Sunday, July 7, 2024
Home ರಾಜ್ಯ

ರಾಜ್ಯ

ರಾಜ್ಯ

ಹೆಚ್ಚಿನ ಸುದ್ದಿ

PARACETAMOL : ಪ್ಯಾರಾಸಿಟಮಾಲ್ ಅಭಾವ: ವದಂತಿಗೆ ತೆರೆ ಎಳೆದ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಡೆಂಘಿ ಜ್ವರದ ಭೀತಿ ನಡುವೆ ಇದೀಗ ಪ್ಯಾರಸಿಟಮಾಲ್ ಮಾತ್ರೆಗಳ ಕೊರತೆ ಎದುರಾಗಿದೆ ಎಂಬ ಸುದ್ದಿ ಹರಡಿತ್ತು. ಆದರೆ ಈ ಕುರಿತು ಸ್ಯಪಷ್ನ್ನುಟನೆ ನೀಡಿರುವ ಕರ್ನಾಟಕ ರಾಜ್ಯ ವೈದ್ಯಕೀಯ...

ACTOR DARSHAN : ಜೈಲಿನಲ್ಲಿ ಪತಿ : ದೇವರ ಮೊರೆ ಹೋದ ವಿಜಯಲಕ್ಷ್ಮೀ!!

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್​ ಒಳಿತಿಗಾಗಿ ಪತ್ನಿ ವಿಜಯಲಕ್ಷ್ಮಿ ನ್ಯಾಯಾಲಯದ ಹೋರಾಟದ ಜೊತೆಗೆ ದೇವರ ಬಳಿಯೂ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಶನಿವಾರ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ತೆರಳಿದ ಅವರು ಪತಿಯ ಒಳಿತಿಗಾಗಿ...

D.K.Shivakumar : ಕಾಲು ಕಳೆದುಕೊಂಡ ಕಾರ್ಯಕರ್ತನಿಗೆ ಡಿಕೆಶಿ ಧನಸಹಾಯ, ಉದ್ಯೋಗದ ಅಭಯ

ಬೆಂಗಳೂರು : ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ತೆರಳುವ ವೇಳೆ ಅಪಘಾತವಾಗಿ ಕಾಲಿನ ಮೊಣಕಾಲು ಚಿಪ್ಪಿಗೆ ಬಲವಾದ ಪೆಟ್ಟು ತಿಂದಿದ್ದ ಮಣಿಕಂಟ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆಶಿ ಅವರು ಸ್ಥಳದಲ್ಲೇ 25...

KSR RAILWAY STATION : ಏರ್‌ಪೋರ್ಟ್‌ ದರ್ಜೆಗೇರಲಿದೆ ಬೆಂಗಳೂರು ರೈಲು ನಿಲ್ದಾಣ!

ಬೆಂಗಳೂರು: ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣಕ್ಕೆ ಏರ್‌ಪೊರ್ಟ್‌ ಲುಕ್‌ ನೀಡಲು ರೈಲ್ವೇ ಇಲಾಖೆ ಸಜ್ಜಾಗಿದೆ. ವಿಮಾನ ನಿಲ್ದಾಣದ ದರ್ಜೆಗೇರಿಸಿ ಉತ್ತಮ ಸೌಲಭ್ಯಗಳನ್ನು ಜನರಿಗೆ ಕಲ್ಪಿಸಲು ಮುಂದಾಗಿರುವ ರೈಲ್ವೇ ಇಲಾಖೆ, ಇದಕ್ಕಾಗಿ ಅಂದಾಜು ₹ 1,000...

BREAKING : ಗುಂಡಿನ ಕಾಳಗ.. ನಾಲ್ವರು ಉಗ್ರರನ್ನು ಹೊಸಕಿ ಹಾಕಿದ ಸೇನೆ!

ಜಮ್ಮು & ಕಾಶ್ಮೀರ :  ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ 2 ಪ್ರತ್ಯೇಕ ಸ್ಥಳದಲ್ಲಿ ಇಂದು ಗುಂಡಿನ ಕಾಳಗ ನಡೆದಿದ್ದು, ನಾಲ್ವರು ಉಗ್ರರನ್ನು ಭಾರತೀಯ ಸೇನೆಯ ಯೋಧರು ಮಟ್ಯಾಶ್...

CM Siddaramaiah :  ಕಾರ್ಯಕರ್ತರ ಅಹವಾಲು ಸ್ವೀಕಾರಕ್ಕೆ ಸಿಎಂ ಸಿದ್ದು ಡೇಟ್ ಫಿಕ್ಸ್​

ಬೆಂಗಳೂರು : ಕೆಪಿಸಿಸಿಯ ಭಾರತ್ ಜೋಡೋ ಸಭಾಂಗಣದಲ್ಲಿ ಜು.13ರಂದು ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು. ಈ ಬಗ್ಗೆ ಮಾತನಾಡಿ,...

Channapattanna By Poll : ಉಪಚುನಾವಣೆ.. ಸಿ.ಪಿ.ಯೋಗೇಶ್ವರ್​​ಗೆ ಬಿಗ್ ಶಾಕ್ ಕೊಟ್ಟ ಹೆಚ್​​​​​​ಡಿಕೆ!

ಬೆಂಗಳೂರು : 'ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಾನೇ..ಈ ಬಗ್ಗೆ ಕುಮಾರಸ್ವಾಮಿ ಅವರ ಬಳಿ ಮಾತನಾಡಿದ್ದೇನೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ' ಎಂದು ಹೇಳಿದ್ದ ಚನ್ನಪಟ್ಟಣದ ಮಾಜಿ ಶಾಸಕ...

Renukaswamy Murder Case: ಕಾರ್ತಿಕ್‌ ಪುರೋಹಿತ್‌ ವಿಚಾರಣೆ ಅಂತ್ಯ; ಮಾಧ್ಯಮಗಳಿಗೆ ಪ್ರತಿಕ್ರಿಯೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ನೇ ಆರೋಪಿ ಪ್ರದೋಶ್‌ ಸ್ನೇಹಿತ ಕಾರ್ತಿಕ್‌ ಪುರೋಹಿತ್‌ ಅವರ ವಿಚಾರಣೆಯನ್ನು ಇಂದು ನಡೆಸಲಾಗಿತ್ತು. ವಿಚಾರಣೆ ಅಂತ್ಯಗೊಂಡ ಬಳಿಕ ಕಾರು ಚಾಲಕ ಕಾರ್ತಿಕ್‌ ಪುರೋಹಿತ್‌ ಮಾಧ್ಯಮಗಳಿಗೆ...

DKS Vs HDK : ಕುಮಾರಸ್ವಾಮಿಗೆ ಮಾತ್ರ ರಾಜಕಾರಣ ಮಾಡೋಕೆ ಬರುತ್ತಾ? : ಡಿಕೆಶಿ ಟಾಂಗ್

ಬೆಂಗಳೂರೂ : 'ಏನ್ ಕುಮಾರಸ್ವಾಮಿ ಅವರಿಗೆ ಮಾತ್ರ ರಾಜಕಾರಣ ಮಾಡೋಕೆ ಬರುತ್ತಾ..? ನಮಗೂ ಬರುತ್ತೆ. ಆದರೆ ನಮಗೆ ಜನರ ಸೇವೆಯೇ ಮುಖ್ಯ' ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೆಚ್​​ಡಿಕೆ ವಿರುದ್ಧ ಹರಿಹಾಯ್ದರು. ಕೆಪಿಸಿಸಿ...

MUDA Scam Case: ಸಿಎಂ ಪತ್ನಿಗೆ ಜಮೀನು ಕೊಟ್ಟಿದ್ದೇ ಬಿಜೆಪಿ ಸರ್ಕಾರ: ಚಲುವರಾಯಸ್ವಾಮಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಜಮೀನು ಕೊಟ್ಟಿದ್ದೇ ಬಿಜೆಪಿ ಸರ್ಕಾರ. ಬಿಜೆಪಿ ಅವಧಿಯ ಹಗರಣ ಮುಚ್ಚಿ ಹಾಕುವ ಯತ್ನ ನಡೆದಿದ್ದು, ಸಿಎಂ ಸಿದ್ದರಾಮಯ್ಯರನ್ನು ಸಿಲುಕಿಸುವ ಷಡ್ಯಂತ್ರ ನಡೆದಿದೆ ಎಂದು ಸಚಿವ ಎನ್‌...

BREAKING : ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು!

ಕೋಲಾರ : 30 ಸಾವಿರ ಲಂಚ ಪಡೆಯುವಾಗ ಇಬ್ಬರು ಅಧಿಕಾರಿಗಳು ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಜಿಲ್ಲೆಯ ಮಾಲೂರು ತಾಲೂಕು ಕಚೇರಿಯಲ್ಲಿ ನಡೆದಿದೆ. ಭೂ ದಾಖಲೆಗಳ ವಿಭಾಗದ ಸಹಾಯಕ ನಿದೇರ್ಶಕಿ...

L.K. Advani : ‘ಅಡ್ವಾಣಿ ವಿಧಿವಶರಾಗಿದ್ದಾರೆ, ಮೌನಾಚರಣೆ ಮಾಡಿ..’ ಸೋಮಣ್ಣ ಯಡವಟ್ಟು-VIDEO

ನವದೆಹಲಿ : ಮಾಜಿ ಉಪ ಪ್ರಧಾನಿ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್​​.ಕೆ.ಅಡ್ವಾಣಿ ಅವರು ನಿಧನರಾಗಿದ್ದಾರೆಂದು ತಪ್ಪು ಮಾಹಿತಿ ಗ್ರಹಿಸಿದ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಯಡವಟ್ಟು ಮಾಡಿಕೊಂಡಿದ್ದಾರೆ. ಇಂದು...

BESCOM : ಅನಧಿಕೃತ ಕೇಬಲ್ ತೆರವಿಗೆ ಡೆಡ್​​​​ಲೈನ್​ ನೀಡಿದ ಬೆಸ್ಕಾಂ!

ಬೆಂಗಳೂರು : ತನ್ನ ವ್ಯಾಪ್ತಿಯೊಳಗೆ ಬುರುವ ವಿದ್ಯುತ್‌ ಕಂಬಗಳಲ್ಲಿ ಅಳವಡಿಸಿರುವ ಅನಧಿಕೃತ ಎಲ್ಲಾ OFC , ಡಾಟ  ಹಾಗೂ ಡಿಶ್ ಕೇಬಲ್‌ ಗಳನ್ನು ಸೋಮವಾರದೊಳಗೆ (ಜು.8) ತೆರವು ಮಾಡಬೇಕು ಎಂದು ಬೆಸ್ಕಾಂ ಆದೇಶ...

RAIN ALERT : ಗಮನಿಸಿ.. ಟ್ರೆಕ್ಕಿಂಗ್, ಜಲಪಾತಗಳ ಭೇಟಿಗೆ ನಿರ್ಬಂಧ!

ದಕ್ಷಿಣ ಕನ್ನಡ : ಮಳೆಗಾಲ ಮುಗಿಯುವವರೆಗೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಟ್ರೆಕ್ಕಿಂಗ್ ನಿಷೇಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ಅದರೊಂದಿಗೆ ಜಲ ಪ್ರದೇಶಗಳಿಗೆ ತೆರಳದಂತೆ ಪ್ರವಾಸಿಗರಿಗೆ ಸೂಚಿಸಲಾಗಿದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ...

SIDDARAMAIAH: ಬೆಂಗಳೂರು ಟ್ರಾಫಿಕ್‌ ಬಗ್ಗೆ ಸಿಎಂ ಬೇಸರ

ಬೆಂಗಳೂರು: ಪೊಲೀಸ್‌ ಅಧಿಕಾರಿಗಳ ಜೊತೆ ನಡೆದ ಸಭೆಯ ಲಿಸ್ಟ್‌ನಲ್ಲಿ ಟ್ರಾಫಿಕ್‌ ವಿಚಾರವೇ ಇರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬೇಸರ ವ್ಯಕ್ತಪಡಿಸಿದ್ದಾರೆ. ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಬೆಂಗಳೂರು ಟ್ರಾಫಿಕ್‌ (Bengaluru...

Tumkur: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯ ಪೀಠೋಪಕರಣ ಜಪ್ತಿ

ತುಮಕೂರು: ತುಮಕೂರಿನ ರಿಂಗ್ ರಸ್ತೆಗಾಗಿ ಸ್ವಾಧೀನಗೊಂಡ ಜಮೀನಿಗೆ ಹೆಚ್ಚಿನ ಭೂಪರಿಹಾರ ನೀಡದ ಹಿನ್ನಲೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯ ಪೀಠೋಪಕರಣ ಜಪ್ತಿ ಮಾಡಿರುವ ಘಟನೆ ನಡೆದಿದೆ. 2018ರಲ್ಲೇ 82 ಲಕ್ಷ ರೂ. ಹೆಚ್ಚಿನ ಪರಿಹಾರ...

HDK Vs DKS : ಯಾವ ಸಭೆಯೂ ಮಾಡಿಲ್ಲ..ಅದೆಲ್ಲಾ ಸುಳ್ಳು : ಡಿಕೆಶಿ ತಿರುಗೇಟು

ಬೆಂಗಳೂರು : ತಮ್ಮ ಸಹೋದರ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಯಾವ ಅಧಿಕಾರಿಗಳನ್ನು ಬಳಸಿಕೊಂಡು ಸಭೆ ಮಾಡಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ...

MUDA SCAM: 2023ರಲ್ಲಿ ಸಿದ್ದರಾಮಯ್ಯ ಈ ಆಸ್ತಿ ಘೋಷಣೆ ಮಾಡಿಲ್ಲ: ಹೆಚ್‌ಡಿಕೆ ವಾಗ್ದಾಳಿ

ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ನಾನು ಜಿ.ಟಿ ದೆವೇಗೌಡರನ್ನು ಕೇಳಬೇಕಾ, ಈಗ ಮುಡಾ ಅಕ್ರಮ ದಾಖಲೆಗಳು ಯಾರಿಂದ ಹೇಗೆ ರವಾನೆ ಆಗ್ತಿವೆ ಎಂಬುದು ಎಲ್ಲರಿಗೂ ಗೊತ್ತಾಗ್ತಿದೆ ಎಂದು ಕೇಂದ್ರ...

HONEY BEE ATTACK : ಅಂತ್ಯಕ್ರಿಯೆ ವೇಳೆ ಹೆಜ್ಜೇನು ದಾಳಿ : 42 ಜನರಿಗೆ ಗಾಯ 

ಚಾಮರಾಜನಗರ : ಅಂತ್ಯಕ್ರಿಯೆಗೆ ತೆರಳಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ 42 ಮಂದಿ ಗಾಯಗೊಂಡ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬಸವಾಪುರ ಗ್ರಾಮದಲ್ಲಿ ನಡೆದಿದೆ. ಬಸವಾಪುರ ಗ್ರಾಮದ ಮಹಾದೇವಯ್ಯ(65) ಎಂಬವರು ವಯೋಸಹಜ ಕಾರಣದಿಂದ...

BREAKING : ಕೇಂದ್ರ ಬಜೆಟ್ ಮಂಡನೆಗೆ ದಿನಾಂಕ ನಿಗದಿ

ನವದೆಹಲಿ : ಇದೇ ಜು.23ರಂದು 2024-25ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಮಂಡಿಸಲಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ. ಈ ಕುರಿತು ಕೇಂದ್ರ ಸಚಿವ ಕಿರಣ್ ರಿಜಿಜು...

FAKE DOCTORS : ನಕಲಿ ಸಾರ್ ನಕಲಿ…! : ಈ ಜಿಲ್ಲೆಯಲ್ಲಿನ ಬಹುತೇಕ ವೈದ್ಯರು ಡ್ಯೂಪ್ಲಿಕೇಟ್! 

ಬಾಗಲಕೋಟೆ : ರಾಜ್ಯದಲ್ಲಿ ಒಂದು ಕಡೆ ಡೆಂಘಿ ಕಾಟ.. ಇನ್ನೊಂದೆಡೆ ಝೀಕಾ ವೈರಸ್‌ ಆತಂಕ. ಈ ಎಲ್ಲಾ ಕಂಟಕಗಳ ನಡುವೆ ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿಯಿಂದ ಜನ ಕಂಗಾಲಾಗಿದ್ದಾರೆ  ಬಾಗಲಕೋಟೆಯ ಎಸ್ ಪಿ ಅಮರನಾಥ...

Dinesh Gundurao : ರಾಜ್ಯದಲ್ಲಿ ಡೆಂಘಿ ಕಾಟ.. ಈಜುಕೊಳದಲ್ಲಿ ಸಚಿವ ತೇಲಾಟ: ಬಿಜೆಪಿ ವ್ಯಂಗ್ಯ

ದಕ್ಷಿಣ ಕನ್ನಡ : ಆರೋಗ್ಯ ಇಲಾಖೆ  ಹಾಗೂ ದ.ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಇಂದು ಬೆಳಗ್ಗೆ ಮಂಗಳೂರಿನ ಎಮ್ಮೆ ಕೆರೆ ಬಳಿ ಇರುವ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳದಲ್ಲಿ ಕಸರತ್ತು...

CM SIDDARAMAIAH : ಡ್ರಗ್ಸ್‌ ನಿಯಂತ್ರಣ ಮಾಡ್ಲೇಬೇಕು: ಸಿಎಂ ಖಡಕ್‌ ಎಚ್ಚರಿಕೆ

ಬೆಂಗಳೂರು: ಕ್ಲಬ್‌ಗಳು, ಇಸ್ಪೀಟ್, ಬೆಟ್ಟಿಂಗ್, ಡ್ರಗ್ಸ್‌ಗಳನ್ನು ನಿಲ್ಲಿಸದಿದ್ದರೆ ಎಸ್ಪಿ ಮತ್ತು‌ ಐಜಿ ಮಟ್ಟದ ಅಧಿಕಾರಿಗಳನ್ನು ಕೂಡ ನೇರ ಹೊಣೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್‌ ಇಲಾಖೆಗೆ ಖಡಕ್‌ ಎಚ್ಚರಿಕೆ...

ARJUNA ELEPHANT: ಅರ್ಜುನ ಆನೆ ಸ್ಮಾರಕಕ್ಕೆ ಶಂಕು ಸ್ಥಾಪನೆ

ಹಾಸನ: ಅರ್ಜುನ (Arjuna) ಆನೆ ಸ್ಮಾರಕಕ್ಕೆ ಸಚಿವರಾದ ಈಶ್ವರ್‌ ಖಂಡ್ರೆ (Eshwar Khandre) ಹಾಗೂ ರಾಜಣ್ಣ (KN Rajanna) ಶಂಕು ಸ್ಥಾಪನೆ ಮಾಡಿದ್ದಾರೆ. ಕಳೆದ ವರ್ಷ ಡಿ. 4ರಂದು ಹಾಸನ ಜಿಲ್ಲೆಯ ಸಕಲೇಶಪುರ (Sakaleshpura)...

GOOD NEWS : ಕೇವಲ ಎರಡೇ ದಿನಗಳಲ್ಲಿ ಖಾತೆಗೆ ಹಣ ಜಮೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬಳ್ಳಾರಿ : ಇನ್ನೆರಡು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಜೂನ್ ತಿಂಗಳ ಹಣ ಪಾವತಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು...

Valmiki Corporation Scam : ಹಣ ನುಂಗಿದವರಿಗೆ ಕುಷ್ಟರೋಗ ಬರಲಿ, ಹಾರ್ಟ್​ ಅಟ್ಯಾಕ್ ಆಗಲಿ : ಶಾಸಕ ಮಂಜುನಾಥ

ಕೋಲಾರ : ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣವು ಸದ್ದು ಮಾಡುತ್ತಿದೆ. ಈ ಹಗರಣದಲ್ಲಿ ಯಾರೇ ಶಾಮೀಲಾಗಿದ್ದರೂ, ಹಣ ನುಂಗಿದ್ದರೂ ಅಂಥವರಿಗೆ ಕುಷ್ಟರೋಗ ಬಂದು ಹಾರ್ಟ್​​​ ಅಟ್ಯಾಕ್​​ನಿಂದ...

Channapatna byelection : ಚನ್ನಪಟ್ಟಣದಿಂದ ಸಂಸದರ ಪತ್ನಿ ಸ್ಪರ್ಧೆ – ಡಾ. ಮಂಜುನಾಥ್‌ ಸ್ಪಷ್ಟೀಕರಣ

ಬೆಂಗಳೂರು : ಚನ್ನಪಟ್ಟಣ ಉಪಚುನಾವಣೆಯಲ್ಲಿ ಯಾವ ಕಾರಣಕ್ಕೂ ನನ್ನ ಪತ್ನಿ ಅನುಸೂಯ ಸ್ಪರ್ಧಿಸುವುದಿಲ್ಲ ಎಂದು ಡಾ. ಸಿ.ಎನ್‌. ಮಂಜುನಾಥ್‌ ಸ್ಪಷ್ಪಪಡಿಸಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ,ಪತ್ರಿಕೆಗಳಲ್ಲಿ ವರದಿಯಾಗುತ್ತಿರುವುದು ಮುಜುಗರ ತರಿಸಿದೆ ಎಂದು ನುಡಿದ...

Muda scandal : ಸಿದ್ದರಾಮಯ್ಯನವರ ಪತ್ನಿ ಹೆಸರಿನಲ್ಲಿ ಜಮೀನೇ ಇಲ್ಲ – ಆರ್‌ಟಿಐ ನಲ್ಲಿ ದಾಖಲೆ ಬಹಿರಂಗ!

ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಹೆಸರಲ್ಲಿ ಜಮೀನೇ ಇಲ್ಲ‌. ಸಿಎಂ ದೊಡ್ಡ ಗೋಲ್ ಮಾಲ್ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆರ್​​ಟಿಐ ಕಾರ್ಯಕರ್ತ ಗಂಗರಾಜು ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ....

ZIKA VIRUS : ಝಿಕಾ ವೈರಸ್ ರಾಜ್ಯದಲ್ಲೇ ಮೊದಲ ಬಲಿ : ವೈದ್ಯರು ಹೇಳಿದ್ದೇನು..? 

ಶಿವಮೊಗ್ಗ : ಡೆಂಗ್ಯೂ ಬೆನ್ನಲ್ಲೇ ರಾಜ್ಯದಲ್ಲಿ ಝಿಕಾ ವೈರಸ್​ ಭೀತಿ ಹುಟ್ಟಿಸಿದೆ. ಶಿವಮೊಗ್ಗದಲ್ಲಿ ಝಿಕಾ ವೈರಸ್​ ಸೋಂಕಿತ 74 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಇದು ಝಿಕಾಗೆ ಬಲಿಯಾದ ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ. ಶಿವಮೊಗ್ಗ...

Dengue fever: ಡೆಂಘಿ ನಿಯಂತ್ರಣಕ್ಕೆ ಕೂಡಲೇ ಮೆಡಿಕಲ್‌ ಎಮೆರ್ಜಿನ್ಸಿ ಘೋಷಿಸಿ – ಡಾ. ಸಿ.ಎನ್. ಮಂಜುನಾಥ್‌ ಆಗ್ರಹ

ಬೆಂಗಳೂರು: ಸರ್ಕಾರ ಮೆಡಿಕಲ್ ಎಮರ್ಜೆನ್ಸಿಯನ್ನು ತಕ್ಷಣವೇ ಘೋಷಿಸಬೇಕು. ಸೊಳ್ಳೆಗಳ ನಿಯಂತ್ರಣ ದಿಂದ ಮಾತ್ರವೇ ಡೆಂಘಿ ಜ್ವರ ನಿಯಂತ್ರಣ ಸಾಧ್ಯ ಎಂದು ಸಂಸದ ಡಾ ಸಿ.ಎನ್ ಮಂಜುನಾಥ್ ಹೇಳಿದ್ದಾರೆ. ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ...

Robbery : ಸ್ವಾಮೀಜಿ ತಲೆಗೆ ಗನ್‌ ಇಟ್ಟು ದರೋಡೆ – ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌!

ರಾಯಚೂರು:  ಜಿಲ್ಲೆಯ ಲಿಂಗಸ್ಗೂರಿನ ಇಲಕಲ್ ವಿಜಯ ಮಹಾಂತೇಶ್ವರ ಮಠದಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಈ ಪ್ರಕರಣದಲ್ಲಿ ಸ್ವಾಮೀಜಿಯ ಕೈವಾಡ ಇದೆಯಾ ಎಂಬ ಅನುಮಾನ ಶುರುವಾಗಿದೆ.  11 ನೇ ತಾರೀಖು ಗುರುವಾರ ರಾತ್ರಿ...

DIVYA VASANTHA : ನಿರೂಪಕಿ, ಚಾನಲ್‌ ಮುಖ್ಯಸ್ಥರಿಂದ ನೂರಾರು ರೋಲ್‌ಕಾಲ್‌!

ಬೆಂಗಳೂರು:  ಖಾಸಗಿ ಟಿವಿ ವಾಹಿನಿಯ ನಿರೂಪಕಿ ದಿವ್ಯಾ ವಂಸತಾ ಮತ್ತು ರಾಜ್ ನ್ಯೂಸ್ ಸಿಇಓ ರಾಜಾನುಕುಂಟೆ ವೆಂಕಟೇಶ್ ನೂರಾರು ಜನರಿಂದ ರೋಲ್ ಕಾಲ್ ಮಾಡಿರುವುದು ಬೆಳಕಿಗೆ ಬಂದಿದೆ. ಇಂದಿರಾನಗರ 'ಸ್ಪಾ' ವ್ಯವಸ್ಥಾಪಕನಿಗೆ ಬೆದರಿಸಿ 15...

Dengue: ಸಿಲಿಕಾನ್‌ ಸಿಟಿಯುಲ್ಲೂ ಡೆಂಘಿ ಅಬ್ಬರ – 11 ರ ಬಾಲಕ ಬಲಿ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಡೆಂಘಿ ಹಾವಳಿ ವಿಪರೀತ ಹೆಚ್ಚಾಗಿದೆ. ಡೆಂಘಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಮತ್ತೋರ್ವ ಬಾಲಕ ಮೃತಪಟ್ಟಿದ್ದಾನೆ. ಅಂಜನಾಪುರದ 11 ವರ್ಷದ ಬಾಲಕ ಗಗನ್ ಮೃತ ಬಾಲಕನಾಗಿದ್ದಾನೆ. ಆರೋಗ್ಯವಾಗಿಯೇ ಇದ್ದ ಬಾಲಕ...

JDS vs Congress : ಜೆಡಿಎಸ್ – ಕಾಂಗ್ರೆಸ್ ನಡುವೆ ಜನತಾ ದರ್ಶನ ಪಾಲಿಟಿಕ್ಸ್

ಮಂಡ್ಯ : ಕೇಂದ್ರ ಸಚಿವ ಕುಮಾರಸ್ವಾಮಿ ಜನತಾ ದರ್ಶನ ಬೆನ್ನಲ್ಲೆ, ರಾಜ್ಯ ಸಚಿವ ಚಲುವರಾಯಸ್ವಾಮಿರಿಂದಲೂ ಜನತಾ ದರ್ಶನ ನಡೆಯಲಿದ್ದು, ಮಂಡ್ಯದಲ್ಲಿ ಜನತಾ ದರ್ಶನ  ಪಾಲಿಟಿಕ್ಸ್ ಶುರುವಾದಂತೆ ಕಾಣುತ್ತಿದೆ. ಮಂಡ್ಯದ ಕೆರಗೋಡು ಗ್ರಾಮದಲ್ಲಿ ಜನತಾ ದರ್ಶನ...

Crime : ಪರಸ್ತ್ರೀ ಜೊತೆಗೆ ಲಾಡ್ಜ್‌ ಗೆ ತೆರಳಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವು..!

ಚಿತ್ರದುರ್ಗ : ಪರ ಸ್ತ್ರೀಯ ಜೊತೆಗೆ ಲಾಡ್ಜಿಗೆ ಹೋದ ವಿವಾಹಿತನೊಬ್ಬ  ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾನೆ. ಚಿತ್ರದುರ್ಗ ನಗರದ ಸರ್ಕಾರಿ ಬಸ್ ನಿಲ್ದಾಣದ ಎದುರಿನ ಲಾಡ್ಜ್‌ನಲ್ಲಿ ಘಟನೆ ನಡೆದಿದ್ದು,  ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹರಿಹರ...

Renukaswamy murder case : ದರ್ಶನ್‌ ಖಾತೆಯಿಂದ ಹಣ ವರ್ಗಾವಣೆ – ಇಂದೂ ಸಹ ಮಿಲನಾ ಪ್ರಕಾಶ್‌ ವಿಚಾರಣೆ

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣ ಸಂಬಂಧಿಸಿ ಅಧಿಕಾರಿಗಳ ಸೂಚನೆ ಹಿನ್ನಲೆ ಇಂದು ಮತ್ತೆ ನಿರ್ದೇಶಕ ಮಿಲನಾ ಪ್ರಕಾಶ್ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ.  ನಿನ್ನೆ ಕೂಡ   ಮಿಲನ ಪ್ರಕಾಶ್ ಅವರನ್ನು ಒಂದುವರೆ ಗಂಟೆಗೂ ಹೆಚ್ಚು...

Mahadai issue: ಮಹದಾಯಿ ಯೋಜನೆಗೆ ಗೋವಾ ಕಿರಿಕ್‌ – ಇಂದು ಕೇಂದ್ರ ತಂಡದಿಂದ ಪರಿಶೀಲನೆ!

ಬೆಳಗಾವಿ: ಮಹದಾಯಿ ಯೋಜನೆಗೆ ಅಡ್ಡಿಪಡಿಸಿ ಗೋವಾ ಸರ್ಕಾರ ಮತ್ತೆ ಹೊಸವರಸೆ ತೆಗೆದಿದೆ. ಕೇಂದ್ರ ಸರ್ಕಾರದ ಮೇಲೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಒತ್ತಡ ಹಾಕಿದ್ದು, ಈ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ‘ಮಹದಾಯಿ...

Electrocution : ಮೊಬೈಲ್ ಬಳಕೆದಾರರೇ ಹುಷಾರ್ – ಚಾರ್ಜ್ ಹಾಕುವಾಗ ಶಾಕ್ ಹೊಡೆದು ವಿದ್ಯಾರ್ಥಿ ಸಾವು!‌

ಬೆಂಗಳೂರು: ಮೊಬೈಲ್ ಚಾರ್ಜ್ ಹಾಕುವಾಗ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ ಮೃತಪಟ್ಟ ದಾರುಣ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಮಂಜುನಾಥ್ ನಗರದ‌ ಪಿಜಿಯಲ್ಲಿ ಬೀದರ್ ಮೂಲದ 24 ವರ್ಷದ ವಾಸವಿದ್ದ ವಿದ್ಯಾರ್ಥಿ ಶ್ರೀನಿವಾಸ್ ಕರೆಂಟ್ ಶಾಕ್ ಹೊಡೆದು...

Rain update : ಮುಂದಿನ 24 ತಾಸುಗಳಲ್ಲಿ ಭಾರೀ ಮಳೆ – ಕರಾವಳಿ ಪ್ರದೇಶದಲ್ಲಿ ರೆಡ್‌ ಅಲರ್ಟ್‌!

ಮಂಗಳೂರು: ಕರಾವಳಿ ಪ್ರದೇಶಗಳಲ್ಲಿ ಪ್ರಬಲ ಮಾನ್ಸೂನ್ ನಿಂದಾಗಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ. ಇದೇ ಮಳೆ ಮುಂದಿನ ಒಂದುವಾರಗಳ ಕಾಲ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ...

Charmadi ghat : ಭಾರೀ ಮಳೆಗೆ ಬಿರುಕು ಬಿಟ್ಟ ರಸ್ತೆ – ಚಾರ್ಮಾಡಿ ಘಾಟ್‌ ಪ್ರಯಾಣಿಕರಿಗೆ ಕಾದಿದೆಯೇ ಅಪಾಯ!

ಚಿಕ್ಕಮಗಳೂರು: ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆ ಚಾರ್ಮಾಡಿ ಘಾಟಿ‌ ರಸ್ತೆಯು ಅಪಾಯಕ್ಕೆ ತುತ್ತಾಗಿದೆ. ಕಳೆದ 15 ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಐದಾರು ಕಡೆ ಭೂಮಿ ಬಾಯ್ಬಿಟ್ಟಿದೆ....

Space jet: 12 ಗಂಟೆಗಳ ಕಾಲ ವಿಮಾನದಲ್ಲೇ ಲಾಕ್‌ ಆದ ಪ್ರಯಾಣಿಕರು!

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಪಯಣಿಸಬೇಕಿದ್ದ ಸ್ಪೈಸ್​​​ಜೆಟ್, ಏರ್​​​​​ಲೈನ್ಸ್ ಸಿಬ್ಬಂದಿಗಳ ಬೇಜವಾಬ್ದಾರಿಯಿಂದಾಗಿ ಪ್ರಯಾಣಿಕರು ಬರೊಬ್ಬರಿ 12  ಗಂಟೆಗಳ ಕಾಲ  ವಿಮಾನದಲ್ಲೇ ಲಾಕ್ ಆಗಿ ಪರದಾಡಿದ ಘಟನೆ ನಡೆದಿದೆ. ನಿನ್ನೆ ಸಂಜೆ ದೆಹಲಿಯಿಂದ ಬೆಂಗಳೂರಿಗೆ ಹೋಗುವ ಸ್ಪೈಸ್​​​ಜೆಟ್...

Nagara meter app : ಆಟೋ ಚಾಲಕರಿಗೆ , ಪ್ರಯಾಣಿಕರಿಗೆ ಗುಡ್‌ ನ್ಯೂಸ್‌!

ಬೆಂಗಳೂರು: ಬೆಂಗಳೂರಿನಾದ್ಯಂತ ಕೆಲ ಆಟೊ ಚಾಲಕರು ದುಬಾರಿ ಹಣ ಕೀಳುತ್ತಾರೆ. ಖಾಸಗೀ ಆ್ಯಪ್ ಗಳಾದ ಓಲಾ, ಉಬಾರ್, ರ್ಯಾಪಿಡೋಗಳು ಕೂಡ ಆಟೊ ಚಾಲಕರು ಹಾಗೂ ಪ್ರಯಾಣಿಕರಿಂದ ದುಬಾರಿ ಕಮಿಷನ್ ಪಡೆಯುತ್ತವೆ ಎಂಬ ಆರೋಪವಿದೆ. ಇದಕ್ಕೆ...

DK Shivakumar : ಕೈ ಕಾರ್ಯಕರ್ತರಿಗೆ ಇಂದು ಡಿಸಿಎಂ ಭೇಟಿಗೆ ಅವಕಾಶ!

ಬೆಂಗಳೂರು: ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಶಾಸಕರನ್ನು ವೈಯಕ್ತಿಕವಾಗಿ ವಾರಕ್ಕೊಂದು ಬಾರಿ ಭೇಟಿಯಾಗುವುದಾಗಿ ತಿಳಿಸಿದ್ದರು. ಈ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಕಾರ್ಯಕರ್ತರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಲು, ಅವರ ಸಮಾಸ್ಯೆ...

RENUKASWAMY MURDER : ಆ ದಿನ ಶೆಡ್‌ಗೆ ಬಂದಿದ್ದನಾ ಎಂಎಲ್‌ಎ ಆಪ್ತ? ಯಾರವನು?

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಕೇಸ್​ಗೆ ಸಂಬಂಧಿಸಿದಂತೆ ತನಿಖೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಹತ್ವದ ಮಾಹಿತಿಗಳು ಪೊಲೀಸರಿಗೆ ಲಭ್ಯವಾಗಿವೆ. ರೇಣುಕಾ ಸ್ವಾಮಿಯ ಕೊಲೆ ನಡೆದ ದಿನವೇ ಶಾಸಕರೊಬ್ಬರಿಗೆ ಆಪ್ತನಾದ ವ್ಯಕ್ತಿ ಕೂಡ...

Traffic Police : ನಿಯಮ ಉಲ್ಲಂಘನೆ.. ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ಪೊಲೀಸ್!

ಬೆಂಗಳೂರು : ಮೀಟರ್ ಗಿಂತ ಅಧಿಕ ಬಾಡಿಗೆ ಕೇಳಿದ, ನೋ ಪಾರ್ಕಿಂಗ್, ಸಮವಸ್ತ್ರ ಧರಿಸದ ಕಾರಣ ನಿಯಮ ಉಲ್ಲಂಘಿಸಿದ್ದ ವಿವಿಧ ಆಟೋ ಚಾಲಕರಿಗೆ ಸಂಚಾರ ಪೂರ್ವ ವಿಭಾಗದ ಪೊಲೀಸರು ದಂಡ ಹಾಕಿ ಬಿಸಿ...

BIG BREAKING : ನಡು ರಸ್ತೆಯಲ್ಲೇ ಬಿಎಸ್​​​​​ಪಿ ರಾಜ್ಯಾಧ್ಯಕ್ಷನ ಬರ್ಬರ ಹತ್ಯೆ..ಬೆಚ್ಚಿಬಿದ್ದ ಜನ!

ತಮಿಳುನಾಡು : ಬೈಕ್​ ಮೇಲೆ ಬಂದ 6 ಜನ ದುಷ್ಕರ್ಮಿಗಳ ಗ್ಯಾಂಗ್​​​​​​ ಒಂದು ಬಿಎಸ್​​​​​ಪಿಯ ರಾಜ್ಯಾಧ್ಯಕ್ಷ ಕೆ.ಆರ್ಮ್ ಸ್ಟ್ರಾಂಗ್ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದು, ರಾಜ್ಯದ ಜನ ಬೆಚ್ಚಿ ಬಿದ್ದಿದ್ದಾರೆ. ಇಂದು ಸಂಜೆ 7-30ರ ಸುಮಾರಿಗೆ...

Renukaswamy Murder Case : 40 ಲಕ್ಷ ರೂಪಾಯಿ..! ನಟ ದರ್ಶನ್​​ ಆಪ್ತನಿಗೆ ಖಾಕಿ ಗ್ರಿಲ್​!

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಆರೋಪ ಪ್ರಕರಣದಲ್ಲಿ ನಟ ದರ್ಶನ್‌ & ಗ್ಯಾಂಗ್ ಈಗಾಗಲೇ ಜೈಲು ಸೇರಿದೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಇಂದು ಮಹತ್ವದ ಬೆಳವಣಿಗೆ ಎಂಬಂತೆ ದರ್ಶನ್ ಆಪ್ತ ಹಾಗೂ...

BREAKING : 13 ಜಿಲ್ಲೆಗಳಲ್ಲಿ ಭಾರೀ ಮಳೆ.. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!

ಬೆಂಗಳೂರು : ರಾಜ್ಯ ವಿವಿಧ ಜಿಲ್ಲೆಗಳಲ್ಲಿ  ಧಾರಾಕಾರ ಮಳೆಯಾಗುತ್ತಿದ್ದು, ಈಗಾಗಲೇ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ರಾಜ್ಯದ 13 ಜಿಲ್ಲೆಗಳಲ್ಲಿ ಮುಂದಿನ 3 ಗಂಟೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು...

Dengue: ರಾಜ್ಯದಲ್ಲಿಂದು 155 ಡೆಂಘಿ ಪ್ರಕರಣ ದಾಖಲು

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡೆಂಘಿ ಪ್ರಕರಣ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇಂದು ರಾಜ್ಯಾದ್ಯಂತ 155 ಡೆಂಘಿ ಪ್ರಕರಣಗಳು ದಾಖಲಾಗಿದೆ. ಡೆಂಘಿ ಮಹಾಮಾರಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿರುವ ನಡುವೆಯೇ ರೋಗ...

H.D.Kumaraswamy : ‘ನನಗೆ ಹುಚ್ಚ ಅನ್ನೋರಿಗೆಯೇ ಸಿಎಂ ಚೇರ್​ ಹುಚ್ಚು’ : ಡಿಕೆಶಿಗೆ HDK ತಿರುಗೇಟು

ಮಂಡ್ಯ : ಕೇಂದ್ರ ಸಚಿವ ಹೆಚ್​​.ಡಿ.ಕುಮಾರಸ್ವಾಮಿ ಒಬ್ಬ ಹುಚ್ಚ. ಅವರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದು ಉತ್ತಮ ಎಂಬ ಡಿಸಿಎಂ ಡಿಕೆಶಿ ಹೇಳಿಕೆಗೆ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ, ನನಗೆ ಹಾಗೇ...

MUDA SCAM : ಮುಡಾ ಹಗರಣ ಬಗ್ಗೆ ಹೆಚ್‌ಡಿಕೆ ಜಿಟಿಡಿಯನ್ನು ಕೇಳಲಿ: ಸಿಎಂ

ಬೆಂಗಳೂರು: ಮುಡಾ ಪ್ರಕರಣ ಸಿಎಂ ಕುರ್ಚಿಗೆ ಟವಲ್ ಹಾಕಿದವರಿಂದಲೇ ಬಹಿರಂಗ ಆಗಿದೆ ಎಂಬ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, ಇದನ್ನು ಜಿ.ಟಿ ದೇವೆಗೌಡರಿಗೆ...

Dengue Fever : ಬಿಬಿಎಂಪಿ ವಿನೂತನ ಪ್ರಯೋಗ.. “ಡೆಂಘಿ ವಾರಿಯರ್” ಸ್ಪರ್ಧೆಯಲ್ಲಿ ನೀವೂ ಭಾಗವಹಿಸಿ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಡೆಂಘಿ ಪ್ರಕರಣಗಳು ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲೂ ಹೆಚ್ಚುತ್ತಿರುವ ಡೆಂಘಿ ಪ್ರಕರಣಗಳ ನಿಯಂತ್ರಣ & ಅರಿವು ಮೂಡಿಸುವ ನಿಟ್ಟಿನಲ್ಲಿ...

Congress Guarantee : ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನ ಗ್ಯಾರಂಟಿ ಯೋಜನೆಗೆ ಬಳಕೆ?

ಬೆಂಗಳೂರು : ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯ ಕಾಂಗ್ರೆಸ್ ಘೋಷಣೆ ಮಾಡಿದ್ದ ಉಚಿತ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಮೇಲೆ ಅನುಷ್ಠಾನ ಮಾಡಿದ್ದು ಗೊತ್ತೇ ಇದೆ. ಆದರೆ ಈ ಉಚಿತ ಗ್ಯಾರಂಟಿ ಯೋಜನೆಗಳಿಗೆ...

Namma Metro: ನೀವು ಮೆಟ್ರೋ ಪರ್ಪಲ್ ಲೈನ್ ಬಳಸ್ತೀರಾ? ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: ನಗರದ ಜನರ ನೆಚ್ಚಿನ ನಮ್ಮ ಮೆಟ್ರೋ ಸೇವೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದಲ್ಲದೇ ಹೆಚ್ಚುವರಿ ರೈಲು ಸೇವೆಗಳನ್ನು ಒದಗಿಸುವುದಾಗಿ ತಿಳಿಸಿದೆ. ಈ...

BREAKING : ಬಿಜೆಪಿ ರಾಜ್ಯ ಉಸ್ತುವಾರಿಯಾಗಿ ಡಾ.ರಾಧಾಮೋಹನ್‍ದಾಸ್ ನೇಮಕ

ಬೆಂಗಳೂರು : ಸಂಸದ ಡಾ.ರಾಧಾಮೋಹನ್‍ದಾಸ್ ಅಗರ್ವಾಲ್ ಅವರನ್ನು ಬಿಜೆಪಿ ರಾಜ್ಯ ಉಸ್ತುವಾರಿಯಾಗಿ ನೇಮಿಸಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆದೇಶಿಸಿದ್ದಾರೆ. ಅಲ್ಲದೇ ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ ಅವರನ್ನು ನೇಮಿಸಿ ಹೈಕಮಾಂಡ್ ಪ್ರಕಟಣೆ ಹೊರಡಿಸಿದೆ. ಲೋಕಸಭಾ...

BREAKING : ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ.. ಮಾಜಿ ಸಚಿವ ನಾಗೇಂದ್ರಗೆ ಬಿಗ್ ಶಾಕ್!

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ...

MUDA SCAM : ವಿಶ್ವನಾಥ್ ಒಬ್ಬ ರೋಲ್ ಕಾಲ್ ಗಿರಾಕಿ : ಸಚಿವ ಬೈರತಿ ಸುರೇಶ್ ಟಾಂಗ್

ಚಾಮರಾಜನಗರ : ‘ಏಯ್.. ಯಾರ್​​ ಅವನು ವಿಶ್ವನಾಥ..ರಿಯಲ್ ಎಸ್ಟೇಟ್ ಒಂದು ಉದ್ಯಮ ಅಲ್ವಾ.. ವಿಶ್ವನಾಥ್ ಒಬ್ಬ ರೋಲ್ ಕಾಲ್ ಗಿರಾಕಿ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಹಳ್ಳಿ ಹಕ್ಕಿಗೆ ಏಕವಚನದಲ್ಲೇ...

ACCIDENT : ಕಳಚಿದ ಬಸ್ ಚಕ್ರ ; ತಪ್ಪಿದ ಭಾರೀ ಅನಾಹುತ 

ಬೀದರ್ : ಚಲಿಸುತ್ತಿದ್ದ ಬಸ್ ಟೈರ್‌ಗಳು  ಏಕಾಏಕಿ ಕಳಚಿಕೊಂಡ ಘಟನೆ ಬೀದರ್ ಜಿಲ್ಲೆ ಔರಾದ್ ತಾಲೂಕಿನ ಕಂದಗೂಳ ಕ್ರಾಸ್ ಬಳಿ ನಡೆದಿದೆ. ಆದರೆ ಅದೃಷ್ಟವಶಾತ್ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ದೊಡ್ಡ ಅನಾಹುತ ತಪ್ಪಿದೆ. ಔರಾದ್...

CONGRESS : ಸಿಎಂ, ಡಿಸಿಎಂ ಸ್ಥಾನಕ್ಕಿಂತ 2ಎ ಮೀಸಲಾತಿ ಮುಖ್ಯ – ಮೃತ್ಯುಂಜಯ ಶ್ರೀಗಳು 

ಬೆಳಗಾವಿ : ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ವಿಚಾರದ ಬೆನ್ನಲ್ಲೇ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಪ್ರತಿಕ್ರಿಯಿಸಿದ್ದು, ಎಂ, ಡಿಸಿಎಂ ಹಾಗು ಸಚಿವ ಸ್ಥಾನಕ್ಕಿಂತ ನಮಗೆ ಮೀಸಲಾತಿಯೇ ಮುಖ್ಯ. ನಮಗೆ 2ಎ...

MUDA SCAM : ಸಿಎಂ ಡೋಂಗಿ ಸಮಾಜವಾದಿ ತನಕ್ಕೆ ನಾಚಿಕೆ ಆಗಲಿ : ಜೆ.ಸಿ. ಮಾಧುಸ್ವಾಮಿ

ಬೆಂಗಳೂರು : ಮುಡಾ ನಿವೇಶನ ಹಂಚಿಕೆ ತಪ್ಪಾದರೆ ತಮಗೆ 62 ಕೋಟಿ ರೂಪಾಯಿಯನ್ನು ಪರಿಹಾರವಾಗಿ ನೀಡಲಿ ಎಂದು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಕಿಡಿಕಾರಿದ್ದಾರೆ. ರಿ @siddaramaiah ನವರೇ ನಾಚಿಕೆ...