Sunday, July 7, 2024
Homeಕ್ರೈಂRenukaswami murder: ದರ್ಶನ್‌ ಹಾಗೂ ಸಹಚರರು ಪಡೆದಿದ್ದ ಗನ್‌ ಲೈಸೆನ್ಸ್‌ ಕ್ಯಾನ್ಸಲ್‌!

Renukaswami murder: ದರ್ಶನ್‌ ಹಾಗೂ ಸಹಚರರು ಪಡೆದಿದ್ದ ಗನ್‌ ಲೈಸೆನ್ಸ್‌ ಕ್ಯಾನ್ಸಲ್‌!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತನ್ನ ಆತ್ಮ ರಕ್ಷಣೆಗೆಂದು ದರ್ಶನ್ ಪಡೆದಿದ್ದ ಲೈಸೆನ್ಸ್ಡ್ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲು ಆದೇಶ ನೀಡಲಾಗಿದೆ.

ದರ್ಶನ್ ಸಹಚರ ಪ್ರದೂಶ್ ಬಳಿ ಇರುವ ಪಿಸ್ತೂಲ್ ಅನ್ನೂ ವಶಕ್ಕೆ ಪಡೆಯಲು ಆದೇಶ ನೀಡಲಾಗಿದೆ.ಸದ್ಯ ಪ್ರದೋಷ್ ವಾಸವಿರೋ ಗಿರಿನಗರ ಠಾಣೆ ಹಾಗೂ ದರ್ಶನ್ ವಾಸವಿರೋ ಆರ್.ಆರ್.ನಗರ ಠಾಣಾಧಿಕಾರಿಗಳಿಗೆ ಶಸ್ತ್ರ ವಶಪಡಿಸಿಕೊಳ್ಳಲಿಕ್ಕೆ ಸೂಚಿಸಲಾಗಿದೆ.

ಕಳೆದ ಲೋಕಸಭಾ ಚುನಾವಣಾ ವೇಳೆ ಲೈಸೆನ್ಸ್ ಪಡೆದಿರುವ ಎಲ್ಲಾ ಶಸ್ತ್ರಾಸ್ತ್ರ ಗಳನ್ನು ಪೊಲೀಸರಿಗೆ ಒಪ್ಪಿಸಬೇಕಿತ್ತು. ಆದರೆ
ಈ ಫೈಕಿ ದರ್ಶನ್ ಮತ್ತು ಪ್ರದೋಷ್ ಸೇರಿ 277 ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ನೀಡಲಾಗಿತ್ತು..

ಹೆಚ್ಚಿನ ಸುದ್ದಿ