ಜಮ್ಮು: ಅಮರನಾಥ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ನ ಬ್ರೇಕ್ ವಿಫಲವಾಗಿದೆ.
ಯಾತ್ರಾರ್ಥಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಚಲಿಸುತ್ತಿದ್ದ ಬಸ್ನಿಂದ ಜಿಗಿದಿದ್ದಾರೆ. ರಸ್ತೆಬದಿ ಸೇನೆ ತಡೆಗೋಡೆ ಹಾಕಿದ್ದ ಪರಿಣಾಮ ಬಸ್ ತಡೆಗೋಡೆಗೆ ಒರಗಿ ನಿಂತಿತು.
ಈ ಬಸ್ ಅಮರನಾಥದಿಂದ ಹೋಶಿಯಾರ್ಪುರಕ್ಕೆ (ಪಂಜಾಬ್) ವಾಪಾಸಾಗುತ್ತಿತ್ತು.
ಬಸ್ ನಿಂದ ಜಿಗಿದ ಪರಿಣಾಮ ಸಣ್ಣಪುಟ್ಟ ಗಾಯದ ಹೊರತಾಗಿ ಸಾವುನೋವುಗಳೇನು ಪತ್ತೆಯಾಗಿಲ್ಲ.
ಕಳೆದ ಕೆಲ ದಿನಗಗಳಿಂದ ಅಪಾರ ಪ್ರಮಾಣದ ಜನರು ಅಮರನಾಥ ಯಾತ್ರೆ ಕೈಗೊಂಡಿದ್ದಾರೆ. ಈ ಹಿನ್ನಲೆ ಸೇನೆ ಅಲ್ಲಿ ಬಿಗಿ ಭದ್ರತೆ ಕೈಗೊಂಡಿದೆ.
J&K : अमरनाथ यात्रियों की बस के ब्रेक फेल। तीर्थयात्री अपनी जान बचाने को चलती बस से कूदे। सेना ने बैरियर लगाकर बस रोकी। ये बस अमरनाथ से होशियारपुर (पंजाब) लौट रही थी। pic.twitter.com/QSRgYcWIda
— Sachin Gupta (@SachinGuptaUP) July 2, 2024