Sunday, July 7, 2024
Home ದೇಶ

ದೇಶ

ದೇಶ

ಹೆಚ್ಚಿನ ಸುದ್ದಿ

China border: ಭಾರತದ ಗಡಿಯಲ್ಲಿ ಚೀನಾ ಕುಕೃತ್ಯ – ಸ್ಯಾಟ್‌ಲೈಟ್‌ ಚಿತ್ರದಿಂದ ಮೋಸ ಬಯಲು!

ಲಡಾಖ್: ರಾಜತಾಂತ್ರಿಕವಾಗಿ ಸ್ನೇಹಿತನಂತೆ ವರ್ತಿಸಿ, ಬೆನ್ನಿಗೆ ಚೂರಿ ಇರಿಯುವ ಬುದ್ದಿಯನ್ನು ನೆರೆಯ ರಾಷ್ಟ್ರ ಚೀನಾ ಬಿಟ್ಟಂತೆ ಕಾಣುತ್ತಿಲ್ಲ!. ಚೀನಾದ ಈ ಕುಕೃತ್ಯದ ಬಗ್ಗೆ ಉಪಗ್ರಹಗಳೇ ಒಂದಷ್ಟು ಸಾಕ್ಷಿಗಳನ್ನು ರವಾನಿಸಿದೆ. ಅದು ಕಳುಹಿಸಿದ ಚಿತ್ರದಲ್ಲಿ...

Jagannath Rath Yatra 2024: ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆ ಚಾಲನೆಗೆ ಕ್ಷಣಗಣನೆ!

ಪುರಿ/ಅಹಮದಾಬಾದ್: ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದರೆ, ಗುಜರಾತ್ ನ ಅಹಮದಾಬಾದ್ ನಲ್ಲಿ ಜಗನ್ನಾಥ ಯಾತ್ರೆ ಅದ್ಧೂರಿಯಿಂದ ಆರಂಭಗೊಂಡಿದೆ. ಒಡಿಶಾದ ಪುರಿ ಜಗನ್ನಾಥ ದೇವಾಲಯದ ರಥಯಾತ್ರೆ ಕಾರ್ಯಕ್ರಮಗಳು 9 ದಿನ ನಡೆದರೂ ಸಾಮಾನ್ಯವಾಗಿ...

MEKEDATU: ಮೇಕೆದಾಟು : ಪರಿಸರ ಅನುಮೋದನೆಗೆ ಹೊಸ ಪ್ರಸ್ತಾವನೆ ಸಲ್ಲಿಸಿದ ರಾಜ್ಯ ಸರ್ಕಾರ

ನವದೆಹಲಿ: ಮೇಕೆದಾಟು (Mekedatu) ಸಮತೋಲನ ಜಲಾಶಯ ನಿರ್ಮಿಸುವ ಯೋಜನೆಗೆ ಪರಿಸರ ಅನುಮೋದನೆ ಪಡೆಯಲು ರಾಜ್ಯ ಸರ್ಕಾರ ಮತ್ತೆ ಪ್ರಯತ್ನ ಆರಂಭಿಸಿದ್ದು, ಈ ಸಂಬಂಧ ಕೇಂದ್ರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯ ಸರ್ಕಾರವು ಕೇಂದ್ರದ ಅರಣ್ಯ,...

BREAKING : ಗುಂಡಿನ ಕಾಳಗ.. ನಾಲ್ವರು ಉಗ್ರರನ್ನು ಹೊಸಕಿ ಹಾಕಿದ ಸೇನೆ!

ಜಮ್ಮು & ಕಾಶ್ಮೀರ :  ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ 2 ಪ್ರತ್ಯೇಕ ಸ್ಥಳದಲ್ಲಿ ಇಂದು ಗುಂಡಿನ ಕಾಳಗ ನಡೆದಿದ್ದು, ನಾಲ್ವರು ಉಗ್ರರನ್ನು ಭಾರತೀಯ ಸೇನೆಯ ಯೋಧರು ಮಟ್ಯಾಶ್...

KERALA: ಕೆಎಸ್‌ಆರ್‌ಟಿಸಿ ನೌಕರರಿಂದ ವಿನೂತನ ಪ್ರತಿಭಟನೆ: VIDEO

 ಕೇರಳ: ವೇತನ ವಿಳಂಬ ಖಂಡಿಸಿ ಕೆಎಸ್‌ಆರ್‌ಟಿಸಿ (KSRTC) ನೌಕರರು ಇಂದು ಕೇರಳದ (Kerala) ತಿರುವನಂತಪುರದಲ್ಲಿ (Thiruvananthapuram) ವಿನೂತನವಾಗಿ ಪ್ರತಿಭಟನೆ (Protest) ನಡೆಸಿದರು. ಕಳೆದ ಹಲವು ತಿಂಗಳುಗಳಿಂದ ಹಣದ ಕೊರತೆ ಎದುರಿಸುತ್ತಿರುವ ಕೆಎಸ್‌ಆರ್‌ಟಿಸಿ ನೌಕರರಿಗೆ ಕಂತುಗಳಲ್ಲಿ...

ZORAWAR: ಲಘು ಯುದ್ಧ ಟ್ಯಾಂಕ್ ಅನಾವರಣ: ಚೀನಾಗೆ ಭಾರತ ಮಹತ್ವದ ಸಂದೇಶ- VIDEO

ನವದೆಹಲಿ: ಚೀನಾವು ಪೂರ್ವ ಲಡಾಖ್‌ ವಲಯದಲ್ಲಿ ಕೈಗೊಳ್ಳುತ್ತಿರುವ ಚಟುವಟಿಕೆಗಳಿಗೆ ಪ್ರತಿಕ್ರಿಯೆಯಾಗಿ ಭಾರತವು ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ಲಘು ಯುದ್ಧ ಟ್ಯಾಂಕ್ ಅನಾವರಣಗೊಳಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಗುಜರಾತ್‌ನ ಹಜಿರಾದಲ್ಲಿ ಈ ಲಘು...

Rahul Gandhi: ಅಯೋಧ್ಯೆಯಲ್ಲಿ ಸೋಲಿಸಿದಂತೆ ಗುಜರಾತ್‌ನಲ್ಲೂ ಬಿಜೆಪಿಯನ್ನು ಸೋಲಿಸುತ್ತೇವೆ: ರಾಹುಲ್‌ ಗಾಂಧಿ

ಅಹಮದಾಬಾದ್:‌ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದಂತೆ ಮುಂದಿನ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬಿಜೆಪಿಯನ್ನು ಸೋಲಿಸುತ್ತದೆ ಎಂದು ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದಾರೆ. ಅಹಮದಾಬಾದ್‌ನಲ್ಲಿ...

DELHI HIGHCOURT: 31 ವಾರದ ಭ್ರೂಣ ತೆಗೆಯಲು ಹೈಕೋರ್ಟ್‌ ಅನುಮತಿ- ಏನಿದು ಕೇಸ್?

ನವದೆಹಲಿ: ಭ್ರೂಣದ ನರಗಳ ಬೆಳವಣಿಗೆಯಲ್ಲಿ ತೊಂದರೆ ಕಾಣಿಸಿಕೊಂಡಿರುವುದರಿಂದ 31 ವಾರಗಳ ಗರ್ಭಿಣಿಗೆ ಗರ್ಭಪಾತ ಮಾಡಿಸಲು ದೆಹಲಿ ಹೈಕೋರ್ಟ್‌ ಸಮ್ಮತಿಸಿದೆ. 31 ವರ್ಷದ ಮಹಿಳೆಗೆ ಈಗಾಗಲೇ ಒಂದು ಮಗುವಿದ್ದು, ಅದು ನರದೋಷದಿಂದ ಬಳಲುತ್ತಿದೆ. ಈಗ ಗರ್ಭದಲ್ಲಿರುವ...

VIRAL NEWS : ಶ್ವಾನಕ್ಕೆ ಶುಕ್ರದೆಸೆ..! : ಮುದ್ದಿನ ನಾಯಿಗೆ ಚಿನ್ನದುಡುಗೊರೆ!! – VIDEO

ಮುಂಬೈ: ಮಹಿಳೆಯೊಬ್ಬರು (Woman) ತಮ್ಮ ಮುದ್ದಿನ ನಾಯಿಗೆ (Dog) 2.5 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನದ ಸರವನ್ನು (Gold Chain) ಕೊಡಿಸುವ ಮೂಲಕ ಸುದ್ದಿಯಾಗಿದ್ದಾರೆ. ಮುಂಬೈನಲ್ಲಿ (Mumbai) ಸರಿತಾ ಸುಧಾನ ಎಂಬ...

VIRAL NEWS: ರೋಗಿಗಳ ವರದಿಯಿದ್ದ ಫೈಲ್‌ ಪೇಪರ್‌ ಪ್ಲೇಟ್‌ ಆಯ್ತು..! -VIDEO ನೋಡಿ

ಮುಂಬೈ: ರೋಗಿಗಳ ವರದಿಯಿದ್ದ ಫೈಲ್‌ಗಳಿಂದ ಪೇಪರ್‌ ಪ್ಲೇಟ್‌ (Paper Plates) ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಘಟನೆಯು ಮುಂಬೈನ (Mumbai) ಕೆಇಎಂ ಆಸ್ಪತ್ರೆಯದ್ದಾಗಿದೆ ಎನ್ನಲಾಗಿದೆ. ಘಟನೆಯ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಆಡಳಿತ...

Pak High Commission : ಲೈಂಗಿಕ ಕಿರುಕುಳ : ದೆಹಲಿಯಲ್ಲಿ ಪಾಕ್‌ ಪ್ರಜೆ ವಿರುದ್ಧ ಎಫ್‌ಐಆರ್‌

ನವದೆಹಲಿ: ಮನೆಕೆಲಸದ ಮಹಿಳೆಗೆ ಕಿರುಕುಳ ನೀಡಲು ಯತ್ನಿಸಿದ ಆರೋಪದಡಿ ಪಾಕಿಸ್ತಾನದ ಹೈಕಮಿಷನ್‌ನಲ್ಲಿರುವ ಚಾರ್ಜ್ ಡಿಅಫೇರ್ಸ್ ನಿವಾಸದ ಬಾಣಸಿಗ ಪಾಕ್‌ ಪ್ರಜೆಯ ವಿರುದ್ಧ ದೆಹಲಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಂತ್ರಸ್ತೆ ಪಾಕ್‌ ಅಧಿಕಾರಿ ಸಾದ್ ಅಹ್ಮದ್ ವಾರೈಚ್...

Bypolls: ಜುಲೈ 10ಕ್ಕೆ 7 ರಾಜ್ಯಗಳಲ್ಲಿ 13 ಸ್ಥಾನಗಳಿಗೆ ಉಪಚುನಾವಣೆ

ನವದೆಹಲಿ: ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಬಳಿಕ ದೇಶಾದ್ಯಂತ ತೆರವಾದ ವಿಧಾನಸಭಾ ಸ್ಥಾನಗಳಿಗೆ ಜುಲೈ 13 ರಂದು ಉಪಚುನಾವಣೆ ನಡೆಯಲಿದೆ. ಜುಲೈ 10ರಂದು ಸುಮಾರು 7 ರಾಜ್ಯಗಳಲ್ಲಿ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ...

SCHOOL: ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ಕುಸಿದುಬಿದ್ದು ಸಾವು: VIDEO

ಜೈಪುರ: ಹುಟ್ಟುಹಬ್ಬದ ಮರುದಿನವೇ 10ನೇ ತರಗತಿ ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ರಾಜಸ್ಥಾನದ (Rajasthan) ದೌಸಾ ಜಿಲ್ಲೆಯ ಶಾಲೆಯೊಂದರಲ್ಲಿ (School) ನಡೆದಿದೆ. ಯತೇಂದ್ರ ಉಪಾಧ್ಯಾಯ (16) ಮೃತ ವಿದ್ಯಾರ್ಥಿ. ಈತ ಹೃದಯ ಸಂಬಂಧಿ...

CAPTAIN ANSHUMAN SINGH : ಆ ಜೋಡಿ ಕಂಡ ಕನಸು ನುಚ್ಚುನೂರು! : ಹುತಾತ್ಮ ಯೋಧನ ಪತ್ನಿಯ ನೋವಿನ ಮಾತು – VIDEO

ನವದೆಹಲಿ: ನಾವು ನಮ್ಮ ಕಾಲೇಜಿನ ಮೊದಲ ದಿನ ಭೇಟಿಯಾಗಿದ್ದೆವು. ಆದರೆ ಅದು ಮೊದಲ ನೋಟದಲ್ಲೇ ಪ್ರೀತಿಯಾಗಿತ್ತು. ಒಂದು ತಿಂಗಳ ನಂತರ ಅವರು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿಗೆ (ಎಎಫ್‌ಎಂಸಿ) ಆಯ್ಕೆಯಾದರು. ಬಳಿಕ ನಾವು...

Accident: ರೀಲ್ಸ್ ಮಾಡಲು ಹೋಗಿ ಮಸಣ ಸೇರಿದ ಯುವಕ!- Video

ಮುಂಬೈ: ವಿಡಿಯೋಗೆ ಪೋಸ್‌ ನೀಡುತ್ತಾ ಬೈಕ್‌ ಚಾಲನೆ ಮಾಡಿದ ಹಿನ್ನೆಲೆ ಡಿವೈಡರ್‌ ಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಧುಲೆ-ಸೋಲಾಪುರ ಹೆದ್ದಾರಿಯಲ್ಲಿ ನಡೆದಿದೆ. ಹಿಂಬದಿ ಸವಾರನ ಸ್ಥಿತಿ...

HATHRAS STAMPEDE : ಹತ್ರಾಸ್ ಕಾಲ್ತುಳಿತ : ಭೋಲೆ ಬಾಬಾ ವಿರುದ್ಧ ಬಿತ್ತು ಕೇಸ್!

ಹತ್ರಾಸ್‌: ಉತ್ತರಪ್ರದೇಶದ ಹತ್ರಾಸ್‌ನಲ್ಲಿ 125 ಜನರ ಸಾವಿಗೆ ಕಾರಣವಾದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಸತ್ಸಂಗ ನಡೆಸುವ  ಭೋಲೆ ಬಾಬಾ (ಸೂರಜ್ ಪಾಲ್ ಸಿಂಗ್) ವಿರುದ್ಧ ಪಾಟ್ನಾ ನ್ಯಾಯಾಲಯದಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ಕಾರ್ಯಕ್ರಮ ಆಯೋಜಿಸಿದ್ದ ಪ್ರಮುಖ...

Building Collapse: ಸೂರತ್‌ನಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿತ; ಹಲವರು ಸಿಲುಕಿರುವ ಶಂಕೆ!- Video

ಗಾಂಧಿನಗರ: ಗುಜರಾತ್‌ನ ಸೂರತ್‌ನಲ್ಲಿ ಶನಿವಾರ ಐದು ಅಂತಸ್ತಿನ ಕಟ್ಟಡ ಕುಸಿದಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೂರತ್‌ನ ಸಚಿನ್ ಜಿಐಡಿಸಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಮತ್ತು...

VIRAL NEWS : ಅಂಬಾನಿ ಕುಟುಂಬದೊಂದಿಗೆ ಟೀಮ್ ಇಂಡಿಯಾ ಆಟಗಾರರ ಡಾನ್ಸ್ – VIDEO

ಮುಂಬೈ : ದಶಕಗಳ ಕಪ್ ಬರಗಾಲವನ್ನು ಹೋಗಲಾಡಿಸಿದ ಟೀಮ್ ಇಂಡಿಯಾದ ಆಟಗಾರರಿಗೆ ಭರ್ಜರಿ ಸ್ವಾಗತ ನೀಡಿದ್ದು, ಇದೀಗ ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಾರ್ದಿಕ ಪಾಂಡ್ಯ, ಸೂರ್ಯ ಕುಮಾರ್ ಯಾದವ್ ಗೆ  ನೀತಾ...

Mukesh and Nita Ambani: ಮೊಮ್ಮಕ್ಕಳೊಂದಿಗೆ ರೆಟ್ರೋ ಹಾಡನ್ನು ರಿಕ್ರಿಯೇಟ್‌ ಮಾಡಿದ ಅಂಬಾನಿ ದಂಪತಿ- Video

ಮುಂಬೈ: ಬಿಲಿಯನೇರ್‌ ಮುಖೇಶ್‌ ಅಂಬಾನಿ ಅವರ ಕಿರಿಯ ಪುತ್ರ ಅನಂತ್‌ ಅಂಬಾನಿ ತಮ್ಮ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್‌ ಅವರೊಂದಿಗೆ ವಿವಾಹವಾಗಲಿದ್ದು, ಶುಕ್ರವಾರ ಸಂಗೀತ್‌ ಕಾರ್ಯಕ್ರಮ ನಡೆದಿದೆ. ಈ ಸಂದರ್ಭ ಮುಖೇಶ್‌ ಅಂಬಾನಿ...

BREAKING : ಕೇಂದ್ರ ಬಜೆಟ್ ಮಂಡನೆಗೆ ದಿನಾಂಕ ನಿಗದಿ

ನವದೆಹಲಿ : ಇದೇ ಜು.23ರಂದು 2024-25ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಮಂಡಿಸಲಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ. ಈ ಕುರಿತು ಕೇಂದ್ರ ಸಚಿವ ಕಿರಣ್ ರಿಜಿಜು...

LK ADVANI: ಆಡ್ವಾಣಿ ಆರೋಗ್ಯ ಸ್ಥಿತಿ ಸ್ಥಿರ

ನವದೆಹಲಿ: ಎರಡು ದಿನಗಳ ಹಿಂದೆಯಷ್ಟೇ ದಿಲ್ಲಿಯ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿರುವ ಬಿಜೆಪಿಯ ಹಿರಿಯ ಮುಖಂಡ ಎಲ್‌. ಕೆ. ಆಡ್ವಾಣಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆಂದು ಕುಟುಂಬಸ್ಥರು...

Prayagraj: ಪೇಪರ್‌ ಸೋರಿಕೆ ಆರೋಪ; ಪ್ರಾಂಶುಪಾಲೆಯನ್ನು ಬಲವಂತವಾಗಿ ಹೊರದಬ್ಬಿದ ಸಿಬ್ಬಂದಿ!- Video

ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಶಾಲೆಯೊಂದರ ಪ್ರಾಂಶುಪಾಲೆಯನ್ನು ಪೇಪರ್ ಸೋರಿಕೆಯ ಆರೋಪದ ಮೇಲೆ ವಜಾಗೊಳಿಸಿ, ನಂತರ ಅವರ ಕಚೇರಿಯಿಂದ ಬಲವಂತವಾಗಿ ಹೊರದಬ್ಬಿರುವ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ನಗರದ ಬಿಷಪ್...

TALCUM POWDER : ಟಾಲ್ಕಂ ಪೌಡರ್‌ ಬಳಕೆದಾರರೇ ಎಚ್ಚರ..! ಕ್ಯಾನ್ಸರ್‌ ಬರುತ್ತಂತೆ ಹುಷಾರ್!

ಜಿನೀವಾ: ಟಾಲ್ಕಂ ಪೌಡರ್ ಬಳಕೆ ಮಾಡಿದ್ರೆ ಕ್ಯಾನ್ಸರ್‌ ಬರುತ್ತಂತೆ. ಹೀಗೆಂದಿದೆ ವಿಶ್ವ ಆರೋಗ್ಯ ಸಂಸ್ಥೆ. ಟಾಲ್ಕಂ ಪೌಡರ್ ಬಳಕೆ ಮತ್ತು ಅಂಡಾಶಯದ ಕ್ಯಾನ್ಸರ್ ನಡುವೆ ಸಂಬಂಧವಿದೆ ಎಂದು ಇತ್ತೀಚೆಗೆ ಸಂಶೋಧನೆಯೊಂದರ ಮಾಃಇತಿ ಹೊರಬಿದ್ದ ನಂತರ...

Lightning: ಬಿಹಾರದಲ್ಲಿ 24 ಗಂಟೆಯೊಳಗೆ ಸಿಡಿಲಿಗೆ 9 ಮಂದಿ ಬಲಿ!

ಪಾಟ್ನಾ: ಕಳೆದ 24 ಗಂಟೆಗಳಲ್ಲಿ ಬಿಹಾರದ 6 ಜಿಲ್ಲೆಗಳಲ್ಲಿ ಸಿಡಿಲು ಬಡಿದು 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ರಾಜ್ಯದ ಜೆಹಾನಾಬಾದ್, ಮಾಧೇಪುರ, ಪೂರ್ವ ಚಂಪಾರಣ್, ರೋಹ್ತಾಸ್, ಸರನ್ ಮತ್ತು ಸುಪೌಲ್...

VIRAL NEWS : ರಿಷಿ ಸುನಾಕ್ ವಿದಾಯ ಭಾಷಣ – ಟ್ರೋಲ್ ಆಯ್ತು ಅಕ್ಷತಾ ಮೂರ್ತಿ ಉಡುಪು.!

ಮಾಜಿ ಪ್ರಧಾನಿ ರಿಷಿ ಸುನಕ್‌  ಅವರ ವಿದಾಯ ಭಾಷಣದ ವೇಳೆ ಪತ್ನಿ ಅಕ್ಷತಾ ಮೂರ್ತಿ ಅವರ ಡ್ರೆಸ್‌ ಮೇಲೆ ಎಲ್ಲರ ಕಣ್ಣು ಬಿದ್ದಿದ್ದು, ಇದೀಗ ಅವರ ಡ್ರೆಸ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್...

Keerthi chakra : ಕಣ್ಣೀರಿಟ್ಟ ಹುತಾತ್ಮ ಯೋಧನ ಪತ್ನಿ – ಭಾವುಕರಾದ ರಾಷ್ಟ್ರಪತಿ, ರಕ್ಷಣಾ ಸಚಿವರು VIDEO

ನವದೆಹಲಿ : ಹುತಾತ್ಮರಾಗಿದ್ದ ಪತಿಗೆ ನೀಡಲಾದ ಕೀರ್ತಿ ಚಕ್ರ ಪುರಸ್ಕಾರವನ್ನು ಸ್ವೀಕರಿಸುವ ವೇಳೆ ಹುತಾತ್ಮ ಯೋಧರೊಬ್ಬರ ಪತ್ನಿ ಕಣ್ಣೀರು ಸುರಿಸಿದ ಭಾವನಾತ್ಮಕ ಕ್ಷಣಕ್ಕೆ ಇಂದು ದೆಹಲಿಯ ರಾಷ್ಟ್ರಪತಿ ಭವನ ಸಾಕ್ಷಿಯಾಯಿತು. ಆಕೆಯ...

BSP Leader murder : ಬಿಎಸ್‌ಪಿ ರಾಜ್ಯಾಧ್ಯಕ್ಷನ ಹತ್ಯೆ – ರಾಹುಲ್‌ ಗಾಂಧಿ ಕಳವಳ

ನವದೆಹಲಿ: ತಮಿಳುನಾಡಿನಲ್ಲಿ ಬಿಎಸ್ ಪಿ ರಾಜ್ಯಾಧ್ಯಕ್ಷ ಆರ್ಮಸ್ಟ್ರಾಂಗ್ ಅವರ ಹತ್ಯೆ ಪ್ರಕರಣಕ್ಕೆ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಘಾತ ವ್ಯಕ್ತಪಡಿಸಿದ್ದಾರೆ. ಬಿಎಸ್ ಪಿ ಮುಖಂಡನ ಹತ್ಯೆ ಘಟನೆ ಸುದ್ದಿ ಕೇಳಿ...

Chardham yatra : ಮಳೆಯ ಅಬ್ಬರಕ್ಕೆ ಭೂಕುಸಿತ, ಪ್ರವಾಹ ಭೀತಿ – ಚಾರ್‌ಧಾಮ್‌ ಯಾತ್ರೆ ಸ್ಥಗಿತ!

ನವದೆಹಲಿ : ಉತ್ತರಪ್ರದೇ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂಗಾರಿನ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಿದೆ.  ಈ ಹಿನ್ನೆಲೆಯಲ್ಲಿ ಚಾರ್‌ ಧಾಮ್‌ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಬಾರಿಯ ಚಾರ್‌...

Air India : ಪ್ರಯಾಣಿಕರ ಲಗೇಜ್ ಕಳೆಯುವುದರಲ್ಲಿ ಏರ್ ಇಂಡಿಯಾ ವಿಶ್ವದಲ್ಲೇ ನಂಬರ್‌ ಒನ್‌!

ನವದೆಹಲಿ: ಪ್ರಯಾಣಿಕರ ಲಗೇಜ್ ಬ್ಯಾಗ್ ಕಳೆದು ಹೋಗುವುದರಲ್ಲಿ ಭಾರತದ ಏರ್ ಇಂಡಿಯಾ ವಿಮಾನ ಸಂಸ್ಥೆ ವಿಶ್ವದ ಅಗ್ರಸ್ಥಾನ ಪಡೆದ ಕುಖ್ಯಾತಿಗೆ ಪಾತ್ರವಾಗಿದೆ. ಲಗೇಜ್ ಲಾಸರ್ಸ್ ಡಾಕ್ ಕಾಮ್ ಜಗತ್ತಿನ ಪ್ರಮುಖ ವಿಮಾನ ಸಂಸ್ಥೆಗಳ ಪ್ರಯಾಣಿಕರ...

BSP Leader murder : ತಮಿಳುನಾಡು ಸರ್ಕಾರದ ವಿರುದ್ದ ಅಣ್ಣಾಮಲೈ ಕಿಡಿ!

ತಮಿಳುನಾಡು : ಬಿಎಸ್‌ಪಿ ರಾಜ್ಯಾಧ್ಯಕ್ಷ ಕೆ ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಪ್ರತಿಕ್ರಿಯಿಸಿದ್ದು, ಕಲ್ಲಕುರಿಚಿ ಹೂಚ್ ದುರಂತದ ಬಗ್ಗೆ ಧ್ವನಿ ಎತ್ತಲು ಯಾರಿಗೂ ಧೈರ್ಯವಿಲ್ಲ ಎಂದರು. ಈ ಬಗ್ಗೆ...

VIRAL : ಯುವತಿಯ ಚಪ್ಪಲಿಯ ಒಳಗೆ ಅಡಗಿ ಕುಳಿತಿತ್ತು ಮಿಡಿನಾಗರ! VIDEO

ಬೆಂಗಳೂರು: ಮಳೆಗಾಲದಲ್ಲಿ ಹಾವುಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು.ಬರೀ ಕಾಡು, ಹಳ್ಳಿಗಳಲ್ಲಿ ಮಾತ್ರ ಕಾಣಿಸುತ್ತಿದ್ದ ಹಾವುಗಳ ಹಾವಳಿ ನಗರಗಳಲ್ಲೂ ಹೆಚ್ಚಾಗುತ್ತಿದೆ. ಶೂ, ಖಾಲಿ ಡಬ್ಬ ಸೇರಿ ಬಿಸಿಯಾಗಿರುವ ಕಡೆ ಹಾವುಗಳುಜಾಗ ಪಡೆಯುತ್ತವೆ. ಅಂತಹದೇ ಅಪಾಯಕಾರಿ ಹಾವೊಂದು ಶೂ...

Heavy Rain: ಚಾರ್‌ ಧಾಮ್‌ ಯಾತ್ರೆಯ ಹಾದಿಯಲ್ಲಿ ಸೇತುವೆ ಕುಸಿತ – ಇಬ್ಬರು ಯಾತ್ರಿಕರು ನೀರುಪಾಲು!

ಉತ್ತರಾಖಂಡ: ಉತ್ತರಖಂಡ ರಾಜ್ಯಾದ್ಯಂತ ಭಾರೀ ಗಾಳಿಸಹಿತ ಮಳೆ ಮುಂದುವರೆದಿದೆ. ಗಂಗೋತ್ರಿಯಿಂದ ಸುಮಾರು 8-9 ಕಿಮೀ ಮುಂದೆ ಗೋಮುಖ ಕಾಲುದಾರಿಯಲ್ಲಿ ನದಿಯಲ್ಲಿ ನೀರಿನ ಹರಿವು ಹಠಾತ್ ಹೆಚ್ಚಿದ್ದರಿಂದ ತಾತ್ಕಾಲಿಕ ಸೇತುವೆ ಕುಸಿದು 30-40 ಯಾತ್ರಿಕರು ಸಿಕ್ಕಿಹಾಕಿಕೊಂಡಿದ್ದಾರೆ....

Armstrong murder: ಬಿಎಸ್ಪಿ ರಾಜ್ಯಾಧ್ಯಕ್ಷನ ಹತ್ಯೆ – 8 ಮಂದಿ ಅರೆಸ್ಟ್‌!

ಚೆನ್ನೈ ಬಹುಜನ ಸಮಾಜವಾದಿ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಆರ್ಮಾಸ್ಟ್ರಾಂಗ್ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಚೆನ್ನೈ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಚೆನ್ನೈ ಸಮೀಪದ ಪೆರಂಬೂರ್ ಬಳಿಯ ಅವರ ನಿವಾಸಕ್ಕೆ ಬೈಕ್...

Newborns death: ಒಂದೇ ತಿಂಗಳಲ್ಲಿ 21 ಶಿಶುಗಳು ಸಾವು – ಇದೆಂಥಾ ಕುಖ್ಯಾತ ಆಸ್ಪತ್ರೆ!

ಥಾಣೆ: ಮಹಾರಾಷ್ಟ್ರದ ಥಾಣೆಯ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ 21 ನವಜಾತ ಶಿಶುಗಳು ಮೃತಪಟ್ಟಿವೆ. ಕಳೆದ ವರ್ಷ ಆಗಸ್ಟ್‌ ನಲ್ಲಿ ಇದೇ ಆಸ್ಪತ್ರೆಯಲ್ಲಿ 24 ತಾಸಿನ ಅವಧಿಯಲ್ಲಿ 18...

BSP LEADER MURDER: ಬಿಎಸ್ ಪಿ ಮುಖಂಡನ ಹತ್ಯೆ – ಹಂತಕರ ಪತ್ತೆಗೆ 10 ತಂಡ ರಚನೆ!

ಚೆನ್ನೈ:  ಬಹುಜನ ಸಮಾಜವಾದಿ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಆರ್ಮಾಸ್ಟ್ರಾಂಗ್ ಅವರ ಹತ್ಯೆ ಪ್ರಕರಣದ ತನಿಖೆಗೆ ಚೆನ್ನೈನ 10 ವಿಶೇಷ ಪೊಲೀಸರ ತಂಡಗಳನ್ನು ರಚಿಸಲಾಗಿದೆ. ಚೆನ್ನೈ ಸಮೀಪದ ಪೆರಂಬೂರ್ ಬಳಿಯ ಅವರ ನಿವಾಸಕ್ಕೆ ಬೈಕ್ ನಲ್ಲಿ...

Space jet: 12 ಗಂಟೆಗಳ ಕಾಲ ವಿಮಾನದಲ್ಲೇ ಲಾಕ್‌ ಆದ ಪ್ರಯಾಣಿಕರು!

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಪಯಣಿಸಬೇಕಿದ್ದ ಸ್ಪೈಸ್​​​ಜೆಟ್, ಏರ್​​​​​ಲೈನ್ಸ್ ಸಿಬ್ಬಂದಿಗಳ ಬೇಜವಾಬ್ದಾರಿಯಿಂದಾಗಿ ಪ್ರಯಾಣಿಕರು ಬರೊಬ್ಬರಿ 12  ಗಂಟೆಗಳ ಕಾಲ  ವಿಮಾನದಲ್ಲೇ ಲಾಕ್ ಆಗಿ ಪರದಾಡಿದ ಘಟನೆ ನಡೆದಿದೆ. ನಿನ್ನೆ ಸಂಜೆ ದೆಹಲಿಯಿಂದ ಬೆಂಗಳೂರಿಗೆ ಹೋಗುವ ಸ್ಪೈಸ್​​​ಜೆಟ್...

Hathras stampede : ಹತ್ರಾಸ್ ಘಟನೆಯಿಂದ ದುಃಖವಾಗಿದೆ – ಭೋಲೆ ಬಾಬಾ ಮೊದಲ ಪ್ರತಿಕ್ರಿಯೆ!

ಲಕ್ನೊ: 121 ಜನರ ಸಾವಿಗೆ ಕಾರಣವಾದ ಹತ್ರಾಸ್ ದುರಂತದಿಂದ ನನಗೆ ತುಂಬಾ ನೋವಾಗಿದೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ ಎಂದು ಭೋಲೆ ಬಾಬಾ ಎಂದೇ ಖ್ಯಾತರಾದ ಸ್ವಯಂ ಘೋಷಿತ ಗುರು ಹೇಳಿದ್ದಾರೆ. ಭೋಲೆ ಬಾಬಾ...

Bomb : ಎರಡನೇ ಮಹಾಯುದ್ದ ಕಾಲದ ಜೀವಂತ ಬಾಂಬ್‌ ಪತ್ತೆ!

ಕಲ್ಕತ್ತಾ: 80  ವರ್ಷಗಳಿಗೂ ಹಳೆಯದಾದ ಜೀವಂತ ಬಾಂಬ್ ಒಂದು ಪಶ್ಚಿಮ ಬಂಗಾಳದಲ್ಲಿ ಪತ್ತೆಯಾಗಿದೆ. ಎರಡನೇ ಮಹಾಯುದ್ಧದ ಕಾಲದ ಜೀವಂತ ಬಾಂಬ್ ಇದಾಗಿದ್ದು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ. ಜಾರ್‌ಗ್ರಾಮ್ ಜಿಲ್ಲೆಯ ತೆರೆದ ಮೈದಾನದಲ್ಲಿ ಸ್ಫೋಟಗೊಳ್ಳದ ಎರಡನೇ ಮಹಾಯುದ್ಧದ ಬಾಂಬ್...

Detention Centre : ವಿದೇಶಿ ಅಪರಾಧಿಗಳಿಗೆ ಸಿದ್ದವಾಗುತ್ತಿದೆ ಸ್ಪೆಷಲ್‌ ಜೈಲು – ಎಲ್ಲಿ ಗೊತ್ತಾ?

ಮುಂಬೈ: ದೇಶದಲ್ಲಿ ಅನುಮತಿಗಿಂತ ಹೆಚ್ಚು ಅವಧಿ ತಂಗಿರುವ ವಿದೇಶೀಯರಿಗಾಗಿ ಬಂಧಿಖಾನೆ ತೆರೆಯಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಶುಕ್ರವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿದೇಶೀಯರಿಗಾಗಿ ಪ್ರತ್ಯೇಕ ಬಂಧಿಖಾನೆ ತೆರೆಯಲು...

Anant ambani : ಅಂಬಾನಿ ಮಗನ ಮದುವೆಯ “ಸಂಗೀತ್‌” ನಲ್ಲಿ ಬಾಲಿವುಡ್‌ ನಟರ ದಂಡು!

ಮುಂಬೈ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಬಾಲಿವುಡ್ ದಂಡೇ ನೆರೆದಿದ್ದರೂ ಎಲ್ಲರ ಗಮನ ಸೆಳೆದಿದ್ದು ಸಿಂಡ್ರೆಲಾ ಉಡುಪು ಧರಿಸಿದ್ದ ರಾಧಿಕಾ ಮರ್ಚೆಂಟ್! ವಿಶ್ವಪ್ರಸಿದ್ದ ರಾಕ್‌ ಗಾಯಕ ಜಸ್ಟಿನ್‌...

SHIVA SENA: ಶಿವಸೇನೆ ಮುಖಂಡನ ಮೇಲೆ ಹಲ್ಲೆ: VIDEO

ಚಂಢಿಗಡ: ಪಂಜಾಬ್‌ನ ಶಿವಸೇನೆ ಮುಖಂಡನ (Shivsena Leader) ಮೇಲೆ ನಾಲ್ವರು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ (Deadly Attack) ನಡೆಸಿರುವ ಘಟನೆ ಲುಧಿಯಾನದಲ್ಲಿ ನಡೆದಿದೆ. ಗಾಯಗೊಂಡಿರುವ ಶಿವಸೇನಾ ಮುಖಂಡರನ್ನು ಸಂದೀಪ್ ಥಾಪರ್ (Sandeep Thapar) ಎಂದು...

BIG BREAKING : ನಡು ರಸ್ತೆಯಲ್ಲೇ ಬಿಎಸ್​​​​​ಪಿ ರಾಜ್ಯಾಧ್ಯಕ್ಷನ ಬರ್ಬರ ಹತ್ಯೆ..ಬೆಚ್ಚಿಬಿದ್ದ ಜನ!

ತಮಿಳುನಾಡು : ಬೈಕ್​ ಮೇಲೆ ಬಂದ 6 ಜನ ದುಷ್ಕರ್ಮಿಗಳ ಗ್ಯಾಂಗ್​​​​​​ ಒಂದು ಬಿಎಸ್​​​​​ಪಿಯ ರಾಜ್ಯಾಧ್ಯಕ್ಷ ಕೆ.ಆರ್ಮ್ ಸ್ಟ್ರಾಂಗ್ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದು, ರಾಜ್ಯದ ಜನ ಬೆಚ್ಚಿ ಬಿದ್ದಿದ್ದಾರೆ. ಇಂದು ಸಂಜೆ 7-30ರ ಸುಮಾರಿಗೆ...

AGNIVEER : ಅಗ್ನಿವೀರ್ ಅಜಯ್ ಕುಟುಂಬಕ್ಕಿನ್ನೂ ಪರಿಹಾರ ಸಿಕ್ಕಿಲ್ಲ: ರಾಹುಲ್‌ ಗಾಂಧಿ

ಹೊಸದಿಲ್ಲಿ: ಕರ್ತವ್ಯದಲ್ಲಿದ್ದಾಗ ಹುತಾತ್ಮರಾಗಿರುವ ಯೋಧ ಅಗ್ನಿವೀರ್ ಅಜಯ್ ಕುಮಾರ್ ಕುಟುಂಬಕ್ಕೆ ಇದುವರೆಗೂ ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಪ್ರತಿಯೊಬ್ಬ ಹುತಾತ್ಮರ ಕುಟುಂಬವನ್ನು ಗೌರವಿಸಬೇಕು. ಆದರೆ ಮೋದಿ ಸರ್ಕಾರ...

TEAM INDIA: ಟೀಂ ಇಂಡಿಯಾಕ್ಕೆ 11 ಕೋಟಿ ರೂ. ನಗದು ಬಹುಮಾನ ಘೋಷಿಸಿದ ಮಹಾ ಸಿಎಂ

ಮುಂಬೈ: ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ (Team India) ತಂಡಕ್ಕೆ ಮಹಾರಾಷ್ಟ್ರ (Maharashtra) ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) 11 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್...

African Swine Fever: ಕೇರಳದಲ್ಲಿ ಆಫ್ರಿಕನ್‌ ಹಂದಿ ಜ್ವರ ಪತ್ತೆ; ಕರ್ನಾಟಕಕ್ಕೆ ಆತಂಕ

ತಿರುವನಂತಪುರಂ: ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ (African Swine Fever) ಪತ್ತೆಯಾಗಿದ್ದು, ಕರ್ನಾಟಕಕ್ಕೂ ಆತಂಕ ಶುರುವಾಗಿದೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಮಡಕತ್ತಾರ ಪಂಚಾಯತ್‌ನ ಖಾಸಗಿ ಫಾರ್ಮ್‌ನಲ್ಲಿ ಆಫ್ರಿಕನ್‌ ಹಂದಿ ಜ್ವರ ಪ್ರಕರಣ ಬೆಳಕಿಗೆ...

PORSCHE CRASH: ಪುಣೆ ಪೋರ್ಷೆ ಅಪಘಾತ ಪ್ರಕರಣ : 300 ಪದಗಳ ಪ್ರಬಂಧ ಬರೆದ ಆರೋಪಿ!

ಮುಂಬೈ: ಪುಣೆ (Pune) ಪೋರ್ಷೆ ಅಪಘಾತ  (Porsche Accident) ಪ್ರಕರಣದ ಆರೋಪಿ ಅಪ್ರಾಪ್ತ ಬಾಲಕ ರಸ್ತೆ ಸುರಕ್ಷತೆಯ ಕುರಿತು 300 ಪದಗಳ ಪ್ರಬಂಧವನ್ನು ಸಲ್ಲಿಸಿದ್ದಾನೆ. ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿ ಬಾಲಕನಿಗೆ ಜಾಮೀನು ನೀಡುವ...

Drugs: ಮಹಿಳೆಯ ಸಹಾಯದಿಂದ ಗಾಂಜಾ ದಂಧೆಯನ್ನು ಭೇದಿಸಿದ ಪೊಲೀಸರು

ಚೆನ್ನೈ: ತನ್ನ ಮಗ ಮಾದಕ ವಸ್ತುವನ್ನು ಬಳಸುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ಬಳಿಕ ಪೊಲೀಸರು ಗಾಂಜಾ ದಂಧೆಯನ್ನು ಭೇದಿಸಿರುವ ಘಟನೆ ತಮಿಳುನಾಡಿನ ಎಂಕೆಬಿ ನಗರದಲ್ಲಿ ನಡೆದಿದೆ. ಮಹಿಳೆಯೊಬ್ಬರು ತಮ್ಮ ಮಗ ಮಾದಕ...

Chess Olympiad: ಭಲೇ ಪೋರಿ..! ಚೆಸ್‌ ಒಲಂಪಿಯಾಡ್‌ಗೆ ಹೊರಟ ಬೋಧನಾ

ಲಂಡನ್: ಚೆಸ್ ಪ್ರತಿಭೆ 9 ವರ್ಷದ ಬೋಧನಾ ಶಿವಾನಂದನ್ ಅಂತರರಾಷ್ಟ್ರೀಯ ಚೆಸ್‌ ಒಲಂಪಿಯಾಡ್‌ ತಂಡದ ಸದಸ್ಯೆಯಾಗಿ ಆಯ್ಕೆಯಾಗಿದ್ದಾಳೆ. ಹಾರೋದ ನಿವಾಸಿ ಬೋಧನಾ ಬುಡಾಪೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಚೆಸ್ ಒಲಂಪಿಯಾಡ್ ತಂಡದಲ್ಲಿದಲ್ಲಿ ಸ್ಥಾನ ಗಿಟ್ಟಿಸಿದ್ದು, ಕ್ರೀಡಾ ಇತಿಹಾಸದಲ್ಲೇ...

RAHUL GANDHI: ಕಾರ್ಮಿಕರೊಂದಿಗೆ ಕಟ್ಟಡದ ಕೆಲಸ ಮಾಡಿದ ರಾಹುಲ್‌ ಗಾಂಧಿ: VIDEO

ನವದೆಹಲಿ: ಲೋಕಸಭೆಯ (Lok Sabha) ವಿರೋಧ ಪಕ್ಷದ ನಾಯಕರಾದ ರಾಹುಲ್‌ ಗಾಂಧಿ (Rahul Gandhi) ಅವರು ಕಟ್ಟಡ ಕಾರ್ಮಿಕರೊಂದಿಗೆ (Labor) ಕೆಲಸ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ರಾಹುಲ್ ಗಾಂಧಿ ಅವರು...

BJP GOVT : ಕೇಂದ್ರ ಸರ್ಕಾರ ಸದ್ಯದಲ್ಲೇ ಪತನವಾಗುತ್ತದೆ : ಲಾಲೂ ಯಾದವ್ ಭವಿಷ್ಯವಾಣಿ

ನವದೆಹಲಿ : ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಗಸ್ಟ್ ವೇಳೆಗೆ ಪತನವಾಗಬಹುದು. ಅವಧಿಗೂ ಮುನ್ನ ಚುನಾವಣೆಗೆ ಸಿದ್ಧರಾಗುವಂತೆ ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್...

VIRAL NEWS: ಪೊಲೀಸರಿಗೆ ಸವಾಲಾಗಿದ್ದ ಸಮಸ್ಯೆಯನ್ನು ಬಗೆಹರಿಸಿದ ಎಮ್ಮೆ!

ಲಕ್ನೋ: ಪೊಲೀಸರಿಗೆ ಸವಾಲಾಗಿದ್ದ ಸಮಸ್ಯೆಯನ್ನು ಎಮ್ಮೆ (Buffalo) ಕ್ಷಣಾರ್ಧದಲ್ಲಿ ಬಗೆಹರಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದ (Uttar Pradesh) ಪ್ರತಾಪಗಢದಲ್ಲಿ (Pratapgarh) ನಡೆದಿದೆ. ಮಹೇಶ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಯ್ ಅಸ್ಕರನ್‌ಪುರ ಗ್ರಾಮದ ನಿವಾಸಿ...

Bihar Bridge: ಎರಡು ವಾರದಲ್ಲಿ 12 ಸೇತುವೆ ಕುಸಿತ; 11 ಎಂಜಿನಿಯರ್‌ಗಳು ಅಮಾನತು

ಪಾಟ್ನಾ: ಬಿಹಾರದಲ್ಲಿ ಕಳೆದ 2 ವಾರಗಳಿಂದ ಒಂದಾದಮೇಲೊಂದರಂತೆ ಒಟ್ಟು 12 ಸೇತುವೆಗಳು ಕುಸಿತಗೊಂಡಿದ್ದರು, ಇದೀಗ ಶುಕ್ರವಾರ 11 ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ. ಎಂಜಿನಿಯರ್‌ಗಳ ನಿರ್ಲಕ್ಷ್ಯ ಮತ್ತು ನಿಗಾ ವಹಿಸದಿರುವುದು ಸೇತುವೆಗಳ ಕುಸಿತಕ್ಕೆ ಪ್ರಮುಖ ಕಾರಣ ಎಂದು...

MP AMRITPAL: ಪೆರೋಲ್‌ನಲ್ಲಿ ಹೊರ ಬಂದು ಪ್ರಮಾಣವಚನ ಸ್ವೀಕರಿಸಿದ ಅಮೃತ್‌ ಪಾಲ್‌, ರಶೀದ್‌

ನವದೆಹಲಿ: ಬಂಧನಕ್ಕೊಳಗಾಗಿರುವ ಸಿಖ್ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಮತ್ತು ಭಯೋತ್ಪಾದಕ ನಿಧಿಯ ಆರೋಪಿ ಕಾಶ್ಮೀರಿ ನಾಯಕ ಎಂಜಿನಿಯರ್ ರಶೀದ್ ಎಂದೇ ಹೆಸರುವಾಸಿಯಾಗಿರುವ ಶೇಖ್ ಅಬ್ದುಲ್ ರಶೀದ್ ಅವರು ಇಂದು ಪೆರೋಲ್‌ನಲ್ಲಿ ಹೊರಬಂದು ಸಂಸತ್‌...

RAPE: ಹಸುವಿನ ಮೇಲೆ ಅತ್ಯಾಚಾರವೆಸಗಿದ ಕಾಮುಕ!

ಛತ್ತೀಸ್‌ಗಢ: ವ್ಯಕ್ತಿಯೊಬ್ಬ ಹಸುವಿನ (Cow) ಮೇಲೆ ಅತ್ಯಾಚಾರವೆಸಗಿದ (Rape) ಘಟನೆ ಛತ್ತೀಸ್‌ಗಢದ (Chhattisgarh) ಡೊಂಗರ್‌ಗಢದಲ್ಲಿ ನಡೆದಿದೆ. ಆರೋಪಿಯನ್ನು ಟಂಕೇಶ್ವರ ಕನ್ವರ್ ಎಂದು ಗುರುತಿಸಲಾಗಿದೆ. ಈತ ಹಸುವಿನ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ವೇಳೆ...

NEET Exam: ನೀಟ್‌ ಪಿಜಿ ಪರೀಕ್ಷೆಗೆ ದಿನಾಂಕ ಘೋಷಣೆ

ನವದೆಹಲಿ: ನೀಟ್‌ ಪರೀಕ್ಷೆಯ ಅಕ್ರಮದ ಬಳಿಕ ಇದೀಗ ನೀಟ್‌ ಪಿಜಿ ಪರೀಕ್ಷೆಗೆ ಹೊಸ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಆಗಸ್ಟ್‌ 11 ರಂದು ನೀಟ್‌ ಪಿಜಿ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಎನ್‌ಟಿಎ ಮಾಹಿತಿ ನೀಡಿದೆ. ಎರಡು...

Keir Starmer: ಯುಕೆಯ ಮುಂದಿನ ಪ್ರಧಾನಿ ಕೀರ್ ಸ್ಟಾರ್ಮರ್‌ಗೆ ಮೋದಿ ಅಭಿನಂದನೆ

ನವದೆಹಲಿ: ಬ್ರಿಟನ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಾರ್ಟಿ ಐತಿಹಾಸಿಕ ಜಯ ಗಳಿಸಿದ್ದು, ಮುಂದಿನ ಪ್ರಧಾನಿಯಾಗಲಿರುವ ಕೀರ್ ಸ್ಟಾರ್ಮರ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಜೊತೆಗೆ ಹಾಲಿ ಪ್ರಧಾನಿ ಭಾರತ...

CRIME: ಇಷ್ಟಪಟ್ಟ ವ್ಯಕ್ತಿಯೊಂದಿಗೆ ಮದುವೆಯಾದ ಯುವತಿಗೆ ಸಿಕ್ತು ಕುಟುಂಬಸ್ಥರಿಂದ ಘೋರ ಶಿಕ್ಷೆ!

ರಾಜಸ್ಥಾನ: ಯುವತಿಯೊಬ್ಬಳು ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಆಕೆಯ ಮನೆಯವರೇ ಹತ್ಯೆಗೈದ ಘಟನೆ ರಾಜಸ್ಥಾನದ (Rajastan) ಝಲಾವರ್‌ನಲ್ಲಿ ನಡೆದಿದೆ. 24 ವರ್ಷದ ಯುವತಿಯೊಬ್ಬಳು ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ರವಿ ಭೀಲ್ ಎಂಬಾತನನ್ನು ಮದುವೆಯಾಗಿದ್ದಳು....

Marine Drive: ಪೌರ ಕಾರ್ಮಿಕರು ಇಲ್ಲಿ ಸಂಗ್ರಹಿಸಿದ್ದು ಲೋಡ್‌ಗಟ್ಟಲೆ ಪಾದರಕ್ಷೆ

ಮುಂಬೈ: ಇಲ್ಲಿನ ಮರೀನ್ ಡ್ರೈವ್‌ನಲ್ಲಿ ICC T-20 ಕಪ್ ವಿಜೇತ ಟೀಮ್ ಇಂಡಿಯಾವನ್ನು ಸ್ವಾಗತಿಸಲು ಅಭೂತಪೂರ್ವಎಂಬಂತೆ ಜನಸಾಗರ ಸೇರಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಅದರ ಮರುದಿನ ಇಲ್ಲಿನ ಸ್ವಚ್ಛತಾ ಸಿಬ್ಬಂದಿ ಕೆಲವು ಟ್ರಕ್‌ಗಳಷ್ಟು ಪಾದರಕ್ಷೆಗಳನ್ನು...

PM MODI : ಉತ್ತಮ ಫಲಿತಾಂಶಕ್ಕೆ ಚೆನ್ನಾಗಿ ನಿದ್ರಿಸಿ – ಕ್ರೀಡಾಪಟುಗಳಿಗೆ ಮೋದಿ ಕಿವಿಮಾತು!

ಪ್ಯಾರಿಸ್ ಒಲಂಪಿಕ್ 2024 ತೆರಳಿರುವ ಭಾರತ ತಂಡಕ್ಕೆ ಪ್ರಧಾನಿ ಮೋದಿ ಕಿವಿಮಾತು ಹೇಳಿದ್ದು,  ಅತ್ಯುತ್ತಮ ಫಲಿತಾಂಶ ಪಡೆಯಬೇಕು ಎಂದರೆ  ಚೆನ್ನಾಗಿ ನಿದ್ರೆ ಮಾಡಬೇಕು ಎಂದು ಹೇಳಿದ್ದಾರೆ.  ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಪದಕದೊಂದಿಗೆ...

AIRTEL: ಗ್ರಾಹಕರ ಮಾಹಿತಿ ಸೇಫ್‌ ಎಂದ ಏರ್‌ ಟೆಲ್‌

ಹೊಸದಿಲ್ಲಿ: ಏರ್‌ಟೆಲ್‌ನ 37.5 ಕೋಟಿ  ಗ್ರಾಹಕರ ಪೋನ್‌ ನಂಬರ್‌, ಇ-ಮೇಲ್‌ ಅಡ್ರೆಸ್‌, ಆಧಾರ್‌ ನಂಬರ್‌ ಸೇರಿದಂತೆ ಹಲವು ಮಾಹಿತಿಗಳು ಡಾರ್ಕ್‌ ವೆಬ್‌ ಮೂಲಕ ಮಾರಾಟ ಆಗಿದೆ ಎಂಬ ವರದಿಯನ್ನು ಕಂಪೆನಿಯು ನಿರಾಕರಿಸಿದೆ. ನಮ್ಮ ಗ್ರಾಹಕರ...