ಅಮೆರಿಕ: ಸ್ವಾತಂತ್ರ್ಯ ದಿನದಂದು ( Independence Day) ಪಟಾಕಿ ಹೊಡೆದು ಸಂಭ್ರಮಿಸುವುದನ್ನು ನೋಡಿದ್ದೇವೆ. ಆದರೆ ಈ ಅಮೆರಿಕಾದ ಈ ಪಟ್ಟಣದಲ್ಲಿ ಬೆಟ್ಟದಿಂದ ಕಾರು (Cars) ಹಾರಿಸಿ ವಿಚಿತ್ರವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾರೆ.
ಹೌದು.. ಜುಲೈ...
ಬಲ್ಗೇರಿಯಾ: 2025ರಲ್ಲಿ ಯುರೋಪ್ನಲ್ಲಿ ಪ್ರಮುಖ ಸಂಘರ್ಷದಿಂದ ಜನಸಂಖ್ಯೆಯಲ್ಲಿ ಭಾರೀ ಕುಸಿತವಾಗಲಿದೆ ಹಾಗೂ 5079ರಲ್ಲಿ ಪ್ರಪಂಚದ ಅಂತ್ಯವಾಗಲಿದೆ ಎಂದು ಬಲ್ಗೇರಿಯಾದ ಅಂಧ ಆಧ್ಯಾತ್ಮವಾದಿ ಬಾಬಾ ವಂಗಾ (Baba Vanga) ಭಯಾನಕ ಭವಿಷ್ಯ (Predictions) ನುಡಿದಿದ್ದಾರೆ.
ಬಲ್ಗೇರಿಯಾದ...
ಜಿನೀವಾ: ಟಾಲ್ಕಂ ಪೌಡರ್ ಬಳಕೆ ಮಾಡಿದ್ರೆ ಕ್ಯಾನ್ಸರ್ ಬರುತ್ತಂತೆ. ಹೀಗೆಂದಿದೆ ವಿಶ್ವ ಆರೋಗ್ಯ ಸಂಸ್ಥೆ.
ಟಾಲ್ಕಂ ಪೌಡರ್ ಬಳಕೆ ಮತ್ತು ಅಂಡಾಶಯದ ಕ್ಯಾನ್ಸರ್ ನಡುವೆ ಸಂಬಂಧವಿದೆ ಎಂದು ಇತ್ತೀಚೆಗೆ ಸಂಶೋಧನೆಯೊಂದರ ಮಾಃಇತಿ ಹೊರಬಿದ್ದ ನಂತರ...
ಲಂಡನ್: ಗುಜರಾತ್ನ ದಿಯು ಮೂಲದ ಶಿವಾನಿ ರಾಜಾ ಅವರು ಬ್ರಿಟನ್ನ ಸಾರ್ವತ್ರಿಕ ಚುನಾವಣೆಯಲ್ಲಿ ಲೀಸೆಸ್ಟರ್ ಪೂರ್ವದಿಂದ ಕನ್ಸರ್ವೇಟಿವ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 37 ವರ್ಷಗಳಲ್ಲಿ ಕಾರ್ಮಿಕೇತರ ಅಭ್ಯರ್ಥಿಯೊಬ್ಬರು ಇಲ್ಲಿ ಗೆದ್ದಿರುವುದು ಇದೇ...
ಇಂಗ್ಲೆಂಡ್: ಕಳೆದ 14 ವರ್ಷಗಳಿಂದ ಯುಕೆ ಅನೇಕ ಪ್ರಧಾನಿಗಳು ಬದಲಾಗಿದ್ದಾರೆ. ಆದರೆ ಡೌನಿಂಗ್ ಸ್ಟ್ರೀಟ್ನಲ್ಲಿ ಬೆಕ್ಕು ಮಾತ್ರ ಬದಲಾಗಿಲ್ಲ.
ಲ್ಯಾರಿ ಎನ್ನುವ ಬೆಕ್ಕು ಡೌನಿಂಗ್ ಸ್ಟ್ರೀಟ್ನಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದೆ. ಸುನಕ್ ನಂತರ ಈಗ...
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಮಗೆ ಹೆಚ್ಚು ನಿದ್ರೆ ಬೇಕು, ರಾತ್ರಿ 8 ಗಂಟೆ ನಂತರ ಯಾವುದೇ ಮೀಟಿಂಗ್ ಆಯೋಜಿಸಬೇಡಿ ಎಂದು ಡೆಮಾಕ್ರೆಟಿಕ್ ಪಕ್ಷದ ಸಹೋದ್ಯೋಗಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷರ...
ಲಂಡನ್: ಬ್ರಿಟನ್ ಸಾರ್ವತ್ರಿಕ (UK Election ) ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಪ್ರಧಾನಿ ರಿಷಿ ಸುನಕ್ (Rishi sunak) ನೇತೃತ್ವದ ಆಡಳಿತಾರೂಢ ಕಾನ್ಸರ್ವೆಟಿವ್ ಪಕ್ಷ (Conservative party) ಎರಡಂಕಿಯ ಮೊತ್ತ ದಾಟಲು...
ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಸಂಭ್ರಮಿಸಿದ ಕಾಲ್ತುಳಿತದ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ವೇಳೆ ಕಾಲ್ತುಳಿತ ಸಂಭವಿಸಿ 121ಕ್ಕೂ...
ಮಧ್ಯ ಪ್ರದೇಶ: ಭಯೋತ್ಪಾದನಾ ನಿಗ್ರಹ ದಳ (ATS) ಇಂಡಿಯನ್ ಮುಜಾಹಿದ್ದೀನ್ನ ಪ್ರಮುಖ ಕಾರ್ಯಕರ್ತನನ್ನು ಖಾಂಡ್ವಾದ ಕಂಜರ್ ಮೊಹಲ್ಲಾದಲ್ಲಿ ಸೆರೆಹಿಡಿದಿದೆ.
ಫೈಜಾನ್ ಶೇಖ್ ಹೆಸರಿನ ಭಯೋತ್ಪಾದಕ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿಯನ್ನು ಯೋಜಿಸುತ್ತಿದ್ದನು. ಕಾರ್ಯಾಚರಣೆಯ ಸಮಯದಲ್ಲಿ...
ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (WHO) ಯುವಕರಲ್ಲಿ ತಂಬಾಕು ತ್ಯಜಿಸುವಲ್ಲಿ ಮಧ್ಯಸ್ಥಿಕೆ ವಹಿಸುವ ಕೇಂದ್ರಗಳಿಗೆ ಇದೇ ಮೊದಲ ಬಾರಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ತಂಬಾಕು ತ್ಯಜಿಸಲು ಬಯಸುವ ಯುವಕರಲ್ಲಿ ಪ್ರಭಾವ ಬೀರಲು ಸಹಾಯ ಮಾಡುವಂತಹ...
ಕೈರೋ: ಈಜಿಪ್ಟ್ನಲ್ಲಿ 300 ಕ್ಕೂ ಹೆಚ್ಚು ಸಮಾಧಿ (ಮಮ್ಮಿಗಳು)ಗಳನ್ನು ಹೊಂದಿರುವ ಪ್ರಾಚೀನ ಸ್ಮಶಾನವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇದು ಅಸ್ವಾನ್ ನಗರದ ಸಮೀಪದಲ್ಲಿದ್ದು, "ಸತ್ತವರ ನಗರ" ಎಂದು ಇದನ್ನು ಕರೆಯಲಾಗುತ್ತಿದೆ.
4,500 ವರ್ಷಗಳ ಹಿಂದೆ...
ಸಿಯೋಲ್: ದಕ್ಷಿಣ ಕೊರಿಯಾದ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದ ಮಾನವ ನಿರ್ಮಿತ ರೋಬೋಟ್ ಒಂದು ಮೆಟ್ಟಿಲುಗಳಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವಂತಹ ವಿಚಿತ್ರ ಘಟನೆ ನಡೆದಿದೆ.
ವರದಿಗಳ ಪ್ರಕಾರ ರೋಬೋಟ್ ಎರಡು ಮೀಟರ್ ಮೆಟ್ಟಿಲುಗಳ ಕೆಳಗೆ ಬಿದ್ದು...
ಭದ್ರಾಚಲಂ: ಎಲ್ ಕೆಜಿ ಓದುತ್ತಿದ್ದ ಪುಟ್ಟ ಕಂದಮ್ಮನ ಪ್ರಾಣಕ್ಕೆ ಪೆನ್ನು ಕಂಟಕವಾಗಿದೆ. ಆಟವಾಡುತ್ತ ಜಾರಿ ಕೆಳಗೆ ಬಿದ್ದ ಮಗುವಿನ ತಲೆಗೆ ಪೆನ್ನು ಚುಚ್ಚಿಕೊಂಡ ಪರಿಣಾಮ ರಿಯಾತ್ಮಿಕಾ ಹೆಸರಿನ ಮಗು ಸಾವನ್ನಪ್ಪಿದೆ.
ಆಂದ್ರಪ್ರದೇಶದ ಭದ್ರಾಚಲಂನ ಸುಭಾಷ್...
ಪಾಕಿಸ್ತಾನದಲ್ಲಿ ಬಾಂಬ್ ಬ್ಲಾಸ್ಟ್ ಗೊಂಡಿದ್ದು ಮಾಜಿ ಸೆನೆಟರ್ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಿಂದ 45 ಕಿಲೋಮೀಟರ್ ದೂರದಲ್ಲಿರುವ ಬುಡಕಟ್ಟು ಪ್ರದೇಶದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ರಿಮೋಟ್ ಕಂಟ್ರೋಲ್ ಬಳಸಿ ಸ್ಫೋಟಿಸಲಾಗಿದೆ...
ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಜೋ ಬಿಡೈನ್ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಜೂನ್ 27ರಂದು ನಡೆದ ಅಧ್ಯಕ್ಷೀಯ ಚುನಾವಣೆಯ ಚರ್ಚೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಜೋ...
ನವದೆಹಲಿ: ಸತತ ಎರಡು ದಿನಗಳ ರಾಜಕೀಯ ಕಲಹದ ಬಳಿಕ ನೇಪಾಳದಲ್ಲಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ( ಪ್ರಚಂಡ)ನೇತೃತ್ವದ ಸರ್ಕಾರವು ಪತನಗೊಂಡಿದ್ದು, ಸಮ್ಮಿಶ್ರ ಸಚಿವರು ಸಾಮೂಹಿಕ ರಾಜೀನಾಮೆ ಸಲ್ಲಿಸಿ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ.
ದಹಾಲ್...
ವಾಷಿಂಗ್ಟನ್: ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಜೂ.5ರಂದು ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದರು. ಆದರೆ ಅವರು ಭೂಮಿಗೆ ಮರಳುವುದು ತಿಂಗಳುಗಳೇ ತಡವಾಗಬಹುದು...
ಬೆಂಗಳೂರು: ಅತ್ಯಾಧುನಿಕ ಕಟಿಂಗ್ ಟೂಲ್ಸ್ ತಯಾರಿಸುವ ದಕ್ಷಿಣ ಕೊರಿಯಾದ ಜಾಗತಿಕ ಕಂಪನಿಯಾಗಿರುವ ವೈಜಿ-1 ಕರ್ನಾಟಕದಲ್ಲಿ 1,245 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ. ಬಂಡವಾಳ ಹೂಡಿಕೆ ಆಕರ್ಷಿಸಲು ದಕ್ಷಿಣ ಕೊರಿಯಾಕ್ಕೆ 5...
ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಮಂಗಳವಾರ ನಡೆದ ಕಾಲ್ತುಳಿತದಲ್ಲಿ ಬರೋಬ್ಬರಿ 121 ಜನರು ಮೃತಪಟ್ಟಿದ್ದಾರೆ. ಈ ದುರಂತ ಘಟನೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಂತಾಪ ಸೂಚಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ...
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜೂನ್ ರಾಬರ್ಟ್ ಕೆ. ಕೆನಡಿ ಈಗ ಕೊರಿಯಾ ಭೇಟಿ ವೇಳೆ ಶ್ವಾನ ಮಾಂಸ ಸೇವಿಸಿದ್ದಾರೆ ಎಂಬ ವಿವಾದ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
2010ರಲ್ಲಿ ಕೊರಿಯಾ...
ವಾಷಿಂಗ್ಟನ್: ರಷ್ಯಾದ ಜೊತೆ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ. ಯಾರದೋ ಮಾತಿಗೆ ನಮ್ಮ ಯುದ್ಧ ನಿಲ್ಲಲ್ಲ ಎಂದು ಉಕ್ರೇನ್ ಸೇನೆ ಮುಖ್ಯಸ್ಥ ಆಂಡ್ರಿ ಯಾರ್ಮಾಕ್ ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಟ್ಲಾಂಟದಲ್ಲಿ ನಡೆದ...
ಪ್ರಾಣಿಗಳು ಶಾಂತವಾಗಿಯೇ ವರ್ತಿಸುತ್ತವೆ. ಆದರೆ ಅವುಗಳಿಗೆ ಕೋಪ ಬಂದರೆ ತಲೆ ಅನಾಹುತಗಳನ್ನೇ ಸೃಷ್ಟಿ ಮಾಡುತ್ತವೆ. ಇದೀಗ ಅಂತಹದೊಂದು ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಯಾವುದೋ ಒಂದು ಕಾರ್ಯಕ್ರಮದಲ್ಲಿ ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ ವೇಳೆ ಅತ್ತಕಡೆಯಿಂದ ಬಂದ...
ಲಖನೌ: ಉತ್ತರ ಪ್ರದೇಶದ ಹಾಥರಸ್ನ ಫೂಲರಾಯ್ ಗ್ರಾಮದಲ್ಲಿ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತದಲ್ಲಿ 121ಕ್ಕೂ ಅನೇಕ ಜನರು ಸಾವಿಗೀಡಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಾಗಿದೆ.
ಘಟನೆ ಸಂಬಂಧ ಸ್ವಾಮೀಜಿ ಭೋಲೆ...
ನೈಜಿರಿಯಾದಲ್ಲಿ ಮದುವೆ ಸಮಾರಂಭ, ಅಂತ್ಯ ಸಂಸ್ಕಾರ ಸೇರಿದಂತೆ ಜನರು ಹೆಚ್ಚಾಗಿ ಸೇರುವ ಕಾರ್ಯಕ್ರಮಗಳ ಮಹಿಳಾ ಆತ್ಮಾಹುತಿ ಬಾಂಬರ್ ಗಳು ಟಾರ್ಗೆಟ್ ಗಳಾಗಿವೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಉತ್ತರ ನೈಜಿರಿಯಾದ ಗ್ವಾಜಾ ನಗರದ...
ಇಂಡೋನೇಷ್ಯಾ: 17 ವರ್ಷದ ಚೀನಾದ ಬ್ಯಾಡ್ಮಿಂಟನ್ ಆಟಗಾರನೊಬ್ಬ (Badminton Player) ಪಂದ್ಯದ ವೇಳೆ ಹೃದಯಸ್ತಂಭನದಿಂದ (cardiac arrest) ಮೃತಪಟ್ಟ ಘಟನೆ ಇಂಡೋನೇಷ್ಯಾದ (Indonesia) ಯೋಗಕರ್ತದಲ್ಲಿ ನಡೆದಿದೆ.
ಜಾಂಗ್ ಝಿಜಿ (17) ಮೃತ ಬ್ಯಾಡ್ಮಿಂಟನ್ ಆಟಗಾರ....
ಚೆನೈ: ಚಿನ್ನ ಕಳ್ಳಸಾಗಣೆಗಾಗಿ ಇಲ್ಲೊಬ್ಬ ಐನಾತಿ ಯೂಟ್ಯೂಬರ್ ಏರ್ಪೋರ್ಟ್ನಲ್ಲಿ ಅಂಗಡಿಯನ್ನೇ ತೆರೆದಿದ್ದಾನೆ.
ಚೆನೈ ಮೂಲದ ಸಬೀರ್ ಅಲಿ ಎಂಬಾತ ಚೆನ್ನೈ ವಿಮಾನ ನಿಲ್ದಾಣದ ಬಳಿ ಅಂಗಡಿಯೊಂದನ್ನು ತೆರೆದಿದ್ದು ಚಿನ್ನದ ಸ್ಮಗ್ಲಿಂಗ್ ಇವನ ಮೈನ್ ಬ್ಯುಸಿನೆಸ್....
ನವ ದೆಹಲಿ: ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಭಾರತ ದೇಶವು ನಮ್ಮ ಪಾಲುದಾರ ರಾಷ್ಟ್ರವಾಗಿದೆ ಎಂದು ಯುಎಸ್ ಮೂಲದ ಸೇರಾ (SERA) ಬ್ಲೂ ಒರಿಜಿನ್ ಸಂಸ್ಥೆ ಘೋಷಿಸಿದೆ. ಅಲ್ಲದೆ ಇದಕ್ಕೆ "ಡೆಮಾಕ್ರಸಿ ಸ್ಪೇಸ್" ಎಂದು...
ಶ್ರೀಲಂಕಾ: ಹಿಜಾಬ್ ಜಗಳ ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲ ಪಕ್ಕದ ದೇಶ ಶ್ರೀಲಂಕಾಗೂ ಹಬ್ಬಿದೆ. ಪರೀಕ್ಷೆ ಬರೆಯುವಾಗ ಹಿಜಾಬ್ ಧರಿಸಿ ಬಂದಿದ್ದ 70 ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ. ಹಿಜಾಬ್ ಧರಿಸದೇ ಪರೀಕ್ಷೆ ಬರೆದವರ...
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿರುವುದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದ್ದು, ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ವಿಶ್ವಸಂಸ್ಥೆ ಸೂಚಿಸಿದೆ.
ಪಾಕಿಸ್ತಾನ ತಾರೀಖ್-ಇ- ಇನ್ಸಾಫ್ ಪಕ್ಷದ ಮುಖ್ಯಸ್ಥರೂ ಆಗಿರುವ ಇಮ್ರಾನ್ ಖಾನ್ ವಿರುದ್ಧ...
ಬಾರ್ಬಡೋಸ್: ಭಾರೀ ಚಂಡಮಾರುತದ ಹಿನ್ನಲೆ ಟಿ-೨೦ ವಿಶ್ವಕಪ್ ವಿಜೇತ ಭಾರತ ತಂಡ ವೆಸ್ಟ್ ಇಂಡಿಸ್ ನಲ್ಲಿ ಸಿಲುಕಿಕೊಂಡಿದ್ದು, ಇಂದು ಭಾರತಕ್ಕೆ ಮರಳುವ ಭಾಗ್ಯ ದಕ್ಕಿದೆ.
ಕಳೆದ ೨ ದಿನಗಳಿಂದ ಅಲ್ಲೇ ಬೀಡು ಬಿಟ್ಟಿದ್ದ ಟೀಂ...
ಬಾರ್ಬಡೋಸ್: ಟಿ- ಟ್ವೆಂಟಿ ವಿಶ್ವ ಕಪ್ ಗೆದ್ದು ಭಾರತಕ್ಕೆ ಕಿರೀಟ ತಂದು ಕೊಟ್ಟ ಭಾರತ ಕ್ರಿಕೆಟ್ ತಂಡ ಸದ್ಯ ಅಪಾಯದಲ್ಲಿದೆ. ಇದರ ಜತೆಗೆ ಭಾರತದಿಂದ ವಿಶ್ವಕಪ್ ನೇರ ಪ್ರಸಾರ ಹಾಗೂ ಸುದ್ದಿ ವರದಿ...
ಮಿನಿ ವಿಮಾನವೊಂದು ಪತನಗೊಂಡಿದ್ದರಿಂದ 2 ಮಕ್ಕಳು ಸೇರಿದಂತೆ 5 ಮಂದಿ ಮೃತಪಟ್ಟ ಘಟನೆ ಅಮೆರಿಕದ ನ್ಯೂಯಾರ್ಕ್ ನಲ್ಲಿ ಸಂಭವಿಸಿದೆ.
ಓನೆಂಟಾದ ಅಲ್ಫ್ರೆಡ್ ಎಸ್ ನಾಡೆರ್ ವಲಯದ ವಿಮಾನ ನಿಲ್ದಾಣದಲ್ಲಿ ಮಿನಿ ವಿಮಾನ ಟೇಕಾಫ್ ಆಗುತ್ತಿದ್ದಂತೆ...
ನೈರೋಬಿ: ತೆರಿಗೆ ಹೆಚ್ಚಳ ಖಂಡಿಸಿ ಕೀನ್ಯಾದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆದಿದ್ದು, ಮೃತಪಟ್ಟವರ ಸಂಖ್ಯೆ 39ಕ್ಕೇರಿದ್ದು, 360 ಮಂದಿ ಗಾಯಗೊಂಡಿದ್ದಾರೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೀನ್ಯಾ ಸರ್ಕಾರ ತೆರಿಗೆ ಹೆಚ್ಚಳ ಮಾಡಿತ್ತು. ಇದನ್ನು ಖಂಡಿಸಿ...
ಬೆಂಗಳೂರು : ರಾಜ್ಯದ ಕೃಷ್ಣ ಹೆಗಡೆ ಹಾಗೂ ಕಮಲಾ ದಂಪತಿಯ ಪುತ್ರಿ ಡಾ.ಶೃತಿ ಹೆಗಡೆ ಅವರು ಅಮೇರಿಕದಲ್ಲಿ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ.
ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಇವರು ಶಿರಸಿ ತಾಲೂಕಿನ ಮುಂಡಿಗೆಸರ ಅಜ್ಜೊರಮನೆ ಕುಟುಂಬದವರು ಎಂದು...
ವಾಷಿಂಗ್ಟನ್: ಪತಿಯ 50ನೇ ಹುಟ್ಟು ಹಬ್ಬಕ್ಕೆ ಆಯೋಜಿಸಿದ ಪಾರ್ಟಿಯನ್ನು ಹೊಗಳದೇ ಹೋಗಿದ್ದಕ್ಕೆ ಕೋಪಗೊಂಡ ಪತ್ನಿ ತಂಪು ಪಾನೀಯದಲ್ಲಿ ಕೀಟನಾಶಕ ಬೆರೆಸಿ ಕೊಲ್ಲಲು ಯತ್ನಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಮಿಸ್ಸೌರಿಯ ಲೆಬನಾನ್ನ 47 ವರ್ಷದ...
ಉತ್ತರ ಪ್ರದೇಶ: ವಸತಿ ಕಾಲೋನಿಯಲ್ಲಿದ್ದ ನೀರಿನ ಟ್ಯಾಂಕ್ ಕುಸಿದು ಇಬ್ಬರು ಸಾವನ್ನಪ್ಪಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ.
ಆವಾಸ್ ವಿಕಾಸ್ ಪರಿಷತ್ ಅಭಿವೃದ್ಧಿಪಡಿಸಿದ ಕೃಷ್ಣ ವಿಹಾರ್ ಕಾಲೋನಿಯಲ್ಲಿ ಭಾನುವಾರ...
ಕೊರಿಯಾ: ಫ್ಯಾಷನ್, ಸಂಗೀತ ಮತ್ತು ಭಾಷೆ ಸೇರಿದಂತೆ ದಕ್ಷಿಣ ಕೊರಿಯಾದಿಂದ (South Korea) ಪ್ರಭಾವಿತವಾಗಿದೆ ಎಂದು ಪರಿಗಣಿಸಲಾದದ್ದನ್ನು ಉತ್ತರ ಕೊರಿಯಾ (North Korea) ವ್ಯಾಪಕವಾಗಿ ದಮನ ಮಾಡುತ್ತಿದೆ ಎಂದು ಹೊಸ ವರದಿಯನ್ನು ದಕ್ಷಿಣ...
ಅಮೆರಿಕ : ಆಟಿಕೆ ಗನ್ ಕೊಂಡೊಯ್ಯುತ್ತಿದ್ದ ಬಾಲಕನ ಮೇಲೆ ಪೊಲೀಸ್ ಗುಂಡು ಹಾರಿಸಿದ ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ. ಪೊಲೀಸರು ಬಂಧೂಕು ಧಾರಿ ವ್ಯಕ್ತಿಯೊಬ್ಬ ನಡೆಸುತ್ತಿದ್ದ ದರೋಡೆ...
ವಾಟ್ಸಪ್ ಇತ್ತೀಚಿಗಷ್ಟೇ ಪರಿಚಯಿಸಿರುವ ಮೆಟಾ ಎಐ ಹೆಸರಿನ ಕೃತಕ ಬುದ್ದಿ ಮತ್ತೆ ಆಧಾರಿತ ಸರ್ಚ್ ಎಂಜಿನ್ ನಲ್ಲಿ ಹಿಂದೂ ಪೂಜ್ಯ ದೇವತೆಗಳ ಬಗ್ಗೆ ಅವಹೇಳನಕಾರಿ ಜೋಕುಗಳು ಕಂಡುಬಂದಿದೆ. ಈ ಸರ್ಚ್ ಎಂಜಿನ್ ನಲ್ಲಿ...
ಲಂಡನ್: T20 ವಿಶ್ವಕಪ್ನಲ್ಲಿ ಭಾರತ ತಂಡ ರೋಚಕ ಜಯ ಗಳಿಸಿದ ಬೆನ್ನಲ್ಲೇ ದೇಶ ವಿದೇಶಗಳಲ್ಲಿ ಭಾರಿ ಸಂಭ್ರಮಾಚರಣೆ ಮನೆ ಮಾಡಿದೆ.
ಲಂಡನ್ನ ಕ್ವೀನ್ಸ್ ಬರಿ ಎಂಬಲ್ಲಿ ಸಂಭ್ರಮಚಾರಣೆ ವೇಳೆ ಅವಘಡ ನಡೆದಿದ್ದು, ಕಂಬದ ಮೇಲೆ...
ಶ್ರೀನಗರ: ಅಮರನಾಥ ಯಾತ್ರೆಯು ಶನಿವಾರ ಪ್ರಾರಂಭವಾಗಿದೆ. ಯಾತ್ರಾರ್ಥಿಗಳು ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿ 3,880 ಮೀಟರ್ ಎತ್ತರದಲ್ಲಿರುವ ಗುಹೆಯಲ್ಲಿರುವ ಐಸ್ ಶಿವಲಿಂಗಕ್ಕೆ ಚಾರಣವನ್ನು ಪ್ರಾರಂಭಿಸಿದ್ದಾರೆ.
ಶನಿವಾರ ಆರಂಭವಾದ ಯಾತ್ರೆಯ ಮೊದಲ ದಿನವೇ 13000ಕ್ಕೂ ಹೆಚ್ಚು ಭಕ್ತರು...
ನೈಜೀರಿಯಾ: ಈಶಾನ್ಯ ಬೊರ್ನೊ ರಾಜ್ಯದಲ್ಲಿ ಬಾಂಬ್ ಸ್ಪೋಟ ನಡೆದಿದ್ದು, 18 ಜನರು ಸಾವನ್ನಪ್ಪಿದ್ದಾರೆ. ಮತ್ತು 48 ಮಂದಿಗೆ ಗಾಯವಾಗಿದೆ.
ಶನಿವಾರ ಮಧ್ಯಾಹ್ 3 ಗಂಟೆಗೆ ಮದುವೆ ಕಾರ್ಯಕ್ರಮದಲ್ಲಿ ಮತ್ತು ಗ್ವೋಜಾದ ಜನರಲ್ ಹಾಸ್ಪಿಟಲ್ ನಲ್ಲಿ...
ಯುಎಸ್ಎ: ಯುಎಸ್ ನ ಲೇಹಿ ವಿಶ್ವವಿದ್ಯಾಲಯಕ್ಕೆ ಪೂರ್ಣ ವಿದ್ಯಾರ್ಥಿವೇತನವನ್ನು ಪಡೆಯಲು ತನ್ನ ತಂದೆಯ ಸಾವಿನ ನಕಲಿ ದಾಖಲೆ ನೀಡಿದ ಭಾರತೀಯ ವಿದ್ಯಾರ್ಥಿಯನ್ನು ದೇಶದಿಂದ ಗಡೀಪಾರು ಮಾಡಲಾಗಿದೆ ಎಂದು ಅಲ್ಲಿನ ಸ್ಥಳಿಯ ಮಾಧ್ಯಮವೊಂದು ವರದಿ...
ಲಂಡನ್: ಭಾರತ ಮೂಲದ ಬಿಟನ್ ಪ್ರಧಾನಿ ರಿಷಿ ಸುನಕ್ ತಾನು ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ ಎಂದಿದ್ದಾರೆ.
ಚುನಾವಣೆಯ ಹೊಸ್ತಿಲಲ್ಲಿರುವ ಬಿಟನ್ನ ಪ್ರಧಾನಿ ಸುನಕ್ ಶನಿವಾರ ತಮ್ಮ ಪತ್ನಿಯೊಂದಿಗೆ ಲಂಡನ್ ನ ಶ್ರೀ...
ವೆಸ್ಟ್ ಇಂಡಿಸ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಗೆದ್ದು ಟಿ 20 ವಿಶ್ವಕಪ್ ಜಯಿಸಿದ ಬಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾತ್ರಿ ತಡರಾತ್ರಿ ಲೈವ್ ಬಂದು ಅಭಿನಂದನೆ ಸಲ್ಲಿಸಿದ್ದಾರೆ.
ಈ...
ನವದೆಹಲಿ: ಮೊಬೈಲ್ ಸಿಮ್ ವಿನಿಮಯ ಅಥವಾ ಬದಲಾವಣೆ ವೇಳೆ ಅನೇಕ ಬಗೆಯ ವಂಚನೆಗಳು ನಡೆಯುತ್ತಿದ್ದು , ಈ ಪ್ರಕರಣಗಳಿಗೆ ಕಡಿವಾಣ ಹಾಕಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ನಿಯಮಗಳನ್ನು ರೂಪಿಸಿದೆ.
ಗ್ರಾಹಕರು...
ವೆಸ್ಡ್ ಇಂಡಿಸ್ : ಟಿ 20 ವಿಶ್ವಕಪ್ ನಲ್ಲಿ ಗೆದ್ದು ಬೀಗಿದ ಬಳಿಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಕಿಂಗ್ ವಿರಾಟ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಟಿ-ಟ್ವೆಂಟಿ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಸರಣಿಯುದ್ದಕ್ಕೂ...
ರಷ್ಯಾ: ಡಾ. ರಾಜ್ಕುಮಾರ್ (Rajkumar) ಅಭಿನಯಿಸಿರುವ ಮಾನವನಾಗಿ ಹುಟ್ಟಿದ ಮೇಲೆ ಹಾಡಿಗೆ ವಿದೇಶಿ ಜೋಡಿ ಹೆಜ್ಜೆ ಹಾಕಿದ್ದಾರೆ.
ರಷ್ಯಾದ (Russia) ಜೋಡಿ ಡಾ. ರಾಜ್ಕುಮಾರ್ ಅವರು ಅಭಿನಯಿಸಿದ ಮಾನವನಾಗಿ ಹುಟ್ಟಿದ ಮೇಲೆ ಹಾಡಿಗೆ ಅಭಿನಯಿಸಿದ್ದಾರೆ....
ಸಿಯೋಲ್: ಕೆ-ಪಾಪ್ ಸಂಗೀತವನ್ನು ಆಲಿಸಿದ 22 ವರ್ಷದ ಯುವಕನನ್ನು 2022ರಲ್ಲಿ ಉತ್ತರ ಕೊರಿಯಾದ ಸರ್ಕಾರ ಸಾರ್ವಜನಿಕವಾಗಿ ಗಲ್ಲಿಗೇರಿಸಿದೆ ಎಂಬ ಆಘಾತಕಾರಿ ವರದಿಯನ್ನು ದಕ್ಷಿಣ ಕೊರಿಯಾ ಬಹಿರಂಗಪಡಿಸಿದೆ.
ಹಿಂದಿನಿಂದಲೂ ಬಾಹ್ಯ ಪ್ರಪಂಚದ ಬಗ್ಗೆ ತಿಳಿಯುವುದಾಗಲೀ ಅದನ್ನು...
ಅಟ್ಲಾಂಟ: ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಖಾಸಗಿ ಸುದ್ದಿ ವಾಹಿನಿ ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿಗಳಾದ ಡೋನಾಲ್ಡ್ ಟ್ರಂಪ್ ಮತ್ತು ಜೋ ಬೈಡೆನ್ ಅವರ ಸಂದರ್ಶನ ಪ್ರಸಾರ ಮಾಡಿತ್ತು. ಈ ಸಂದರ್ಶನಕ್ಕೆ ಅಮೆರಿಕ ನಾಗರಿಕರು...
ಈಜಿಫ್ಟ್: ಭಾರತೀಯ ವಾಯುಸೇನೆ ಹಾಗೂ ಈಜಿಫ್ಟ್ ನ ವಾಯುಸೇನೆ ಜಂಟಿಯಾಗಿ ಸಮರಾಭ್ಯಾಸ ನಡೆಸಿವೆ. ಎರಡೂ ದೇಶಗಳ ರಫೇಲ್ಗಳು ತಮ್ಮ ಕಾರ್ಯದಕ್ಷತೆಯನ್ನು ಪ್ರದರ್ಶಿಸಿದವು.
ಸಮರಾಭ್ಯಾಸದ ವೇಳೆ ರಫೇಲ್ ಪಿರಮಿಡ್ಗಳ ಮೇಲೆ ಹಾರುತ್ತಿರುವ ರೋಮಾಂಚನಕಾರಿ ದೃಶ್ಯ ಕಂಡುಬಂತು.
ಹಲವು...
ಥಾಯ್ಲೆಂಡ್: ಮಲಗಿದ್ದ ಯುವಕನೊಬ್ಬನ ಚಡ್ಡಿಯೊಳಗೆ ನಾಗರಹಾವೊಂದು (cobra) ನುಗ್ಗಿದ ಘಟನೆ ಥಾಯ್ಲೆಂಡ್ನಲ್ಲಿ (Thailand) ನಡೆದಿದೆ.
ಯುವಕನೊಬ್ಬ ರಾತ್ರಿ ಮಲಗಿದ್ದಾಗ ಎಲ್ಲಿಂದಲೋ ಮೆಲ್ಲಗೆ ಬಂದ ಹಾವು, ನಿಧಾನವಾಗಿ ಯುವಕನ ಚಡ್ಡಿಯೊಳಗೆ (ಶಾರ್ಟ್ಸ್) ಪ್ರವೇಶಿಸಿದೆ. ಇಡೀ ರಾತ್ರಿ...
ನವದೆಹಲಿ: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ತುರ್ತು ಪರಿಸ್ಥಿತಿ ಉಂಟಾಗಿದೆ. ನಿಲ್ದಾಣದ ಎತ್ತರದ ಬಳಿ ಉಪಗ್ರಹ ಛಿದ್ರವಾಗುವ ಬಗ್ಗೆ ನಾಸಾ ಎಚ್ಚರಿಕೆ ನೀಡಿದ್ದು, ತಕ್ಷಣವೇ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್...
ಬ್ಯಾಂಕಾಕ್: ಬೆಕ್ಕೊಂದು (Cat) ಬ್ಯಾಂಕಾಕ್ನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ (bangkok airport) ಸೆಲಿಬ್ರಿಟಿಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು.. ಇತ್ತೀಚೆಗಷ್ಟೆ ನುರಂಗ್ ಎಂಬ ಹೆಸರಿನ 9 ತಿಂಗಳ ಕಿತ್ತಳೆ ಬಣ್ಣದ...
ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪರೀಕ್ಷೆಯ ನಿರ್ವಹಣೆಯಲ್ಲಿ ತೊಡಗಿರುವ ಅಧಿಕಾರಿಗಳು ಲಂಚ...
ಅಟ್ಲಾಂಟ: ಅಮರಿಕ ಅಧ್ಯಕ್ಷೀಯ ಚುನಾವಣೆ ರಂಗೇರುತ್ತಿದ್ದು ಪ್ರಮುಖ ನಾಯಕರಾದ ಡೋನಾಲ್ಡ್ ಟ್ರಂಪ್ ಮತ್ತು ಜೋ ಬೈಡೆನ್ ತಮ್ಮ ವಿದೇಶಾಂಗ ನೀತಿಯ ಮಾತುಗಳನ್ನಾಡಿ ಜನ ಮತ ಪಡೆಯಲು ಮುಂದಾಗಿದ್ದಾರೆ. ನಾನು ಕಚೇರಿಗೆ ತೆರಳುವ ಮುನ್ನ...
ಹೊಸದಿಲ್ಲಿ: ಹವಾಮಾನ ವೈಪರೀತ್ಯ, ಮನುಷ್ಯನ ಪ್ರಾಕೃತಿಕ ಹಾನಿಯಕಿಂದಾಗಿ ಪ್ರಾಣಿ, ಪಕ್ಷಿ ಮತ್ತು ಸಸ್ಯ ಸಂಕುಲಕ್ಕೆ ಅಪಾಯ ಎದುರಾಗಿದ್ದು, ಈಗಾಗಲೇ 45,000 ಜೀವ ಪ್ರಭೇದ ಅಳಿವಿನಂಚಿನಲ್ಲಿದೆ ಎಂದು ವರದಿಯೊಂದು ಹೇಳಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ...
ಲೆಬನಾನ್ ನಲ್ಲಿರುವ ಭಾರತೀಯರಿಗೆ ಜಾಗರೂಕರಾಗಿರಲು ಭಾರತೀಯ ರಾಯಭಾರಿ ಕಚೇರಿ ಮನವಿ ಮಾಡಿದೆ.
ಲೆಬನಾನ್ ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳಿಗೆ ಜಾಗರೂಕರಾಗಿ ಮತ್ತು ಬೈರುತ್ ನಲ್ಲಿರುವ ಭಾರತದ ರಾಯಭಾರಿ ಕಚೇರಿಯೊಂದಿಗೆ...
ಮಾಲ್ಡೀವ್ಸ್ : ಅಧ್ಯಕ್ಷರ ಮೇಲೆ 'ಮಾಟಮಂತ್ರ' ಮಾಡಿದ ಆರೋಪದ ಹಿನ್ನಲೆ ಮಾಲ್ಡೀವ್ಸ್ ನ ಸಚಿವರಿಬ್ಬರು ಹಾಗೂ ಅವರ ಸಹಚರರನ್ನು ಬಂಧಿಸಲಾಗಿದೆ.
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಮೇಲೆ ಮಾಟಮಂತ್ರ ಮಾಡಿದ್ದಾರೆ ಎಂದು...
ಕೀನ್ಯಾ: ಭಾರತೀಯ ಮೂಲದ ಪಕ್ಷಿ ಪ್ರಭೇದಗಳಾದ ಕಾಗೆಯನ್ನು ( crows) ಡಿಸೆಂಬರ್ 31 ರೊಳಗೆ ಕೊಲ್ಲಲು ಕೀನ್ಯಾ (Kenya) ಸರ್ಕಾರವು ಯೋಜಿಸಿದೆ.
ಕಿನ್ಯಾದಲ್ಲಿ ಕಾಗೆಗಳು ಅತಿ ಹೆಚ್ಚು ಉಲ್ಬಣಗೊಂಡಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯನ್ನು ಉಂಟು...