಿನ...
ಬೀದರ್ ಜಿಲ್ಲೆಯಲ್ಲಿ ಒಂದು ಬೆಚ್ಚಿಬೀಳುವ ಘಟನೆ ನಡೆದಿದ್ದು ಜನಕರನ್ನು ಆತಂಕಕ್ಕೀಡು ಮಾಡಿದೆ. ರಾತ್ರಿ ವೇಳೆ ಮಣ್ಣಲ್ಲಿ ಹೂತಿದ್ದ ಮಗು ಬೆಳಗಾಗುವಷ್ಟರಲ್ಲಿ ಮರಕ್ಕೆ ಕಟ್ಟಿದ ಜೋಕಾಲಿಯಲ್ಲಿ ಪ್ರತ್ಯಕ್ಷಗೊಂಡ ಘಟನೆ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ...
ಕೋಲ್ಕತ್ತಾ: ಜನಸಂದಣಿಯ ನಟ್ಟ ನಡುವೆ ಟಿಎಂಸಿ ನಾಯಕನೊಬ್ಬ ಮಹಿಳೆ ಹಾಗೂ ಪುರುಷನೊಬ್ಬನಿಗೆ ದೊಣ್ಣೆಯಿಂದ ಥಳಿಸಿ ಚಿತ್ರಹಿಂಸೆ ನೀಡಿದ್ದಾನೆ ಎನ್ನಲಾಗಿದೆ
ಈ ವಿಡಿಯೋದಲ್ಲಿರುವ ನಾಯಕ ತೃಣಮೂಲ ಕಾಂಗ್ರೆಸ್ ಪಕ್ಷದವನು ಎನ್ನಲಾಗುತ್ತಿದ್ದು ಈ ಬಗ್ಗೆ ಅಧಿಕೃತವಾಗಿ ಯಾವುದೇ...
ಇತ್ತೀಚೆಗಷ್ಟೇ ವಂದೇ ಭಾರತ್ ರೈಲಿನಲ್ಲಿ ಮಳೆ ನೀರು ಸೋರಿಕೆಯಾಗುತ್ತಿರುವ ವಿಷಯ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದಂತೆ ಇದೀಗ ಮತ್ತೊಂದು ರೈಲಿನಲ್ಲಿ ಇದೇ ರೀತಿ ರೈಲಿನಲ್ಲಿ ಧಾರಾಕಾರವಾಗಿ ನೀರು ಸೋರುತ್ತಿರುವ ವೀಡಿಯೋ ವೈರಲ್ ಆಗಿದೆ.
ಭಾರೀ ಮಳೆ...
ಮಳೆಗಾಲದಲ್ಲಿ ವಿಷಕಾರಿ ಹಾವುಗಳ ಉಪಟಳ ಹೆಚ್ಚು, ಈ ಸಮಯದಲ್ಲಿ ಬೆಚ್ಚಗಿರುವ ತಾಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಮನೆಯ ಮೂಲೆ, ಶೂ ಹಾಗೂ ಬೈಕ್ ಸೇರಿದಂತೆ ಇನ್ನಿತ್ತರ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕಾರಣ ಸ್ವಲ್ಪ...
ಕೊಪ್ಪಳ : ಮೊಬೈಲ್ ರಿಪೇರಿ ಮಾಡುವ ವೇಳೆ ಬ್ಲಾಸ್ಟ್ ಅದ ಪರಿಣಾಮ ಫೋನ್ ಸುಟ್ಟು ಕರಕಲಾದ ಘಟನೆ ಕೊಪ್ಪಳದ ಬಸ್ ನಿಲ್ದಾಣದ ಬಳಿ ನಡೆದಿದೆ.
ಓಪ್ಪೋ ಕಂಪನಿಗೆ ಸೇರಿದ ಮೊಬೈಲ್ ಶಾಪ್ ಒಂದರಲ್ಲಿ ಡಿಸ್ಪ್ಲೇ...
ಪಶ್ಚಿಮ ಬಂಗಾಳ : ಇತ್ತೀಚಿನ ದಿನಗಳಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುವುದಕ್ಕೆ ಏನು ಬೇಕಾದ್ದನ್ನು ಮಾಡುತ್ತಿದ್ದಾರೆ. ಒಳ್ಳೆಯದೋ ಕೆಟ್ಟದೋ ಟೋಟಲಿ ಫೇಮಸ್ ಆಗಬೇಕು, ಲೈಕ್ಸ್ ವ್ಯೂಸ್ ಗಳಿಸಬೇಕು ಎಂಬ ಹುಚ್ಚಿನಿಂದ ಹುಚ್ಚು...
ರಷ್ಯಾ: ಡಾ. ರಾಜ್ಕುಮಾರ್ (Rajkumar) ಅಭಿನಯಿಸಿರುವ ಮಾನವನಾಗಿ ಹುಟ್ಟಿದ ಮೇಲೆ ಹಾಡಿಗೆ ವಿದೇಶಿ ಜೋಡಿ ಹೆಜ್ಜೆ ಹಾಕಿದ್ದಾರೆ.
ರಷ್ಯಾದ (Russia) ಜೋಡಿ ಡಾ. ರಾಜ್ಕುಮಾರ್ ಅವರು ಅಭಿನಯಿಸಿದ ಮಾನವನಾಗಿ ಹುಟ್ಟಿದ ಮೇಲೆ ಹಾಡಿಗೆ ಅಭಿನಯಿಸಿದ್ದಾರೆ....
ಮುಂಬೈ: ಬೆಕ್ಕಿಗೆ (Cat) ಹೆಸರಿಡಲು ಪುಣೆ (Pune) ಮೂಲದ ಬ್ಯೂಟಿ ಬ್ರ್ಯಾಂಡ್ ಕಂಪನಿಯೊಂದು ನಾಮಕರಣ ಸಮಾರಂಭವನ್ನು ಆಯೋಜಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
ಪುಣೆ ಮೂಲದ ಬ್ಯೂಟಿ ಬ್ರ್ಯಾಂಡ್ ನರಿಯಾಲ್...
ಲಕ್ನೋ: 18 ವರ್ಷಗಳ ಹಿಂದೆ ಕಳೆದು ಹೋಗಿದ್ದ ಸಹೋದರನನ್ನು ಆತನ ಸಹೋದರಿ ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಪತ್ತೆ ಹಚ್ಚಿರುವಂತಹ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 18 ವರ್ಷಗಳ ಬಳಿಕ ಸಹೋದರ ಹಾಗೂ...
ವಿಜಯಪುರ : ಸಾಂಪ್ರದಾಯಿಕ ಹಬ್ಬದ ಆಚರಣೆ ವೇಳೆ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಯುವಕನೋರ್ವನನ್ನು ಹೋರಿ ಎತ್ತಿ ಬಿಸಾಕಿದ ಪರಿಣಾಮ ಯುವಕನ ಕರುಳು ಆಚೆ ಬಂದಿರುವ ದಾರುಣ ಘಟನೆ ವಿಜಯಪುರದಲ್ಲಿ ನಡೆದಿದೆ.
ಬಬಲೇಶ್ವರ ತಾಲೂಕಿನ ಕಾಖಂಡಕಿ...
ಬ್ಯಾಂಕಾಕ್: ಬೆಕ್ಕೊಂದು (Cat) ಬ್ಯಾಂಕಾಕ್ನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ (bangkok airport) ಸೆಲಿಬ್ರಿಟಿಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು.. ಇತ್ತೀಚೆಗಷ್ಟೆ ನುರಂಗ್ ಎಂಬ ಹೆಸರಿನ 9 ತಿಂಗಳ ಕಿತ್ತಳೆ ಬಣ್ಣದ...
ಉತ್ತರ ಕನ್ನಡದಲ್ಲಿ ಮುಂಗಾರು ಅಬ್ಬರದ ಬೆನ್ನಲ್ಲೇ ಡೆಂಗ್ಯೂ ಕಾಟ ಕೂಡ ಜೋರಾಗಿದ್ದು, ಕಳೆದ ಐದು ವರ್ಷಗಳ ಪೈಕಿ ಪ್ರಸಕ್ತ ಸಾಲಿನಲ್ಲಿಯೇ ಅತ್ಯಂತ ವೇಗವಾಗಿ ಉಲ್ಬಣಗೊಳ್ಳುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಡೆಂಗ್ಯೂ ಪ್ರಕರಣಗಳ...
ಬೆಂಗಳೂರು: ದೇಶದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಇದೇ ಜುಲೈ 12 ರಂದು ಮುಂಬೈನಲ್ಲಿ ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ. ಅವರ ಅದ್ಧೂರಿ ವಿವಾಹ ಕಾರ್ಯಕ್ರಮಕ್ಕೆ ದೇಶದ...
ಬೆಂಗಳೂರು : ವಯಸ್ಸು 30 ದಾಟಿದರೂ ಪೋಷಕರ ದುಡಿಮೆ ಮೇಲೆ ಅವಲಂಬನೆಯಾಗಿರುವ ಸಾಕಷ್ಟು ಯುವಕ-ಯುವತಿಯರಿದ್ದಾರೆ. ಇಂತಹವರ ನಡುವೆ ಇಲ್ಲೊಬ್ಬಳು ಅಜ್ಜಿ ತನ್ನ ಇಳಿ ವಯಸ್ಸಿನಲ್ಲಿಯೂ ಯುವ ಜನತೆ ನಾಚಿಸುವಂತೆ ಸ್ವಾಭಿಮಾನದ ಜೀವನ ನಡೆಸುತ್ತಿದ್ದಾಳೆ.
ಹೌದು,...
ಕಾಸರಗೋಡು: ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ರಸ್ತೆ ಕಾಣದೇ ಕಾರೊಂದು ಸೇತುವೆಯಿಂದ ಹೊಳೆಗೆ ಬಿದ್ದಿದೆ.
ಕಾಸರಗೋಡು ಜಿಲ್ಲೆಯ ಪಳ್ಳಂಜಿರ ಪಾಂಡಿ ರಸ್ತೆಯ ಮದ್ಯ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ತಡೆ ಬೇಲಿ ಇಲ್ಲದ ಕಾರಣ ಕಾರೊಂದು...
ಮಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಬೇಸತ್ತ ಹೆಬ್ಬಾವಿನ ಮರಿಯೊಂದು ನೇರವಾಗಿ ಬ್ಯಾಂಕ್ ನ ಎಸಿಯೊಳಗೆ ಸೇರಿಕೊಂಡಿರುವ ಘಟನೆ ನಡೆದಿದೆ.
ನಗರದ ಕೊಡಿಯಾಲ್ ಬೈಲ್ ಯೂನಿಯನ್ ಬ್ಯಾಂಕ್ ನಲ್ಲಿ ಹೆಬ್ಬಾವು ಮರಿ...
ನವದೆಹಲಿ: ಎಚ್ಡಿಎಫ್ಸಿ ಬ್ಯಾಂಕ್ನ ಸಿಬ್ಬಂದಿಯೊಬ್ಬ ಕುಳಿತಲ್ಲೇ ಹೃದಯ ಸ್ತಂಭನಕ್ಕೊಳಗಾಗಿ ಜೀವ ಬಿಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.
ಆಫೀಸ್ ನಲ್ಲಿ ಕುಳಿತು ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುತ್ತಿದ್ದ ಆತ ಇದ್ದಕ್ಕಿದ್ದಂತೆ ಚೇರ್ಗೆ ಒರಗಿ ಕುಳಿತುಕೊಳ್ಳುತ್ತಾನೆ. ಕಣ್ಣು ಮೇಲೆ...
ಗೋಬಿ, ಕಾಟನ್ ಕ್ಯಾಂಡಿ, ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆಗೆ ನಿಷೇಧ ಏರಿದ ಬೆನ್ನಲ್ಲೇ ಇದೀಗ ಪಾನಿಪುರಿಗೆ ಬಳಸುವ ಸಾಸ್, ಮೀಠಾ, ಖಾರದ ಪುಡಿಯಲ್ಲಿ ಐದು ಬಗೆಯ ರಾಸಾಯನಿಕ ಅಂಶ ಪತ್ತೆಯಾಗಿದೆ.
ಈ ಹಿನ್ನಲೆ...
ಕುಕ್ಕೆ ಸುಬ್ರಹ್ಮಣ್ಯ: ಇಲ್ಲಿನ ಸಾಕು ಆನೆ ಯಶಸ್ವಿನಿ ಆನೆ ತನ್ನ ಬಳಿ ಕಂಠ ಪೂರ್ತಿ ಕುಡಿದು ಬಂದ ವ್ಯಕ್ತಿಯೊಬ್ಬನನ್ನು ಕೋಪದಲ್ಲಿ ಸೊಂಡಿಲಿನಿಂದ ಎತ್ತಿ ಎಸೆದಿದೆ. ಈ ಕುರಿತ ವಿಡಿಯೋವೊಂದು ಇದೀಗ ಭಾರಿ ವೈರಲ್...
ಆಸ್ಟ್ರಿಯಾ : ಧೂಮಪಾನದಿಂದ ಕ್ಯಾನ್ಸರ್ ಆಗಬಹುದು. ಇದರಿಂದ ಆ ವ್ಯಕ್ತಿ ಸಾಯಲೂಬಹುದು. ಆದರೆ, ಇಲ್ಲೊಂದು ಕಡೆ ವಿಚಿತ್ರ ಪ್ರಕರಣ ನಡೆದಿದೆ.
52 ವರ್ಷದ ಆಸ್ಟ್ರಿಯನ್ ವ್ಯಕ್ತಿಗೆ ವಿಪರೀತ ಧೂಮಪಾನದಿಂದ ಅವನ ಗಂಟಲಿನೊಳಗೆ ಕೂದಲು ಬೆಳೆದಿವೆ....
ಬಿಹಾರ: ಟೆರೇಸ್ನಲ್ಲಿ ರೀಲ್ ಮಾಡುತ್ತಿದ್ದ ಹುಡುಗಿಯೊಬ್ಬಳು ಸಿಡಿಲು ಹೊಡೆತದಿಂದ ಕೂದಲೆಳೆಯಲ್ಲಿ ಪಾರಾದ ಘಟನೆ ಭಯಾನಕ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಹಾರದ (Bihar) ಸಿರ್ಸಿಯಾ ಬಜಾರ್ನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ....
ಬೆಂಗಳೂರು: ಬೆಂಗಳೂರಿನಲ್ಲಿ ಜೊಮ್ಯಾಟೊ ಡೆಲಿವರಿ ಬಾಯ್ ಮಾಡಿದ ಕಳ್ಳತನದ ಕೃತ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜೂ. 25ರಂದು ಜೊಮ್ಯಾಟೊ ಡೆಲಿವರಿ ಬಾಯ್ ಆರ್ಡರ್ ಅನ್ನು ಮನೆಗೆ ತಲುಪಿಸಲು ಮನೆಯ ಬಾಗಿಲಿಗೆ ಬಂದಿದ್ದಾನೆ. ನಂತರ...
ಅಮೆರಿಕ ವಾಷಿಂಗ್ಟನ್ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಪರಿಣಾಮ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಮೇಣದ ಪ್ರತಿಕೃತಿಯು ತೀವ್ರ ಶಾಖದಿಂದ ಕರಗುತ್ತಿದೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ, ವಾಷಿಂಗ್ಟನ್ ನಲ್ಲಿ ಕಳೆದ ಮೂರು ದಿನಗಳಿಂದ...
ಶೃಂಗೇರಿ : ಕಳ್ಳರ ತಂಡವೊಂದು ಒಂದೇ ದಿನದಲ್ಲಿ ನಾಲ್ಕು ಲಾಡ್ಜ್ ಗಳಿಗೆ ಕನ್ನ ಹಾಕಿದ್ದು, ಹಣ, ಅಮೂಲ್ಯ ವಸ್ತುಗಳನ್ನು ಬಿಟ್ಟು ಕೇವಲ ಲೆಡ್ಜರ್ ಪುಸ್ತಕಗಳನ್ನು ಹೊತ್ತೊಯ್ದ ವಿಚಿತ್ರ ಘಟನೆ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ.
ಲಾಡ್ಜ್...
ಕೊಪ್ಪಳ : ಸಾಮಾನ್ಯವಾಗಿ ವಧು ಬೇಕಾದರೆ ಮದುವೆ ಬ್ರೋಕರ್ ಬಳಿ ಹೋಗಿ ಬಯೋಡೇಟಾ ಕೊಟ್ಟು ಹುಡುಕಿ ಕೊಡುವಂತೆ ಹೇಳುತ್ತಾರೆ, ಇನ್ನು ಕೆಲವರು ಜಾಹೀರಾತು ಕೊಡಬಹುದು ಆದರೆ ಇಲ್ಲೊಬ್ಬ ಭೂಪ ಹುಡುಗಿ ಹುಡುಕಿ ಕೊಡಿ ಎಂದು ...
ಲಕ್ಕಿ ಡ್ರಾದಲ್ಲಿ ದುಬಾರಿ ಬಹುಮಾನಗಳು ಸಿಕ್ಕಿದೆ ಅದನ್ನು ಕಳುಹಿಸಲು ಶುಲ್ಕ ನೀಡಬೇಕು ಎಂದು ಹೇಳಿ ಬರೋಬ್ಬರಿ ₹ 53 ಲಕ್ಷ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
2023 ಜೂನ್ನಲ್ಲಿ ವಾಟ್ಸ್ಆಪ್ ಮೂಲಕ ಅಪರಿಚಿತ ವ್ಯತಿಯೊಬ್ಬ...
ನವದೆಹಲಿ: ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ (Student) ಹೃದಯದ (Heart) ಚಿತ್ರ ಬಿಡಿಸಿ, ಅದರ ಭಾಗಗಳನ್ನು ಹುಡುಗಿಯರ ಹೆಸರಿನಿಂದ ಹೆಸರಿಸಿದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪರೀಕ್ಷೆಯೊಂದರಲ್ಲಿ ಹೃದಯದ ಚಿತ್ರ ಬಿಡಿಸಿ ಅದರ...
ಗದಗ : ಹಾವುಗಳಿಗೆ ಇಲಿ, ಹೆಗ್ಗಣ, ಕಪ್ಪೆಗಳೆಂದರೆ ಪ್ರಿಯವಾದ ಭೋಜನ. ಹೀಗಾಗಿ ಇಲಿಗಳನ್ನು ಹುಡುಕಿಕೊಂಡು ಹಾವುಗಳು ಸುಳಿದಾಡುತ್ತಿರುತ್ತವೆ. ಅಂತೆಯೇ ಗದಗದ ಸರ್ಕಾರಿ ಶಾಲೆಗೆ ಹಾವೊಂದು ಆಹಾರ ಅರಸಿ ಬಂದಿದೆ.
ಜಿಲ್ಲೆಯ ನರಗುಂದ ಪಟ್ಟಣದ ಸರ್ಕಾರಿ...
ಚೀನಾ: ಬೆಕ್ಕಿನ ಮರಿಯೊಂದು (kitten) ಗಿನ್ನೆಸ್ ವಿಶ್ವ ದಾಖಲೆ (Guinness world record) ಮಾಡುವ ಮೂಲಕ ಸುದ್ದಿಯಾಗಿದೆ.
ಹೌದು.. ಚೀನಾದ ಝೆನ್ಜಿಯಾಂಗ್ ಪ್ರಾಂತ್ಯದ ವೆನ್ಝೌ ಎಂಬಲ್ಲಿನ ಬಾವೊಜಿ ಎಂಬ ಬೆಕ್ಕಿನ ಮರಿ ಸ್ಕೇಟ್ಬೋರ್ಡ್ನಲ್ಲಿ ವೇಗವಾಗಿ...
ವಾರಣಾಸಿ : ದೇಶದ ದೊಡ್ಮನೆ ಮದುವೆ ಸಂಭ್ರಮ ಜೋರಾಗಿದ್ದು, ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಮಗನ ಮದುವೆಯ ಮೊದಲ ಪತ್ರಿಕೆಯನ್ನು ಕಾಶಿಯ ಭಗವಾನ್ ಈಶ್ವರನಿಗೆ ಅರ್ಪಿಸಿ, ನಂತರ , ವಾರಣಾಸಿಯ ಪ್ರಸಿದ್ಧ...
ಅಮೆರಿಕ : ಟೀಮ್ ಇಂಡಿಯಾದ ಮಾಜಿ ನಾಯಕ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿಯವರ ಪ್ರತಿಮೆ ಇದೀಗ ಅಮೆರಿಕದ ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್ ನಲ್ಲಿ ಅನಾವರಣಗೊಳಿಸಲಾಗಿದೆ.
2028 ರಲ್ಲಿ ಲಾಸ್ ಏಂಜಲೀಸ್ ಒಲಿಂಪಿಕ್ಸ್...
ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಸರಿಯಾಗಿ ಪಾಠ ಮಾಡದೆ ಮೊಬೈಲ್ ನಲ್ಲಿ ತಲ್ಲೀನರಾಗಿರುತ್ತಾರೆ ಎಂದು ಗ್ರಾಮಸ್ಥರೆಲ್ಲ ಸೇರಿ ಶಾಲೆಗೆ ಬೀಗ ಜಡಿದಿದ್ದಾರೆ.
ಹೊಮ್ಮ ಸರ್ಕಾರಿ ಶಾಲೆಯ...
ಬೆಂಗಳೂರು: ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಎದುರು ಹಾಜರಾಗುವ ಸಾಧ್ಯತೆ ಇದೆ.
ಸನಾತನ ಧರ್ಮದ ವಿರುದ್ಧ...
ನ್ಯೂಯಾರ್ಕ್ : ಟೆಸ್ಲಾ ಸಂಸ್ಥಾಪಕ ಬಿಲಿಯನೇರ್ ಎಲೋನ್ ಮಸ್ಕ್ ಅವರು ತಮ್ಮ 12 ನೇ ಮಗುವಿಗೆ ಜನನ ನೀಡಿರುವ ಸುದ್ದಿಯನ್ನು ಖಚಿತ ಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿಲ್ಲ ಎಂದ ಮಾತ್ರಕ್ಕೆ...
ಉತ್ತರ ಪ್ರದೇಶ : ಮದುವೆ ಊಟದಲ್ಲಿ ಚಿಕನ್ ಲೆಗ್ ಪೀಸ್ಗಾಗಿ ಪರಸ್ಪರ ಬಡಿದಾಡಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಮದುವೆಗೆ ಬಂದವರಿಗೆ ಬಿರಿಯಾನಿ ಊಟ ಹಾಕಿಸಲಾಗಿತ್ತು. ಆದರೆ, ಬಿರಿಯಾನಿಯಲ್ಲಿ ಚಿಕನ್...
ಹೈದರಬಾದ್ನ ಶಾದ್ ನಗರದ ಬಾರ್ ವೊಂದರಲ್ಲಿ ಬಿರಿಯಾನಿ ತಿನ್ನುವಾಗ ಗಂಟಲಲ್ಲಿ ಚಿಕನ್ ಪೀಸ್ ಸಿಲುಕಿದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಅಣ್ಣಾರಾಮ್ ಗ್ರಾಮದ ನಿವಾಸಿ ಶ್ರೀಕಾಂತ್ ಮೃತ ದುರ್ದೈವಿ. ತನ್ನ ಸಹೋದರಿಯನ್ನು ಭೇಟಿ ಮಾಡಲೆಂದು ಹೈದರಬಾದಿಗೆ...
ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಕಾಯಿಲೆಯನ್ನು ನಿರ್ಮೂಲನೆ ಮಾಡಬೇಕಿದ್ದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಿರಿನಾಥ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ....