ಬೆಂಗಳೂರು: 46ನೇ ವಸಂತಕ್ಕೆ ಕಾಲಿಟ್ಟಿರುವ ಅಭಿಮಾನಿಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್ ತನ್ನ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.
ಅವರು ಬರೆದಿರುವ ಪತ್ರದಲ್ಲಿ, ಕೊರೋನಾ ಹಾಗೂ ತಂದೆಯ ನಿಧನದಿಂದ ನಾಲ್ಕು ವರ್ಷಗಳಿಂದ ನಾನು ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ಬಾರಿಯೂ ನಾನು ಊರಲ್ಲಿ ಇಲ್ಲ. ಮುಂದಿನ ವರ್ಷ ಸಂಭ್ರಮದಿಂದ ಆಚರಿಸೋಣ ಎಂದು ಅಭಿಮಾನಿಗಳಿಗೆ ಮನವಿಕೊಂಡಿದ್ದಾರೆ.
ಒಟ್ಟಿನಲ್ಲಿ ನಟ ದರ್ಶನ್ ಪ್ರಕರಣದಿಂದ ಯಾವುದೇ ನಟರು ನೆಮ್ಮದಿಯಿಂದಿಲ್ಲ ಎಂಬ ಸ್ಥಿತಿ ಚಂದನವನದಲ್ಲಿ ನಿರ್ಮಾಣವಾಗಿದೆ. ಗಣೇಶ್ ಕೂಡ ತಮ್ಮ ಕುಟುಂಬದ ಜತೆ ಊಟಿ ಪ್ರವಾಸದಲ್ಲಿದ್ದಾರೆ.