ಜಿನೀವಾ: ಟಾಲ್ಕಂ ಪೌಡರ್ ಬಳಕೆ ಮಾಡಿದ್ರೆ ಕ್ಯಾನ್ಸರ್ ಬರುತ್ತಂತೆ. ಹೀಗೆಂದಿದೆ ವಿಶ್ವ ಆರೋಗ್ಯ ಸಂಸ್ಥೆ.
ಟಾಲ್ಕಂ ಪೌಡರ್ ಬಳಕೆ ಮತ್ತು ಅಂಡಾಶಯದ ಕ್ಯಾನ್ಸರ್ ನಡುವೆ ಸಂಬಂಧವಿದೆ ಎಂದು ಇತ್ತೀಚೆಗೆ ಸಂಶೋಧನೆಯೊಂದರ ಮಾಃಇತಿ ಹೊರಬಿದ್ದ ನಂತರ...
ಚಿಕನ್ ಎಂದರೆ ಸಾಕು ನಾನ್ವೆಜಿಟೆರಿಯನ್ಗಳ ಬಾಯಲ್ಲಿ ನೀರೂರುತ್ತದೆ. ಆದರೆ ಅನೇಕರಿಗೆ ಮನೆಯಲ್ಲಿ ಚಿಕನ್ ಸಾಂಬಾರು, ಚಿಕನ್ ಚಾಪ್ಸ್, ಚಿಕನ್ ಸುಕ್ಕಾ ಇವುಗಳನ್ನಷ್ಟೇ ತಿಂದು ಬೇಸರ ಎನಿಸಿರಬಹುದು. ಪ್ರತಿ ಬಾರಿ ಚಿಕನ್ಗಾಗಿ ಹೋಟೆಲ್ಗೆ ಹೋಗಿ...
ನ್ಯಾಯ ದೇವನಾದ ಶನಿ ದೇವನನ್ನು ಮನುಷ್ಯನ ಕೆಟ್ಟ ಮತ್ತು ಒಳ್ಳೆಯ ಕಾರ್ಯಗಳಿಗೆ ಅನುಗುಣವಾಗಿ ಶುಭ ಮತ್ತು ಅಶುಭ ಫಲಗಳನ್ನು ನೀಡುವವನು ಎಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಶನಿ ಮಹಾರಾಜನು ಯಾವುದೇ ವ್ಯಕ್ತಿಯ ಮೇಲಾದರೂ ಕೋಪಗೊಂಡರೆ...
ನಾವು ನಮ್ಮ ಸ್ನೇಹಿತರ, ಕುಟುಂಬದವರ ಮೊಬೈಲ್ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವ ಕಾಲವೊಂದಿತ್ತು. ಆದರೆ, ಮೊಬೈಲ್ ತಂತ್ರಜ್ಞಾನವು ಮುಂದುವರೆದ ನಂತರ, ನಾವು ಮೊಬೈಲ್ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವುದನ್ನು ಮರೆತುಬಿಟ್ಟಿದ್ದೇವೆ. ಈಗ ಜನರು ತಮ್ಮ ಫೋನ್ಗಳಲ್ಲಿ ಕಾಂಟೆಕ್ಟ್ ಅನ್ನು...
ಬೆಂಗಳೂರು: ಉತ್ತರ ಕನ್ನಡ ಕಾರವಾರ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಟೈಪಿಸ್ಟ್, ಪ್ರೊಸೆಸ್ ಸರ್ವರ್ ಸೇರಿದಂತೆ ಒಟ್ಟು 26 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ...
ಮಳೆಗಾಲ ಪ್ರಾರಂಭವಾಯಿತೆಂದರೆ ಸಾಕು, ಜೊತೆಗೆ ಶೀತ, ಕೆಮ್ಮು, ನೆಗಡಿ ಮುಂತಾದ ಸಾಕಷ್ಟು ಸೋಂಕುಗಳು ಬಂದು ಬಿಡುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಈ ಎಲ್ಲಾ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡಲು ಮನೆಯಲ್ಲಿಯೇ ರುಚಿಕರ ಕಾಳುಮೆಣಸಿನ ರಸಂ ತಯಾರಿಸಿ....
ಹಿಂದೂ ಕ್ಯಾಲೆಂಡರ್ ಪ್ರಕಾರ, ವಾರದ ಪ್ರತಿ ದಿನವನ್ನು ಯಾವುದಾದರೂ ದೇವರು ಅಥವಾ ದೇವತೆಗೆ ಸಮರ್ಪಿಸಲಾಗುತ್ತದೆ. ಶುಕ್ರವಾರದ ಈ ದಿನವನ್ನು ಪೂರ್ಣ ವಿಧಿವಿಧಾನಗಳೊಂದಿಗೆ ಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ಈ ದಿನದಂದು ಮಾಡುವ ಪೂಜೆಯು ಲಕ್ಷ್ಮಿ...
ಹೇಳಿ ಕೇಳಿ ಇದು ಮಳೆಗಾಲ, ಹೊರಗೆ ಮಳೆ, ತಂಪಿನ ವಾತಾವರಣ ಬೇರೆ ಈ ಸಮಯದಲ್ಲಿ ದೇಹ ಬೆಚ್ಚಗಿನ ತಿನಿಸುಗಳು, ಪಾನೀಯಗಳನ್ನು ಕೇಳುತ್ತದೆ. ಈ ಸಮಯದಲ್ಲಿ ಬಾಯಿಗೆ ರುಚಿಕರ ಹಾಗೂ ಆರೋಗ್ಯವಾಗಿರುವ ತಿಂಡಿ, ತಿನಿಸುಗಳನ್ನು ಸೇವಿಸಬೇಕಾಗುತ್ತದೆ....
ಇದು ಮಳೆಗಾಲ. ಕೆಲವೆಡೆ ಜೋರು ಮಳೆಯಾದರೆ, ಇನ್ನೂ ಕೆಲವೆಡೆ ಎಡಬಿಡದೆ ಸೋನೆ ಮಳೆ ಸುರಿಯುತ್ತಿದೆ. ಹೊರಗೆ ಹೋಗಲೂ ಆಗದ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆ ಜೊತೆಗೆ ಈ ಮಳೆಗಾಲದಲ್ಲಿ ಹೊರಗೆ ನಿಂತ...
ಮಳೆಗಾಲ ಶುರುವಾಗಿದೆ. ಮಳೆಯಿಂದ ತೋಯ್ದ ಭುವಿಯ ಸುತ್ತಲೂ ಹಸಿರು ಹೊದಿಕೆಯ ಹಾಸು ಕಳೆಗಟ್ಟಿದೆ. ಮಳೆಗಾಲ ಅಂದರೆ ಕೆಲವರಿಗೆ ಕಿರಿ ಕಿರಿ ಆಗಬಹುದು. ನಿಜ ಹೇಳಬೇಕು ಅಂದರೆ ಮಳೆಗಾಲ ಕಿರಿಕಿರಿ ಅಲ್ಲ ಹಿರಿ ಹಿರಿ...
ಹಿಂದೂ ಧರ್ಮದಲ್ಲಿ, ಗುರುವಾರವನ್ನು ಭಗವಾನ್ ವಿಷ್ಣು ಮತ್ತು ದೇವ ಗುರು ಬೃಹಸ್ಪತಿಗೆ ಸಮರ್ಪಿಸಲಾಗಿದೆ. ಈ ದಿನ ಅವರನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ ಮತ್ತು ಉಪವಾಸವನ್ನು ಆಚರಿಸಲಾಗುತ್ತದೆ. ಯಾವ ವ್ಯಕ್ತಿಯು ಭಗವಾನ್ ವಿಷ್ಣುವಿನ ಆಶೀರ್ವಾದವನ್ನು...
ಬೆಂಗಳೂರು: ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ (ಪಿಎನ್ಬಿ) ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಂದು ವರ್ಷದ ತರಬೇತಿ ಹುದ್ದೆ ಇದಾಗಿದೆ. ಗ್ರಾಮೀಣ, ನಗರ ಮತ್ತು ಮೆಟ್ರೋ ನಗರಿಗಳಲ್ಲಿ ನೇಮಕಾತಿ ನಡೆಯುತ್ತದೆ....
ಮಳೆಗಾಲ ಎಷ್ಟು ಹಿತಕರವೋ ಅಷ್ಟೇ ಕಷ್ಟಕರ. ಈ ಮಳೆಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಕೆಮ್ಮು , ಶೀತ, ಸೊಳ್ಳೆಗಳಿಂದ ಹರಡುವ ಕಾಯಿಲೆಯು ಒಂದೆಡೆಯಾದರೆ ಚರ್ಮದ ಸಮಸ್ಯೆಯು ಇನ್ನೊಂದೆಡೆ. ಅದರಲ್ಲಿಯು ಕಾಲು -ಕೈ...
ಬೆಂಗಳೂರು: ನಗರದ ಕಾಕ್ಸ್ ಟೌನ್ ಸಮೀಪ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪುಲಕೇಶಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅಜಿತ್ (25) ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ನಿನ್ನೆ ತಡರಾತ್ರಿ ಮಾರಕಾಸ್ತ್ರದಿಂದ ಬಡಿದು...
ಹಿಂದೂ ಧರ್ಮದಲ್ಲಿ ದೇವ ಗಣೇಶನಿಗೆ ಬಹಳ ಮುಖ್ಯವಾದ ಸ್ಥಾನವಿದೆ. ಎಲ್ಲಾ ರೀತಿಯ ಪೂಜೆ, ಶುಭ ಕಾರ್ಯಗಳಲ್ಲಿ ಗಣೇಶನನ್ನು ಮೊದಲು ಪೂಜಿಸಲಾಗುತ್ತದೆ. ಅದರಲ್ಲಿಯೂ ಬುಧವಾರದಂದು ಗಣೇಶನ ಆರಾಧನೆ ಮಾಡಲು ಪ್ರಶಸ್ತ ದಿನ ಎನ್ನಲಾಗುತ್ತದೆ. ಈ...
ಬೆಂಗಳೂರು: ಸಿಬ್ಬಂದಿ ನೇಮಕಾತಿ ಆಯೋಗವು 8,326 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಎಂಟಿಎಸ್ (ತಾಂತ್ರಿಕೇತರ) ಮತ್ತು ಹವಾಲ್ದಾರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ:
ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ...
ಮಳೆಗಾಲವು ಮನಸ್ಸಿಗೆ ಮುದ ನೀಡುವಂತಹ ಕಾಲ, ಬಿಸಿ ಬಿಸಿ ಆಹಾರವನ್ನು ತಿನ್ನುವ ಬಯಕೆಯಾಗುವುದಂತೂ ಸತ್ಯ. ಆದರೆ ಮಳೆಗಾಲದಲ್ಲಿ ಆಹಾರದ ಬಗ್ಗೆ ಹೆಚ್ಚು ಹಾಗರೂಕರಾಗಿರಬೇಕು. ವಾಸ್ತವವಾಗಿ ಮಳೆಗಾಲದಲ್ಲಿ ತೇವಾಂಶ ಮಟ್ಟವು ಬಹಳಷ್ಟು ಏರುತ್ತದೆ. ಇದರಿಂದಾಗಿ...
ಹಿಂದೂ ಧರ್ಮದಲ್ಲಿ ದಾನವನ್ನು ಬಹಳ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ರಹಸ್ಯ ದಾನಕ್ಕೆ ವಿಶೇಷ ಮಹತ್ವವಿದೆ. ಮಾನವನು ಅನೇಕ ಜನ್ಮಗಳವರೆಗೆ ನಿಸ್ವಾರ್ಥ ದಾನಗಳ ಶುಭ ಫಲವನ್ನು ಪಡೆಯುತ್ತಾನೆ. ಧರ್ಮಗ್ರಂಥಗಳಲ್ಲಿ ದಾನವನ್ನು ದೊಡ್ಡ ಧರ್ಮವೆಂದು ಪರಿಗಣಿಸಲಾಗಿದೆ. ಮಂಗಳವಾರದ...
ಮಳೆಗಾಲ ಬಂದಾಗ ನೆನಪಾಗುವ ತಿಂಡಿ ಎಂದರೆ ಅದು ಪತ್ರೊಡೆ. ಹೊರಗಡೆ ಮಳೆ ಸುರಿಯುವಾಗ ಬಿಸಿ ಬಿಸಿ ಪತ್ರೊಡೆ ತಿನ್ನುವುದೇ ಒಂದು ರೀತಿಯ ಮಜಾ. ಪತ್ರೊಡೆಯನ್ನು ತಯಾರಿಸುವುದು ಸ್ವಲ್ಪ ಕಷ್ಟವಾದರೂ, ಬಹಳ ರುಚಿಯಿರುವ ಕಾರಣ...
ಬೆಂಗಳೂರು : ರಾಜ್ಯದ ಕೃಷ್ಣ ಹೆಗಡೆ ಹಾಗೂ ಕಮಲಾ ದಂಪತಿಯ ಪುತ್ರಿ ಡಾ.ಶೃತಿ ಹೆಗಡೆ ಅವರು ಅಮೇರಿಕದಲ್ಲಿ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ.
ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಇವರು ಶಿರಸಿ ತಾಲೂಕಿನ ಮುಂಡಿಗೆಸರ ಅಜ್ಜೊರಮನೆ ಕುಟುಂಬದವರು ಎಂದು...
ರಾಜಸ್ಥಾನ : ಜೀವನದ ಸುಂದರ ಘಟ್ಟವಾದ ದಾಂಪತ್ಯ ಬದುಕಿಗೆ ಕಾಲಿಡುವಾಗ ರಾಜ ರಾಣಿಯಂತೆ ಅರಮನೆಯಲ್ಲಿ ಮದುವೆಯಾಗಬೇಕು ಎಂದು ಆಸೆ ಪಡುವವರಿದ್ದಾರೆ. ಅಂಥವರು ರಾಜಾಸ್ಥಾನದ ಜೈಪುರ.. ಉದಯಪುರದ ಅರಮನೆಗಳನ್ನು ಆಯ್ದುಕೊಳ್ತಾರೆ.. ಇದಕ್ಕೆ ಬಹಳ ಡಿಮ್ಯಾಂಡ್...
ಹೊರಗೆ ಮಳೆ ಸುರಿಯುತ್ತಿರುವಾಗ ಕಾಫಿ, ಟೀ ಜೊತೆಗೆ ಬಿಸಿ-ಬಿಸಿಯಾದ ಟೇಸ್ಟಿ ವೆಜ್ ಲಾಲಿಪಾಪ್ಸವಿಯದಿದ್ದರೆ, ಮಳೆಗಾಲದ ಮೋಜನ್ನು ಮಿಸ್ ಮಾಡಿಕೊಂಡಂತೆ. ಬೇಸಿಗೆಯಿಂದ ಕಂಗೆಟ್ಟಿದ್ದ ಜನಕ್ಕೆ ಇದೀಗ ವರುಣರಾಯ ತಂಪೇರೆಯುತ್ತಿದ್ದಾನೆ. ಈ ಸಮಯದಲ್ಲಿ ನಿಮ್ಮ ನೆಚ್ಚಿನ...
ಬೆಂಗಳೂರು: ಇಂಡೋ ಟಿಬೇಟಿಯನ್ ಗಡಿ ಪೊಲೀಸ್ ಪಡೆಯಲ್ಲಿ ಖಾಲಿ ಇರುವ 112 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಶಿಕ್ಷಣ ಮತ್ತು ಒತ್ತಡ ಸಮಾಲೋಚನೆ ಹುದ್ದೆಗಳು ಇವಾಗಿದ್ದು, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ...
ಭಾರತದಲ್ಲಿ ಮಾನ್ಸೂನ್ ಪ್ರಾರಂಭವಾಗಿದೆ, ಈ ಋತುವಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮತ್ತು ದೇಹದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅವಶ್ಯಕ. ಮಾನ್ಸೂನ್ ಆಗಮನದಿಂದ ಖಂಡಿತವಾಗಿಯೂ ಶಾಖದಿಂದ ಪರಿಹಾರ ಸಿಕ್ಕಿರುವುದು ನಿಜವಾದರೂ ಈ ಋತುವಿನಲ್ಲಿ ಶೀತ,...
ಬೆಂಗಳೂರು: ಶಿವನ ಆರಾಧನೆಗೆ ಸೋಮವಾರ ಅತ್ಯಂತ ವಿಶೇಷವೆಂದು ಪರಿಗಣಿಸಲಾಗಿದೆ, ಆದರೆ ಇದು ಚಂದ್ರದೇವನ ದಿನವೂ ಆಗಿದೆ. ಆದ್ದರಿಂದ, ಚಂದ್ರನ ದೋಷವನ್ನು ಸರಿಪಡಿಸಲು ಕೂಡ ಸೋಮವಾರ ಪ್ರಾಶಸ್ತ್ಯವಾಗಿದೆ ಎಂದು ಹೇಳಲಾಗುತ್ತದೆ. ಚಂದ್ರ ಗ್ರಹವು ನಮ್ಮ...
ಚುಮುಚುಮು ಚಳಿಗೆ ಚಹಾದೊಂದಿಗೆ ಬಿಸಿಬಿಸಿಯಾಗಿ ಕಾರ್ನ್ ಪ್ಯಾನ್ಕೇಕ್ (corn pancake) ರೆಸಿಪಿ ಟ್ರೈ ಮಾಡಿ. ಇದು ಆರೋಗ್ಯಕ್ಕೂ ಒಳ್ಳೆಯದು ಹಾಗೂ ಮಕ್ಕಳು ಕೂಡಾ ಇಷ್ಟಪಡುತ್ತಾರೆ. ಇದನ್ನ ಕೇವಲ ಸ್ನ್ಯಾಕ್ಸ್ಗಷ್ಟೇ ಅಲ್ಲ ಬೆಳಗ್ಗೆ ಉಪಹಾರಕ್ಕೂ...
ಸರ್ಕಾರಿ ಉದ್ಯೋಗ ಹೊಂದಬೇಕು ಎನ್ನುವುದು ಬಹುತೇಕರ ಕನಸು. ಅಂತಹವರ ಕನಸು ನನಸಾಗಿಸುವ ಸುವರ್ಣಾವಕಾಶವೊಂದು ಒದಗಿ ಬಂದಿದೆ. ಭಾರತೀಯ ಕೋಸ್ಟ್ ಗಾರ್ಡ್ (Indian Coast Guard) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ...
ಬೆಂಗಳೂರು: ರಾಜ್ಯದಲ್ಲಿ ಜುಲೈ 1ರಿಂದ ಭಾರಿ ಬೆಲೆಯ ಮದ್ಯದ (Liquor) ದರ ಅಗ್ಗವಾಗಲಿದ್ದು, ದುಬಾರಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಸರ್ಕಾರ ಇಳಿಕೆ ಮಾಡಲಿದೆ.
ರಾಜ್ಯ ಸರ್ಕಾರವು ವರಮಾನ ಸಂಗ್ರಹ ಹೆಚ್ಚಿಸಿಕೊಳ್ಳುವುದಕ್ಕಾಗಿ ಸತತವಾಗಿ...
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8 NMHS ಸರ್ವೇ ಫೀಲ್ಡ್ ಡೇಟಾ ಕಲೆಕ್ಟರ್,...
2024: ಕೇಂದ್ರ ಸರ್ಕಾರ ಆರೋಗ್ಯ ಯೋಜನೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಅಕೌಂಟೆಂಟ್ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜೂನ್...
ನೀವು ಮಳೆಗಾಲದಲ್ಲಿ ತುಂಬಾ ಶೀತ ಹಾಗೂ ತಂಡಿಯ ವಾತಾವರಣದಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತೀರಾ. ಇಂತಹ ಸಂದರ್ಭದಲ್ಲಿ ನೀವು ಉತ್ತಮ ಆಹಾರ ಸೇವನೆ ಮಾಡಬೇಕಾಗುತ್ತದೆ. ಅದಕ್ಕೆ ನೀವು ಪೇಟೆಯಲ್ಲಿ ಸಿಗುವ ತರಕಾರಿ ಬದಲು ಈ ರೀತಿಯಾಗಿ...
ಸಾಮಾನ್ಯವಾಗಿ ಒಂದೊಂದು ಜಿಲ್ಲೆಯಲ್ಲೂ ಒಂದೊಂದು ತಿಂಡಿ ಬಹಳ ಫೇಮಸ್ ಆಗಿರುತ್ತದೆ. ಮೈಸೂರು ಮಸಾಲೆ ದೋಸೆ, ಮದ್ದೂರು ವಡೆ, ಬಿಡದಿ ತಟ್ಟೆ ಇಡ್ಲಿ, ಬೆಳಗಾಂ ಕುಂದಾ..ಹೀಗೆ ವಿವಿಧ ರೀತಿಯ ರುಚಿಯಿರುವ ತಿಂಡಿ ಬಹಳ ಫೇಮಸ್...
ಬೆಂಗಳೂರು: ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ದೇಶದ ವಿವಿಧ ಪ್ರಾದೇಶಿಕ ಬ್ಯಾಂಕಿಂಗ್ ವಲಯದಲ್ಲಿನ (RRB) ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಇನ್ಸುಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಅಧಿಸೂಚನೆ ಹೊರಡಿಸಿದೆ. ಒಟ್ಟು...
ಬೆಂಗಳೂರು: ಗಡಿ ಭದ್ರತಾ ಪಡೆಯಲ್ಲಿನ ಸಹಾಯಕ ಸಬ್ ಇನ್ಸ್ಪೆಕ್ಟರ್ (ಮಿನಿಸ್ಟ್ರಿಯಲ್) ಮತ್ತು ಹೆಡ್ ಕಾನ್ಸ್ಟೇಬಲ್ (ಕ್ಲರ್ಕ್) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1526 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಹುದ್ದೆಗಳ ಕುರಿತು...
ಸಂಜೆ ವೇಳೆ ಏನಾದ್ರೂ ಸಿಂಪಲ್ ಆಗಿ ಸ್ನ್ಯಾಕ್ಸ್ ತಯಾರಿಸಲು ಬಯಸುತ್ತೀರಾದರೆ ದಹಿ ಆಲೂ ಟ್ರೈ ಮಾಡಬಹುದು. ಹೆಸರೇ ಹೇಳುವಂತೆ ಆಲೂಗಡ್ಡೆ ಹಾಗೂ ಮೊಸರು ಬಳಸಿ ಮಾಡುವ ಈ ರೆಸಿಪಿಗೆ ಕೆಲವೇ ಮಸಾಲೆ ಪದಾರ್ಥಗಳು...
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಸೀನಿಯರ್ ಸೆಕ್ಷನ್ ಆಫೀಸರ್ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಿ....
ಬ್ಯಾಂಕ್ ಆಫ್ ಬರೋಡಾ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಒಟ್ಟು 1 ಬ್ಯುಸಿನೆಸ್ ಕರೆಸ್ಪಾಂಡೆಂಟ್...
ಬೆಂಗಳೂರು: ರೈಲು ಕೋಚ್ಗಳ ತಯಾರಿಕಾ ಘಟಕವಾದ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಅಪ್ರೆಂಟಿಸ್ಶಿಪ್ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಐಟಿಐ ಪದವೀಧರರು ಅರ್ಜಿ ಸಲ್ಲಿಸಬಹುದು. ಒಟ್ಟು 1,010 ಹುದ್ದೆಗಳಿವೆ.
ಹುದ್ದೆಗಳ ವಿವರ: ಕೇಂದ್ರ ಸರ್ಕಾರದ ಅಪ್ರೆಂಟಿಸ್...
ಬಡವರ ಆಹಾರ ಎಂದು ಕರೆಯಲ್ಪಡುತ್ತಿದ್ದ ಹಲಸು ಈಗ ವಿಶ್ವದೆಲ್ಲೆಡೆ ದಾಪುಗಾಲು ಹಾಕುತ್ತಿದೆ. ಹಲಸು ಎಂದರೆ ಮೂಗು ಮರಿಯುವ ಕಾಲ ಹೋಗಿ, ಅದರ ಸದುಪಯೋಗವನ್ನು ಅರಿತುಕೊಂಡು ಕೈಬೀಸಿ ಕರೆಯುವ ಹಾಗಾಗಿದೆ. ಎಲ್ಲೆಲ್ಲೂ ಹಲಸು ಮೇಳ...
ಸದ್ಯ ಮಾರುಕಟ್ಟೆಯಲ್ಲಿ ಕಾಲಿಟ್ಟರೇ ಮಾವಿನ ಪರಿಮಳ ನಿಮ್ಮನ್ನು ಸೆಳೆಯುತ್ತದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳು ಸಿಗುತ್ತಿವೆ. ಇನ್ನು ಮನೆಗಳಲ್ಲಿ ಮಾವಿನ ಹಣ್ಣಿನ ರೆಸಿಪಿಗಳು ರಾರಾಜಿಸುತ್ತಿವೆ.
ಸಾಮಾನ್ಯವಾಗಿ ಮಾವು ಬಳಸಿ ವಿವಿಧ ರೀತಿಯ ಸಿಹಿ...
ಬೆಂಗಳೂರು: ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ರಾಜ್ಯ ಸರ್ಕಾರದ ಅಧೀನದ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದಲ್ಲಿ ಖಾಲಿ ಇರುವ 168 ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಕೆಗೆ ನಾಳೆ ಅಂತಿಮ ದಿನವಾಗಿದೆ. ಮಾರ್ಚ್ 19ರಿಂದ ಅಧಿಸೂಚನೆ...
ರುಚಿಕರವಾದ ಅಡುಗೆಯನ್ನು ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಲಸಿನ ಹಣ್ಣುಗಳ ಸಿಗುವ ಸಮಯ ಇದು. ಈ ಹಣ್ಣಿನಿಂದ ಬೇರೆ ಬೇರೆ ರೀತಿಯ...
ಜಗತ್ತಿನ ಅತಿ ದೊಡ್ಡ ಮೆಸೇಜಿಂಗ್ ಪ್ಲಾಟ್ಫಾಮ್ ಆಗಿರುವ ವಾಟ್ಸಾಪ್ ಆಗಾಗ್ಗೆ ತನ್ನ ಬಳಕೆದಾರರಿಗಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಅಂತಹದೇ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿರುವ ವಾಟ್ಸಾಪ್ ತನ್ನ ಬಳಕೆದಾರರಿಗೆ ಮೆಸೇಜ್...
ಹಣ್ಣುಗಳ ರಾಜನೆಂದೇ ಪ್ರಸಿದ್ಧಿ ಪಡೆದಿರುವ ಮಾವು ಈಗ ಮಾರುಕಟ್ಟೆಯಲ್ಲಿ ತನ್ನದೇ ಆದ ಚಾಪು ಮೂಡಿಸುತ್ತಿವೆ. ಒಂದೆಡೆ ಉರಿ ಬಿಸಿಲು, ಮತ್ತೊಂದೆಡೆ ಚುನಾವಣೆ ಕಾವು ಇದರ ನಡುವೆ ಮಾವಿನಹಣ್ಣುಗಳದ್ದೇ ಕಾರುಬಾರು. ಮಾವಿನ ಹಣ್ಣು ತಿನ್ನಲು...
ರಾಷ್ಟ್ರೀಯ ತನಿಖಾ ಸಂಸ್ಥೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5 ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜುಲೈ 8,...
ತಿನ್ನಲು ಬಲು ರುಚಿಕರವಾಗಿರುವ ಹಲಸು ನಾಗಲಿಗೆ ರುಚಿಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ ಎಂಬುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಹಲಸಿನ ಹಣ್ಣು ತಿಂದು ಅದರಲ್ಲಿರುವ ಬೀಜವನ್ನು ಹಲವರು ಎಸೆಯುತ್ತಾರೆ. ಇದನ್ನು...
ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 1 ಪ್ರಾಜೆಕ್ಟ್ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದು....
ಹಲಸಿನಕಾಯಿ ಸಾರು ಬೆಂಗಳೂರಿಗಿಂತ ಮಲೆನಾಡು, ಕೊಡಗು, ಮಂಗಳೂರು ಕಡೆ ತುಂಬಾ ಫೇಮಸ್. ಈ ಸಾರನ್ನು ಕೊಡಗಿನಲ್ಲಿ ನಾವು ಗುಜ್ಜೆ ಸಾರು ಎಂದು ಕರೆಯುತ್ತೇವೆ. ಮಿಡಿ ಹಲಸಿನಕಾಯಿಯಿಂದ ಸಾರು, ಪಲ್ಯ, ಪೋಡಿ ಅಂತ ನಾನಾ...
ಇತ್ತೀಚಿನ ದಿನಗಳಲ್ಲಿ ಲ್ಯಾಪ್ಟಾಪ್ಗಳು ಬಹುತೇಕ ಎಲ್ಲರೂ ಹೊಂದಿರುವ ಪ್ರಮುಖ ಸಾಧನವಾಗಿದೆ. ಇದನ್ನು ಕಚೇರಿಯಿಂದ ಮನೆಗೆ- ಮನೆಯಿಂದ ಕಚೇರಿಗೆ ಸದಾ ಕೊಂಡೊಯ್ಯುತ್ತಾರೆ. ವಿದ್ಯಾರ್ಥಿಗಳು ಕೂಡ ಇಂದು ಲ್ಯಾಪ್ಟಾಪ್ ಬಳಸುತ್ತಾರೆ. ಲ್ಯಾಪ್ಟಾಪ್ನಲ್ಲಿ ಸ್ಕ್ರೀನ್ ಎಂಬುದು ತುಂಬಾ...
ಸೂಪರ್, ಸಿಂಪಲ್, ಯಮ್ಮಿ ಸ್ನ್ಯಾಕ್ಸ್ ರೆಸಿಪಿ ಅಂದರೆ ಆನಿಯನ್ ರಿಂಗ್ಸ್. ಇದನ್ನು ಮನೆಯಲ್ಲಿ ತುಂಬಾನೇ ಸುಲಭವಾಗಿ ಕೇವಲ ಹತ್ತೇ ನಿಮಿಷಗಳಲ್ಲಿ ಮಾಡಬಹುದು. ಸಾಮಾನ್ಯವಾಗಿ ಮನೆಯಲ್ಲಿ ಈರುಳ್ಳಿ ಇದ್ದೇ ಇರುತ್ತದೆ. ಮಕ್ಕಳು ಸಂಜೆ ವೇಳೆ...
BOBCARD ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ಸ್ವಾಧೀನ ವ್ಯವಸ್ಥಾಪಕ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮೇ 30, 2024 ಅರ್ಜಿ...
ಮಾವಿನ ಹಣ್ಣಿನ ಸೀಸನ್ ಶುರು ಆಗಿದೆ. ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನದ್ದೇ ಕಾರುಬಾರು. ಹಣ್ಣುಗಳ ರಾಜ ಮಾವು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎಲ್ಲರೂ ಬಾಯಿಚಪ್ಪರಿಸಿಕೊಂಡು ಈ ಹಣ್ಣುನ್ನು ತಿನ್ನುತ್ತಾರೆ. ಅದರಲ್ಲೂ ನಮ್ಮ...
ಎಷ್ಟೇ ಡಯಟ್ ಮಾಡಿದ್ರೂ, ಆಗಾಗ್ಗೆ ಅದಕ್ಕೆ ಭಂಗ ಆಗೋದು ತಪ್ಪಿದ್ದಲ್ಲ. ಯಾಕಂದ್ರೆ ಉತ್ತಮ ಮತ್ತು ಖಾರವಾದ ಪದಾರ್ಥ ತಿನ್ನುವ ಮನಸ್ಸಾಗುತ್ತದೆ. ಅದರಲ್ಲೂ ಮಳೆಗಾಲದಲ್ಲಿ ನಾನ್ ವೆಜ್ ಪ್ರಿಯರು ಆಗಾಗ್ಗೆ ಚಿಕನ್ ಖಾದ್ಯಗಳನ್ನ ಹೆಚ್ಚು...
ಬೆಂಗಳೂರು : ಕೇಂದ್ರ ಸರ್ಕಾರ ಸ್ವಾಮ್ಯದ ಭಾರತ್ ಅರ್ಥ್ ಮೂವರ್ ಲಿಮಿಟೆಡ್ನಲ್ಲಿ (ಬಿಇಎಂಎಲ್)ನಲ್ಲಿ ಖಾಲಿ ಇರುವ ಸಿಬ್ಬಂದಿ ಚಾಲಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ ಪಾಸ್ ಆಗಿರುವ, ಚಾಲಕ ವೃತ್ತಿ ಅನುಭವ...
ಮಾವಿನಕಾಯಿ ಬಳಸಿ ಮಾಡುವ ಅನೇಕ ಬಗೆಯ ನಳಪಾಕವನ್ನು ಈ ಸಮಯದಲ್ಲಿ ಮಾಡುವುದೇ ಸೂಕ್ತ. ಇಲ್ಲದಿದ್ದರೆ ಮಾವಿನಕಾಯಿಗಾಗಿ ಮುಂದಿನ ವರ್ಷದ ತನಕ ಕಾಯಬೇಕಾಗುತ್ತದೆ.
ಮಾವಿನ ಕಾಯಿ ಬಳಸಿ ನೂರಕ್ಕೂ ಹೆಚ್ಚು ಅಡುಗೆಗಳನ್ನು ತಯಾರಿಸಬಹುದು. ಇಲ್ಲಿ ನಾವು...
ಹಲಸಿನಕಾಯಿ ಸಮಯದಲ್ಲಿ ಅದರಿಂದ ತರಾವರಿ ಖಾದ್ಯ ಮಾಡಿ ಸವಿಯಬಹುದು. ಹಲಸಿನ ತೊಳೆ ಆಗುವ ಮುಂಚೆ ಕಿತ್ತು ಅದರಿಂದ ಬಜ್ಜಿ, ಗೊಜ್ಜು, ಸಾರು ಅಂತ ಮಾಡಿ ಸವಿಯಬಹುದು. ಬಲಿತಿರದ ಹಲಸಿನಕಾಯಿಯನ್ನು ಗುಜ್ಜೆ ಎನ್ನುತ್ತಾರೆ. ಗುಜ್ಜೆಯಿಂದ...
ಬೆಂಗಳೂರು: ಕೇಂದ್ರ ಲೋಕ ಸೇವಾ ಆಯೋಗದಿಂದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (National Defense Academy - NDA) ಮತ್ತು ನೌಕಾ ಅಕಾಡೆಮಿ (Naval Academy-NA) ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ, ಪದವಿ ಅರ್ಹತೆ ಹೊಂದಿರುವ...
ಹಲಸಿನ ಸೀಸನ್ ಎಂದರೆ ಚಿಪ್ಸ್, ಹಲಸಿನ ದಿಂಡಿನ ಪಲ್ಯ, ಹಪ್ಪಳ, ಸಂಡಿಗೆ, ಮೂಳಕ, ಹಲಸಿನ ಹಣ್ಣಿನ ಪಾಯಸ, ಹಲ್ವಾ ಎಂದು ಹತ್ತು ಹಲವು ತಿನಿಸುಗಳು ನಾಲಿಗೆಯ ಚಪಲ ತೀರಿಸುತ್ತವೆ. ಈಗಿನ್ನೂ ಹಲಸಿನ ಕಾಯಿ...