ಅಪ್ರಾಪ್ತಳ ಜತೆ ಅನುಚಿತ ವರ್ತನೆ ಮಾಡಿದ ಆರೋಪದಡಿ ಫೋಕ್ಸೋ (POCSO) ಪ್ರಕರಣದಲ್ಲಿ ಸಿಲುಕಿರುವ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ (Mallikarjuna Muthya ) ಭವಿಷ್ಯ ಇವತ್ತು ನಿರ್ಧಾರವಾಗಲಿದೆ.
ದೇಶದೆಲ್ಲೆಡೆ ಮಹಾ ಶಿವರಾತ್ರಿ (Mahashivaratri ) ಆಚರಣೆ ಶುರುವಾಗಿದ್ದು, ಭಕ್ತರು ಶಿವನಾಮ (Shiva )ಸ್ಮರಣೆಯಲ್ಲಿ ತೊಡಗಿದ್ದಾರೆ. ಶಿವ ದೇಗುಲದಲ್ಲಿ ಈಶ್ವರನಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.
ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಅಮೆರಿಕದ ಇಮಿಗ್ರೇಶನ್ ಅಂಡ್ ಕಸ್ಟಮ್ಸ್ ಎನ್ಫೋರ್ಸ್ಮೆಂಟ್ ಅಧಿಕಾರಿಗಳು(Federal immigration officers) ಶನಿವಾರ ಒಬ್ಬ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಮೆರಿಕ(us) ಆಡಳಿತದ ಈ ಕ್ರಮವನ್ನು ಖಂಡಿಸಿ ವ್ಯಾಪಕ ಪ್ರತಿಭಟನೆ ನಡೆದಿದೆ.
ಕಲ್ಲು ತೂರಾಟದಿಂದ ರೊಚ್ಚಿಗೆದ್ದ ಓಂ ಶಕ್ತಿ ಭಕ್ತಾದಿಗಳು ಜೆಜೆ ಆರ್ ನಗರ ಠಾಣೆಯ ಮುಂದೆ ಜಮಾವಣೆಗೊಂಡು ಕಿಡಿಗೇಡಿಗಳನ್ನು ಅರೆಸ್ಟ್ ಮಾಡುವಂತೆ ಆಗ್ರಹಿಸಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ನಿಯೋಜಿಸಲಾಗಿದೆ.
ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಪುರ ಮುಖ್ಯರಸ್ತೆಯಲ್ಲಿರುವ ಶ್ರೀ ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವವು ನಾಳೆ (ಜನವರಿ 3) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ರಥೋತ್ಸವಕ್ಕೆ ಹಾಗೂ ದರ್ಶನಕ್ಕೆ ಆಗಮಿಸುವ ಕಾರಣಕ್ಕೆ ಪಾದಚಾರಿಗಳ ಹಾಗೂ ವಾಹನ ಸವಾರರ ಹಿತದೃಷ್ಟಿಯಿಂದ ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಅನಂತ್ ಅಂಬಾನಿ ಒಡೆತನ ಗುಜರಾತ್ನ ಜಾಮ್ನಗರದಲ್ಲಿರುವ ವಂತಾರ(Vantara)ವನ್ಯಜೀವಿ ರಕ್ಷಣೆ, ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಾಗತಿಕ ಫುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿ(Lionel Messi says) ಆರತಿ ಸೇರಿದಂತೆ ಸಾಂಪ್ರದಾಯಿಕ ಹಿಂದೂ ಆಚರಣೆಗಳಲ್ಲಿ ಭಾಗವಹಿಸಿದರು.
ಉತ್ತರ ಪ್ರದೇಶದ(Uttar Pradesh) ಬಾಗ್ಪತ್ನ 30 ವರ್ಷದ ಹರ್ಷಿತ್ ಜೈನ್(Harshit Jain) ಎಂಬವರು ಕೋಟ್ಯಂತರ ರೂ. ಮೌಲ್ಯದ ವ್ಯಾಪಾರ, ವೃತ್ತಿ ತೊರೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಕೆಲ ರಾಶಿಯವರಿಗೆ ಈ 2026ರ ಅದೃಷ್ಟವನ್ನ ತರುತ್ತದೆ. ಇನ್ನೂ ಕೆಲವರಿಗೆ ಕಷ್ಟಗಳ ಸುರಿಮಳೆ. ಯಾವ ರಾಶಿಯವರಿಗೆ ಹೊಸವರ್ಷ (New Year Prediction) ಒಳ್ಳೆಯ ಫಲಗಳನ್ನ ಕೊಡುತ್ತದೆ ಎಂಬುದು ಇಲ್ಲಿದೆ.
ಅಯೋಧ್ಯೆಯ ರಾಮ ಮಂದಿರದಲ್ಲಿ (Ram mandir) ಇಂದು ಐತಿಹಾಸಿಕ ಕ್ಷಣ ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಭಗವಾನ್ ಶ್ರೀರಾಮ ಜನಿಸಿದ ಅಭಿಜಿತ್ ಮುಹೂರ್ತದ ಶುಭ ಸಮಯದಲ್ಲಿ ಶ್ರೀ ರಾಮ ಮಂದಿರದ ಗೋಪುರದಲ್ಲಿ ಧರ್ಮ ಧ್ವಜವನ್ನು (dharma dhwaj) ಹಾರಿಸಿದ್ದಾರೆ.
ಅಯೋಧ್ಯೆ ರಾಮ ಮಂದಿರದಲ್ಲಿ(Ayodhya Ram Temple) ನವೆಂಬರ್ 25ರಂದು ನಡೆಯಲಿರುವ ಧ್ವಜಾರೋಹಣ(flag hoisting) ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಹೀಗಾಗಿ ಬಾಲರಾಮನ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.
ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನಮಗೆ (Astrology) ಸಿಗುವ ಹಾಗೂ ಕಾಣುವ ಅನೇಕ ವಸ್ತುಗಳು ವಿವಿಧ ರೀತಿಯಾಗಿ ಫಲಿತಾಂಶಗಳನ್ನ ನೀಡುತ್ತದೆ, ಒಂದು ವಸ್ತು ಒಳ್ಳೆಯ ಫಲ ನೀಡಿದರೆ, ಇನ್ನೂ ಕೆಲವೊಂದು ವಸ್ತುಗಳು ನಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ
ಬುಧ ಸಂಚಾರದ (Budh Transit) ಪರಿಣಾಮದಿಂದ ಅನೇಕ ರಾಶಿಯವರು (Zodiac Sign) ವ್ಯವಹಾರ ಹಾಗೂ ವೃತ್ತಿ ಜೀವನದಲ್ಲಿ ಅದೃಷ್ಟ (Astrology)ಪಡೆಯಲಿದ್ದಾರೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಹೂ ಬಿಡುವ ಸಸ್ಯಗಳು (Plant Vastu) ಕುಟುಂಬದ ಪ್ರಗತಿ ಮತ್ತು ಸಂತೋಷ ಮತ್ತು ಸಮೃದ್ಧಿಗೆ ಕಾರಣವಾಗುತ್ತದೆ. ಹಾಗಾದ್ರೆ ತಪ್ಪದೇ ಮನೆಯಲ್ಲಿ ಯಾವ ಹೂವಿನ ಗಿಡಗಳು ಇರಬೇಕು ಎಂಬುದು ಇಲ್ಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಅವರು ತ್ರಿಶೂರಿನ ಗುರುವಾಯೂರಪ್ಪ(guruvayur) ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ₹15 ಕೋಟಿ ದೇಣಿಗೆ ನೀಡಿದರು.
ಕೆಲವೊಂದು ವಸ್ತುಗಳು ನಮ್ಮ ಆರೋಗ್ಯ, ಸಂಬಂಧಗಳು ಮತ್ತು ಸಮೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾದ್ರೆ ಮಲಗುವ ಕೋಣೆಯಲ್ಲಿ (Bed Room Vastu Tips) ಯಾವ ವಸ್ತುಗಳು ಇರಬಾರದು ಎನ್ನುವುದು ಇಲ್ಲಿದೆ.
ಪ್ರತಿ ವರ್ಷ ಕಾರ್ತಿಕ ಪೂರ್ಣಿಮೆಯ (Kartika Purnime) ಹತ್ತಿರದಲ್ಲಿ ಇದ್ದಾಗ ಚಂದ್ರ ಕೂಡ ಭೂಮಿಗೆ ಹತ್ತಿರವಾಗಿ ಬರುತ್ತಾನೆ. ಅದನ್ನ ಸೂಪರ್ ಮೂನ್ (Super Moon) ಅಥವಾ ಮಾಹ ಚಂದ್ರ ಎಂದು ಕರೆಯಲಾಗುತ್ತದೆ.
ಬಾಲಿವುಡ್ (Bollywood) ಹಿರಿಯ ಸೂಪರ್ಸ್ಟಾರ್ ಧರ್ಮೇಂದ್ರ (Dharmendra)ಅವರನ್ನು ನಿಯಮಿತ ವೈದ್ಯಕೀಯ ತಪಾಸಣೆಗಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ((Hospitalised) ದಾಖಲಿಸಲಾಗಿದೆ
ಪ್ರತಿ ತಿಂಗಳಂತೆಯೇ ಈ ತಿಂಗಳೂ ಸಹ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾದ್ರೆ ನವೆಂಬರ್ (November Monthly Horoscope) ತಿಂಗಳ 12 ರಾಶಿಗಳ ಭವಿಷ್ಯ ಹೇಗಿದೆ ಎಂಬುದು ಇಲ್ಲಿದೆ.
ಈ ಮಾಸದಲ್ಲಿ ಯಾವುದೇ ಕಾರಣಕ್ಕೂ ಮಾಡಬಾರದ ಕೆಲವೊಂದು ಕೆಲಸಗಳಿದೆ. ಆ ಕೆಲಸಗಳನ್ನ ಮಾಡಿದರೆ ಸಮಸ್ಯೆ ಆಗುತ್ತದೆ. ಹಾಗಾದ್ರೆ ಕಾರ್ತಿಕ ಮಾಸದಲ್ಲಿ (Karthika Masa) ಯಾವೆಲ್ಲಾ ಕೆಲಸಗಳನ್ನ ಮಾಡಬಾರದು ಎಂಬುದು ಇಲ್ಲಿದೆ.
ಕಳೆದ ಕೆಲವು ದಿನಗಳಿಂದ ಕೃತಕ ಬುದ್ಧಿಮತ್ತೆ (AI) ಆಧಾರಿತ ಚಾಟ್ಬಾಟ್ ತಂತ್ರಾಂಶ ಚಾಟ್ ಜಿಪಿಟಿ (Chat GPT) ಸಖತ್ ಸುದ್ದಿಯಲ್ಲಿದೆ. ಇದೀಗ ‘ಚಾಟ್ಜಿಪಿಟಿ ಗೋ’ ಮಾದರಿಯನ್ನು (Tech) ಭಾರತೀಯರಿಗೆ ಒಂದು ವರ್ಷ ಉಚಿತವಾಗಿ ನೀಡುವುದಾಗಿ ಒಪನ್ಎಐ ಘೋಷಿಸಿದೆ. ನವೆಂಬರ್ 4ರಿಂದ ಈ ಪ್ರಚಾರದ ಅವಧಿ ಆರಂಭವಾಗಲಿದೆ.
ನೆಗೆಟಿವ್ ಎನರ್ಜಿ (Negative Energy) ಇರುವುದಕ್ಕೆ ಮನೆಯಲ್ಲಿ ನಡೆಯುವ ಕೆಲ ಘಟನೆಗಳು ನಡೆಯುತ್ತದೆ ಅಥವಾ ಕೆಲ ಸೂಚನೆಗಳು ಸಹ ಸಿಗುತ್ತದೆ. ಆ ಸೂಚನೆಗಳು (Astro Tips) ಯಾವುವು ಎಂಬುದು ಇಲ್ಲಿದೆ
ಹಾಸನ ಶಕ್ತಿದೇವತೆ, ಅಧಿದೇವತೆ, ಪವಾಡ ಸ್ವರೂಪಿಣಿ ಹಾಸನಾಂಬೆಯ (Hasanamba temple) ದರ್ಶನೋತ್ಸವಕ್ಕೆ ಇಂದು ಗರ್ಭಗುಡಿ ಮುಚ್ಚುವ ಮೂಲಕ ವಿದ್ಯುಕ್ತ ತೆರೆ ಬಿದ್ದಿದೆ. ಇಂದು ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರೆ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೋಟಿ ಕೋಟಿ ಕಾಣಿಕೆ ಹರಿದು ಬಂದಿದೆ.
ಗುರು ಸಂಚಾರದಿಂದ (Jupiter Transit) ಕೆಲ ರಾಶಿಯವರಿಗೆ ಸುಖದ ಸುಪ್ಪತ್ತಿಗೆ ಸಿಗುತ್ತದೆ. ಹಾಗಾದ್ರೆ ಗುರು ಸಂಚಾರದಿಂದ ಯಾವ ರಾಶಿಯವರ (Zodiac Sign) ಜೀವನದಲ್ಲಿ ಸಂತೋಷ ಮೂಡಲಿದೆ ಎಂಬುದು ಇಲ್ಲಿದೆ.