Friday, March 13, 2026
Home ಆಧ್ಯಾತ್ಮ

ಆಧ್ಯಾತ್ಮ

ಆಧ್ಯಾತ್ಮ

ಹೆಚ್ಚಿನ ಸುದ್ದಿ

BIG NEWS : ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ – ಮುತ್ಯಾ ಭವಿಷ್ಯ ಇಂದು ನಿರ್ಧಾರ!

ಅಪ್ರಾಪ್ತಳ ಜತೆ ಅನುಚಿತ ವರ್ತನೆ ಮಾಡಿದ ಆರೋಪದಡಿ ಫೋಕ್ಸೋ (POCSO) ಪ್ರಕರಣದಲ್ಲಿ ಸಿಲುಕಿರುವ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ (Mallikarjuna Muthya ) ಭವಿಷ್ಯ ಇವತ್ತು ನಿರ್ಧಾರವಾಗಲಿದೆ.

DHARMASTALA : ಚಂದ್ರಗ್ರಹಣದ ಹಿನ್ನೆಲೆ – ಧರ್ಮಸ್ಥಳದ ದರ್ಶನದ ವೇಳೆ ವ್ಯತ್ಯಯ!

ಮಾರ್ಚ್ 3ಕ್ಕೆ ಚಂದ್ರಗ್ರಹಣ (Lunar eclipse ) ಸಂಭವಿಸುತ್ತಿದ್ದು, ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ (Dharmastala) ಪೂಜಾ ಸಮಯ ಬದಲಾವಣೆ ಆಗಿದೆ.

DHARMASTALA : ಧರ್ಮಸ್ಥಳಕ್ಕೆ ಪಾದಯಾತ್ರಿಗಳ ದಂಡು – ಮಂಜುನಾಥನ ಸನ್ನಿಧಿಯಲ್ಲಿ ಮಹಾಶಿವರಾತ್ರಿ

ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ (Dharmastala) ಮಹಾ ಶಿವರಾತ್ರಿ ಸಂಭ್ರಮ ಮನೆ ಮಾಡಿದ್ದು, ಮಂಜುನಾಥನ (Manjunath )ದರ್ಶನಕ್ಕೆ ಜನಸಾಗರವೇ ಹರಿದುಬಂದಿದೆ

MAHASHIVARATRI : ಇಂದು ಮಹಾ ಶಿವರಾತ್ರಿ – ದೇಶಾದ್ಯಂತ ಶಿವದೇಗುಲಗಳಲ್ಲಿ ಭಕ್ತರ ಸಂಭ್ರಮ

ದೇಶದೆಲ್ಲೆಡೆ ಮಹಾ ಶಿವರಾತ್ರಿ (Mahashivaratri ) ಆಚರಣೆ ಶುರುವಾಗಿದ್ದು, ಭಕ್ತರು ಶಿವನಾಮ (Shiva )ಸ್ಮರಣೆಯಲ್ಲಿ ತೊಡಗಿದ್ದಾರೆ. ಶಿವ ದೇಗುಲದಲ್ಲಿ ಈಶ್ವರನಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.

BIG NEWS: ಮತ್ತೋರ್ವ ವಲಸಿಗನನ್ನು ಹತ್ಯೆಗೈದ ಯುಎಸ್ ಪೊಲೀಸ್!

ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಅಮೆರಿಕದ ಇಮಿಗ್ರೇಶನ್ ಅಂಡ್ ಕಸ್ಟಮ್ಸ್ ಎನ್‍ಫೋರ್ಸ್‍ಮೆಂಟ್ ಅಧಿಕಾರಿಗಳು(Federal immigration officers) ಶನಿವಾರ ಒಬ್ಬ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಮೆರಿಕ(us) ಆಡಳಿತದ ಈ ಕ್ರಮವನ್ನು ಖಂಡಿಸಿ ವ್ಯಾಪಕ ಪ್ರತಿಭಟನೆ ನಡೆದಿದೆ.

BREAKING: ಬೆಂಗಳೂರಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ!

ಕಲ್ಲು ತೂರಾಟದಿಂದ ರೊಚ್ಚಿಗೆದ್ದ ಓಂ ಶಕ್ತಿ ಭಕ್ತಾದಿಗಳು ಜೆಜೆ ಆರ್ ನಗರ ಠಾಣೆಯ ಮುಂದೆ ಜಮಾವಣೆಗೊಂಡು ಕಿಡಿಗೇಡಿಗಳನ್ನು ಅರೆಸ್ಟ್ ಮಾಡುವಂತೆ ಆಗ್ರಹಿಸಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್​​​​ ನಿಯೋಜಿಸಲಾಗಿದೆ.

BENGALURU: ನಾಳೆ ಬನಶಂಕರಿ ರಥೋತ್ಸವ, ಈ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ

ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಪುರ ಮುಖ್ಯರಸ್ತೆಯಲ್ಲಿರುವ ಶ್ರೀ ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವವು ನಾಳೆ (ಜನವರಿ 3) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ರಥೋತ್ಸವಕ್ಕೆ ಹಾಗೂ ದರ್ಶನಕ್ಕೆ ಆಗಮಿಸುವ ಕಾರಣಕ್ಕೆ ಪಾದಚಾರಿಗಳ ಹಾಗೂ ವಾಹನ ಸವಾರರ ಹಿತದೃಷ್ಟಿಯಿಂದ ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

LIONEL MESSI : ವಂತಾರಾದಲ್ಲಿ ಮೆಸ್ಸಿ ರೌಂಡ್ಸ್ : ಹಿಂದೂ ಸಂಪ್ರದಾಯದಂತೆ ದೇವರಿಗೆ ಪೂಜೆ, ಆರತಿ – VIDEO

ಅನಂತ್ ಅಂಬಾನಿ ಒಡೆತನ ಗುಜರಾತ್‌ನ ಜಾಮ್‌ನಗರದಲ್ಲಿರುವ ವಂತಾರ(Vantara)ವನ್ಯಜೀವಿ ರಕ್ಷಣೆ, ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಾಗತಿಕ ಫುಟ್‌ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿ(Lionel Messi says) ಆರತಿ ಸೇರಿದಂತೆ ಸಾಂಪ್ರದಾಯಿಕ ಹಿಂದೂ ಆಚರಣೆಗಳಲ್ಲಿ ಭಾಗವಹಿಸಿದರು.

CM CHANGE ROW : ಸಂಕ್ರಾಂತಿ ಬಳಿಕ ರಾಜ್ಯ ರಾಜಕಾರಣದಲ್ಲಿ ತಿರುವು – ಸಿಎಂ ಬದಲಾವಣೆ ಬಗ್ಗೆ ನಿಗೂಢ ಭವಿಷ್ಯ ನುಡಿದ ಕೋಡಿಶ್ರೀ!

ಕರ್ನಾಟಕದಲ್ಲಿ ಸಿಎಂ ಬದಲಾವಣೆ(CM CHANGE ROW) ಬಗ್ಗೆ ಕೋಡಿಮಠದ ಸ್ವಾಮೀಜಿಗಳು(Kodi Mutt Swamiji) ಭವಿಷ್ಯವನ್ನು ನುಡಿದಿದ್ದಾರೆ

UTTAR PRADESH : ಕೋಟಿ ಕೋಟಿ ಆಸ್ತಿ ತೊರೆದು ಜೈನ ಸನ್ಯಾಸಿಯಾದ ಯುವಕ

ಉತ್ತರ ಪ್ರದೇಶದ(Uttar Pradesh) ಬಾಗ್‌ಪತ್‌ನ 30 ವರ್ಷದ ಹರ್ಷಿತ್ ಜೈನ್(Harshit Jain) ಎಂಬವರು ಕೋಟ್ಯಂತರ ರೂ. ಮೌಲ್ಯದ ವ್ಯಾಪಾರ, ವೃತ್ತಿ ತೊರೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ.

MONTHLY HOROSCOPE: ವರ್ಷದ ಕೊನೆಯ ತಿಂಗಳು ಯಾರಿಗೆ ಲಾಭ? – ಇಲ್ಲಿದೆ ಡಿಸೆಂಬರ್‌ ಭವಿಷ್ಯ

ಜ್ಯೋತಿಷ್ಯದ ಪ್ರಕಾರ, 12 ರಾಶಿಯವರ (Zodiac Sign) ಡಿಸೆಂಬರ್‌ (December Monthly Horoscope) ತಿಂಗಳ ಭವಿಷ್ಯ ಹೇಗಿರುತ್ತದೆ? ಎಂಬುದು ಇಲ್ಲಿದೆ.

NEW YEAR: 2026 ರ ವರ್ಷ – ಈ ರಾಶಿಗಳ ಜನ ಹುಷಾರಾಗಿರೋದು ಒಳ್ಳೆಯದು

ಜ್ಯೋತಿಷ್ಯದ ಪ್ರಕಾರ 2026 (New Year) ಯಾವ ರಾಶಿಯವರ ಜೀವನದಲ್ಲಿ ಕಷ್ಟಗಳ ಮಳೆ ಸುರಿಸುತ್ತದೆ ಎಂಬುದು ಇಲ್ಲಿದೆ.

ASTROLOGY: ಮಂಗಳ-ಗುರು ಸಂಯೋಗ, 5 ರಾಶಿಯವರ ಕನಸುಗಳೆಲ್ಲಾ ನನಸು

ಮಂಗಳ ಗ್ರಹವು ಡಿಸೆಂಬರ್ 7 ರಂದು ಗುರುವಿಗೆ ಸೇರಿದ ಧನು ರಾಶಿಗೆ (Astrology) ಪ್ರವೇಶಿಸುತ್ತದೆ ಮತ್ತು ಜನವರಿ 16 ರವರೆಗೆ ಅದೇ ರಾಶಿಯಲ್ಲಿ ಇರುತ್ತದೆ.

NEW YEAR: ಹೊಸವರ್ಷ 2026 ಈ ರಾಶಿಯವರಿಗೆ ಅದೃಷ್ಟ, ಮುಟ್ಟಿದ್ದೆಲ್ಲಾ ಚಿನ್ನ

ಕೆಲ ರಾಶಿಯವರಿಗೆ ಈ 2026ರ ಅದೃಷ್ಟವನ್ನ ತರುತ್ತದೆ. ಇನ್ನೂ ಕೆಲವರಿಗೆ ಕಷ್ಟಗಳ ಸುರಿಮಳೆ. ಯಾವ ರಾಶಿಯವರಿಗೆ ಹೊಸವರ್ಷ (New Year Prediction) ಒಳ್ಳೆಯ ಫಲಗಳನ್ನ ಕೊಡುತ್ತದೆ ಎಂಬುದು ಇಲ್ಲಿದೆ.

ADITHYA MANGAL YOGA: ಒಂದೇ ರಾಶಿಯಲ್ಲಿ ಮಂಗಳ-ಸೂರ್ಯ – ಆದಿತ್ಯ ಮಂಗಳ ಯೋಗದಿಂದ ಯಾವ ರಾಶಿಗೆ ಅದೃಷ್ಟ?

ವಿಶೇಷ ಆದಿತ್ಯ ಮಂಗಳ ಯೋಗದಿಂದ (Adithya Mangal Yoga) ಅನೇಕ ರಾಶಿಯವರಿಗೆ ಬಹಳ ಒಳ್ಳೆಯ ಫಲಗಳು ಸಿಗುತ್ತದೆ. ಮುಂದಿನ ಜೀವನದಲ್ಲಿ ಯಶಸ್ಸು ಸಿಗುತ್ತದೆ.

ASTROLOGY: ಡಿಸೆಂಬರ್‌ನಲ್ಲಿ ಚತುರ್ಗ್ರಹಿ ಯೋಗ – 4 ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ!

ವಿಶೇಷ ಯೋಗದ (Astrology) ಪರಿಣಾಮದಿಂದ ಕೆಲ ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

BREAKING NEWS : ಶ್ರೀರಾಮ ಜನಿಸಿದ ಅಭಿಜಿತ್ ಮುಹೂರ್ತದಲ್ಲೇ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ -VIDEO

ಅಯೋಧ್ಯೆಯ ರಾಮ ಮಂದಿರದಲ್ಲಿ (Ram mandir) ಇಂದು ಐತಿಹಾಸಿಕ ಕ್ಷಣ ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಭಗವಾನ್‌ ಶ್ರೀರಾಮ ಜನಿಸಿದ ಅಭಿಜಿತ್‌ ಮುಹೂರ್ತದ ಶುಭ ಸಮಯದಲ್ಲಿ ಶ್ರೀ ರಾಮ ಮಂದಿರದ ಗೋಪುರದಲ್ಲಿ ಧರ್ಮ ಧ್ವಜವನ್ನು (dharma dhwaj) ಹಾರಿಸಿದ್ದಾರೆ.

AYODHYA : ಅಯೋಧ್ಯೆಯಲ್ಲಿ ಧ್ವಜಾರೋಹಣ – ಮಹಾಭಾರತದ ಬಳಿಕ ಕಣ್ಮರೆಯಾಗಿದ್ದ ಧ್ವಜ ಪತ್ತೆಯಾಗಿದ್ದು ಹೇಗೆ ಗೊತ್ತಾ?

ಇಂದು ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಅಯೋಧ್ಯೆಯ (Ayodhya) ಶ್ರೀ ರಾಮ ಮಂದಿರದ (Ram Mandir) ಗೋಪುರದ ಮೇಲೆ ಕೇಸರಿ ಧ್ವಜಾರೋಹಣ ಮಾಡಲಿದ್ದಾರೆ

MOKSHADA EKADASHI: ಮೋಕ್ಷದ ಏಕಾದಶಿ ಯಾವಾಗ ಆಚರಿಸಬೇಕು? ಈ ದಿನ ಅಪ್ಪಿತಪ್ಪಿ ಈ ಕೆಲಸಗಳನ್ನ ಮಾಡ್ಬೇಡಿ

ಮೋಕ್ಷದ ಏಕಾದಶಿಯನ್ನ (Mokshada Ekadashi 2025) ಆಚರಣೆ ಮಾಡಬೇಕು? ಉಪವಾಸವನ್ನ ಯಾವಾಗ ಮಾಡಬೇಕು ಹಾಗೂ ಪೂಜೆ ಮಾಡಲು ಯಾವ ಸಮಯ ಸೂಕ್ತ ಎಂಬುದರ ಬಗ್ಗೆ ಗೊಂದಲಗಳಿದೆ

AYODHYA :ನಾಳೆ ಅಯೋಧ್ಯೆಯಲ್ಲಿ ಪ್ರಧಾನಿಯಿಂದ ಧ್ವಜಾರೋಹಣ – ಬಾಲರಾಮನ ದರ್ಶನಕ್ಕೆ ಜನಸಾಗರ

ಅಯೋಧ್ಯೆ ರಾಮ ಮಂದಿರದಲ್ಲಿ(Ayodhya Ram Temple) ನವೆಂಬರ್‌ 25ರಂದು ನಡೆಯಲಿರುವ ಧ್ವಜಾರೋಹಣ(flag hoisting) ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಹೀಗಾಗಿ ಬಾಲರಾಮನ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.

ASTRO TIPS : ದಾರಿಯಲ್ಲಿ ಈ ವಸ್ತುಗಳು ಸಿಕ್ರೆ ಬದುಕೇ ಬದಲಾಗಿ ಹೋಗುತ್ತೆ! – ಯಾವುದು ಆ ವಸ್ತುಗಳು?

ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನಮಗೆ (Astrology) ಸಿಗುವ ಹಾಗೂ ಕಾಣುವ ಅನೇಕ ವಸ್ತುಗಳು ವಿವಿಧ ರೀತಿಯಾಗಿ ಫಲಿತಾಂಶಗಳನ್ನ ನೀಡುತ್ತದೆ, ಒಂದು ವಸ್ತು ಒಳ್ಳೆಯ ಫಲ ನೀಡಿದರೆ, ಇನ್ನೂ ಕೆಲವೊಂದು ವಸ್ತುಗಳು ನಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ

ASTRO TIPS: ಶನಿ ಮಹಾತ್ಮನ ಕೃಪೆಗೆ ಪಾತ್ರರಾಗಲು ಈ ಟಿಪ್ಸ್‌ ಫಾಲೋ ಮಾಡಿ

ಶನಿ (Shani Effect) ಕಷ್ಟಗಳನ್ನ ಕೊಡಲು ಆರಂಭ ಮಾಡಿದರೆ ನೆಮ್ಮದಿ ಎನ್ನುವುದು ಇರುವುದಿಲ್ಲ. ಹಾಗಾಗಿ ಜನರಿಗೆ ಶನಿ ಎಂದರೆ ತುಂಬಾ ಭಯ.

ASTRO : ಜ್ಯೇಷ್ಠ ನಕ್ಷತ್ರದಲ್ಲಿ ಬುಧ ಸಂಚಾರ – ಈ ರಾಶಿಯವರಿಗೆ ಲಾಟರಿ

ಬುಧ ಸಂಚಾರದ (Budh Transit) ಪರಿಣಾಮದಿಂದ ಅನೇಕ ರಾಶಿಯವರು (Zodiac Sign)  ವ್ಯವಹಾರ ಹಾಗೂ ವೃತ್ತಿ ಜೀವನದಲ್ಲಿ ಅದೃಷ್ಟ (Astrology)ಪಡೆಯಲಿದ್ದಾರೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

VASTU TIPS : ಮನೆಯಲ್ಲಿ ಈ ಪಕ್ಷಿಗಳು ಗೂಡು ಕಟ್ಟಿದರೆ ಅದೃಷ್ಟವೋ ಅದೃಷ್ಟ!

ಜ್ಯೋತಿಷ್ಯದ ಪ್ರಕಾರ (Astrology) ಯಾವ ಪಕ್ಷಿಗಳ (Birds Nest)  ಕೂಡ ಅದೃಷ್ಟವನ್ನ ತರುತ್ತದೆ ಹಾಗೂ ಯಾವ ಪಕ್ಷಿಗಳು ಕಟ್ಟಬಾರದು ಎಂಬುದು ಇಲ್ಲಿದೆ.

ASTRO TIPS : ಜೀವನದಲ್ಲಿ ಯಶಸ್ಸೇ ಸಿಗುತ್ತಿಲ್ಲವೇ? – ಬೆಳಗಿನ ಹೊತ್ತು ಈ ಅಭ್ಯಾಸಗಳನ್ನು ಬಿಟ್ಟುಬಿಡಿ

ಜ್ಯೋತಿಷ್ಯದ ಪ್ರಕಾರ (Astrology)  ಬೆಳಗಿನ ಯಾವ ಕೆಲಸಗಳು ಜೀವನದಲ್ಲಿ ಯಶಸ್ಸು (Morning Habits) ಸಾಧಿಸಲು ಅಡೆ-ತಡೆಗಳನ್ನ ನಿರ್ವಹಣೆ ಮಾಡುತ್ತದೆ ಎಂಬುದು ಇಲ್ಲಿದೆ.

ASTROLOGY: ಮುತ್ತಿನ ಆಭರಣ ಧರಿಸೋಕೂ ಇದೆ ನಿಯಮ, ಈ ರಾಶಿಯವರಿಗೆ ಕುದುರುತ್ತೆ ಲಕ್

ಜ್ಯೋತಿಷ್ಯದ ಪ್ರಕಾರ (Astrology)  ಮುತ್ತನ್ನ ಯಾರು ಧರಿಸಬೇಕು ಹಾಗೂ ಇದರಿಂದ ಯಾವ ರೀತಿ ಲಾಭವಾಗುತ್ತದೆ ಎಂಬುದು ಇಲ್ಲಿದೆ.

VASTU TIPS : ಮನೆಯಲ್ಲಿ ಈ ಹೂವಿನ ಗಿಡ ಇರಲೇಬೇಕಂತೆ – ಇದರಿಂದ ಏನೆಲ್ಲಾ ಲಾಭ ಇದೆ ಗೊತ್ತಾ?

ಹೂ ಬಿಡುವ ಸಸ್ಯಗಳು (Plant Vastu) ಕುಟುಂಬದ ಪ್ರಗತಿ ಮತ್ತು ಸಂತೋಷ ಮತ್ತು ಸಮೃದ್ಧಿಗೆ ಕಾರಣವಾಗುತ್ತದೆ. ಹಾಗಾದ್ರೆ ತಪ್ಪದೇ ಮನೆಯಲ್ಲಿ ಯಾವ ಹೂವಿನ ಗಿಡಗಳು ಇರಬೇಕು ಎಂಬುದು ಇಲ್ಲಿದೆ.

ASTRO TIPS : ಶುಕ್ರನ ನಕ್ಷತ್ರದಲ್ಲಿ ಮಂಗಳನ ಸಂಚಾರ – 4 ರಾಶಿಯವರಿಗೆ ಶುಭ

ಮಂಗಳ ಗ್ರಹದ (Mars Transit) ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ 4 ರಾಶಿಗಳಿಗೆ ಈ ಯೋಗದ ಕಾರಣದಿಂದ ಬಹಳ ಒಳ್ಳೆಯ ಫಲಗಳು ಸಿಗುತ್ತದೆ.

VASTU TIPS: ಈ ಸರಳ ವಾಸ್ತು ದೋಷ ನಿವಾರಿಸಿ – ಹಣದ ಸಮಸ್ಯೆ ತಂತಾನೇ ಪರಿಹಾರ!

ನಾವು ವಾಸ್ತು ವಿಚಾರದಲ್ಲಿ (Vastu Tips) ಎಲ್ಲಾ ವಿಚಾರಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಆಗ ಮಾತ್ರ ಅಭಿವೃದ್ಧಿ ಆಗಲು ಸಾಧ್ಯವಾಗುತ್ತದೆ.

ASTROLOGY: ಗುರು-ಶನಿ ಸಂಚಾರದಿಂದ 4 ರಾಶಿಯವರಿಗೆ ಹೊಡೆಯಲಿದೆ ಲಾಟರಿ

ಶನಿ-ಗುರು ಸಂಚಾರದ (Astrology) ಪರಿಣಾಮದಿಂದ ಯಾವೆಲ್ಲಾ ರಾಶಿಯವರ (Zodiac Sign) ಬದುಕಿನಲ್ಲಿ ಸಂತೋಷದ ಮಳೆ ಹರಿಯಲಿದೆ ಎನ್ನುವುದು ಇಲ್ಲಿದೆ

ASTROLOGY: 12 ದಿನಗಳ ಕಾಲ ವೃಶ್ಚಿಕ ರಾಶಿಯಲ್ಲಿ ಬುಧನ ಸಂಚಾರ – ಯಾವ ರಾಶಿಗೆ ಯಾವ ಫಲ?

ಈ ತಿಂಗಳ 11ತಾರೀಖಿನ ರಾತ್ರಿಯಿಂದ ಅಂದರೆ ನಿನ್ನೆ ರಾತ್ರಿಯಿಂದ 23ನೇ ತಾರೀಖಿನವರೆಗೆ ವೃಶ್ಚಿಕ ರಾಶಿಯಲ್ಲಿ ಬುಧನ ಸಂಚಾರ (Astrology) ಮಾಡಲಿದೆ.

ASTRO TIPS : ಸಂಕಷ್ಟಗಳು ಹೆಚ್ಚಾಗಿದ್ಯಾ? – ಸೂರ್ಯಾಸ್ತದ ನಂತರ ಈ ಕೆಲಸಗಳನ್ನು ಮಾಡಬೇಡಿ

ಜ್ಯೋತಿಷ್ಯದ (Astrology) ಪ್ರಕಾರ ಲಕ್ಷ್ಮಿಯ ಆಶೀರ್ವಾದ ಪಡೆಯಲು, ಸೂರ್ಯಾಸ್ತದ ನಂತರ ಕೆಲವು ಕೆಲಸಗಳನ್ನು ಮಾಡಬಾರದು. ಆ ಕೆಲಸಗಳು ಯಾವುವು ಎನ್ನುವುದು ಇಲ್ಲಿದೆ.

MUKESH AMBANI: ಉದ್ಯಮಿ ಅಂಬಾನಿ ಟೆಂಪಲ್‌ ರನ್‌ – ಎಲ್ಲೆಲ್ಲಿ ಭೇಟಿ ಕೊಟ್ರು ಗೊತ್ತಾ?

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಅವರು ತ್ರಿಶೂರಿನ ಗುರುವಾಯೂರಪ್ಪ(guruvayur) ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ₹15 ಕೋಟಿ ದೇಣಿಗೆ ನೀಡಿದರು.

ASTROLOGY: ಸೂರ್ಯ-ಮಂಗಳ ಸಂಯೋಗ – ಈ ರಾಶಿಯವರಿಗೆ ಶುಭಯೋಗ

ಈ ರವಿ ಹಾಗೂ ಮಂಗಳನ (Sun And Mars Conjunction) ಸಂಯೋಗದಿಂದ ಯಾರಿಗೆಲ್ಲಾ ಲಾಭವಾಗುತ್ತದೆ ಎಂಬುದು ಇಲ್ಲಿದೆ.

VASTU TIPS: ಮನೆಯಲ್ಲಿ ಹಣಕಾಸಿನ ಸಮಸ್ಯೆಯೇ? – ಈ ಜಾಗದಲ್ಲಿ ಉಪ್ಪು ಇಟ್ಟು ನೋಡಿ

ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಉಪ್ಪನ್ನ (Salt) ಯಾವ ಜಾಗದಲ್ಲಿ ಹಾಗೂ ಯಾವ ದಿಕ್ಕಿನಲ್ಲಿ ಮತ್ತು ಯಾವ ರೀತಿ ಇಡಬೇಕು ಎಂಬುದು ಇಲ್ಲಿದೆ.

SHANI EFFECTS: ಗುರು ಪ್ರಭಾವದಲ್ಲಿ ಶನಿ ಮಹಾರಾಜ – ಈ ರಾಶಿಯವರಿಗೆ ಭಲೇ ಅದೃಷ್ಟವೋ ಅದೃಷ್ಟ!

ಈ ಬಾರಿ ಗುರುವಿನ ಸಂಪೂರ್ಣ ನಿಯಂತ್ರಣದಲ್ಲಿರುವ ಶನಿಯು (Shani Effect) ಮೇಷ, ವೃಷಭ, ಕಟಕ, ಕನ್ಯಾ, ತುಲಾ ಮತ್ತು ಮಕರ ರಾಶಿಯವರಿಗೆ ತುಂಬಾ ಅನುಕೂಲಕರ ಫಲಿತಾಂಶ ನೀಡುತ್ತಾನೆ.

VASTU TIPS: ಸಂಸಾರದಲ್ಲಿ ತುಂಬಾ ಸಮಸ್ಯೆಯೇ? – ಮೊದಲು ಬೆಡ್‌ ರೂಮ್‌ ನಿಂದ ಈ ವಸ್ತುಗಳನ್ನು ಹೊರಹಾಕಿ!

ಕೆಲವೊಂದು ವಸ್ತುಗಳು ನಮ್ಮ ಆರೋಗ್ಯ, ಸಂಬಂಧಗಳು ಮತ್ತು ಸಮೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾದ್ರೆ ಮಲಗುವ ಕೋಣೆಯಲ್ಲಿ (Bed Room Vastu Tips)  ಯಾವ ವಸ್ತುಗಳು ಇರಬಾರದು ಎನ್ನುವುದು ಇಲ್ಲಿದೆ.

VENUS TRANSIT: ನವೆಂಬರ್‌ 26 ತನಕ ಈ ರಾಶಿಯವರಿಗೆ ಶುಕ್ರನ ಕೃಪೆ, ಕಷ್ಟಗಳೆಲ್ಲಾ ಮಾಯವಾಗುತ್ತೆ

ಶುಕ್ರ ಸಂಚಾರದಿಂದ (Venus Transit) ಕೆಲ ರಾಶಿಯವರಿಗೆ (Zodiac Sign) ಅದ್ಭುತವಾದ ಫಲಗಳು ಸಿಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

DEV DEEPAVALI: ವಾರಣಾಸಿಯಲ್ಲಿ ದೇವ್ ದೀಪಾವಳಿ, ಗಂಗಾ ಘಾಟ್‌ನಲ್ಲಿ ಕಣ್ಸೆಳೆಯುವ ದೀಪೋಲ್ಲಾಸ – VIDEO

ಇಂದು ಕಾರ್ತಿಕ ಮಾಸದ ಪೂರ್ಣಿಮೆ (Kartik Purnima). ಈ ದಿನಕ್ಕೆ ಬಹಳ ವಿಶೇಷವಾದ ಮಹತ್ವವಿದೆ. ಈ ದಿನದಂದು ವಾರಣಾಸಿಯಲ್ಲಿ ದೇವ್ ದೀಪಾವಳಿ (Dev Deepawali) ಆಚರಿಸಲಾಗುತ್ತಿದೆ.

ASTRO TIPS : ಭೂಮಿಗೆ ಹತ್ತಿರವಾಗಲಿದ್ದಾನೆ ಚಂದ್ರ – ಈ ರಾಶಿಯವರಿಗೆ ಸೂಪರ್‌ ಮೂನ್‌ನಿಂದ ಅದೃಷ್ಟ

ಪ್ರತಿ ವರ್ಷ ಕಾರ್ತಿಕ ಪೂರ್ಣಿಮೆಯ (Kartika Purnime) ಹತ್ತಿರದಲ್ಲಿ ಇದ್ದಾಗ ಚಂದ್ರ ಕೂಡ ಭೂಮಿಗೆ ಹತ್ತಿರವಾಗಿ ಬರುತ್ತಾನೆ. ಅದನ್ನ ಸೂಪರ್‌ ಮೂನ್‌ (Super Moon) ಅಥವಾ ಮಾಹ ಚಂದ್ರ ಎಂದು ಕರೆಯಲಾಗುತ್ತದೆ.

ASTRO TIPS : ಮನೆಯಲ್ಲಿ ಗಂಡ, ಹೆಂಡತಿ ನಡುವೆ ಜಗಳ – ಸುಖ ಸಂಸಾರಕ್ಕೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ

ಜ್ಯೋತಿಷ್ಯದ (Astrology) ಪ್ರಕಾರ ಸುಖ ಸಂಸಾರಕ್ಕೆ ಯಾವೆಲ್ಲಾ ಪರಿಹಾರಗಳನ್ನ(Remedy)  ಹಾಗೂ ಪೂಜೆ ಮಾಡಬೇಕು ಎಂಬುದು ಇಲ್ಲಿದೆ.

BUDH RETROGRADE: ಹಿಮ್ಮುಖ ಚಲನೆ ಮಾಡುತ್ತಿರುವ ಬುಧ – ಈ ರಾಶಿಯವರ ಹಣೆಬರಹವೇ ಚೇಂಜ್

ಈ ಬುಧ ಹಿಮ್ಮುಖ (Budh Retrograde) ಸಂಚಾರದಿಂದ ಲಾಭ ಪಡೆಯುವ ರಾಶಿಗಳು (Zodiac Sign) ಯಾವುವು ಎಂಬುದು ಇಲ್ಲಿದೆ.

ASTRO TIPS : ನಿಮ್ಮ ಜನ್ಮ ದಿನಾಂಕದ ಪ್ರಕಾರ ಯಾವ ಬಣ್ಣದ ಬಟ್ಟೆ ನಿಮಗೆ ಲಕ್ಕಿ? – ಇಲ್ಲಿದೆ ಮಾಹಿತಿ

ಯಾವ ದಿನದಂದು (Numerology) ಹುಟ್ಟಿದವರು ಯಾವ ಬಣ್ಣದ (Lucky Color) ಬಟ್ಟೆ ಧರಿಸಬೇಕು ಎಂಬುದು ಇಲ್ಲಿದೆ.

DHARMENDRA : ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲು

ಬಾಲಿವುಡ್ (Bollywood) ಹಿರಿಯ ಸೂಪರ್‌ಸ್ಟಾರ್ ಧರ್ಮೇಂದ್ರ (Dharmendra)ಅವರನ್ನು ನಿಯಮಿತ ವೈದ್ಯಕೀಯ ತಪಾಸಣೆಗಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ((Hospitalised) ದಾಖಲಿಸಲಾಗಿದೆ

MONTHLY HOROSCOPE: ನವೆಂಬರ್‌ ತಿಂಗಳು ಯಾವ ರಾಶಿಯವರ ಜೀವನ ಬದಲಾಯಿಸಲಿದೆ? ಇಲ್ಲಿದೆ ಭವಿಷ್ಯ

ಪ್ರತಿ ತಿಂಗಳಂತೆಯೇ ಈ ತಿಂಗಳೂ ಸಹ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾದ್ರೆ ನವೆಂಬರ್‌ (November Monthly Horoscope) ತಿಂಗಳ 12 ರಾಶಿಗಳ ಭವಿಷ್ಯ ಹೇಗಿದೆ ಎಂಬುದು ಇಲ್ಲಿದೆ. 

ASTRO TIPS: ಈ ದಿನ ತಲೆ ಸ್ನಾನ ಮಾಡಿದ್ರೆ ಅದೃಷ್ಟ ಬರುತ್ತಂತೆ, ಇಲ್ಲಿದೆ ನೋಡಿ ವಿಶೇಷ ಮಾಹಿತಿ

ಜ್ಯೋತಿಷ್ಯದ (Astro Tips) ಪ್ರಕಾರ, ನಾವು ಸರಿಯಾದ ದಿನ ತಲೆ ಸ್ನಾನ (Head Wash) ಮಾಡಿದರೆ ಅದೃಷ್ಟ ಹೆಚ್ಚಾಗುತ್ತದೆ ಹಾಗೂ ನಮ್ಮ ಸೌಂದರ್ಯ ಕೂಡ ಡಬಲ್‌ ಆಗುತ್ತದೆ.

KARTHIKA MASA: ಅಪ್ಪಿ-ತಪ್ಪಿ ಕಾರ್ತಿಕ ಮಾಸದಲ್ಲಿ ಈ ಕೆಲಸಗಳನ್ನ ಮಾಡ್ಬೇಡಿ, ಸಮಸ್ಯೆ ಬೆನ್ನೇರುತ್ತೆ

ಈ ಮಾಸದಲ್ಲಿ ಯಾವುದೇ ಕಾರಣಕ್ಕೂ ಮಾಡಬಾರದ ಕೆಲವೊಂದು ಕೆಲಸಗಳಿದೆ. ಆ ಕೆಲಸಗಳನ್ನ ಮಾಡಿದರೆ ಸಮಸ್ಯೆ ಆಗುತ್ತದೆ. ಹಾಗಾದ್ರೆ ಕಾರ್ತಿಕ ಮಾಸದಲ್ಲಿ (Karthika Masa)  ಯಾವೆಲ್ಲಾ ಕೆಲಸಗಳನ್ನ ಮಾಡಬಾರದು ಎಂಬುದು ಇಲ್ಲಿದೆ.

GAJAKESARI YOGA: ಇಂದು ರೂಪಗೊಳ್ಳಲಿದೆ ಗಜಕೇಸರಿ ರಾಜಯೋಗ -ಈ ರಾಶಿಯವರ ಪಾಲಾಗುತ್ತೆ ಅಷ್ಟೈಶ್ವರ್ಯ!

ಗಜಕೇಸರಿ ರಾಜಯೋಗ (Gajakesari Rajayoga) ಯಾವಾಗ ರೂಪುಗೊಳ್ಳುತ್ತೆ? ಅದರಿಂದ ಯಾವೆಲ್ಲಾ ರಾಶಿಯವರಿಗೆ (Zodiac Sign) ಲಾಭವಾಗುತ್ತದೆ ಎಂಬುದು ಇಲ್ಲಿದೆ.

TECH: ಭಾರತದಲ್ಲಿ ChatGPT Go ಒಂದು ವರ್ಷ ಫ್ರೀ – ನವೆಂಬರ್ 4ರಿಂದ ಬಜಾಯ್ಸಿ ಅಂತು ಓಪನ್‌ಎಐ

ಕಳೆದ ಕೆಲವು ದಿನಗಳಿಂದ ಕೃತಕ ಬುದ್ಧಿಮತ್ತೆ (AI) ಆಧಾರಿತ ಚಾಟ್​ಬಾಟ್ ತಂತ್ರಾಂಶ ಚಾಟ್​​ ಜಿಪಿಟಿ (Chat GPT) ಸಖತ್ ಸುದ್ದಿಯಲ್ಲಿದೆ. ಇದೀಗ ‘ಚಾಟ್‌ಜಿಪಿಟಿ ಗೋ’ ಮಾದರಿಯನ್ನು (Tech) ಭಾರತೀಯರಿಗೆ ಒಂದು ವರ್ಷ ಉಚಿತವಾಗಿ ನೀಡುವುದಾಗಿ ಒಪನ್‌ಎಐ ಘೋಷಿಸಿದೆ. ನವೆಂಬರ್ 4ರಿಂದ ಈ ಪ್ರಚಾರದ ಅವಧಿ ಆರಂಭವಾಗಲಿದೆ.

ASTRO TIPS: ನಿಮ್ಮ ಮನೆಯಲ್ಲಿ ಹೀಗೆಲ್ಲಾ ಆಗ್ತಿದೆಯಾ? ಇದು ನೆಗೆಟಿವ್‌ ಎನರ್ಜಿ ಇರೋ ಲಕ್ಷಣವಂತೆ

ನೆಗೆಟಿವ್‌ ಎನರ್ಜಿ (Negative Energy) ಇರುವುದಕ್ಕೆ ಮನೆಯಲ್ಲಿ ನಡೆಯುವ ಕೆಲ ಘಟನೆಗಳು ನಡೆಯುತ್ತದೆ ಅಥವಾ ಕೆಲ ಸೂಚನೆಗಳು ಸಹ ಸಿಗುತ್ತದೆ. ಆ ಸೂಚನೆಗಳು (Astro Tips) ಯಾವುವು ಎಂಬುದು ಇಲ್ಲಿದೆ

VASTU TIPS: ಹಣದ ಸಮಸ್ಯೆ ಜಾಸ್ತಿ ಆಗಿದೆಯೇ? – ಮನೆಯಲ್ಲಿಈ ಗಿಡಗಳನ್ನು ಬೆಳೆಸಿ ಸಾಕು

ನಿಮಗೆ ಆರ್ಥಿಕವಾಗಿ ಲಾಭ ಬೇಕು ಎಂದರೆ ವಾಸ್ತು (Vastu Tips) ಪ್ರಕಾರ ತಪ್ಪದೇ ಈ ಗಿಡಗಳನ್ನ (Plants) ಮನೆಯಲ್ಲಿ ನೆಡಿ.

ASTRO : ಮಂಗಳ ಮತ್ತು ಗುರು ಸಂಯೋಗ – ಈ ರಾಶಿಯವರಿಗೆ ಖುಲಾಯಿಸುತ್ತೆ ಅದೃಷ್ಟ!

ಈ ನವಪಂಚಮ (Navapanchama Yoga) ಯೋಗದ ಕಾರಣದಿಂದ ಅನೇಕ ರಾಶಿಯವರ (Zodiac Sign)  ಹಣೆಬರಹ ಬದಲಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

HASANAMBA TEMPLE : ಹಾಸನಾಂಬೆ ಹುಂಡಿಗೆ ಕೋಟಿ ಕೋಟಿ ಹಣ : ಕಾಣಿಕೆ ಡಬ್ಬದಲ್ಲಿ ಇಂಡೋನೆಷ್ಯಾ, ಅಮೆರಿಕ ಕರೆನ್ಸಿ – VIDEO

ಹಾಸನ ಶಕ್ತಿದೇವತೆ, ಅಧಿದೇವತೆ, ಪವಾಡ ಸ್ವರೂಪಿಣಿ ಹಾಸನಾಂಬೆಯ (Hasanamba temple) ದರ್ಶನೋತ್ಸವಕ್ಕೆ ಇಂದು ಗರ್ಭಗುಡಿ ಮುಚ್ಚುವ ಮೂಲಕ ವಿದ್ಯುಕ್ತ ತೆರೆ ಬಿದ್ದಿದೆ. ಇಂದು ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರೆ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೋಟಿ ಕೋಟಿ ಕಾಣಿಕೆ ಹರಿದು ಬಂದಿದೆ.

HASANAMBE: ಹಾಸನಾಂಬೆ ದೇಗುಲ ದರ್ಶನ ಸಂಪನ್ನ, ಮಂಗಳಾರತಿ ನೆರವೇರಿಸಿ ದೇವಸ್ಥಾನಕ್ಕೆ ಬೀಗ-VIDEO

ಪ್ರಸಿದ್ಧ ಹಾಸನಾಂಬೆ (Hasanambe) ದೇವಿಯ ದೇಗುಲದ (Temple) ಬಾಗಿಲು ಬಂದ್ ಆಗಿದೆ. ಅಂತಿಮ ಪೂಜಾ ವಿಧಿವಿಧಾನ ನೆರವೇರಿಸಿ ಪ್ರಧಾನ ಆಗಮಿಕರು ಸಂಪ್ರದಾಯದಂತೆ ಬಾಗಿಲು ಮುಚ್ಚಿದ್ದಾರೆ.

DEEPAVALI 2025: ಹಬ್ಬದ ಸಮಯದಲ್ಲಿ ಮನೆಗೆ ಈ ದೇವರ ಫೋಟೋ ತನ್ನಿ – ಬದುಕೇ ಬದಲಾಗುತ್ತೆ!

ದೀಪಾವಳಿ ಸಮಯದಲ್ಲಿ (Deepavali 2025)  ಮನೆಯಲ್ಲಿ ಯಾವ ಫೋಟೋಗಳನ್ನ ಇಡಬೇಕು ಹಾಗೂ ಅದರಿಂದ ಯಾವೆಲ್ಲಾ ಪ್ರಯೋಜನಗಳು ಸಿಗಲಿದೆ ಎಂಬುದು ಇಲ್ಲಿದೆ

DEEPAVALI 2025: ಇಂದಿನಿಂದ ದೀಪಾವಳಿ ಸಂಭ್ರಮ – ಇಲ್ಲಿದೆ ಹಬ್ಬದ ಮೂರು ದಿನಗಳ ಮಹತ್ವ

ಈ ದೀಪಾವಳಿಯ (Deepavali 2025) ಮೂರು ದಿನಗಳ ಮಹತ್ವವೇನು? ಯಾವ ದಿನ ಯಾವ ರೀತಿ ಹಬ್ಬವನ್ನ ಆಚರಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

JUPITER TRANSIT: ಕಟಕ ರಾಶಿಗೆ ಗುರು ಪ್ರವೇಶ – ಡಿಸೆಂಬರ್ ತನಕ ಈ ರಾಶಿಯವರು ಆಡಿದ್ದೇ ಆಟ

ಗುರು ಸಂಚಾರದಿಂದ (Jupiter Transit) ಕೆಲ ರಾಶಿಯವರಿಗೆ ಸುಖದ ಸುಪ್ಪತ್ತಿಗೆ ಸಿಗುತ್ತದೆ. ಹಾಗಾದ್ರೆ ಗುರು ಸಂಚಾರದಿಂದ ಯಾವ ರಾಶಿಯವರ (Zodiac Sign)  ಜೀವನದಲ್ಲಿ ಸಂತೋಷ ಮೂಡಲಿದೆ ಎಂಬುದು ಇಲ್ಲಿದೆ.

ASTRO TIPS : ಈ ವಸ್ತುಗಳನ್ನ ಮನೆಯಿಂದ ಬಿಸಾಕಿ – ಹಣದ ಸಮಸ್ಯೆ ತಂತಾನೇ ಪರಿಹಾರವಾಗುತ್ತೆ!

ಈಗ ದೀಪಾವಳಿ ಹಬ್ಬಕ್ಕೆ (Deepavali Vastu) ಎರಡೇ ದಿನ ಬಾಕಿ ಇದೆ. ಈ ಹಬ್ಬದ ಸಮಯದಲ್ಲಿ ತಪ್ಪದೇ ಮನೆಯಿಂದ ಕೆಲ ವಸ್ತುಗಳನ್ನ ಬಿಸಾಡಬೇಕು. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.

SUN TRANSIT: ಇವತ್ತಿನಿಂದ ತುಲಾದಲ್ಲಿ ಸೂರ್ಯ ಸಂಚಾರ, ಈ ರಾಶಿಯವರಿಗೆ ಜಾಕ್‌ಪಾಟ್‌ ಹೊಡೆಯುತ್ತೆ

ಇಂದಿನಿಂದ ಸೂರ್ಯ ತುಲಾ ರಾಶಿಯಲ್ಲಿ (Sun Transit) ಸಂಚಾರ ಮಾಡಲಿದ್ದಾನೆ. ಈ ಸಂಚಾರದಿಂದ ಯಾವ ರಾಶಿಯವರಿಗೆ ಜಾಕ್‌ಪಾಟ್‌ ಹೊಡೆಯಲಿದೆ. ಇಲ್ಲಿದೆ ಮಾಹಿತಿ

PYRITE BENEFITS: ಪೈರೈಟ್ಸ್‌ ಧರಿಸಿದ್ರೆ ಸಮೃದ್ಧಿ-ಸಂತೋಷ ನಿಮ್ಮ ಪಾಲಾಗುತ್ತೆ, ಇಲ್ಲಿದೆ ಅದರ ಪ್ರಯೋಜನಗಳು

ಜ್ಯೋತಿಷ್ಯದ ಪ್ರಕಾರ ಈ ಪೈರೈಟ್ಸ್‌ (Pyrite ) ಧರಿಸುವುರಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತದೆ? ಇದನ್ನ ಯಾರೆಲ್ಲಾ ಧರಿಸಬೇಕು ಎಂಬುದು ಇಲ್ಲಿದೆ.
Change Language »
error: Content is protected !!