Wednesday, May 14, 2025
Home ಆಧ್ಯಾತ್ಮ

ಆಧ್ಯಾತ್ಮ

ಆಧ್ಯಾತ್ಮ

ಹೆಚ್ಚಿನ ಸುದ್ದಿ

Astro Tips: ನಿಮ್ಮ ಇಷ್ಟಾರ್ಥಗಳು ಸಿದ್ದಿಯಾಗಬೇಕೆಂದರೆ ಮಂಗಳವಾರ ಈ ರೀತಿ ಹನುಮಾನ್ ಪೂಜೆ ಮಾಡಿ

ಇಂದು ಮಂಗಳವಾರದ ಶುಭ ದಿನ. ಈ ಶುಭ ದಿನವನ್ನು  ಆಂಜನೇಯ, ಸ್ವಾಮಿಗೆ ಅರ್ಪಿಸಲಾಗಿದೆ. ಈ ದಿನದಂದು ಭಕ್ತರು ಉಪವಾಸವನ್ನು ಆಚರಿಸಿ, ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಮಂಗಳವಾರ ಹೆಚ್ಚಾಗಿ ಹನುಮಂತನನ್ನು ಮತ್ತು ಗಣೇಶನನ್ನು...

Buddha Purnima 2025: ಇಂದು ಬುದ್ಧ ಪೂರ್ಣಿಮಾ; ತಪ್ಪದೇ ಈ ವಸ್ತುಗಳನ್ನು ದಾನ ಮಾಡಿ

ವೈಶಾಖ ತಿಂಗಳ ಹುಣ್ಣಿಮೆಯ ದಿನಾಂಕವನ್ನು ಬುದ್ಧ ಪೂರ್ಣಿಮಾ ಎಂದೂ ಕರೆಯುತ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ಬುದ್ಧ ಈ ದಿನ ಜನಿಸಿದನು. ಆದ್ದರಿಂದ, ಈ ದಿನ ಭಗವಾನ್ ಬುದ್ಧನನ್ನು ವಿಧಿ - ವಿಧಾನಗಳ...

Astro Tips: ಸೋಮವಾರ ಈ ರೀತಿ ಶಿವನನ್ನು ಆರಾಧಿಸಿ – ನಿಮ್ಮ ಕಷ್ಟ ಸಮಸ್ಯೆಗಳೆಲ್ಲಾ ಪರಿಹಾರ!

ಪ್ರತಿಯೊಂದು ದಿನವೂ ಶಿವ ಪೂಜೆಗೆ ವಿಶೇಷವಾದ ದಿನ ಅದರಲ್ಲಿಯೂ  ಸೋಮವಾರ ಇನ್ನೂ ವಿಶೇಷ,  ಸೋಮವಾರದಂದು ಶಿವನಿಗೆ ಪೂಜೆ ಮಾಡುವುದರಿಂದ ಅದರಿಂದ ಸಿಗುವ ಪ್ರಯೋಜನನ ಹೆಚ್ಚಾಗುವುದು ಎಂಬುವುದು ಧಾರ್ಮಿಕ ನಂಬಿಕೆ. ಆದ್ದರಿಂದ, ಭಕ್ತರು ಶಿವನನ್ನು...

Astro Tips: ಆಯಸ್ಸು, ಆರೋಗ್ಯ ವೃದ್ಧಿಗಾಗಿ ಭಾನುವಾರ ಈ ಮಂತ್ರಗಳನ್ನು ಪಠಿಸಿ

ಭಾನುವಾರವನ್ನು ಸೂರ್ಯ ದೇವನ ಆರಾಧನೆಗೆ ಸಮರ್ಪಿತವಾದ ದಿನವಾಗಿದೆ. ಈ ದಿನ ನೀವು ಸೂರ್ಯ ದೇವನ ಆಶೀರ್ವಾದವನ್ನು ಪಡೆದುಕೊಳ್ಳಲು ಭಾನುವಾರಕ್ಕಿಂತ ಉತ್ತಮವಾದ ದಿನ ಮತ್ತೊಂದಿಲ್ಲ ಎನ್ನುವುದು ನಮ್ಮ ಧಾರ್ಮಿಕ ನಂಬಿಕೆಯಾಗಿದೆ. ಇದನ್ನು ಹೊರತುಪಡಿಸಿ ನೀವು...

Astro Tips: ಸಕಲ ಇಷ್ಟಾರ್ಥಗಳು ಈಡೇರಲು ಶನಿವಾರ ಈ ಆಂಜನೇಯ ಮಂತ್ರವನ್ನು ಪಠಿಸಿ

ಹಿಂದೂ ಧರ್ಮದಲ್ಲಿ, ಶನಿವಾರವನ್ನು ಆಂಜನೇಯ ಸ್ವಾಮಿಗೆ ಸಮರ್ಪಿಸಲಾಗಿದೆ. ಈ ದಿನದಂದು ಆಂಜನೇಯ ಸ್ವಾಮಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ಜಾತಕದಲ್ಲಿ ಮಂಗಳನು ಕೂಡ ಬಲಶಾಲಿಯಾಗುತ್ತಾನೆ. ಮಂಗಳ...

POPE : ಕ್ರೈಸ್ತರ ಪರಮೋಚ್ಚ ಗುರುವಾಗಿ ಅಮೆರಿಕಾದ ರಾಬರ್ಟ್ ಆಯ್ಕೆ : ಪೋಪ್ ಲಿಯೋ XIV ನಾಮಾಂಕಿತ -VIDEO

ವ್ಯಾಟಿಕನ್ ಸಿಟಿ : ಕ್ರೈಸ್ತರ ವಿಶ್ವಗುರು ಪೋಪ್ ಆಗಿ ರಾಬರ್ಟ್ ಪ್ರಿವೋಸ್ಟ್ ಆಯ್ಕೆಯಾಗಿದ್ದು, ಪೋಪ್ ಲಿಯೋ XIV ಹೆಸರಿನಿಂದ ಅವರು ಇನ್ನು ಮುಂದೆ ಪೋಪ್‌ ಆಗಿ ಗುರುತಿಸಿಕೊಳ್ಳಲಿದ್ದಾರೆ ರೋಮ್ ಧರ್ಮಕ್ಷೇತ್ರದ 267ನೇ ಧರ್ಮಾಧ್ಯಕ್ಷರ ಆಯ್ಕೆಯ...

Astro Tips: ನೀವು ಸಾಯಿಬಾಬಾ ಭಕ್ತರೇ…?; ಹಾಗಾದ್ರೆ ತಪ್ಪದೇ ಗುರುವಾರ ಹೀಗೆ ಮಾಡಿ

ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ವಾರದ ಪ್ರತಿ ದಿನವೂ ಕೆಲವು ದೇವರು, ದೇವತೆಗಳ ವಿಶೇಷ ಪೂಜೆಗೆ ಮೀಸಲಿಡಲಾಗಿದೆ. ಅದರಂತೆ ಗುರುವಾರ ಸಾಯಿಬಾಬಾರನ್ನು ಪೂಜಿಸುವುದು ಮಂಗಳಕರ ಮತ್ತು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಯಾವ ಭಕ್ತರು...

Astro Tips: ಬುಧವಾರ ಈ ಮಂತ್ರಗಳನ್ನು ಪಠಿಸಿದ್ರೆ ವಿಘ್ನಗಳೆಲ್ಲಾ ಪರಿಹಾರ ಆಗುತ್ತೆ

ಗೌರಿ ಸುತ ಗಣೇಶನನ್ನು ಎಲ್ಲಾ ದೇವಾನುದೇವತೆಗಳಲ್ಲೂ ಮೊದಲು ಪೂಜಿಸಲಾಗುತ್ತದೆ. ಈ ಕಾರಣಕ್ಕಾಗಿ ನಾವು ಯಾವುದೇ ರೀತಿಯ ಶುಭ ಅಥವಾ ಮಂಗಳಕರ ಕಾರ್ಯಗಳನ್ನು ಆರಂಭಿಸುವ ಮುನ್ನ ಆತನಿಗೆ ಮೊದಲು ಪೂಜೆಯನ್ನು ಸಲ್ಲಿಸುತ್ತೇವೆ. ಈ ರೀತಿ...

Astro Tips: ತಪ್ಪಿಯೂ ಈ ರಾಶಿಯವರು ಆಮೆ ಉಂಗುರ ಹಾಕ್ಬೇಡಿ – ಸಂಕಷ್ಟ ತಪ್ಪಿದಲ್ಲ!

ಆಮೆಯನ್ನು ಯಶಸ್ಸಿನ ಸಂಕೇತ ಎಂದು ಕರೆಯಲಾಗುತ್ತದೆ.  ವಾಸ್ತು ಪ್ರಕಾರ ಮನೆಯಲ್ಲಿ ಆಮೆ ಪ್ರತಿಮೆ ಇರುವುದು ಶುಭದಾಯಕ ಆಗಿದ್ದು, ಆಮೆ ಉಂಗುರವು ಮಹಾವಿಷ್ಣು ಹಾಗೂ ಲಕ್ಷ್ಮೀದೇವಿಯನ್ನು ಪ್ರತಿನಿಧಿಸುತ್ತದೆ. ಅಲ್ಲದೇ ಆಮೆ ಪ್ರತಿಮೆ ಮನೆಯಲ್ಲಿದ್ದರೆ ಸುಖ...

Astro Tips: ವೈವಾಹಿಕ ಸಂಸಾರದಲ್ಲಿ ಸುಖ ನೆಮ್ಮದಿ ಇಲ್ಲವೇ..? ಹಾಗಿದ್ದರೆ ಶಿವನಿಗೆ ಸೋಮವಾರ ರುದ್ರಾಕ್ಷಿ ನೀಡಿ

ವಾರದ ಒಂದೊಂದು ದಿನ ಒಂದೊಂದು ದೇವರ ಪೂಜೆಗೆ ಮೀಸಲು. ಅಂತೆಯೇ, ಸೋಮವಾರ ಪರಮೇಶ್ವರನ ಪೂಜೆಗೆ ಸಮರ್ಪಿತವಾದ ದಿನ. ಈ ದಿನ ಶ್ರದ್ಧಾ ಭಕ್ತಿಯಿಂದ ಈಶ್ವರನನ್ನು ಪೂಜಿಸಿದರೆ ಕಷ್ಟಗಳೆಲ್ಲಾ ಪರಿಹಾರಗೊಂಡು, ಸುಖ ಶಾಂತಿ ನೆಮ್ಮದಿ...

RAHUL GANDHI : ಹಿಂದೂ ಧರ್ಮದಿಂದ ರಾಹುಲ್ ಗಾಂಧಿ ಬಹಿಷ್ಕಾರ, ಅವಿಮುಕ್ತೇಶ್ವರಾನಂದ ಸ್ವಾಮಿ ಘೋಷಣೆ

ನವದೆಹಲಿ : ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮನುಸ್ಮೃತಿಯ ಕುರಿತು ಸಂಸತ್ತಿನಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿ ಇದೀಗ ರಾಹುಲ್ ಅವರನ್ನು ಹಿಂದೂ ಧರ್ಮದಿಂದ ಬಹಿಷ್ಕಾರ ಹಾಕಿ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸ್ವಾಮೀಜಿ...

BIG NEWS : ‘ಸಂಗಮೇಶ ನಲಿವನೆ‌, ಒಳ‌ ಅಡ್ಡ ಬಂದಿದೆ’ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಭವಿಷ್ಯ!

ಬಾಗಲಕೋಟೆ : ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ವಿಚಾರವು ಜಾತಿಗಣತಿ ವರದಿ ಮುನ್ನೆಲೆಗೆ ಬಂದ ಬಳಿಕ ಕೊಂಚ ತಣ್ಣಗಾಗಿದ್ದು, ಅಲ್ಲದೇ ಸಿಎಂ ಕುರ್ಚಿಗೆ ಕಂಟಕ ಬಂದಿರುವುದಕ್ಕೆ ಸಿದ್ದರಾಮಯ್ಯ ಅವರು ಜಾತಿಗಣತಿ ವರದಿಯ ಬಾಣ...

SHOCKING : 3ನೇ ವಯಸ್ಸಿಗೆ ಸಲ್ಲೇಖನ ವ್ರತ : ಜೀವತೊರೆದ ಬ್ರೈನ್‌ ಟ್ಯೂಮರ್‌ ಇದ್ದ ಪುಟಾಣಿ

ಮಧ್ಯಪ್ರದೇಶ:  ಜೈನ ಧರ್ಮದ ಕಠಿಣ ವ್ರತವಾದ ಸಲ್ಲೇಖನ ವ್ರತ ಕೈಗೊಂಡ ಮೂರು ವರ್ಷದ ಪುಟಾಣಿ ಜಿನೈಕ್ಯಳಾಗಿದ್ದಾಳೆ ಇಂದೋರ್‌ ನಿವಾಸಿಯಾದ ಪಿಯೂಶ್‌ ಜೈನ್‌ ದಂಪತಿ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ  3 ವರ್ಷ 4...

Astro Tips: ಶನಿವಾರ ಮರೆತೂ ಇಂತಹ ಕೆಲಸಗಳನ್ನು ಮಾಡದಿರಿ.!

ಶನಿ ದೇವನ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ಪ್ರತಿ ಶನಿವಾರ ಶನಿ ದೇವನನ್ನು ಪೂಜಿಸಬೇಕೆನ್ನುವ ನಂಬಿಕೆಯಿದೆ. ಶನಿ ದೇವನು ನ್ಯಾಯವನ್ನು ಪ್ರೀತಿಸುವ ದೇವರು. ಶನಿದೇವನು ಜನರಿಗೆ ಅವರ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ. ಶನಿದೇವನು ಯಾರಿಗಾದರೂ...

Vastu Tips: ಮನೆಯ ಈ ದಿಕ್ಕಿಗೆ ಲಕ್ಷ್ಮೀ ಫೋಟೋ ಇಟ್ಟರೆ ಮನೆಯಲ್ಲಿ ಐಶ್ವರ್ಯ, ಸಮೃದ್ಧಿ ನೆಲೆಸುತ್ತದೆ

ಮಹಾಲಕ್ಷ್ಮಿಯ ಆಶೀರ್ವಾದ ಯಾರ ಮೇಲಿರುತ್ತದೆಯೋ, ಅವರ ಜೀವನ ಯಾವುದೇ ತೊಡಕಿಲ್ಲದಂತೆ ನಡೆಯುತ್ತದೆ. ಅವರ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ. ಯಾವಾಗಲೂ ಸಮೃದ್ಧಿ ನೆಲೆಯಾಗಿರುತ್ತದೆ. ಲಕ್ಷ್ಮೀ ದೇವಿಯ ಆಶೀರ್ವಾದ ಬೇಕೆಂದರೆ ಲಕ್ಷ್ಮೀ ದೇವಿಯನ್ನು ಮೆಚ್ಚಿಸುವುದು...

KEDARNATH TEMPLE: ನಾಳೆ ಕೇದಾರನಾಥ ದೇಗುಲದ ಬಾಗಿಲು ಓಪನ್‌

ಕೇದಾರನಾಥ: ಪ್ರಸಿದ್ಧ ಚಾರ್ಧಾಮ್ ಯಾತ್ರಾ ಸ್ಥಳಗಳಲ್ಲಿ ಒಂದಾದ ಕೇದಾರನಾಥ ದೇಗುಲದ ಬಾಗಿಲು ನಾಳೆ (ಮೇ 2 ) ರಂದು ತೆರೆಯಲಿದೆ. ಚಳಿಗಾಲ ಮುಗಿದ ಕಾರಣ ಚಾರ್ಧಾಮ್ ಯಾತ್ರಾ ಸ್ಥಳಗಳಲ್ಲಿ ಒಂದಾದ ಕೇದಾರನಾಥ ದೇಗುಲದ ಬಾಗಿಲು...

Vastu Tips: ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದೆಯೇ? – ಹಾಗಾದ್ರೆ ತಪ್ಪಿಯೂ ಅದರ ಜೊತೆ ಈ ಗಿಡ ನೆಡಬೇಡಿ!

ಮನಿ ಪ್ಲಾಂಟ್ ಹೆಸರೇ ಹೇಳುವಂತೆ, ಹಣದ ಗಿಡ. ಇದರಲ್ಲಿ ಹಣ ಬೆಳೆಯದಿದ್ದರೂ, ಮನೆಯಲ್ಲಿ ಈ ಗಿಡ ಇದ್ದರೆ ಸಂಪತ್ತು ವೃದ್ಧಿ ಆಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ ಗೆ ಬಹಳ ಪ್ರಾಮುಖ್ಯತೆ ಇದ್ದು,...

BMRCL : ಮೆಟ್ರೋ ರೈಲಿನಲ್ಲಿ ಊಟ ಮಾಡಿದ ಮಹಿಳೆಗೆ 500 ರೂ. ದಂಡ!

ಬೆಂಗಳೂರು : ನಮ್ಮ ಮೆಟ್ರೋ ದಲ್ಲಿ ರೂಲ್ಸ್ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಆಗಿದೆ. ಪ್ರಯಾಣದ ವೇಳೆ ಊಟ ಮಾಡಿದ ಮಹಿಳೆಗೆ ಇದೀಗ ಅಧಿಕಾರಿಗಳು ಫೈನ್ ಹಾಕಿದ್ದಾರೆ. ಮೆಟ್ರೋ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮಹಿಳಾ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ....

Astro Tips: ಶನಿವಾರ ಈ ವಸ್ತುಗಳು ನಿಮ್ಮ ಕಣ್ಣಿಗೆ ಬಿದ್ದರೆ ಜೀವನದ ಲಕ್ ಬದಲಾಗುವುದು

ಶನಿ ದೇವನನ್ನು ನ್ಯಾಯದ ದೇವರು ಎಂದೂ ಕರೆಯುತ್ತಾರೆ. ಶನಿ ದೇವ ಜನರಿಗೆ ಅವರ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ. ಶನಿ ದೇವನು ಕೆಟ್ಟ ಕೆಲಸವನ್ನು ಮಾಡುವ ಜನರ ಮೇಲೆ ತನ್ನ...

Astro Tips: ಶುಕ್ರವಾರ ಒಂದು ಮುಷ್ಟಿ ಅಕ್ಕಿಯಿಂದ ಹೀಗೆ ಮಾಡಿದ್ರೆ ಲಕ್ಷ್ಮೀ ದೇವಿ ಒಲಿದು ಬರುತ್ತಾಳೆ

ಲಕ್ಷ್ಮಿ ದೇವಿಯ ಪೂಜೆಗೆ ಹಿಂದೂ ಧರ್ಮದಲ್ಲಿ ಬಹಳ ಪ್ರಾಮುಖ್ಯತೆ ಇದ್ದು, ಶುಕ್ರವಾರ ಶ್ರದ್ಧಾ, ಭಕ್ತಿಯಿಂದ ತಾಯಿಯನ್ನು ಪೂಜಿಸುವುದರಿಂದ  ಬಹುಬೇಗ ಪ್ರಸನ್ನಳಾಗುತ್ತಾಳೆ ಮತ್ತು ಭಕ್ತರ ಮೇಲೆ ತನ್ನ ಅನುಗ್ರಹವನ್ನು ಕರುಣಿಸುತ್ತಾಳೆ ಎಂಬ ನಂಬಿಕೆಯಿದೆ. ಹಿಂದೂ...

Astro Tips: ಗುರುವಾರ ಈ ಮಂತ್ರಗಳನ್ನು ಜಪಿಸಿದರೆ, ಸಂಪತ್ತು ಮತ್ತು ಅದೃಷ್ಟ ಪ್ರಾಪ್ತವಾಗುತ್ತದೆ

ಗುರುವಾರ ವಿಷ್ಣು ದೇವರಿಗೆ ಸಮರ್ಪಿತವಾದ ದಿನವಾಗಿದೆ. ಈ ದಿನ ಉಪವಾಸ ಮತ್ತು ಬಾಳೆ ಗಿಡವನ್ನು ಪೂಜಿಸುವುದರಿಂದ  ಜೀವನದ ಎಲ್ಲಾ ದುಃಖಗಳು ಮತ್ತು ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ, ಆದ್ದರಿಂದ ಈ ದಿನ ಭಗವಾನ್...

Astro Tips: ಗಣೇಶನ ಕೃಪೆಗಾಗಿ ಬುಧವಾರ ಈ ಕೆಲಸ ಮಾಡಿ – ಬದುಕಿನ ಎಲ್ಲಾ ಸಮಸ್ಯೆ ನಿವಾರಣೆ

ಗಣೇಶನಿಗೆ ಭಕ್ತನ ಪ್ರಾರ್ಥನೆಯನ್ನು ಮೊದಲು ಸ್ವೀಕರಿಸುವ ಗೌರವ ಮತ್ತು ಸವಲತ್ತು ಇದೆ. ಬೇರೆ ಯಾವುದೇ ದೇವತೆಗೆ ಪೂಜೆ ಪ್ರಾರಂಭವಾಗುವುದು ಗಣೇಶನನ್ನು ಆಹ್ವಾನಿಸುವುದರೊಂದಿಗೆ ಪ್ರಾರಂಭವಾಗುತ್ತದೆ, ಏಕೆಂದರೆ ಅವನು ಎಲ್ಲಾ ಅಡೆತಡೆಗಳನ್ನು ನಿವಾರಿಸುವವನು ಎನ್ನುವ ನಂಬಿಕೆಯಿದೆ....

Astro Tips: ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಕಾಣಬೇಕೆ..? – ಹಾಗಾದ್ರೆ ಮಂಗಳವಾರ ಈ ಮಂತ್ರ ಪಠಿಸಿ

ಶನಿವಾರ ಹನುಮಂತನ ದಿನವಾದರೂ ಭಕ್ತರು ಮಂಗಳವಾರದಂದೂ ಆಂಜನೇಯ ಸ್ವಾಮಿಯ ಪೂಜೆಯನ್ನು ಅಥವಾ ಆರಾಧನೆಯನ್ನು ಮಾಡುತ್ತಾರೆ. ಆಂಜನೇಯ ಸ್ವಾಮಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಎದುರಾಗುವ ಅನೇಕ ತೊಂದರೆಗಳು ದೂರಾಗುತ್ತದೆ. ವ್ಯಕ್ತಿಯ ಎಲ್ಲಾ ರೀತಿಯ ಇಷ್ಟಾರ್ಥಗಳು ಈಡೇರುತ್ತದೆ....

Astro Tips: ಶಿವನ ಅನುಗ್ರಹ ಪಡೆಯಲು ಸೋಮವಾರ ಈ ಮಂತ್ರಗಳನ್ನು ಪಠಿಸಿ

ಹಿಂದೂ ಧರ್ಮದಲ್ಲಿ ಮಂತ್ರಗಳನ್ನು ಜಪಿಸದೆ ಮಾಡಿದ ಪೂಜಾ - ಪಾಠಗಳು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಹಿಂದೂ ಧರ್ಮದಲ್ಲಿ ಆಚರಿಸಲಾಗುವ ಪ್ರತಿಯೊಂದು ಪೂಜೆಯಲ್ಲೂ ಆಯಾ ಪೂಜೆಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದು ಮುಖ್ಯವೆಂದು ಹೇಳಲಾಗುತ್ತದೆ. ವಿಶೇಷವಾಗಿ...

Astro Tips: ಜೀವನದಲ್ಲಿ ಯಶಸ್ಸು ಹೊಂದಬೇಕೆ? – ಹಾಗಾದ್ರೆ ಪ್ರತಿ ಭಾನುವಾರ ಈ ಮಂತ್ರ ಪಠಿಸಿ

ಹಿಂದೂ ಧರ್ಮದ ಪ್ರಕಾರ, ಭಾನುವಾರದಂದು ವಿಧಿ - ವಿಧಾನಗಳ ಮೂಲಕ ಸೂರ್ಯದೇವನನ್ನು ಪೂಜಿಸುವುದರಿಂದ ಯಶಸ್ಸು, ಮಾನಸಿಕ ಶಾಂತಿ ಮತ್ತು ಉತ್ತಮ ಆರೋಗ್ಯ ಲಭ್ಯವಾಗುತ್ತದೆ. ಭಾನುವಾರದ ಸೂರ್ಯಾರಾಧನೆಯಲ್ಲಿ ಸೂರ್ಯ ಗಾಯತ್ರಿ ಮಂತ್ರವು ಮಹತ್ತರ ಪಾತ್ರವನ್ನು...

Vastu Tips: ಮನೆಯಲ್ಲಿ ಪೊರಕೆ ಯಾವ ದಿಕ್ಕಿನಲ್ಲಿಡಬೇಕು? – ವಾಸ್ತು ಪ್ರಕಾರ ಈ ದಿಕ್ಕಿನಲ್ಲಿಟ್ಟರೆ ಬಡತನ ಗ್ಯಾರಂಟಿ!

ಪೊರಕೆಗಳನ್ನು ಸರಿಯಾದ ಸ್ಥಳದಲ್ಲಿ ಅಥವಾ ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗಬಹುದು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಮತ್ತು ನಿಮ್ಮ ವಾಸಸ್ಥಳದಲ್ಲಿ ವಾಸ್ತು ದೋಷ ಇದ್ದಾಗ, ಅದು ಸಂಪತ್ತು, ಆರೋಗ್ಯ,...

Astro Tips: ಶನಿ ದೋಷವಿದ್ದರೆ ತಪ್ಪದೇ ಶನಿವಾರ ಈ ಮಂತ್ರಗಳನ್ನು ಪಠಿಸಿ

ಶನಿವಾರದ ಪೂಜೆಯು ನ್ಯಾಯದ ದೇವರು ಶನಿದೇವನಿಗೆ ಸಮರ್ಪಿತವಾಗಿದೆ. ಈ ದಿನದಂದು ಶನಿದೇವನನ್ನು ಪೂಜಿಸುವುದರಿಂದ ಆತನ ಕೃಪೆಗೆ ಪಾತ್ರರಾಗಬಹುದು. ಶನಿದೇವನನ್ನು ಕರ್ಮಕ್ಕೆ ಅನುಗುಣವಾಗಿ ಫಲವನ್ನು ಕೊಡುವವನು ಎಂದೂ ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯ ಒಳ್ಳೆಯ ಮತ್ತು...

CHARDHAM YATRA : ಕೇದಾರನಾಥ್‌ , ಬದರೀನಾಥ್‌ ಮಂದಿರದ ಬಾಗಿಲು ತೆರೆಯುವ ದಿನಾಂಕ ಪ್ರಕಟ!

ಬೆಂಗಳೂರು : ಕೇದಾರನಾಥ ಧಾಮದ ಬಾಗಿಲು ಯಾವಾಗ ತೆರೆಯುತ್ತದೆ ಎಂದು ಕಾಯುತ್ತಿದ್ದ ಭಕ್ತ ಸಮೂಹಕ್ಕೆ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಕೇದಾರನಾಥ ದೇಗುಲದ ಬಾಗಿಲು ಮೇ. 2ರಂದು ಬೆಳಿಗ್ಗೆ 7 ಗಂಟೆಗೆ ತೆರೆಯಲಿದೆ. ಹಾಗೆಯೇ...

Good Friday: ಗುಡ್ ಫ್ರೈಡೆ ಏಕೆ ಆಚರಿಸಲಾಗುತ್ತೆ? ಅದರ ಹಿನ್ನೆಲೆ , ಮಹತ್ವವೇನು..?

ಪೌರಾಣಿಕ ಗ್ರಂಥಗಳ ಪ್ರಕಾರ, ಯಹೂದಿಗಳು ನಿರ್ಧರಿಸುವ ಏಕೈಕ ದಿನವೆಂದರೆ ಗುಡ್‌ ಫ್ರೈಡೆ. ಫೆಬ್ರವರಿ ತಿಂಗಳಲ್ಲಿ ಚಂದ್ರನನ್ನು ನೋಡುವ ಮೂಲಕ ಯಹೂದಿಗಳು ಈ ದಿನವನ್ನು ನಿರ್ಧರಿಸುತ್ತಾರೆ ಮತ್ತು ಗುಡ್‌ ಫ್ರೈಡೆಯ 40 ದಿನಗಳ ಮೊದಲು...

Astro Tips: ಶುಭ ಶುಕ್ರವಾರ ಈ ಬೀಜ ಮಂತ್ರಗಳನ್ನು ಪಠಿಸಿದರೆ ಮಹಾಲಕ್ಷ್ಮಿ ಒಲಿಯುವಳು.!

ಶುಕ್ರವಾರ ಸಂಪತ್ತು, ಅದೃಷ್ಟ, ಸಮೃದ್ಧಿ ಮತ್ತು ಐಶ್ವರ್ಯದ ದೇವತೆಯಾದ ಲಕ್ಷ್ಮಿ ದೇವಿಯ ದಿನವಾಗಿದೆ. ಈ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಮತ್ತು ಭಕ್ತನ ಎಲ್ಲಾ ಇಷ್ಟಾರ್ಥಗಳು ಪೂರೈಸುತ್ತದೆ...

Astro Tips: ಇಷ್ಟಾರ್ಥಗಳ ಈಡೇರಿಕೆಗಾಗಿ ಗುರುವಾರ ಈ ರೀತಿ ಸಾಯಿಬಾಬಾ ವ್ರತ ಮಾಡಿ

ಗುರುವಾರವನ್ನು ಸಾಯಿಬಾಬಾರಿಗೆ ಸಮರ್ಪಿಸಲಾಗಿದೆ. ಈ ದಿನ ಸಾಯಿಬಾಬಾರ ಆರಾಧನೆಯು ತುಂಬಾ ಮಂಗಳಕರವೆನ್ನುವ ನಂಬಿಕೆಯಿದೆ. ಗುರುವಾರದಂದು ಭಗವಾನ್‌ ಸಾಯಿಬಾಬಾರನ್ನು ಪೂಜಿಸುವುದರಿಂದ ಅವರು ಭಕ್ತರಿಗೆ ಅಪಾರ ಸಂತೋಷವನ್ನು ನೀಡುತ್ತಾರೆ. ಸಾಯಿಬಾಬಾರ ವಿಶೇಷ ಅನುಗ್ರಹವನ್ನು ಪಡೆಯಲು ನಾವು...

Astro Tips: ಬುಧವಾರ ವಿಘ್ನನಿವಾರಕನನ್ನು ಪೂಜಿಸಿದರೆ ನಿಮಗೆ ಈ ಫಲ ಸಿಗಲಿದೆ

ಗಣೇಶ ದೇವನು ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಒಬ್ಬರು. ಯಾವುದೇ ಶುಭ ಕಾರ್ಯದ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಒಬ್ಬರ ಜಾತಕದಲ್ಲಿ ಬುಧ ದೋಷವಿದ್ದರೆ, ಅವನು ಬುಧವಾರ ಗಣೇಶನನ್ನು ಪೂಜಿಸಬೇಕು ಎಂದು ಹೇಳಲಾಗುತ್ತದೆ. ಇದು...

Astro Tips: ಶತ್ರುಗಳ ಕಾಟದಿಂದ ಬೇಸತ್ತಿದ್ದೀರಾ? – ಮಂಗಳವಾರ ಹನುಮಂತನ ಈ ಮಂತ್ರ ಪಠಿಸಿ…!

ಹಿಂದೂ ಧರ್ಮದಲ್ಲಿ, ಪ್ರತಿ ತಿಂಗಳನ್ನು ಪ್ರತಿ ದಿನವನ್ನೂ ಯಾವುದಾದರೊಂದು ದೇವರು ಅಥವಾ ದೇವತೆಗಳಿಗೆ ಮೀಸಲಾಗಿರುತ್ತದೆ. ಮಾರ್ಗಶೀರ್ಷ ಮಾಸವು ಶ್ರೀ ಕೃಷ್ಣನಿಗೆ ಸಮರ್ಪಿತವಾದಂತೆ, ಸೋಮವಾರವು ಶಿವನಿಗೆ ಸಮರ್ಪಿತವಾಗಿದೆ. ಅಂತೆಯೇ, ಮಂಗಳವಾರ, ಭಗವಾನ್ ಹನುಮಂತನನ್ನು ಅಥವಾ...

Astro Tips: ದೈವೀ ಸ್ವರೂಪವಾದ ತುಳಸಿಯ ಹೂವನ್ನು ಹೀಗೆ ಬಳಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತೇ..?

ತುಳಸಿ ದೇವಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿಯು ನೆಲೆಯಾಗುತ್ತದೆ ಎನ್ನುವ ನಂಬಿಕೆಯಿದೆ. ಇದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ ತುಳಸಿ ಹೂವಿನಿಂದ  ಕೆಲ ಪರಿಹಾರಗಳನ್ನು ಮಾಡುವುದರಿಂದ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಆಗಲಿದ್ದು,...

Astro Tips: ಭಾನುವಾರ ಈ ಕೆಲಸಗಳನ್ನು ಮಾಡಿದ್ರೆ ಸುಖ ಸಮೃದ್ಧಿ ನಿಮ್ಮದಾಗುತ್ತೆ…!

ಗ್ರಂಥಗಳಲ್ಲಿ, ಗ್ರಹಗಳ ರಾಜನಾದ ಸೂರ್ಯ ದೇವರ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಪ್ರತಿದಿನ ಸೂರ್ಯನ ದರ್ಶನ ಮಾಡುವ ಸೌಭಾಗ್ಯ ನಮಗೆ ಸಿಗುತ್ತದೆ. ಮತ್ತೊಂದೆಡೆ, ಧಾರ್ಮಿಕ ನಂಬಿಕೆಗಳ ಪ್ರಕಾರ, ಭಾನುವಾರವನ್ನು ಭಗವಾನ್ ಸೂರ್ಯನಿಗೆ ಸಮರ್ಪಿಸಲಾಗಿದೆ....

KARAGA : ಕರಗ ಮಹೋತ್ಸವಕ್ಕೆ ರೂ.40 ಲಕ್ಷ ರಿಲೀಸ್ ಆಗಿದೆ- ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

ಬೆಂಗಳೂರು : ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಸರ್ಕಾರವು ಅನುದಾನ ನೀಡಿಲ್ಲ, ಮುಜರಾಯಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಖುದ್ದು ಇಲಾಖೆಯ ಸಚಿವರೂ ಆಗಿರುವ ರಾಮಲಿಂಗಾರೆಡ್ಡಿ ಅವರು ಪ್ರತಿಕ್ರಿಯೆ...

HANUMAN JAYANTI : ಹನುಮ ಮಾಲಾಧಾರಿಗಳ ಜೊತೆ ಅಂಜನಾದ್ರಿ ಬೆಟ್ಟವೇರಿ ರೆಡ್ಡಿ ವಿಶೇಷ ಪೂಜೆ

ಕೊಪ್ಪಳ : ದೇಶದೆಲ್ಲೆಡೆ ಇಂದು ಭಕ್ತಿಯಿಂದ ಅಂಜನಿಪುತ್ರ ಹನುಮನ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಇತ್ತ ಹುನುಂತನ ಜನ್ಮಸ್ಥಳವಾದ ಜಿಲ್ಲೆಯ ಗಂಗಾವತಿಯಲ್ಲಿರುವ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದುಬಂದಿದೆ. ಹನುಮ ಜಯಂತಿ ಹಿನ್ನೆಲೆಯಲ್ಲಿ ಹನುಮ ಮಾಲಾಧಾರಿಗಳ...

Vastu Tips: ಕಸದ ಬುಟ್ಟಿ ಇಡಲೂ ಸಹ ಇದೆ ವಾಸ್ತು…!ಮನೆಯಲ್ಲಿ ಸುಖ, ಶಾಂತಿ ನೆಲೆಸಬೇಕು ಅಂದ್ರೆ ಈ ನಿಯಮ ಪಾಲಿಸಿ

ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಸದಾ ಉಳಿಯಬೇಕೆಂದರೆ ಮನೆಗೆ ಸಂಬಂಧಿಸಿದ ಪ್ರತಿ ವಸ್ತುವಿನ ವಾಸ್ತು ಕಡೆಗೂ ಗಮನ ವಹಿಸಬೇಕು. ಇದಕ್ಕೆ ಮನೆಯ ಮೂಲೆಯಲ್ಲಿರುವ ಕಸದ ಬುಟ್ಟಿ ಕೂಡಾ ಹೊರತಾಗಿಲ್ಲ. ವಾಸ್ತುವಿನಲ್ಲಿ ಡಸ್ಟ್ ಬೀನ್...

BANGALORE KARAGA : ಇಂದು ಐತಿಹಾಸಿಕ ಬೆಂಗಳೂರು ಕರಗ – ಲಕ್ಷಾಂತರ ಮಂದಿ ಭಾಗಿ

ಬೆಂಗಳೂರು : ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗದ ಪ್ರಮುಖ ಆಕರ್ಷಣೀಯ ಕೇಂದ್ರಬಿಂದು ಹೂವಿನ ಕರಗ ಮಹೋತ್ಸವ ಇವತ್ತು ಜರುಗಲಿದ್ದು ವಿಜೃಂಭಣೆಯ ಮೆರವಣಿಗೆ ಕಣ್ಣುತುಂಬಿಕೊಳ್ಳಲು ಭಕ್ತರು ಕಾತುರರಾಗಿದ್ದಾರೆ. ಪ್ರಸಿದ್ದ ದೌಪದಿದೇವಿ ಕರಗ ಶಕ್ಕೋತ್ಸವ ಚೈತ್ರ ಪೌರ್ಣಿಮಯಾದ...

PANCHAMASALI : ಶುರುವಾಯ್ತು ಪಂಚಮಸಾಲಿ ಪೀಠದ ಫೈಟ್ : ಪರ್ಯಾಯ ಪೀಠ ರಚನೆಗೆ ಚಿಂತನೆ

ಹುಬ್ಬಳ್ಳಿ : ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆ ನಂತರದಲ್ಲಿ ಪಂಚಮಸಾಲಿ ಪೀಠದ ಜಯಮೃತ್ಯುಂಜ ಸ್ವಾಮೀಜಿ ಬ್ಯಾಟ್ ಬೀಸಿದ ನಂತರದಲ್ಲಿ, ಸ್ವಾಮೀಜಿ ವಿರುದ್ಧ ಇದೀಗ ಪಂಚಮಸಾಲಿ ನಾಯಕರು ಸಿಡಿದೆದ್ದಿರುವ ಸಂಗತಿ...

Astro Tips: ಇಷ್ಟಾರ್ಥ ಸಿದ್ಧಿಗಾಗಿ ಶುಕ್ರವಾರ ತಪ್ಪದೇ ಲಕ್ಷ್ಮೀ ದೇವಿಯ ಈ ಮಂತ್ರ ಪಠಿಸಿ

ಶುಕ್ರವಾರವನ್ನು ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ ಎಂದು ಹಿಂದೂ ಧರ್ಮಕ್ಕೆ ಸೇರಿದ ಬಹುತೇಕ ಜನರಿಗೆ ತಿಳಿದಿದೆ. ಈ ದಿನ ಜನರು ಲಕ್ಷ್ಮಿಯನ್ನು ಭಕ್ತಿಯಿಂದ ಪೂಜಿಸಲು ಇದೇ ಕಾರಣ. ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಆಕೆಯನ್ನು...

NANJANAGUD : ನಂಜನಗೂಡಿನಲ್ಲಿ ಪಂಚ ರಥೋತ್ಸವ – ಲಕ್ಷಾಂತರ ಮಂದಿ ಭಾಗಿ – VIDEO

ಮೈಸೂರು : ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಗೌತಮ ಪಂಚ ಮಹಾ ರಥೋತ್ಸವ ಅದ್ದೂರಿಯಾಗಿ ಜರುಗಿದೆ.ಬೆಳಿಗ್ಗೆ 5 ರಿಂದ 5.40 ರ ಶುಭ ಮೀನ ಲಗ್ನದಲ್ಲಿ ರಥೋತ್ಸವ ಸಂಪನ್ನಗೊಂಡಿದ್ದು, ಸಾವಿರಾರು ಜನರು ಸಂಭ್ರಮದ ಕ್ಷಣಕ್ಕೆ...

Vastu Tips: ಈ ವಸ್ತುಗಳು ನಿಮ್ಮ ಪರ್ಸ್ನಲ್ಲಿದ್ದರೆ ಧನ ನಷ್ಟ ಗ್ಯಾರಂಟಿ!

ಪರ್ಸ್ ಹಣವನ್ನು ನಿರ್ವಹಿಸುವ ಕೆಲಸ ಮಾಡುತ್ತದೆ. ಆದರೆ ಪರ್ಸ್ ನಲ್ಲಿ ಹಣವನ್ನು ಉಳಿಸಲು ಸಾಧ್ಯವಿರುವುದಿಲ್ಲ. ಇದಕ್ಕೆ ಕಾರಣ ನೀವು ಮಾಡುವ ತಪ್ಪುಗಳು. ಶಾಸ್ತ್ರದಲ್ಲಿ ಹೇಳಿರುವ ಕೆಲವು ವಸ್ತುಗಳನ್ನು ಪರ್ಸ್ ನಲ್ಲಿ ಇಟ್ಟರೆ, ಹಣ...

BENGALURU : ಡ್ರೋನ್ ನೆರವಿನೊಂದಿಗೆ ಪ್ರಭು ಶ್ರೀರಾಮನ ಬೃಹತ್ ವಿಗ್ರಹಕ್ಕೆ ನೀರಿನ ಸ್ನಾನ- VIDEO

ಬೆಂಗಳೂರು : ಎಲ್ಲೆಡೆ ಇಂದು ಶ್ರೀರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಗಿದೆ. ಭಕ್ತಿ, ಶ್ರದ್ಧೆ, ಸಡಗರ ಸಂಭ್ರಮದ ಮನೆ ಮಾಡಿದೆ. ಶ್ರೀರಾಮನ ಹಲವು ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಮತ್ತು ಅಭಿಷೇಕ ಕಾರ್ಯಕ್ರಮಗಳು ನಡೆದಿವೆ. ಶ್ರೀರಾಮನವಮಿಯನ್ನು ನಿಮಿತ್ತು...

SURYA TILAK : ಅಯೋಧ್ಯೆಯ ರಾಮಲಲ್ಲನಿಗೆ ಸೂರ್ಯ ತಿಲಕ – ವಿಡಿಯೋ ನೋಡಿ VIDEO

ಉತ್ತರಪ್ರದೇಶ : ಅಯೋಧ್ಯೆಯ ರಾಮಲಲ್ಲಾ ಮೂರ್ತಿಗೆ ಇಂದು ಶ್ರೀರಾಮನವಮಿಯ ಅಂಗವಾಗಿ ಸೂರ್ಯ ತಿಲಕ ಇಡಲಾಯಿತು. ಸಾವಿರಾರು ಭಕ್ತರು ಇದನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ. #WATCH | ‘Surya Tilak’ illuminates Ram Lalla’s forehead at...

Ram Navami 2025: ರಾಮನವಮಿಯ ಮಹತ್ವ ಹಿನ್ನಲೆ ಏನು ಗೊತ್ತಾ? ಇಲ್ಲಿದೆ ಮಾಹಿತಿ

ಇಂದು ದೇಶದೆಲ್ಲೆಡೆ ರಾಮನವಮಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ವಿಷ್ಣುವಿನ 7ನೇ ಅವಾತರವಾದ ಶ್ರೀ ರಾಮನ ಜನನವಾದ ದಿನವಿದು. ಚೈತ್ರ ಮಾಸದ ಒಂಬತ್ತನೇ ದಿನದಂದು ಶ್ರೀರಾಮನ ಜನನವಾಗಿತ್ತು. ಈ ಹಿನ್ನೆಲೆಯಲ್ಲಿ ಅತ್ಯಂತ ವಿಜೃಂಭಣೆಯಿಂದ...

Astro Tips: ವಾಸ್ತು ಪ್ರಕಾರ ಈ ಗಿಡ ನೆಟ್ಟರೆ ಸಾಕು – ಸದಾ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ…!

ಮನೆಯಲ್ಲಿ ಗಿಡಗಳನ್ನು ನೆಡುವುದರಿಂದ ಉತ್ತಮ ಆರೋಗ್ಯ ಪಡೆಯುವುದರ ಜೊತೆ ಶುದ್ಧ ಗಾಳಿಯನ್ನು ಪಡೆಯಬಹುದು. ಹಾಗೇ ಸುತ್ತಮುತ್ತ ಸಸಿ ಹೂವು ಗಿಡಗಳು ಇರುವ ಕಾರಣ ಮನೆಯೂ ಸುಂದರವಾಗಿ ಕಾಣುತ್ತದೆ. ಅದರಲ್ಲೂ ವಾಸ್ತು ಪ್ರಕಾರ ಕೆಲವೊಂದು ಗಿಡಗಳನ್ನು...

Astro Tips: ಬೆಳಗ್ಗೆ ಎದ್ದ ತಕ್ಷಣ ಈ ಕೆಲಸಗಳನ್ನು ಮಾಡಿದ್ರೆ ಯಶಸ್ಸು ನಿಮ್ಮದಾಗುತ್ತದೆ…

ಆಧುನಿಕತೆ ಜೀವನ ಶೈಲಿಯ ಪರಿಣಾಮ ಇಂದು ಬೆಳಿಗ್ಗೆ ಎದ್ದೇಳುತ್ತ ದೇವರಿಗೆ ಕೈ ಮುಗಿಯುತ್ತಿದ್ದ ಕಾಲ ಹೋಗಿ ಮೊಬೈಲ್ ಗೆ ನಮಸ್ಕಾರ ಹಾಕುವ ಘಟ್ಟದಲ್ಲಿ ನಾವು ಇದ್ದೇವೆ. ಮಂತ್ರ, ಜಪ ಎಲ್ಲವನ್ನೂ ಬದಿಗಿಟ್ಟು  ಮೊಬೈಲ್...

CRIME : ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ ಮಹಿಳಾ ಅಧಿಕಾರಿಗೆ ವಾಮಾಚಾರದ ಬೆದರಿಕೆ!

ಮಂಗಳೂರು : ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಅಧಿಕಾರಿಗಳಿಗೆ ಇತ್ತೀಚಿನ ದಿನಗಳಲ್ಲಿ ರಕ್ಷಣೆಯೇ ಇಲ್ಲದಂತಾಗಿದೆ. ಈ ಮಾತಿಗೆ ಮತ್ತೊಂದು ಉದಾಹರಣೆ ಸಿಕ್ಕಿದ್ದು,ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ದಲ್ಲಾಳಿಗಳ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಂಡ ಆಯುಕ್ತೆ...

Astro Tips: ಬುಧವಾರವೇ ಗಣೇಶನ ಪೂಜೆ ಯಾಕೆ…? ಅದರ ಮಹತ್ವ ಏನು…?; ಇಲ್ಲಿದೆ ಮಾಹಿತಿ

ಹಿಂದೂ ಧರ್ಮದಲ್ಲಿ ಗಣೇಶನು ಭಕ್ತರ ಅಡೆತಡೆಗಳನ್ನು ತೆಗೆದು ಹಾಕುವಲ್ಲಿ ಗಣನೀಯ ಪಾತ್ರವನ್ನು ಹೊಂದಿದ್ದಾನೆ. ವಿಘ್ನನಿವಾರಕನೆಂದು ಕರೆಸಿಕೊಂಡ ಈತ ಬುದ್ಧಿವಂತಿಕೆ ಹಾಗೂ ಬುದ್ಧಿಶಕ್ತಿಯ ದೇವರಾಗಿದ್ದಾನೆ. ಯಾವುದೇ ಹೊಸ ಕೆಲಸಗಳನ್ನಾಗಲಿ, ಶುಭ ಸಮಾರಂಭವನ್ನಾಗಲಿ ಆರಂಭಿಸುವ ಮೊದಲು...

TIRUPATI : ತಿರುಪತಿಯಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿ ಹಂಗಾಮ, ಬೈಕ್​​​ನಲ್ಲಿ ನುಗ್ಗಿ ರಂಪಾಟ.!

ಆಂಧ್ರ ಪ್ರದೇಶ : ರಂಜಾನ್​ ಹಬ್ಬದ ದಿನದಂದೇ ಮುಸ್ಲಿಂ ಸಮುದಾಯದ ವ್ಯಕ್ತಿಯೋರ್ವ ತಿರುಮಲಕ್ಕೆ ನುಗ್ಗಿದ್ದು, ದಾರಿ ಮಧ್ಯೆ ಬೈಕ್ ಪರಿಶೀಲನೆಗೆಂದು ಅಧಿಕಾರಿಗಳು ತಡೆದರೂ, ಬೈಕ್ ನಿಲ್ಲಿಸದೇ ತಿರುಪತಿಯತ್ತ ಅನುಮಾನಾಸ್ಪದವಾಗಿ ಧಾವಿಸಿದ ಘಟನೆ ಇಂದು...

Vastu Tips: ಬೀರುವಿನಲ್ಲಿ ಈ ವಸ್ತುಗಳನ್ನು ಇಟ್ಟರೆ ಲಕ್ಷ್ಮೀ ಕಟಾಕ್ಷ, ಸಂಪತ್ತು ವೃದ್ಧಿ ಗ್ಯಾರಂಟಿ..!

ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಸ್ಥಾನಮಾನ ಇದೆ. ಮನೆ ಖರೀದಿ, ನಿರ್ಮಾಣದಿಂದ ಹಿಡಿದು ಮನೆಯಲ್ಲಿ ಇಡುವ ವಸ್ತುಗಳವರೆಗೆ ಎಲ್ಲದಕ್ಕೂ ವಾಸ್ತು ನಿಯಮಗಳಿವೆ. ಅಂತೆಯೇ ಮನೆಯಲ್ಲಿ ಇಡುವ ಬೀರುವಿಗೂ ಹಲವು ನಿಯಮಗಳಿದ್ದು, ಅದನ್ನು...

MAHADESHWARA HILL : ಮಾದಪ್ಪನ ಯುಗಾದಿ ಜಾತ್ರೆ ಸಂಪನ್ನ – ಲಕ್ಷಾಂತರ ಮಂದಿ ಭಾಗಿ

ಚಾಮರಾಜನಗರ : ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿದೆ. ಸಾವಿರಾರು ಭಕ್ತರು ಮಾದಪ್ಪನ ದರ್ಶನ ಪಡೆದು ಪುನೀತರಾಗಿದ್ದಾರೆ. ನಿನ್ನೆ ಬೆಳಗ್ಗೆ 8 ರಿಂದ 9 ರವರೆಗಿನ ಶುಭ...

BENGALURU : ನಾಳೆ ರಂಜಾನ್‌ ಹಬ್ಬ.. ಎಲ್ಲೆಲ್ಲಿ ವಾಹನಗಳ ಸಂಚಾರ, ಪಾರ್ಕಿಂಗ್ ನಿರ್ಬಂಧ?

ಬೆಂಗಳೂರು : ನಾಳೆ ಎಲ್ಲೆಡೆ ಮುಸ್ಲಿಂ ಸಮುದಾಯದವರ ಪವಿತ್ರ ರಂಜಾನ್ ಹಬ್ಬದ ನಿಮಿತ್ತ ರಾಜಧಾನಿಯಲ್ಲಿ ವಿವಿಧೆಡೆ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆ. 5 ಗಂಟೆಯಿಂದ ಮ.1 ಗಂಟೆಯವರೆಗೆ ಎಲ್ಲಾ ವಾಹನಗಳ ಸಂಚಾರವನ್ನ ನಿರ್ದಿಷ್ಟಕಡೆ...

BREAKING NEWS : ರಂಜಾನ್ ನಿಮಿತ್ತ ಚಂದ್ರ ದರ್ಶನ, ನಾಳೆ ಎಲ್ಲೆಡೆ ಹಬ್ಬ ಆಚರಣೆ

ಬೆಂಗಳೂರು : ಮುಸ್ಲಿಂ ಸಮುದಾಯದ ಪವಿತ್ರ ಹಬ್ಬವಾದ ರಂಜಾನ್ ನಿಮಿತ್ತ ಇಂದು ಚಂದ್ರ ದರ್ಶನವಾಗಿದ್ದು, ನಾಳೆ ರಾಜ್ಯಾದ್ಯಂತ ಈದ್-ಉಲ್-ಫಿತರ್​ ಆಚರಿಸಲಾಗುತ್ತದೆ. ಈ ಕುರಿತು ವಕ್ಫ್​ ಮಂಡಳಿಯ ಮಾಜಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಅವರು...

Yugadi 2025: ಹೊಸತನವನ್ನು ಹೊತ್ತು ತರುವ ಯುಗಾದಿ ಹಬ್ಬ – ಇದರ ಇತಿಹಾಸ ಹಾಗೂ ಆಚರಣೆಯ ಹಿನ್ನೆಲೆ ಇಲ್ಲಿದೆ ನೋಡಿ

ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ‘ಯುಗಾದಿ’ ಎಂಬ ಪದ ವ್ಯುತ್ಪತ್ತಿಯಾಗಿದೆ. ಈ ಯುಗಾದಿ ಕೃತಯುಗದ ಚೈತ್ರ, ಶುದ್ಧ, ಪಾಡ್ಯ, ತಿಥಿ ದಿನದಂದು ಪ್ರಾರಂಭವಾಯಿತು ಎಂಬ ಪ್ರತೀತಿ ಇದೆ. ಜೊತೆಗೆ...

Solar Eclipse 2025: ಇಂದು ವರ್ಷದ ಮೊದಲ ಸೂರ್ಯಗ್ರಹಣ – ತಪ್ಪಿಯೂ ಈ ಕೆಲಸಗಳ ಮಾಡಬೇಡಿ…!

ಇಂದು ಸಂಭವಿಸಲಿರುವ ಸೂರ್ಯಗ್ರಹಣವು ವರ್ಷದ ಮೊದಲನೆಯ ಸೂರ್ಯಗ್ರಹಣವಾಗಿದ್ದು, 2025 ರ ಮೊದಲ ಸೂರ್ಯಗ್ರಹಣವು ಮಾರ್ಚ್ 29, 2025 ರಂದು ಮಧ್ಯಾಹ್ನ 2:20 ರಿಂದ ಸಂಜೆ 6:13ರ ವರೆಗೆ ಸಂಭವಿಸುತ್ತದೆ. ಇದು ಭಾಗಶಃ ಸೂರ್ಯಗ್ರಹಣವಾಗಿದ್ದು,...

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬಂಗಾರವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ?

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಬಂಗಾರವನ್ನು ಇಡುವ ದಿಕ್ಕಿಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ನೀಡಲಾಗಿದೆ. ಇವುಗಳನ್ನು ನಂಬುವುದರಿಂದ ನಿಮ್ಮ ಜೀವನದಲ್ಲಿ ಅನೇಕ ಕಷ್ಟಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಚಿನ್ನವನ್ನು ತಪ್ಪು ದಿಕ್ಕಿನಲ್ಲಿ ಇಟ್ಟುಕೊಂಡಿದ್ದರೆ,...

BIG BREAKING: ನಿಜವಾಯಿತು ಕೋಡಿಶ್ರೀ ಭವಿಷ್ಯವಾಣಿ! ಬ್ಯಾಂಕಾಕ್​​ನಲ್ಲಿ ಪ್ರಬಲ ಭೂಕಂಪನ!

ಬೆಂಗಳೂರು : ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿ ಅವರ ಭವಿಷ್ಯವಾಣಿಗಳು ಬಹುತೇಕ ನಿಜವಾಗಿದ್ದು, ಅವರು ನುಡಿಯುವ ಭವಿಷ್ಯಗಳು ನಿಜವಾಗುತ್ತವೆ ಎಂಬ ನಂಬಿಕೆಯೂ ಹಲವರಲ್ಲಿದೆ. ಈಗಾಗಲೇ ಅವು ನಿಜವಾಗಿದ್ದ ಉದಾಹರಣೆಗಳುಂಟು. ಕೋಡಿಶ್ರೀ ಅವರು ಇದೇ ತಿಂಗಳಲ್ಲಿ...

ASTRO TIPS : ಹಣಕಾಸಿನ ತೊಂದರೆಯೇ – ಈ ಸಿಂಪಲ್‌ ಉಪಾಯದಿಂದ ಆರ್ಥಿಕ ಸಂಕಷ್ಟ ಪರಿಹಾರ!

ಸುಂದರ ಹೂಗಳಲ್ಲಿ ಕಮಲದ ಹೂ ಕೂಡ ಒಂದು. ನೀರಿನಲ್ಲಿ ಬೆಳೆಯುವ ಈ ಹೂ ನೈಸರ್ಗಿಕ ಪ್ರಾಮುಖ್ಯತೆ ಜೊತೆಗೆ ಜ್ಯೋತಿಷ್ಯ ಮತ್ತು ಧಾರ್ಮಿಕ ಮಹತ್ವ ಹೊಂದಿದೆ. ಕಮಲದ ಹೂ ತಾಯಿ ಲಕ್ಷ್ಮಿಯ ಆಸನಾದ್ರೆ, ವಿಷ್ಣು...
error: Content is protected !!