Sunday, July 7, 2024
Home ಟಾಪ್ ನ್ಯೂಸ್

ಟಾಪ್ ನ್ಯೂಸ್

ಟಾಪ್ ನ್ಯೂಸ್

ಹೆಚ್ಚಿನ ಸುದ್ದಿ

AUTO RICKSAHW : ಬೆಂಗಳೂರು ರಸ್ತೆಗಿಳಿಯಲಿವೆ ಲಕ್ಷಾಂತರ ಹೊಸ ಆಟೋಗಳು!

ಬೆಂಗಳೂರು: ಈಗಾಗಲೇ ಬೆಂಗಳೂರಿನ ಟ್ರಾಫಿಕ್‌ ಪರಿಸ್ಥಿತಿ ಹದಗೆಟ್ಟಿದ್ದು ಇದೀಗ ವಾಹನ ದಟ್ಟಣೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಬೆಂಗಳೂರಲ್ಲಿ 1 ಲಕ್ಷ ಹೊಸ ಆಟೋ ರಿಕ್ಷಾಗಳಿಗೆ  ಪರ್ಮಿಟ್ ನೀಡಲು ಸರ್ಕಾರ...

PARACETAMOL : ಪ್ಯಾರಾಸಿಟಮಾಲ್ ಅಭಾವ: ವದಂತಿಗೆ ತೆರೆ ಎಳೆದ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಡೆಂಘಿ ಜ್ವರದ ಭೀತಿ ನಡುವೆ ಇದೀಗ ಪ್ಯಾರಸಿಟಮಾಲ್ ಮಾತ್ರೆಗಳ ಕೊರತೆ ಎದುರಾಗಿದೆ ಎಂಬ ಸುದ್ದಿ ಹರಡಿತ್ತು. ಆದರೆ ಈ ಕುರಿತು ಸ್ಯಪಷ್ನ್ನುಟನೆ ನೀಡಿರುವ ಕರ್ನಾಟಕ ರಾಜ್ಯ ವೈದ್ಯಕೀಯ...

ACTOR DARSHAN : ಜೈಲಿನಲ್ಲಿ ಪತಿ : ದೇವರ ಮೊರೆ ಹೋದ ವಿಜಯಲಕ್ಷ್ಮೀ!!

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್​ ಒಳಿತಿಗಾಗಿ ಪತ್ನಿ ವಿಜಯಲಕ್ಷ್ಮಿ ನ್ಯಾಯಾಲಯದ ಹೋರಾಟದ ಜೊತೆಗೆ ದೇವರ ಬಳಿಯೂ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಶನಿವಾರ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ತೆರಳಿದ ಅವರು ಪತಿಯ ಒಳಿತಿಗಾಗಿ...

MEKEDATU: ಮೇಕೆದಾಟು : ಪರಿಸರ ಅನುಮೋದನೆಗೆ ಹೊಸ ಪ್ರಸ್ತಾವನೆ ಸಲ್ಲಿಸಿದ ರಾಜ್ಯ ಸರ್ಕಾರ

ನವದೆಹಲಿ: ಮೇಕೆದಾಟು (Mekedatu) ಸಮತೋಲನ ಜಲಾಶಯ ನಿರ್ಮಿಸುವ ಯೋಜನೆಗೆ ಪರಿಸರ ಅನುಮೋದನೆ ಪಡೆಯಲು ರಾಜ್ಯ ಸರ್ಕಾರ ಮತ್ತೆ ಪ್ರಯತ್ನ ಆರಂಭಿಸಿದ್ದು, ಈ ಸಂಬಂಧ ಕೇಂದ್ರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯ ಸರ್ಕಾರವು ಕೇಂದ್ರದ ಅರಣ್ಯ,...

D.K.Shivakumar : ಕಾಲು ಕಳೆದುಕೊಂಡ ಕಾರ್ಯಕರ್ತನಿಗೆ ಡಿಕೆಶಿ ಧನಸಹಾಯ, ಉದ್ಯೋಗದ ಅಭಯ

ಬೆಂಗಳೂರು : ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ತೆರಳುವ ವೇಳೆ ಅಪಘಾತವಾಗಿ ಕಾಲಿನ ಮೊಣಕಾಲು ಚಿಪ್ಪಿಗೆ ಬಲವಾದ ಪೆಟ್ಟು ತಿಂದಿದ್ದ ಮಣಿಕಂಟ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆಶಿ ಅವರು ಸ್ಥಳದಲ್ಲೇ 25...

KSR RAILWAY STATION : ಏರ್‌ಪೋರ್ಟ್‌ ದರ್ಜೆಗೇರಲಿದೆ ಬೆಂಗಳೂರು ರೈಲು ನಿಲ್ದಾಣ!

ಬೆಂಗಳೂರು: ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣಕ್ಕೆ ಏರ್‌ಪೊರ್ಟ್‌ ಲುಕ್‌ ನೀಡಲು ರೈಲ್ವೇ ಇಲಾಖೆ ಸಜ್ಜಾಗಿದೆ. ವಿಮಾನ ನಿಲ್ದಾಣದ ದರ್ಜೆಗೇರಿಸಿ ಉತ್ತಮ ಸೌಲಭ್ಯಗಳನ್ನು ಜನರಿಗೆ ಕಲ್ಪಿಸಲು ಮುಂದಾಗಿರುವ ರೈಲ್ವೇ ಇಲಾಖೆ, ಇದಕ್ಕಾಗಿ ಅಂದಾಜು ₹ 1,000...

BREAKING : ಗುಂಡಿನ ಕಾಳಗ.. ನಾಲ್ವರು ಉಗ್ರರನ್ನು ಹೊಸಕಿ ಹಾಕಿದ ಸೇನೆ!

ಜಮ್ಮು & ಕಾಶ್ಮೀರ :  ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ 2 ಪ್ರತ್ಯೇಕ ಸ್ಥಳದಲ್ಲಿ ಇಂದು ಗುಂಡಿನ ಕಾಳಗ ನಡೆದಿದ್ದು, ನಾಲ್ವರು ಉಗ್ರರನ್ನು ಭಾರತೀಯ ಸೇನೆಯ ಯೋಧರು ಮಟ್ಯಾಶ್...

KERALA: ಕೆಎಸ್‌ಆರ್‌ಟಿಸಿ ನೌಕರರಿಂದ ವಿನೂತನ ಪ್ರತಿಭಟನೆ: VIDEO

 ಕೇರಳ: ವೇತನ ವಿಳಂಬ ಖಂಡಿಸಿ ಕೆಎಸ್‌ಆರ್‌ಟಿಸಿ (KSRTC) ನೌಕರರು ಇಂದು ಕೇರಳದ (Kerala) ತಿರುವನಂತಪುರದಲ್ಲಿ (Thiruvananthapuram) ವಿನೂತನವಾಗಿ ಪ್ರತಿಭಟನೆ (Protest) ನಡೆಸಿದರು. ಕಳೆದ ಹಲವು ತಿಂಗಳುಗಳಿಂದ ಹಣದ ಕೊರತೆ ಎದುರಿಸುತ್ತಿರುವ ಕೆಎಸ್‌ಆರ್‌ಟಿಸಿ ನೌಕರರಿಗೆ ಕಂತುಗಳಲ್ಲಿ...

ZORAWAR: ಲಘು ಯುದ್ಧ ಟ್ಯಾಂಕ್ ಅನಾವರಣ: ಚೀನಾಗೆ ಭಾರತ ಮಹತ್ವದ ಸಂದೇಶ- VIDEO

ನವದೆಹಲಿ: ಚೀನಾವು ಪೂರ್ವ ಲಡಾಖ್‌ ವಲಯದಲ್ಲಿ ಕೈಗೊಳ್ಳುತ್ತಿರುವ ಚಟುವಟಿಕೆಗಳಿಗೆ ಪ್ರತಿಕ್ರಿಯೆಯಾಗಿ ಭಾರತವು ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ಲಘು ಯುದ್ಧ ಟ್ಯಾಂಕ್ ಅನಾವರಣಗೊಳಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಗುಜರಾತ್‌ನ ಹಜಿರಾದಲ್ಲಿ ಈ ಲಘು...

CM Siddaramaiah :  ಕಾರ್ಯಕರ್ತರ ಅಹವಾಲು ಸ್ವೀಕಾರಕ್ಕೆ ಸಿಎಂ ಸಿದ್ದು ಡೇಟ್ ಫಿಕ್ಸ್​

ಬೆಂಗಳೂರು : ಕೆಪಿಸಿಸಿಯ ಭಾರತ್ ಜೋಡೋ ಸಭಾಂಗಣದಲ್ಲಿ ಜು.13ರಂದು ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು. ಈ ಬಗ್ಗೆ ಮಾತನಾಡಿ,...

Rahul Gandhi: ಅಯೋಧ್ಯೆಯಲ್ಲಿ ಸೋಲಿಸಿದಂತೆ ಗುಜರಾತ್‌ನಲ್ಲೂ ಬಿಜೆಪಿಯನ್ನು ಸೋಲಿಸುತ್ತೇವೆ: ರಾಹುಲ್‌ ಗಾಂಧಿ

ಅಹಮದಾಬಾದ್:‌ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದಂತೆ ಮುಂದಿನ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬಿಜೆಪಿಯನ್ನು ಸೋಲಿಸುತ್ತದೆ ಎಂದು ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದಾರೆ. ಅಹಮದಾಬಾದ್‌ನಲ್ಲಿ...

INDIA VS ZIMBABWE: ವಿಶ್ವ ಕಪ್ ಗೆದ್ದ ಭಾರತಕ್ಕೆ ಜಿಂಬಾಬ್ವೆ ಎದುರು ಸೋಲು

ಹರಾರೆ: 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ (Zimbabwe) ವಿರುದ್ಧ ಭಾರತ (India) 13 ರನ್‌ಗಳ ಸೋಲನುಭವಿಸಿದೆ. ಹರಾರೆ ಸ್ಫೋರ್ಟ್ಸ್‌ ಕ್ಲಬ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ...

Channapattanna By Poll : ಉಪಚುನಾವಣೆ.. ಸಿ.ಪಿ.ಯೋಗೇಶ್ವರ್​​ಗೆ ಬಿಗ್ ಶಾಕ್ ಕೊಟ್ಟ ಹೆಚ್​​​​​​ಡಿಕೆ!

ಬೆಂಗಳೂರು : 'ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಾನೇ..ಈ ಬಗ್ಗೆ ಕುಮಾರಸ್ವಾಮಿ ಅವರ ಬಳಿ ಮಾತನಾಡಿದ್ದೇನೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ' ಎಂದು ಹೇಳಿದ್ದ ಚನ್ನಪಟ್ಟಣದ ಮಾಜಿ ಶಾಸಕ...

DELHI HIGHCOURT: 31 ವಾರದ ಭ್ರೂಣ ತೆಗೆಯಲು ಹೈಕೋರ್ಟ್‌ ಅನುಮತಿ- ಏನಿದು ಕೇಸ್?

ನವದೆಹಲಿ: ಭ್ರೂಣದ ನರಗಳ ಬೆಳವಣಿಗೆಯಲ್ಲಿ ತೊಂದರೆ ಕಾಣಿಸಿಕೊಂಡಿರುವುದರಿಂದ 31 ವಾರಗಳ ಗರ್ಭಿಣಿಗೆ ಗರ್ಭಪಾತ ಮಾಡಿಸಲು ದೆಹಲಿ ಹೈಕೋರ್ಟ್‌ ಸಮ್ಮತಿಸಿದೆ. 31 ವರ್ಷದ ಮಹಿಳೆಗೆ ಈಗಾಗಲೇ ಒಂದು ಮಗುವಿದ್ದು, ಅದು ನರದೋಷದಿಂದ ಬಳಲುತ್ತಿದೆ. ಈಗ ಗರ್ಭದಲ್ಲಿರುವ...

Renukaswamy Murder Case: ಕಾರ್ತಿಕ್‌ ಪುರೋಹಿತ್‌ ವಿಚಾರಣೆ ಅಂತ್ಯ; ಮಾಧ್ಯಮಗಳಿಗೆ ಪ್ರತಿಕ್ರಿಯೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ನೇ ಆರೋಪಿ ಪ್ರದೋಶ್‌ ಸ್ನೇಹಿತ ಕಾರ್ತಿಕ್‌ ಪುರೋಹಿತ್‌ ಅವರ ವಿಚಾರಣೆಯನ್ನು ಇಂದು ನಡೆಸಲಾಗಿತ್ತು. ವಿಚಾರಣೆ ಅಂತ್ಯಗೊಂಡ ಬಳಿಕ ಕಾರು ಚಾಲಕ ಕಾರ್ತಿಕ್‌ ಪುರೋಹಿತ್‌ ಮಾಧ್ಯಮಗಳಿಗೆ...

VIRAL NEWS : ಶ್ವಾನಕ್ಕೆ ಶುಕ್ರದೆಸೆ..! : ಮುದ್ದಿನ ನಾಯಿಗೆ ಚಿನ್ನದುಡುಗೊರೆ!! – VIDEO

ಮುಂಬೈ: ಮಹಿಳೆಯೊಬ್ಬರು (Woman) ತಮ್ಮ ಮುದ್ದಿನ ನಾಯಿಗೆ (Dog) 2.5 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನದ ಸರವನ್ನು (Gold Chain) ಕೊಡಿಸುವ ಮೂಲಕ ಸುದ್ದಿಯಾಗಿದ್ದಾರೆ. ಮುಂಬೈನಲ್ಲಿ (Mumbai) ಸರಿತಾ ಸುಧಾನ ಎಂಬ...

DKS Vs HDK : ಕುಮಾರಸ್ವಾಮಿಗೆ ಮಾತ್ರ ರಾಜಕಾರಣ ಮಾಡೋಕೆ ಬರುತ್ತಾ? : ಡಿಕೆಶಿ ಟಾಂಗ್

ಬೆಂಗಳೂರೂ : 'ಏನ್ ಕುಮಾರಸ್ವಾಮಿ ಅವರಿಗೆ ಮಾತ್ರ ರಾಜಕಾರಣ ಮಾಡೋಕೆ ಬರುತ್ತಾ..? ನಮಗೂ ಬರುತ್ತೆ. ಆದರೆ ನಮಗೆ ಜನರ ಸೇವೆಯೇ ಮುಖ್ಯ' ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೆಚ್​​ಡಿಕೆ ವಿರುದ್ಧ ಹರಿಹಾಯ್ದರು. ಕೆಪಿಸಿಸಿ...

VIRAL NEWS: ರೋಗಿಗಳ ವರದಿಯಿದ್ದ ಫೈಲ್‌ ಪೇಪರ್‌ ಪ್ಲೇಟ್‌ ಆಯ್ತು..! -VIDEO ನೋಡಿ

ಮುಂಬೈ: ರೋಗಿಗಳ ವರದಿಯಿದ್ದ ಫೈಲ್‌ಗಳಿಂದ ಪೇಪರ್‌ ಪ್ಲೇಟ್‌ (Paper Plates) ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಘಟನೆಯು ಮುಂಬೈನ (Mumbai) ಕೆಇಎಂ ಆಸ್ಪತ್ರೆಯದ್ದಾಗಿದೆ ಎನ್ನಲಾಗಿದೆ. ಘಟನೆಯ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಆಡಳಿತ...

MUDA Scam Case: ಸಿಎಂ ಪತ್ನಿಗೆ ಜಮೀನು ಕೊಟ್ಟಿದ್ದೇ ಬಿಜೆಪಿ ಸರ್ಕಾರ: ಚಲುವರಾಯಸ್ವಾಮಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಜಮೀನು ಕೊಟ್ಟಿದ್ದೇ ಬಿಜೆಪಿ ಸರ್ಕಾರ. ಬಿಜೆಪಿ ಅವಧಿಯ ಹಗರಣ ಮುಚ್ಚಿ ಹಾಕುವ ಯತ್ನ ನಡೆದಿದ್ದು, ಸಿಎಂ ಸಿದ್ದರಾಮಯ್ಯರನ್ನು ಸಿಲುಕಿಸುವ ಷಡ್ಯಂತ್ರ ನಡೆದಿದೆ ಎಂದು ಸಚಿವ ಎನ್‌...

Pak High Commission : ಲೈಂಗಿಕ ಕಿರುಕುಳ : ದೆಹಲಿಯಲ್ಲಿ ಪಾಕ್‌ ಪ್ರಜೆ ವಿರುದ್ಧ ಎಫ್‌ಐಆರ್‌

ನವದೆಹಲಿ: ಮನೆಕೆಲಸದ ಮಹಿಳೆಗೆ ಕಿರುಕುಳ ನೀಡಲು ಯತ್ನಿಸಿದ ಆರೋಪದಡಿ ಪಾಕಿಸ್ತಾನದ ಹೈಕಮಿಷನ್‌ನಲ್ಲಿರುವ ಚಾರ್ಜ್ ಡಿಅಫೇರ್ಸ್ ನಿವಾಸದ ಬಾಣಸಿಗ ಪಾಕ್‌ ಪ್ರಜೆಯ ವಿರುದ್ಧ ದೆಹಲಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಂತ್ರಸ್ತೆ ಪಾಕ್‌ ಅಧಿಕಾರಿ ಸಾದ್ ಅಹ್ಮದ್ ವಾರೈಚ್...

BREAKING : ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು!

ಕೋಲಾರ : 30 ಸಾವಿರ ಲಂಚ ಪಡೆಯುವಾಗ ಇಬ್ಬರು ಅಧಿಕಾರಿಗಳು ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಜಿಲ್ಲೆಯ ಮಾಲೂರು ತಾಲೂಕು ಕಚೇರಿಯಲ್ಲಿ ನಡೆದಿದೆ. ಭೂ ದಾಖಲೆಗಳ ವಿಭಾಗದ ಸಹಾಯಕ ನಿದೇರ್ಶಕಿ...

Bypolls: ಜುಲೈ 10ಕ್ಕೆ 7 ರಾಜ್ಯಗಳಲ್ಲಿ 13 ಸ್ಥಾನಗಳಿಗೆ ಉಪಚುನಾವಣೆ

ನವದೆಹಲಿ: ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಬಳಿಕ ದೇಶಾದ್ಯಂತ ತೆರವಾದ ವಿಧಾನಸಭಾ ಸ್ಥಾನಗಳಿಗೆ ಜುಲೈ 13 ರಂದು ಉಪಚುನಾವಣೆ ನಡೆಯಲಿದೆ. ಜುಲೈ 10ರಂದು ಸುಮಾರು 7 ರಾಜ್ಯಗಳಲ್ಲಿ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ...

L.K. Advani : ‘ಅಡ್ವಾಣಿ ವಿಧಿವಶರಾಗಿದ್ದಾರೆ, ಮೌನಾಚರಣೆ ಮಾಡಿ..’ ಸೋಮಣ್ಣ ಯಡವಟ್ಟು-VIDEO

ನವದೆಹಲಿ : ಮಾಜಿ ಉಪ ಪ್ರಧಾನಿ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್​​.ಕೆ.ಅಡ್ವಾಣಿ ಅವರು ನಿಧನರಾಗಿದ್ದಾರೆಂದು ತಪ್ಪು ಮಾಹಿತಿ ಗ್ರಹಿಸಿದ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಯಡವಟ್ಟು ಮಾಡಿಕೊಂಡಿದ್ದಾರೆ. ಇಂದು...

SCHOOL: ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ಕುಸಿದುಬಿದ್ದು ಸಾವು: VIDEO

ಜೈಪುರ: ಹುಟ್ಟುಹಬ್ಬದ ಮರುದಿನವೇ 10ನೇ ತರಗತಿ ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ರಾಜಸ್ಥಾನದ (Rajasthan) ದೌಸಾ ಜಿಲ್ಲೆಯ ಶಾಲೆಯೊಂದರಲ್ಲಿ (School) ನಡೆದಿದೆ. ಯತೇಂದ್ರ ಉಪಾಧ್ಯಾಯ (16) ಮೃತ ವಿದ್ಯಾರ್ಥಿ. ಈತ ಹೃದಯ ಸಂಬಂಧಿ...

CAPTAIN ANSHUMAN SINGH : ಆ ಜೋಡಿ ಕಂಡ ಕನಸು ನುಚ್ಚುನೂರು! : ಹುತಾತ್ಮ ಯೋಧನ ಪತ್ನಿಯ ನೋವಿನ ಮಾತು – VIDEO

ನವದೆಹಲಿ: ನಾವು ನಮ್ಮ ಕಾಲೇಜಿನ ಮೊದಲ ದಿನ ಭೇಟಿಯಾಗಿದ್ದೆವು. ಆದರೆ ಅದು ಮೊದಲ ನೋಟದಲ್ಲೇ ಪ್ರೀತಿಯಾಗಿತ್ತು. ಒಂದು ತಿಂಗಳ ನಂತರ ಅವರು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿಗೆ (ಎಎಫ್‌ಎಂಸಿ) ಆಯ್ಕೆಯಾದರು. ಬಳಿಕ ನಾವು...

Accident: ರೀಲ್ಸ್ ಮಾಡಲು ಹೋಗಿ ಮಸಣ ಸೇರಿದ ಯುವಕ!- Video

ಮುಂಬೈ: ವಿಡಿಯೋಗೆ ಪೋಸ್‌ ನೀಡುತ್ತಾ ಬೈಕ್‌ ಚಾಲನೆ ಮಾಡಿದ ಹಿನ್ನೆಲೆ ಡಿವೈಡರ್‌ ಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಧುಲೆ-ಸೋಲಾಪುರ ಹೆದ್ದಾರಿಯಲ್ಲಿ ನಡೆದಿದೆ. ಹಿಂಬದಿ ಸವಾರನ ಸ್ಥಿತಿ...

VIRAL NEWS: ಬೆಟ್ಟದಿಂದ ಕಾರು ಹಾರಿಸ್ತಾರೆ : ಹೀಗೊಂದು ವಿಚಿತ್ರ ಸಂಭ್ರಮಾಚರಣೆ! – VIDEO

ಅಮೆರಿಕ: ಸ್ವಾತಂತ್ರ್ಯ ದಿನದಂದು ( Independence Day) ಪಟಾಕಿ ಹೊಡೆದು ಸಂಭ್ರಮಿಸುವುದನ್ನು ನೋಡಿದ್ದೇವೆ. ಆದರೆ ಈ ಅಮೆರಿಕಾದ ಈ ಪಟ್ಟಣದಲ್ಲಿ ಬೆಟ್ಟದಿಂದ ಕಾರು (Cars) ಹಾರಿಸಿ ವಿಚಿತ್ರವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾರೆ. ಹೌದು.. ಜುಲೈ...

BESCOM : ಅನಧಿಕೃತ ಕೇಬಲ್ ತೆರವಿಗೆ ಡೆಡ್​​​​ಲೈನ್​ ನೀಡಿದ ಬೆಸ್ಕಾಂ!

ಬೆಂಗಳೂರು : ತನ್ನ ವ್ಯಾಪ್ತಿಯೊಳಗೆ ಬುರುವ ವಿದ್ಯುತ್‌ ಕಂಬಗಳಲ್ಲಿ ಅಳವಡಿಸಿರುವ ಅನಧಿಕೃತ ಎಲ್ಲಾ OFC , ಡಾಟ  ಹಾಗೂ ಡಿಶ್ ಕೇಬಲ್‌ ಗಳನ್ನು ಸೋಮವಾರದೊಳಗೆ (ಜು.8) ತೆರವು ಮಾಡಬೇಕು ಎಂದು ಬೆಸ್ಕಾಂ ಆದೇಶ...

HIGH COURT : ಸರ್ಕಾರಿ ವ್ಯವಹಾರದಲ್ಲಿ ಕನ್ನಡ ಬಳಕೆ : ಹೈಕೋರ್ಟ್ ಹೇಳಿದ್ದೇನು? 

ಸರ್ಕಾರಿ ವ್ಯವಹಾರಗಳಲ್ಲಿ ಕನ್ನಡವನ್ನು ಮಾತ್ರ ಬಳಸುವಂತೆ ನಿರ್ದೇಶನ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.  ಈ ಬಗ್ಗೆ ತೀರ್ಪು ಹೊರಡಿಸಿರುವ ಹೈ ಕೋರ್ಟ್, ಸರ್ಕಾರಿ ವ್ಯವಹಾರಗಳಲ್ಲಿ ಒಂದೇ ಭಾಷೆಯನ್ನು ಬಳಸಬೇಕು...

HATHRAS STAMPEDE : ಹತ್ರಾಸ್ ಕಾಲ್ತುಳಿತ : ಭೋಲೆ ಬಾಬಾ ವಿರುದ್ಧ ಬಿತ್ತು ಕೇಸ್!

ಹತ್ರಾಸ್‌: ಉತ್ತರಪ್ರದೇಶದ ಹತ್ರಾಸ್‌ನಲ್ಲಿ 125 ಜನರ ಸಾವಿಗೆ ಕಾರಣವಾದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಸತ್ಸಂಗ ನಡೆಸುವ  ಭೋಲೆ ಬಾಬಾ (ಸೂರಜ್ ಪಾಲ್ ಸಿಂಗ್) ವಿರುದ್ಧ ಪಾಟ್ನಾ ನ್ಯಾಯಾಲಯದಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ಕಾರ್ಯಕ್ರಮ ಆಯೋಜಿಸಿದ್ದ ಪ್ರಮುಖ...

Building Collapse: ಸೂರತ್‌ನಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿತ; ಹಲವರು ಸಿಲುಕಿರುವ ಶಂಕೆ!- Video

ಗಾಂಧಿನಗರ: ಗುಜರಾತ್‌ನ ಸೂರತ್‌ನಲ್ಲಿ ಶನಿವಾರ ಐದು ಅಂತಸ್ತಿನ ಕಟ್ಟಡ ಕುಸಿದಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೂರತ್‌ನ ಸಚಿನ್ ಜಿಐಡಿಸಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಮತ್ತು...

RAIN ALERT : ಗಮನಿಸಿ.. ಟ್ರೆಕ್ಕಿಂಗ್, ಜಲಪಾತಗಳ ಭೇಟಿಗೆ ನಿರ್ಬಂಧ!

ದಕ್ಷಿಣ ಕನ್ನಡ : ಮಳೆಗಾಲ ಮುಗಿಯುವವರೆಗೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಟ್ರೆಕ್ಕಿಂಗ್ ನಿಷೇಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ಅದರೊಂದಿಗೆ ಜಲ ಪ್ರದೇಶಗಳಿಗೆ ತೆರಳದಂತೆ ಪ್ರವಾಸಿಗರಿಗೆ ಸೂಚಿಸಲಾಗಿದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ...

VIRAL NEWS : ಅಂಬಾನಿ ಕುಟುಂಬದೊಂದಿಗೆ ಟೀಮ್ ಇಂಡಿಯಾ ಆಟಗಾರರ ಡಾನ್ಸ್ – VIDEO

ಮುಂಬೈ : ದಶಕಗಳ ಕಪ್ ಬರಗಾಲವನ್ನು ಹೋಗಲಾಡಿಸಿದ ಟೀಮ್ ಇಂಡಿಯಾದ ಆಟಗಾರರಿಗೆ ಭರ್ಜರಿ ಸ್ವಾಗತ ನೀಡಿದ್ದು, ಇದೀಗ ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಾರ್ದಿಕ ಪಾಂಡ್ಯ, ಸೂರ್ಯ ಕುಮಾರ್ ಯಾದವ್ ಗೆ  ನೀತಾ...

SIDDARAMAIAH: ಬೆಂಗಳೂರು ಟ್ರಾಫಿಕ್‌ ಬಗ್ಗೆ ಸಿಎಂ ಬೇಸರ

ಬೆಂಗಳೂರು: ಪೊಲೀಸ್‌ ಅಧಿಕಾರಿಗಳ ಜೊತೆ ನಡೆದ ಸಭೆಯ ಲಿಸ್ಟ್‌ನಲ್ಲಿ ಟ್ರಾಫಿಕ್‌ ವಿಚಾರವೇ ಇರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬೇಸರ ವ್ಯಕ್ತಪಡಿಸಿದ್ದಾರೆ. ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಬೆಂಗಳೂರು ಟ್ರಾಫಿಕ್‌ (Bengaluru...

Tumkur: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯ ಪೀಠೋಪಕರಣ ಜಪ್ತಿ

ತುಮಕೂರು: ತುಮಕೂರಿನ ರಿಂಗ್ ರಸ್ತೆಗಾಗಿ ಸ್ವಾಧೀನಗೊಂಡ ಜಮೀನಿಗೆ ಹೆಚ್ಚಿನ ಭೂಪರಿಹಾರ ನೀಡದ ಹಿನ್ನಲೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯ ಪೀಠೋಪಕರಣ ಜಪ್ತಿ ಮಾಡಿರುವ ಘಟನೆ ನಡೆದಿದೆ. 2018ರಲ್ಲೇ 82 ಲಕ್ಷ ರೂ. ಹೆಚ್ಚಿನ ಪರಿಹಾರ...

HDK Vs DKS : ಯಾವ ಸಭೆಯೂ ಮಾಡಿಲ್ಲ..ಅದೆಲ್ಲಾ ಸುಳ್ಳು : ಡಿಕೆಶಿ ತಿರುಗೇಟು

ಬೆಂಗಳೂರು : ತಮ್ಮ ಸಹೋದರ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಯಾವ ಅಧಿಕಾರಿಗಳನ್ನು ಬಳಸಿಕೊಂಡು ಸಭೆ ಮಾಡಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ...

MUDA SCAM: 2023ರಲ್ಲಿ ಸಿದ್ದರಾಮಯ್ಯ ಈ ಆಸ್ತಿ ಘೋಷಣೆ ಮಾಡಿಲ್ಲ: ಹೆಚ್‌ಡಿಕೆ ವಾಗ್ದಾಳಿ

ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ನಾನು ಜಿ.ಟಿ ದೆವೇಗೌಡರನ್ನು ಕೇಳಬೇಕಾ, ಈಗ ಮುಡಾ ಅಕ್ರಮ ದಾಖಲೆಗಳು ಯಾರಿಂದ ಹೇಗೆ ರವಾನೆ ಆಗ್ತಿವೆ ಎಂಬುದು ಎಲ್ಲರಿಗೂ ಗೊತ್ತಾಗ್ತಿದೆ ಎಂದು ಕೇಂದ್ರ...

HONEY BEE ATTACK : ಅಂತ್ಯಕ್ರಿಯೆ ವೇಳೆ ಹೆಜ್ಜೇನು ದಾಳಿ : 42 ಜನರಿಗೆ ಗಾಯ 

ಚಾಮರಾಜನಗರ : ಅಂತ್ಯಕ್ರಿಯೆಗೆ ತೆರಳಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ 42 ಮಂದಿ ಗಾಯಗೊಂಡ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬಸವಾಪುರ ಗ್ರಾಮದಲ್ಲಿ ನಡೆದಿದೆ. ಬಸವಾಪುರ ಗ್ರಾಮದ ಮಹಾದೇವಯ್ಯ(65) ಎಂಬವರು ವಯೋಸಹಜ ಕಾರಣದಿಂದ...

BABA VANGA: 2025ಕ್ಕೆ ಏನಾಗುತ್ತೆ? ಯಾವಾಗ ಪ್ರಪಂಚದ ಅಂತ್ಯವಾಗುತ್ತೆ? : ಇಲ್ಲಿದೆ ಬಾಬಾ ವಂಗಾ ಭವಿಷ್ಯ..  

ಬಲ್ಗೇರಿಯಾ: 2025ರಲ್ಲಿ ಯುರೋಪ್‌ನಲ್ಲಿ ಪ್ರಮುಖ ಸಂಘರ್ಷದಿಂದ ಜನಸಂಖ್ಯೆಯಲ್ಲಿ ಭಾರೀ ಕುಸಿತವಾಗಲಿದೆ ಹಾಗೂ 5079ರಲ್ಲಿ ಪ್ರಪಂಚದ ಅಂತ್ಯವಾಗಲಿದೆ ಎಂದು ಬಲ್ಗೇರಿಯಾದ ಅಂಧ ಆಧ್ಯಾತ್ಮವಾದಿ ಬಾಬಾ ವಂಗಾ (Baba Vanga) ಭಯಾನಕ ಭವಿಷ್ಯ (Predictions) ನುಡಿದಿದ್ದಾರೆ. ಬಲ್ಗೇರಿಯಾದ...

Mukesh and Nita Ambani: ಮೊಮ್ಮಕ್ಕಳೊಂದಿಗೆ ರೆಟ್ರೋ ಹಾಡನ್ನು ರಿಕ್ರಿಯೇಟ್‌ ಮಾಡಿದ ಅಂಬಾನಿ ದಂಪತಿ- Video

ಮುಂಬೈ: ಬಿಲಿಯನೇರ್‌ ಮುಖೇಶ್‌ ಅಂಬಾನಿ ಅವರ ಕಿರಿಯ ಪುತ್ರ ಅನಂತ್‌ ಅಂಬಾನಿ ತಮ್ಮ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್‌ ಅವರೊಂದಿಗೆ ವಿವಾಹವಾಗಲಿದ್ದು, ಶುಕ್ರವಾರ ಸಂಗೀತ್‌ ಕಾರ್ಯಕ್ರಮ ನಡೆದಿದೆ. ಈ ಸಂದರ್ಭ ಮುಖೇಶ್‌ ಅಂಬಾನಿ...

BREAKING : ಕೇಂದ್ರ ಬಜೆಟ್ ಮಂಡನೆಗೆ ದಿನಾಂಕ ನಿಗದಿ

ನವದೆಹಲಿ : ಇದೇ ಜು.23ರಂದು 2024-25ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಮಂಡಿಸಲಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ. ಈ ಕುರಿತು ಕೇಂದ್ರ ಸಚಿವ ಕಿರಣ್ ರಿಜಿಜು...

FAKE DOCTORS : ನಕಲಿ ಸಾರ್ ನಕಲಿ…! : ಈ ಜಿಲ್ಲೆಯಲ್ಲಿನ ಬಹುತೇಕ ವೈದ್ಯರು ಡ್ಯೂಪ್ಲಿಕೇಟ್! 

ಬಾಗಲಕೋಟೆ : ರಾಜ್ಯದಲ್ಲಿ ಒಂದು ಕಡೆ ಡೆಂಘಿ ಕಾಟ.. ಇನ್ನೊಂದೆಡೆ ಝೀಕಾ ವೈರಸ್‌ ಆತಂಕ. ಈ ಎಲ್ಲಾ ಕಂಟಕಗಳ ನಡುವೆ ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿಯಿಂದ ಜನ ಕಂಗಾಲಾಗಿದ್ದಾರೆ  ಬಾಗಲಕೋಟೆಯ ಎಸ್ ಪಿ ಅಮರನಾಥ...

LK ADVANI: ಆಡ್ವಾಣಿ ಆರೋಗ್ಯ ಸ್ಥಿತಿ ಸ್ಥಿರ

ನವದೆಹಲಿ: ಎರಡು ದಿನಗಳ ಹಿಂದೆಯಷ್ಟೇ ದಿಲ್ಲಿಯ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿರುವ ಬಿಜೆಪಿಯ ಹಿರಿಯ ಮುಖಂಡ ಎಲ್‌. ಕೆ. ಆಡ್ವಾಣಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆಂದು ಕುಟುಂಬಸ್ಥರು...

Dinesh Gundurao : ರಾಜ್ಯದಲ್ಲಿ ಡೆಂಘಿ ಕಾಟ.. ಈಜುಕೊಳದಲ್ಲಿ ಸಚಿವ ತೇಲಾಟ: ಬಿಜೆಪಿ ವ್ಯಂಗ್ಯ

ದಕ್ಷಿಣ ಕನ್ನಡ : ಆರೋಗ್ಯ ಇಲಾಖೆ  ಹಾಗೂ ದ.ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಇಂದು ಬೆಳಗ್ಗೆ ಮಂಗಳೂರಿನ ಎಮ್ಮೆ ಕೆರೆ ಬಳಿ ಇರುವ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳದಲ್ಲಿ ಕಸರತ್ತು...

CM SIDDARAMAIAH : ಡ್ರಗ್ಸ್‌ ನಿಯಂತ್ರಣ ಮಾಡ್ಲೇಬೇಕು: ಸಿಎಂ ಖಡಕ್‌ ಎಚ್ಚರಿಕೆ

ಬೆಂಗಳೂರು: ಕ್ಲಬ್‌ಗಳು, ಇಸ್ಪೀಟ್, ಬೆಟ್ಟಿಂಗ್, ಡ್ರಗ್ಸ್‌ಗಳನ್ನು ನಿಲ್ಲಿಸದಿದ್ದರೆ ಎಸ್ಪಿ ಮತ್ತು‌ ಐಜಿ ಮಟ್ಟದ ಅಧಿಕಾರಿಗಳನ್ನು ಕೂಡ ನೇರ ಹೊಣೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್‌ ಇಲಾಖೆಗೆ ಖಡಕ್‌ ಎಚ್ಚರಿಕೆ...

ARJUNA ELEPHANT: ಅರ್ಜುನ ಆನೆ ಸ್ಮಾರಕಕ್ಕೆ ಶಂಕು ಸ್ಥಾಪನೆ

ಹಾಸನ: ಅರ್ಜುನ (Arjuna) ಆನೆ ಸ್ಮಾರಕಕ್ಕೆ ಸಚಿವರಾದ ಈಶ್ವರ್‌ ಖಂಡ್ರೆ (Eshwar Khandre) ಹಾಗೂ ರಾಜಣ್ಣ (KN Rajanna) ಶಂಕು ಸ್ಥಾಪನೆ ಮಾಡಿದ್ದಾರೆ. ಕಳೆದ ವರ್ಷ ಡಿ. 4ರಂದು ಹಾಸನ ಜಿಲ್ಲೆಯ ಸಕಲೇಶಪುರ (Sakaleshpura)...

Prayagraj: ಪೇಪರ್‌ ಸೋರಿಕೆ ಆರೋಪ; ಪ್ರಾಂಶುಪಾಲೆಯನ್ನು ಬಲವಂತವಾಗಿ ಹೊರದಬ್ಬಿದ ಸಿಬ್ಬಂದಿ!- Video

ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಶಾಲೆಯೊಂದರ ಪ್ರಾಂಶುಪಾಲೆಯನ್ನು ಪೇಪರ್ ಸೋರಿಕೆಯ ಆರೋಪದ ಮೇಲೆ ವಜಾಗೊಳಿಸಿ, ನಂತರ ಅವರ ಕಚೇರಿಯಿಂದ ಬಲವಂತವಾಗಿ ಹೊರದಬ್ಬಿರುವ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ನಗರದ ಬಿಷಪ್...

GOOD NEWS : ಕೇವಲ ಎರಡೇ ದಿನಗಳಲ್ಲಿ ಖಾತೆಗೆ ಹಣ ಜಮೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬಳ್ಳಾರಿ : ಇನ್ನೆರಡು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಜೂನ್ ತಿಂಗಳ ಹಣ ಪಾವತಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು...

Janata Darshana : ಕೇಂದ್ರ ಸಚಿವರಿಗೆ ರಾಜ್ಯದಲ್ಲಿ ಸಭೆ ನಡೆಸುವ ಅಧಿಕಾರವಿಲ್ಲ : ಪರಂ ಸ್ಪಷ್ಟನೆ 

ಬೆಂಗಳೂರು : ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರು ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್, ಕೇಂದ್ರದ ಸಚಿವರಿಗೆ ನಮ್ಮ ರಾಜ್ಯದ ಅಧಿಕಾರಿಗಳ ಜೊತೆ ಸಭೆ ಮಾಡುವ...

TALCUM POWDER : ಟಾಲ್ಕಂ ಪೌಡರ್‌ ಬಳಕೆದಾರರೇ ಎಚ್ಚರ..! ಕ್ಯಾನ್ಸರ್‌ ಬರುತ್ತಂತೆ ಹುಷಾರ್!

ಜಿನೀವಾ: ಟಾಲ್ಕಂ ಪೌಡರ್ ಬಳಕೆ ಮಾಡಿದ್ರೆ ಕ್ಯಾನ್ಸರ್‌ ಬರುತ್ತಂತೆ. ಹೀಗೆಂದಿದೆ ವಿಶ್ವ ಆರೋಗ್ಯ ಸಂಸ್ಥೆ. ಟಾಲ್ಕಂ ಪೌಡರ್ ಬಳಕೆ ಮತ್ತು ಅಂಡಾಶಯದ ಕ್ಯಾನ್ಸರ್ ನಡುವೆ ಸಂಬಂಧವಿದೆ ಎಂದು ಇತ್ತೀಚೆಗೆ ಸಂಶೋಧನೆಯೊಂದರ ಮಾಃಇತಿ ಹೊರಬಿದ್ದ ನಂತರ...

Lightning: ಬಿಹಾರದಲ್ಲಿ 24 ಗಂಟೆಯೊಳಗೆ ಸಿಡಿಲಿಗೆ 9 ಮಂದಿ ಬಲಿ!

ಪಾಟ್ನಾ: ಕಳೆದ 24 ಗಂಟೆಗಳಲ್ಲಿ ಬಿಹಾರದ 6 ಜಿಲ್ಲೆಗಳಲ್ಲಿ ಸಿಡಿಲು ಬಡಿದು 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ರಾಜ್ಯದ ಜೆಹಾನಾಬಾದ್, ಮಾಧೇಪುರ, ಪೂರ್ವ ಚಂಪಾರಣ್, ರೋಹ್ತಾಸ್, ಸರನ್ ಮತ್ತು ಸುಪೌಲ್...

Valmiki Corporation Scam : ಹಣ ನುಂಗಿದವರಿಗೆ ಕುಷ್ಟರೋಗ ಬರಲಿ, ಹಾರ್ಟ್​ ಅಟ್ಯಾಕ್ ಆಗಲಿ : ಶಾಸಕ ಮಂಜುನಾಥ

ಕೋಲಾರ : ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣವು ಸದ್ದು ಮಾಡುತ್ತಿದೆ. ಈ ಹಗರಣದಲ್ಲಿ ಯಾರೇ ಶಾಮೀಲಾಗಿದ್ದರೂ, ಹಣ ನುಂಗಿದ್ದರೂ ಅಂಥವರಿಗೆ ಕುಷ್ಟರೋಗ ಬಂದು ಹಾರ್ಟ್​​​ ಅಟ್ಯಾಕ್​​ನಿಂದ...

Gold smuggling: ಒಳ ಉಡುಪಿನಲ್ಲಿ 1.1 ಕೆಜಿ ಚಿನ್ನ ಸಾಗಾಟ – ಸಿಕ್ಕಿಬಿದ್ದ ಸ್ಮಗ್ಲರ್!

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಭೇಟೆಯಾಡಿದ್ದು,  ಕಾರ್ಯಾಚರಣೆಯಲ್ಲಿ ಒಟ್ಟು 77.57 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಜುಲೈ 3 ರಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ...

Channapatna byelection : ಚನ್ನಪಟ್ಟಣದಿಂದ ಸಂಸದರ ಪತ್ನಿ ಸ್ಪರ್ಧೆ – ಡಾ. ಮಂಜುನಾಥ್‌ ಸ್ಪಷ್ಟೀಕರಣ

ಬೆಂಗಳೂರು : ಚನ್ನಪಟ್ಟಣ ಉಪಚುನಾವಣೆಯಲ್ಲಿ ಯಾವ ಕಾರಣಕ್ಕೂ ನನ್ನ ಪತ್ನಿ ಅನುಸೂಯ ಸ್ಪರ್ಧಿಸುವುದಿಲ್ಲ ಎಂದು ಡಾ. ಸಿ.ಎನ್‌. ಮಂಜುನಾಥ್‌ ಸ್ಪಷ್ಪಪಡಿಸಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ,ಪತ್ರಿಕೆಗಳಲ್ಲಿ ವರದಿಯಾಗುತ್ತಿರುವುದು ಮುಜುಗರ ತರಿಸಿದೆ ಎಂದು ನುಡಿದ...

VIRAL NEWS : ರಿಷಿ ಸುನಾಕ್ ವಿದಾಯ ಭಾಷಣ – ಟ್ರೋಲ್ ಆಯ್ತು ಅಕ್ಷತಾ ಮೂರ್ತಿ ಉಡುಪು.!

ಮಾಜಿ ಪ್ರಧಾನಿ ರಿಷಿ ಸುನಕ್‌  ಅವರ ವಿದಾಯ ಭಾಷಣದ ವೇಳೆ ಪತ್ನಿ ಅಕ್ಷತಾ ಮೂರ್ತಿ ಅವರ ಡ್ರೆಸ್‌ ಮೇಲೆ ಎಲ್ಲರ ಕಣ್ಣು ಬಿದ್ದಿದ್ದು, ಇದೀಗ ಅವರ ಡ್ರೆಸ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್...

Keerthi chakra : ಕಣ್ಣೀರಿಟ್ಟ ಹುತಾತ್ಮ ಯೋಧನ ಪತ್ನಿ – ಭಾವುಕರಾದ ರಾಷ್ಟ್ರಪತಿ, ರಕ್ಷಣಾ ಸಚಿವರು VIDEO

ನವದೆಹಲಿ : ಹುತಾತ್ಮರಾಗಿದ್ದ ಪತಿಗೆ ನೀಡಲಾದ ಕೀರ್ತಿ ಚಕ್ರ ಪುರಸ್ಕಾರವನ್ನು ಸ್ವೀಕರಿಸುವ ವೇಳೆ ಹುತಾತ್ಮ ಯೋಧರೊಬ್ಬರ ಪತ್ನಿ ಕಣ್ಣೀರು ಸುರಿಸಿದ ಭಾವನಾತ್ಮಕ ಕ್ಷಣಕ್ಕೆ ಇಂದು ದೆಹಲಿಯ ರಾಷ್ಟ್ರಪತಿ ಭವನ ಸಾಕ್ಷಿಯಾಯಿತು. ಆಕೆಯ...

BSP Leader murder : ಬಿಎಸ್‌ಪಿ ರಾಜ್ಯಾಧ್ಯಕ್ಷನ ಹತ್ಯೆ – ರಾಹುಲ್‌ ಗಾಂಧಿ ಕಳವಳ

ನವದೆಹಲಿ: ತಮಿಳುನಾಡಿನಲ್ಲಿ ಬಿಎಸ್ ಪಿ ರಾಜ್ಯಾಧ್ಯಕ್ಷ ಆರ್ಮಸ್ಟ್ರಾಂಗ್ ಅವರ ಹತ್ಯೆ ಪ್ರಕರಣಕ್ಕೆ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಘಾತ ವ್ಯಕ್ತಪಡಿಸಿದ್ದಾರೆ. ಬಿಎಸ್ ಪಿ ಮುಖಂಡನ ಹತ್ಯೆ ಘಟನೆ ಸುದ್ದಿ ಕೇಳಿ...

Muda scandal : ಸಿದ್ದರಾಮಯ್ಯನವರ ಪತ್ನಿ ಹೆಸರಿನಲ್ಲಿ ಜಮೀನೇ ಇಲ್ಲ – ಆರ್‌ಟಿಐ ನಲ್ಲಿ ದಾಖಲೆ ಬಹಿರಂಗ!

ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಹೆಸರಲ್ಲಿ ಜಮೀನೇ ಇಲ್ಲ‌. ಸಿಎಂ ದೊಡ್ಡ ಗೋಲ್ ಮಾಲ್ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆರ್​​ಟಿಐ ಕಾರ್ಯಕರ್ತ ಗಂಗರಾಜು ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ....

ZIKA VIRUS : ಝಿಕಾ ವೈರಸ್ ರಾಜ್ಯದಲ್ಲೇ ಮೊದಲ ಬಲಿ : ವೈದ್ಯರು ಹೇಳಿದ್ದೇನು..? 

ಶಿವಮೊಗ್ಗ : ಡೆಂಗ್ಯೂ ಬೆನ್ನಲ್ಲೇ ರಾಜ್ಯದಲ್ಲಿ ಝಿಕಾ ವೈರಸ್​ ಭೀತಿ ಹುಟ್ಟಿಸಿದೆ. ಶಿವಮೊಗ್ಗದಲ್ಲಿ ಝಿಕಾ ವೈರಸ್​ ಸೋಂಕಿತ 74 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಇದು ಝಿಕಾಗೆ ಬಲಿಯಾದ ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ. ಶಿವಮೊಗ್ಗ...

Chardham yatra : ಮಳೆಯ ಅಬ್ಬರಕ್ಕೆ ಭೂಕುಸಿತ, ಪ್ರವಾಹ ಭೀತಿ – ಚಾರ್‌ಧಾಮ್‌ ಯಾತ್ರೆ ಸ್ಥಗಿತ!

ನವದೆಹಲಿ : ಉತ್ತರಪ್ರದೇ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂಗಾರಿನ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಿದೆ.  ಈ ಹಿನ್ನೆಲೆಯಲ್ಲಿ ಚಾರ್‌ ಧಾಮ್‌ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಬಾರಿಯ ಚಾರ್‌...