Saturday, January 25, 2025
Home ಆಧ್ಯಾತ್ಮ

ಆಧ್ಯಾತ್ಮ

ಆಧ್ಯಾತ್ಮ

ಹೆಚ್ಚಿನ ಸುದ್ದಿ

MAHAKUMBH MELA 2025 : ಆಗಸದಿಂದ ಮಹಾಕುಂಭ ಮೇಳದ ನೋಟ, ಪೋಟೋ ಹಂಚಿಕೊಂಡ ಇಸ್ರೋ

ಉತ್ತರ ಪ್ರದೇಶ : ವಿಶ್ವದ ಅತೀ ದೊಡ್ಡ ಹಿಂದೂ ಧಾರ್ಮಿಕ ಉತ್ಸವ… ಮಹಾ ಕುಂಭಮೇಳವು ಪ್ರಯಾಗ್​​ರಾಜ್​​​ನಲ್ಲಿ ನಡೆಯುತ್ತಿದ್ದು, ಫೆ.26 ರವರೆಗೆ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಆಧ್ಯಾತ್ಮಿಕ ಸಂಪ್ರದಾಯದ ವೈಭವ ಮುಂದುವರಿಯಲಿದೆ. ಇನ್ನು...

MAHAKUMBH MELA 2025 : ಹೀಗೊಬ್ಬ ಬಾಬಾ : ಇವರು ಕಾಲಲ್ಲಿ ಒದ್ದು ರೋಗ ಗುಣಪಡಿಸುತ್ತಾರಂತೆ !

ಪ್ರಯಾಗ್‌ರಾಜ್ : ಹಿಂದೂಗಳ ಪವಿತ್ರ ಉತ್ಸವವಾಗಿರುವ ಮಹಾಕುಂಭ ಮೇಳ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದೆ. ಅದರಲ್ಲೂ ಮಹಾಕುಂಭ ಮೇಳದ ಪ್ರಮುಖ ಆಕರ್ಷಣೆಗಳ ಪೈಕಿ ಬಾಬಾಗಳು ಕೂಡ ಸೇರಿದ್ಧಾರೆ. ಈ ಮೇಳದಲ್ಲಿ ಚಿತ್ರವಿಚಿತ್ರ ಬಾಬಾಗಳು ವಿಶೇಷ...

MALE MADESHWARA :ಒಂದೇ ತಿಂಗಳಲ್ಲಿ 2.5 ಕೋಟಿ ಹುಂಡಿ ದುಡ್ಡೆಣೆಸಿದ ಮಾದಪ್ಪ – 4.5 ಲಕ್ಷ ರೂ. ವಿದೇಶಿ ಕರೆನ್ಸಿ!

ಚಾಮರಾಜನಗರ: ನಂಬಿದ ಭಕ್ತರನ್ನು ಕೈಬಿಡುವುದಿಲ್ಲ ಮಾದಪ್ಪ ಅನ್ನೋ ನಂಬಿಕೆ ಕೋಟ್ಯಂತರ ಜನರಲ್ಲಿ ಇದೆ. ಕನ್ನಡಿಗರು ಮಾತ್ರವಲ್ಲದೆ ದೇಶ ವಿದೇಶಗಳಿಂದಲೂ ಕೋಟ್ಯಂತರ ಜನ ಮಾದಪ್ಪನ ಬೆಟ್ಟಕ್ಕೆ ಬಂದು ಪೂಜೆಯನ್ನು ಮಾಡಿಸಿಕೊಂಡು ಹೋಗುತ್ತಾರೆ. ಈ ರೀತಿ...

Astro Tips: ಕಾಮಾಕ್ಷಿ ದೀಪವನ್ನು ಮನೆಯಲ್ಲಿ ಹಚ್ಚಿಡುವುದು ಹೇಗೆ.? ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು.?; ಇಲ್ಲಿದೆ ನೋಡಿ ಮಾಹಿತಿ

ಕಾಮಾಕ್ಷಿ ದೀಪವನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ನಾವು ದೇವರ ಪೂಜೆಯಲ್ಲಿ ಹಚ್ಚಿಡುವ ದೀಪಗಳಲ್ಲೇ ಕಾಮಾಕ್ಷಿ ದೀಪವು ಪವಿತ್ರವಾದುದ್ದು. ಇದು ಕೈಯಿಂದ ತಯಾರಿಸಲಾದ ಸುಂದರವಾದ ಹಿತ್ಯಾಳೆ ಲೋಹದ ದೀಪವಾಗಿದೆ. ದೀಪದ ಮೇಲೆ ದೇವಿಯ ರೂಪವನ್ನು...

SABARIMALA : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 440 ಕೋಟಿ ರೂಪಾಯಿ ಸಂಗ್ರಹ

ಶಬರಿಮಲೆ: ಅಯ್ಯಪ್ಪ ಸ್ವಾಮಿಯ ಭಕ್ತರು ಪ್ರತಿವರ್ಷ ಶ್ರದ್ಧಾಭಕ್ತಿ ಮೆರೆದು, ಶಬರಿಮಲೆಗೆ ಹೋಗಿ ಸ್ವಾಮಿಗೆ ಪೂಜೆ ಮಾಡಿಸಿಕೊಂಡು ಬರುತ್ತಾರೆ. ಹೀಗೆ ತೆರಳುವ ಭಕ್ತರ ಸಂಖ್ಯೆ ಲಕ್ಷಾಂತರ. ದೇಶದ ಮೂಲೆ ಮೂಲೆಯಿಂದ ಇಲ್ಲಿಗೆ ಜನರು ಬರುತ್ತಾರೆ....

Astro Tips: ಕಷ್ಟ ನಿವಾರಣೆ, ಸಂಪತ್ತು ವೃದ್ಧಿಗೆ ಗುರುವಾರ ಶ್ರೀ ವಿಷ್ಣುವನ್ನು ಈ ರೀತಿ ಪೂಜಿಸಿ

ಗುರುವಾರ ಭಗವಾನ್‌ ವಿಷ್ಣುವಿನ ಆರಾಧನೆಯ ದಿನ. ಅಲ್ಲದೆ ಈ ದಿನ ಗುರುವನ್ನು ಪೂಜಿಸುವುದರಿಂದ ಅನೇಕ ಪ್ರಯೋಜನಗಳೂ ದೊರೆಯುತ್ತವೆ. ವಾರದ 7 ದಿನಗಳೂ ಕೂಡ ಅದರದೇ ಮಹತ್ವವನ್ನು ಹೊಂದಿವೆ. ಹಿಂದೂ ಪುರಾಣಗಳ ಪ್ರಕಾರ ವಾರದ...

Astro Tips: ಇಷ್ಟಾರ್ಥ ಸಿದ್ಧಿಗಾಗಿ ಗಣೇಶನಿಗೆ ಈ ಪುಷ್ಪಗಳನ್ನು ಅರ್ಪಿಸಿ

ನಮ್ಮ ಸಂಪ್ರದಾಯದಲ್ಲಿ ಒಂದೊಂದು ದೇವರಿಗೂ ಒಂದೊಂದು ವಿಶೇಷವಾದ ಸ್ಥಾನವಿದೆ. ನಾವು ಯಾವುದೇ ಕೆಲಸವನ್ನ ಮಾಡುವ ಮೊದಲು ವಿಘ್ನ ನಿವಾರಕ ಗಣೇಶನ ಪೂಜೆ ಮಾಡಲಾಗುತ್ತದೆ. ಗಣೇಶನನ್ನ ವಿಘ್ನೇಶ್ವರ ಎಂದು ಕರೆಯುತ್ತಾರೆ. ವಿಘ್ನಗಳನ್ನು ಹೋಗಲಾಡಿಸುವವನು ಎಂದರ್ಥ....

Astro Tips: ದೇವರಿಗೆ ತೆಂಗಿನ ಕಾಯಿ ಒಡೆಯುವಾಗ ಕೆಟ್ಟಿದ್ದರೆ ಏನರ್ಥ….?; ಇಲ್ಲಿದೆ ಉತ್ತರ

ಧಾರ್ಮಿಕ ಕಾರ್ಯಗಳಲ್ಲಿ ದೇವರಿಗೆ ತೆಂಗಿನಕಾಯಿ ಅರ್ಪಿಸಲಾಗುವುದು. ತೆಂಗಿನಕಾಯಿಯನ್ನು ಮಾತೆ ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುವುದು. ದೇವರಿಗೆ ತೆಂಗಿನಕಾಯಿ ಅರ್ಪಿಸುವಾಗ ಜುಟ್ಟು ಇರುವ ತೆಂಗಿನಕಾಯಿಯನ್ನೇ ಅರ್ಪಿಸಬೇಕು. ತೆಂಗಿನಕಾಯಿಯನ್ನು ಆಯ್ಕೆ ಮಾಡುವಾಗ ಅದರೊಳಗೆ ಹೇಗಿದೆ ಎಂದು...

Astro Tips: ಸೋಮವಾರ ಈ ಕೆಲಸ ಮಾಡಿದರೆ ನಿಮ್ಮ ಅದೃಷ್ಟ ಖುಲಾಯಿಸುವುದು…!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದಿನಕ್ಕೆ ಅನುಗುಣವಾಗಿ ಕೆಲವು ಕ್ರಮಗಳನ್ನು ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಸೋಮವಾರ ಶಿವನನ್ನು ಪೂಜಿಸಲು ವಿಶೇಷವಾಗಿದೆ. ಈ ದಿನವು ಜನ್ಮ ಕುಂಡಲಿಯಲ್ಲಿ ಧನಾತ್ಮಕ ಚಂದ್ರನನ್ನು ಹೊಂದಿರುವ...

MAHAKUMBH MELA 2025: ಒಂದು ಕಾಲದ ರಾಯಾಚೂರು ಜಿಲ್ಲಾಧಿಕಾರಿ.. ಸನ್ಯಾಸಿಯಾಗಿ ಕುಂಭಮೇಳದಲ್ಲಿ ಪ್ರತ್ಯಕ್ಷ..!

ರಾಯಚೂರು: ಅತ್ಯುನ್ನತ ವ್ಯಾಸಂಗ, ಐಎಎಸ್-ಐಪಿಎಸ್ ಗಳೇ ಭವಬಂಧನಗಳನ್ನು ತೊರೆದು ಸನ್ಯಾಸಿಗಳಾಗುತ್ತಿದ್ದಾರೆ. ಅದಕ್ಕೆ ಸದ್ಯದ ಉದಾಹರಣೆ ರೀತಿ ರಾಯಚೂರಿನ ಜಿಲ್ಲಾಧಿಕಾರಿಯಾಗಿದ್ದ ಐಆರ್ ಪೆರಮಾಳ್. ಇದೀಗ ಪೆರಮಾಳ್ ಮಹಾಕುಂಭ ಮೇಳದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಅವರ ಫೋಟೋ ವೈರಲ್...

Astro Tips: ರಾತ್ರಿ ಊಟದ ನಂತರ ಪಾತ್ರೆಗಳನ್ನು ತೊಳೆಯದೆ ಹಾಗೇ ಬಿಟ್ಟರೆ ಏನಾಗುತ್ತೇ ಗೊತ್ತಾ…?; ಇಲ್ಲಿದೆ ಉತ್ತರ

ಮನೆ ಕೆಲಸಗಳನ್ನು ನಿರ್ವಹಿಸುವ ನಿಯಮಗಳನ್ನು ಧರ್ಮಗ್ರಂಥಗಳಲ್ಲಿ ವಿವರಿಸಲಾಗಿದೆ. ಈ ನಿಯಮಗಳಲ್ಲಿ ಒಂದು ರಾತ್ರಿಯಲ್ಲಿ ಅಡುಗೆ ಮನೆಯಲ್ಲಿ ಎಂಜಲು ಪಾತ್ರಗಳನ್ನು ಬಿಡುವುದನ್ನು ನಿಷೇಧಿಸಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ರಾತ್ರಿಯಲ್ಲಿ ಎಂಜಲು ಪಾತ್ರೆಗಳನ್ನು ಬಿಡುವುದರಿಂದ, ಸಂಪತ್ತಿನ ದೇವತೆಯಾದ...

MAHAKUMBH MELA 2025: ಪ್ರಯಾಗ್​​​ರಾಜ್​​ನಲ್ಲಿ ಅಗ್ನಿ ದುರಂತ, ತನಿಖೆಗೆ ಸಿಎಂ ಯೋಗಿ ಆದೇಶ

ಉತ್ತರ ಪ್ರದೇಶ : ಪ್ರಯಾಗ್​​​ರಾಜ್​​​ನಲ್ಲಿ ನಡೆಯುತ್ತಿರುವ ವಿಶ್ವದ ಅತೀ ದೊಡ್ಡ ಧಾರ್ಮಿಕ ಮಹಾಕುಂಭ ಮೇಳದಲ್ಲಿ ಇಂದು ಅಗ್ನಿ ದುರಂತ ಸಂಭವಿಸಿದ್ದು, ಸ್ಥಳಕ್ಕೆ ಸಿಎಂ ಯೋಗಿ ಆದಿತ್ಯನಾಥ್​​ ಭೇಟಿ ನೀಡಿ ಪರಿಶೀಲಿಸಿದರು. #WATCH | Fire...

MAHAKUMBH MELA 2025: ಕುಂಭಮೇಳದಿಂದ ‘ಐಐಟಿ ಬಾಬಾ’ ಹೊರಕ್ಕೆ? ಅಸಲಿ ಕಾರಣವೇನು..?

ಪ್ರಯಾಗ್‌ರಾಜ್: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಎಲ್ಲರ ಗಮನ ಸೆಳೆದಿದ್ದ 'ಐಐಟಿ ಬಾಬಾ' ಖ್ಯಾತಿಯ ಅಭಯ್ ಸಿಂಗ್ ರನ್ನು ಕುಂಭಮೇಳದಿಂದ ಹೊರ ಕಳುಹಿಸಲಾಗಿದೆ. ಮಹಾಕುಂಭ ಮೇಳ ಪ್ರಾರಂಭವಾದ ದಿನದಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್...

BIG BREAKING : ಮಹಾಕುಂಭ ಮೇಳದಲ್ಲಿ ಭಾರೀ ಅಗ್ನಿ ದುರಂತ..!-VIDEO ನೋಡಿ

ಉತ್ತರ ಪ್ರದೇಶ : ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿರುವ ಮಾಹಿತಿ ಲಭ್ಯವಾಗಿದೆ. ಮಹಾಕುಂಭಮೇಳ ಪ್ರದೇಶದ ಶಾಸ್ತ್ರಿ ಸೇತುವೆ ಸೆಕ್ಟರ್-19 ಶಿಬಿರದಲ್ಲಿ ಹಾಗೂ ಸೆಕ್ಟರ್-5ರಲ್ಲೂ ಭೀಕರ ಬೆಂಕಿ ಕಾಣಿಸಿಕೊಂಡಿದ್ದು,...

Tirumala : ತಿಮ್ಮಪ್ಪನ ಸನ್ನಿಧಿಯಲ್ಲಿ ಸರಣಿ ಅವಘಡ, ಮೊದಲ ಸಲ ಕೇಂದ್ರ ಗೃಹ ಸಚಿವಾಲಯ ಎಂಟ್ರಿ!

ಆಂಧ್ರ ಪ್ರದೇಶ : ಏಳು ಬೆಟ್ಟಗಳ ಒಡೆಯ, ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಇತ್ತೀಚೆಗೆ ವೈಕುಂಠ ಏಕಾದಶಿ ವೇಳೆ ಟಿಕೆಟ್​ ಪಡೆಯುವಾಗ ಉಂಟಾದ ಕಾಲ್ತುಳಿತದಲ್ಲಿ ಭಕ್ತರ ಸಾವು, ನಂತರ ಲಡ್ಡು ಕೌಂಟರ್​​​ನಲ್ಲಿ ಸಂಭವಿಸಿದ್ದ ಶಾರ್ಟ್​​​...

MAHAKUMBH MELA 2025 : ಮಹಾಕುಂಭ ಮೇಳ, ಸಚಿವ ರಾಜನಾಥ್ ಸಿಂಗ್ ಪವಿತ್ರ ಸ್ನಾನ- VIDEO

ಪ್ರಯಾಗರಾಜ್ : ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಕುಂಭಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದು ಪವಿತ್ರ ಸ್ನಾನ ಮಾಡಿದರು. The sight of Defence Minister Rajnath Singh taking...

Vastu Tips: ಅರಿಶಿನವನ್ನು ಮನೆಯಲ್ಲಿ ಹೀಗೆ ಬಳಸಿದ್ರೆ ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆ ಪರಿಹಾರವಾಗುತ್ತೆ!

ಅರಿಶಿನ ಕೇವಲ ಆರೋಗ್ಯ ಪ್ರಯೋಜನಗಳನ್ನು, ಔಷಧೀಯ ಗುಣಗಳನ್ನು ಮಾತ್ರ ಹೊಂದಿಲ್ಲ. ವಾಸ್ತು ಪರಿಹಾರಗಳನ್ನೂ ಒಳಗೊಂಡಿದೆ. ದೇವರಿಗೆ ಅರಿಶಿನ-ಕುಂಕುಮ ಶ್ರೇಷ್ಠ. ಭಾರತದ ಹಿಂದೂ ಧರ್ಮದ ಸಂಸ್ಕೃತಿಯಂಯೆ ಪೂಜಾ ತಟ್ಟೆಯಲ್ಲಿ ಅರಿಶಿನ-ಕುಂಕುಮ ಇದ್ದೇ ಇರುತ್ತದೆ. ಮುತ್ತೈದೆಯರಿಗೆ...

MAHAKUMBH MELA 2025 : “ಮಹಾಕುಂಭ್ ಕಿ ಮೊನಾಲಿಸಾ”, ಈಕೆ ಈಗ ಇಂಟರ್‌ನೆಟ್‌ ಸೆನ್ಸೇಷನ್!-VIDEO

ಉತ್ತರ ಪ್ರದೇಶ : ವಿಶ್ವದ ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭ ಮೇಳವು ಪ್ರಯಾಗ್​ ರಾಜ್​​​ನಲ್ಲಿ ನಡೆಯುತ್ತಿದೆ. ಹಲವು ವಿಶೇಷತೆಗಳಿಂದ ಕೂಡಿರುವ ಮಹಾಕುಂಭ ಮೇಳೆವು ವಿಶ್ವದ ಗಮನ ಸೆಳೆಯುತ್ತಿದೆ. 114 ವರ್ಷಗಳ ನಂತರ ನಡೆಯುತ್ತಿರುವ...

Astro Tips: ಶುಕ್ರವಾರ ಈ ವಸ್ತುಗಳನ್ನು ದಾನ ಮಾಡಿದ್ರೆ, ತಾಯಿ ಲಕ್ಷ್ಮಿ ಒಲಿಯುತ್ತಾಳೆ..!

ಶುಕ್ರವಾರವನ್ನು ಲಕ್ಷ್ಮಿಯ ವಾರ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ದಿನ ಲಕ್ಷ್ಮಿಯನ್ನು ಸಂತೋಷಗೊಳಿಸಲು ನಾವು ದಾನ-ಧರ್ಮಗಳನ್ನು ಮಾಡಬೇಕು. ಅದರಲ್ಲೂ ನಿರ್ದಿಷ್ಟವಾಗಿ ಶುಕ್ರವಾರ ಕೆಲ ಕೆಲಸಗಳನ್ನು ಮಾಡುವುದರಿಂದ ನಮ್ಮ ಅದೃಷ್ಟ ಹೆಚ್ಚಾಗುತ್ತದೆ. ಸಿಂಗಾರದ ಸಾಮಾಗ್ರಿಗಳು: ಶುಕ್ರವಾರ...

Actor Darshan : ಚಾಮುಂಡಿ ತಾಯಿ ದರ್ಶನ ಪಡೆದ ನಟ ದರ್ಶನ್​​, ಕುಟುಂಬ ಸಮೇತ ವಿಶೇಷ ಪೂಜೆ-VIDEO

ಮೈಸೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ ಕೊಲೆ ಪ್ರಕರಣದ 2ನೇ ಆರೋಪಿ ನಟ ದರ್ಶನ್​​ ಅವರು ಇಂದು ಕುಟುಂಬ ಸಮೇತರಾಗಿ ತಮ್ಮ ನೆಚ್ಚಿನ ದೇವತೆ ತಾಯಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು. ದರ್ಶನ್ ಫಾರ್ಮ್​...

Astro Tips: ಗುರುವಾರ ಈ ರೀತಿ ಬಾಳೆ ಗಿಡಕ್ಕೆ ಪೂಜೆ ಮಾಡಿದರೆ ಸಂತೋಷ, ಸಮೃದ್ಧಿ ಪ್ರಾಪ್ತಿ.!

ಹಿಂದೂ ಧರ್ಮದಲ್ಲಿ ದೇವರುಗಳಿಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವವನ್ನು ಪ್ರಕೃತಿಗೂ ನೀಡಲಾಗಿದೆ. ಸೂರ್ಯ, ಚಂದ್ರ, ನಕ್ಷತ್ರ, ಮರ ಗಿಡಗಳಿಗೂ ಪೂಜೆ ಸಲ್ಲಿಸಲಾಗುತ್ತದೆ. ಅಶ್ವತ್ಥ ಮರದಿಂದ ಆಲದ ಮರದವರೆಗೂ, ಬಾಳೆ ಗಿಡದಿಂದ ಶಮಿ ವೃಕ್ಷದವರೆಗೂ...

MAHAKUMBH MELA 2025 : ಪ್ರಯಾಗರಾಜ್‌ನಲ್ಲಿ ಪುಣ್ಯಸ್ನಾನ.. ಹೇಗಿತ್ತು ಕುಂಭಮೇಳದ 3ನೇ ದಿನ? – VIDEO

ಪ್ರಯಾಗ್‌ರಾಜ್‌: ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳವು ಪ್ರಯಾಗ್‌ರಾಜ್‌ನ ಗಂಗಾನದಿ ತಟದಲ್ಲಿ ಸೋಮವಾರ ಆರಂಭವಾಗಿದೆ. ಸಾಧು-ಸಂತರು ಸೇರಿದಂತೆ ದೇಶ, ವಿದೇಶಗಳಿಂದ ಲಕ್ಷಾಂತರ ಮಂದಿ ಭಕ್ತರು ಉತ್ತರ ಪ್ರದೇಶದತ್ತ ಹರಿದು ಬರುತ್ತಿದ್ದಾರೆ....

Astro Tips: ಕುಂಕುಮ ಕೆಳಗೆ ಬಿದ್ರೆ ಅಪಶಕುನವೇ? ಇಲ್ಲಿದೆ ಉತ್ತರ

ಕುಂಕುಮವೆಂದರೆ ಬಹಳ ಮಂಗಳಕರವಾದುದು ಎಂಬ ಭಾವನೆ ಹಿಂದೂಗಳದ್ದು. ಕುಂಕುಮ ಮಹಿಳೆಯರ ಪಾಲಿನ ಸೌಭಾಗ್ಯ. ಎಲ್ಲ ದೇವರ ಪ್ರಸಾದವಾಗಿ ಕುಂಕುಮವನ್ನು ಧರಿಸುವುದೇ ಅಲ್ಲದೆ, ವಿವಾಹಿತ ಮಹಿಳೆಯರು ಇದನ್ನು ತಮ್ಮ ವೈವಾಹಿಕ ಭಾಗ್ಯ ಎಂದು ಧರಿಸುತ್ತಾರೆ....

SABARIMALA MAKARA JYOTHI : ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ : ಪುನೀತರಾದ ಭಕ್ತರು – VIDEO

ಪಟ್ಟಣಂತಿಟ್ಟ: ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯಂದು ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನವಾಗಿದೆ. ಸಂಜೆ 6.43ರ ಸುಮಾರಿಗೆ ಅಯ್ಯಪ್ಪ ದೇಗುಲದ ಎದುರಿನ ಪೊನ್ನಂಬಲಮೇಡುವಿನಲ್ಲಿ ಜ್ಯೋತಿಯ ದರ್ಶನವಾಯಿತು. ಈ ವೇಳೆ ಲಕ್ಷಾಂತರ ಭಕ್ತರು ಅಯ್ಯಪ್ಪನ ಭಜನೆ ಮಾಡುತ್ತಾ...

GAVI GANGADHARA TEMPLE : ಗವಿಗಂಗಾಧರೇಶ್ವರನನ್ನು ಸ್ಪರ್ಶಿಸದ ಸೂರ್ಯ- ಭಕ್ತರಿಗೆ ಭಾರೀ ನಿರಾಸೆ

ಬೆಂಗಳೂರು: ಇಂದು ನಾಡಿನೆಲ್ಲೆಡೆ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ಸಂಭ್ರಮ- ಸಡಗರದಿಂದ ಆಚರಿಸಲಾಗುತ್ತಿದೆ. ಅಂತೆಯೇ ಇಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯವು ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಬೇಕಿತ್ತು. ಆದರೆ ಸೂರ್ಯದೇವ ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸಿಲ್ಲ. ಮಕರ ಸಂಕ್ರಾಂತಿ...

Maha Kumbhmela 2025 : ಕುಂಭಮೇಳದ ಎರಡನೇ ದಿನದ ಸಂಭ್ರಮ – ಅಮೃತ ಸ್ನಾನಕ್ಕೆ ಕೋಟಿ ಮಂದಿ ಆಗಮನದ ನಿರೀಕ್ಷೆ!

ಪ್ರಯಾಗ್ ರಾಜ್ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭಮೇಳದ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಲಕ್ಷಾಂತರ ನಾಗಸಾಧುಗಳು ಆಗಮಿಸಿದ್ದು, ತ್ರಿವೇಣಿ ಸಂಗಮದಲ್ಲಿ ಪವಿತ್ರ ಶಾಹಿ ಸ್ನಾನದಲ್ಲಿ ಮಿಂದೆದ್ದಿದ್ದಾರೆ. 13 ಅಖಾಡಗಳ ಸಾಧು...

Makar Sankranti 2025: ಸಂಕ್ರಾಂತಿ ಆಚರಣೆ ಹಿಂದಿದೆ ಪೌರಾಣಿಕ ಹಿನ್ನೆಲೆ, ಮಹತ್ವ – ಇಲ್ಲಿದೆ ಸಂಪೂರ್ಣ ವಿವರ

ಸೂರ್ಯನ ಸಂಕ್ರಮಣವನ್ನು ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಕರೆಯಲಾಗುತ್ತದೆ. ಸಂಕ್ರಾಂತಿ ಪ್ರತಿ ತಿಂಗಳು ಬರುತ್ತದೆ ಏಕೆಂದರೆ ಸೂರ್ಯನ ಸಂಕ್ರಮವು ಪ್ರತಿ ತಿಂಗಳು ನಡೆಯುತ್ತದೆ. ಧನು ರಾಶಿ ಮತ್ತು ಮೀನ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದ...

Makar Sankranti 2025: ಹಬ್ಬವೊಂದು ನಾಮ ಹಲವು; ವಿವಿಧ ರಾಜ್ಯಗಳಲ್ಲಿ ಮಕರ ಸಂಕ್ರಾತಿ ಆಚರಣೆ ಹೇಗಿರಲಿದೆ ಗೊತ್ತೇ?

ಜನವರಿ ತಿಂಗಳು ಬಂತೆಂದರೆ ಭಾರತದಲ್ಲಿ ಮಕರ ಸಂಕ್ರಾಂತಿ ಸಂಭ್ರಮ ಆರಂಭವಾಗುತ್ತದೆ. ಭಾರತದಾದ್ಯಂತ ಮಕರ ಸಂಕ್ರಾಂತಿಯನ್ನು ಬಹಳ ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ. ಭಾರತವು ಹಬ್ಬಗಳ ತವರು. ಇಲ್ಲಿ ಪ್ರತಿ ತಿಂಗಳು ಒಂದಿಲ್ಲೊಂದು ಹಬ್ಬವಿರುತ್ತದೆ. ಪ್ರತಿ ಕ್ಯಾಲೆಂಡರ್‌...

MAHAKUMBH MELA 2025 : ಮಹಾಕುಂಭ ಮೇಳದಲ್ಲಿ “ನಂದಿನಿ” ಹಾಲು – ಚಾಯ್​​​​​​ ಪಾಯಿಂಟ್ ಜೊತೆ ಪಾಲುದಾರಿಕೆ

ಬೆಂಗಳೂರು : ಪ್ರಯಾಗ್​​ರಾಜ್​​​ನಲ್ಲಿ ವಿಶ್ವವಿಖ್ಯಾತ ಮಹಾ ಕುಂಭ ಮೇಳವು ಇಂದಿನಿಂದ ಆರಂಭವಾಗಿದೆ. ಈ ಕುಂಭ ಮೇಳದಲ್ಲಿ ದೇಶದ ಅತಿದೊಡ್ಡ ಟೀ ಕೆಫೆ ಸಂಸ್ಥೆಯಾಗಿರುವ ಚಾಯ್ ಪಾಯಿಂಟ್​​​​​​ ಅವರ 10 ಮಳಿಗೆಗಳು ಆರಂಭಿಸಲಾಗಿದ್ದು, ಮೆ.ಚಾಯ್​ ಜೊತೆ...

MAHAKUMBH MELA 2025: 13 ವರ್ಷದ ಬಾಲಕಿಯನ್ನು ದಾನ ಪಡೆದ ಸನ್ಯಾಸಿಗೆ 7 ವರ್ಷ ಬಹಿಷ್ಕಾರ!

ಪ್ರಯಾಗ್ ರಾಜ್ : ಜುನಾ ಅಖಾಡದಿಂದ ಸನ್ಯಾಸಿಯೊಬ್ಬರ ಮೇಲೆ ಕಠಿಣ ಕ್ರಮ ಜರುಗಿಸಲಾಗಿದೆ. ಈ ಬಗ್ಗೆ ವಕ್ತಾರ ಶ್ರೀಮಹಂತ್ ನಾರಾಯಣ ಗಿರಿ ಮಾಹಿತಿ ನೀಡಿದ್ದಾರೆ. ಮಹಾಂತ್ ಕೌಶಲ್ ಗಿರಿ ಮಹಾರಾಜ್ ಎಂಬ ಸನ್ಯಾಸಿಗೆ 7...

Astro Tips: ಪ್ರತಿ ಸೋಮವಾರ ಶಿವನಿಗೆ ಹಿಪ್ಪೆ ಎಣ್ಣೆಯ ದೀಪ ಹಚ್ಚಿದರೆ ಆರ್ಥಿಕ ಸಮಸ್ಯೆಗಳು ದೂರ..!

ಹಿಂದೂ ಧರ್ಮದಲ್ಲಿ ವಾರದ ಪ್ರತಿಯೊಂದು ದಿನವನ್ನು ಒಂದೊಂದು ದೇವರಿಗೆ ಸಮರ್ಪಿಸಲಾಗಿದೆ. ಆ ದಿನ ಶಾಸ್ತ್ರದಲ್ಲಿ ಹೇಳಿರುವ ದೇವರನ್ನು ಆರಾಧಿಸುವುದರಿಂದ ಕಷ್ಟಗಳೆಲ್ಲವೂ ದೂರವಾಗಿ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆಯಿದೆ. ನಮ್ಮ ಪೂರ್ವಜರು ದೀಪ ಬೆಳಗಿಸುವುದಕ್ಕೆ...

Astro Tips: ಭಾನುವಾರದಂದು ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ… ದುರಾದೃಷ್ಟ ಬೆನ್ನೇರುವುದು!

ಭಾನುವಾರ ಸೂರ್ಯದೇವನ ದಿನ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಭಾನುವಾರ ಸೂರ್ಯದೇವನನ್ನು ಪ್ರಸನ್ನಗೊಳಿಸಲು ಹಲವು ಉಪಾಯಗಳನ್ನು ಮಾಡುತ್ತಾರೆ. ಶುದ್ಧ ಅಂತಃಕ್ಕರಣದಿಂದ ಭಾನುವಾರ ಸೂರ್ಯದೇವನಿಗೆ ಪೂಜೆ ಸಲ್ಲಿಸುವವರ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎನ್ನಲಾಗುತ್ತದೆ. ಈ ದಿನ ಸೂರ್ಯದೇವನ...

D.K.Shivakumar : ಧರ್ಮದಿಂದಲೇ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ-ಶಾರದ ಪೀಠದಲ್ಲಿ ಡಿಕೆಶಿ ಅಭಿಮತ

ಚಿಕ್ಕಮಗಳೂರು : ಇಡೀ ವಿಶ್ವದಲ್ಲಿ ಶಾಂತಿ-ನೆಮ್ಮದಿ ಸ್ಥಾಪನೆಗೆ ಧರ್ಮದಿಂದಲೇ ಸಾಧ್ಯವೆಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು. ಶೃಂಗೇರಿಯ ಪ್ರಸಿದ್ಧ ಶಾರದಾ ಪೀಠದ ಮಠದಲ್ಲಿ ಇಂದು ಹಮ್ಮಿಕೊಂಡಿದ್ದ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಭಾರತಿ...

Swapna Shastra: ಕನಸಲ್ಲಿ ಶ್ವೇತ ವರ್ಣದ ಪ್ರಾಣಿಪಕ್ಷಿಗಳು ಕಾಣಿಸುತ್ತಾ?; ಹಾಗಾದ್ರೆ ನೀವೇ ಅದೃಷ್ಟವಂತರು!

ಕನಸುಗಳು ಪ್ರತಿಯೊಬ್ಬರಿಗೂ ಪ್ರತಿ ದಿನ ಬೀಳುತ್ತವೆ. ಕೆಲವು ನೆನಪಿನಲ್ಲಿ ಉಳಿಯುತ್ತವೆ, ಮತ್ತೆ ಕೆಲವು ಉಳಿಯುವುದಿಲ್ಲ. ಈ ಕನಸುಗಳು ನಮ್ಮ ಭವಿಷ್ಯದ ಬಗ್ಗೆ ಕೆಲ ಸೂಚನೆಗಳನ್ನು ಕೊಡುತ್ತವೆ ಎಂಬ ನಂಬಿಕೆ ಇದೆ. ಕನಸಲ್ಲಿ ಪ್ರಾಣಿಪಕ್ಷಿಗಳು...

Astro Tips: ತುಪ್ಪದ ದೀಪಕ್ಕಿದೆ ಮಹತ್ವ: ಈ ದೀಪ ಬೆಳಗಿಸುವುದರಿಂದ ಇವೆ ಹಲವು ಪ್ರಯೋಜನ

ದೀಪವನ್ನು ಎಲ್ಲಾ ದೇವರುಗಳ ಸಾಕಾರವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ದೀಪಾಗೆ ವಿಶೇಷ ಸ್ಥಾನವಿದೆ. ದೀಪವು ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುತ್ತದೆ ಎಂದು ಹೇಳಲಾಗುತ್ತದೆ....

Vaikuntha Ekadashi 2025: ಅಪ್ಪಿ-ತಪ್ಪಿ ವೈಕುಂಠ ಏಕಾದಶಿಯಂದು ಈ ಕೆಲಸ ಮಾಡ್ಬೇಡಿ, ಹಣದ ಸಮಸ್ಯೆ ಆಗುತ್ತೆ

ಇಂದು ಎಲ್ಲಾ ಕಡೆ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದೆ. ಇದು ಭಗವಾನ್ ಮಹಾವಿಷ್ಣು ನಿದ್ರೆಯಿಂದ ಎಚ್ಚರವಾಗಿ ಮುಕ್ಕೋಟಿ ದೇವತೆಗಳಿಗೆ ದರ್ಶನ ಕೊಟ್ಟ ಪುಣ್ಯ ದಿನ. ಆದ್ದರಿಂದ ‘ಮುಕ್ಕೋಟಿ ಏಕಾದಶಿ’ ಎಂದೂ ಕರೆಯುತ್ತಾರೆ....

Vaikuntha Ekadashi 2025: ಇಂದು ವೈಕುಂಠ ಏಕಾದಶಿ – ಇಲ್ಲಿದೆ ಪೂಜಾ ವಿಧಾನ, ಮಹತ್ವ ಮತ್ತು ಜಪಿಸಬೇಕಾದ ಮಂತ್ರಗಳು..!

ಎಲ್ಲಾ ಭಗವಾನ್ ವಿಷ್ಣು ಅನುಯಾಯಿಗಳಲ್ಲಿ ಏಕಾದಶಿ ತನ್ನದೇ ಆದ ಧಾರ್ಮಿಕ ಮಹತ್ವವನ್ನು ಹೊಂದಿದೆ. ಜನರು ಸಮರ್ಪಿತವಾಗಿ ಪ್ರತಿ ಏಕಾದಶಿಯಂದು ಉಪವಾಸವನ್ನು ಆಚರಿಸುತ್ತಾರೆ ಮತ್ತು ಭಗವಾನ್ ಶ್ರೀ ಹರಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ವೈಕುಂಠ ಏಕಾದಶಿಯನ್ನು...

Swapna Shastra: ಮದುವೆಯ ಕನಸು ಬಿದ್ದರೆ ಏನರ್ಥ ಗೊತ್ತೇ..? ಅದರಿಂದ ಶುಭವಾಗುವುದೇ..? ಅಥವಾ ಅಶುಭವಾಗುವುದೇ..?

ನಿದ್ದೆ ಮಾಡುವಾಗ ಕನಸು ಕಾಣುವುದು ಸಾಮಾನ್ಯ. ಕನಸಿನ ವಿಜ್ಞಾನದ ಪ್ರಕಾರ ಪ್ರತಿಯೊಂದು ಕನಸಿಗೂ ಒಂದಲ್ಲ ಒಂದು ಅರ್ಥವಿದೆ. ಸ್ವಪ್ನ ಶಾಸ್ತ್ರದಲ್ಲಿ ಪ್ರತಿಯೊಂದು ಕನಸನ್ನೂ ವಿವರವಾಗಿ ವಿವರಿಸಲಾಗಿದೆ. ಈ ಕನಸುಗಳು ನಮಗೆ ಭವಿಷ್ಯದಲ್ಲಿ ಸಂಭವಿಸುವ...

Astro Tips: ದೇವರಿಗೆ ನೈವೇದ್ಯ ಅರ್ಪಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

Follow ಹಿಂದೂ ಧರ್ಮದಲ್ಲಿ ದೇವಾನುದೇವತೆಗಳನ್ನು ಪೂಜಿಸುವುದರ ಜೊತೆಗೆ ನೈವೇದ್ಯ ನೀಡುವ ಸಂಪ್ರದಾಯವೂ ಇದೆ. ಶಾಸ್ತ್ರಗಳಲ್ಲಿ, ಎಲ್ಲಾ ದೇವರುಗಳ ಮತ್ತು ದೇವತೆಗಳ ನೈವೇದ್ಯದ ಬಗ್ಗೆ ವಿವರವಾಗಿ ವಿವರಿಸಲಾಗಿದೆ. ದೇವಾನುದೇವತೆಗಳಿಗೆ ಅವರವರ ಇಚ್ಛೆಯಂತೆ ನೈವೇದ್ಯವನ್ನು ಅರ್ಪಿಸಿದರೆ ಅವರು...

Astro Tips: ದೇವರ ಕೋಣೆಯಲ್ಲಿ ಅಪ್ಪಿ-ತಪ್ಪಿ ಈ ವಿಗ್ರಹಗಳನ್ನು ಇಡಬೇಡಿ, ಸಮಸ್ಯೆ ತಪ್ಪಿದ್ದಲ್ಲ

ವಾಸ್ತವವಾಗಿ, ಪ್ರತಿ ಮನೆಯ ಪೂಜಾ ಕೋಣೆಯಲ್ಲಿ ವಿವಿಧ ದೇವರು ಮತ್ತು ದೇವತೆಗಳ ವಿಗ್ರಹಗಳನ್ನು ಸ್ಥಾಪಿಸಲಾಗಿರುತ್ತದೆ. ಆದರೆ ವಾಸ್ತು ಶಾಸ್ತ್ರವು ಕೆಲವು ದೇವತೆಗಳು ಅಥವಾ ವಿಗ್ರಹಗಳು ಅಥವಾ ದೇವತೆಗಳ ಚಿತ್ರಗಳನ್ನು ಮನೆಯ ಪೂಜಾ ಕೋಣೆಯಲ್ಲಿ...

Swapna Shastra: ಕನಸಲ್ಲಿ ಹಲ್ಲಿ ಕಾಣಿಸುವುದು ಶುಭ ಸಂಕೇತವೇ ಅಥವಾ ಅಶುಭ ಸಂಕೇತವೇ? ಇಲ್ಲಿದೆ ಉತ್ತರ

ಸ್ವಪ್ನ ಶಾಸ್ತ್ರದಲ್ಲಿ ಪ್ರತಿಯೊಂದು ಕನಸಿಗೂ ಕೆಲವು ಅರ್ಥವಿದೆ. ಕೆಲವು ಕನಸುಗಳು ಒಬ್ಬ ವ್ಯಕ್ತಿಗೆ ಎಚ್ಚರವಾದ ಮೇಲೂ ನೆನಪಾದರೆ ಕೆಲವು ಕನಸುಗಳು ಬೆಳಿಗ್ಗೆ ಎದ್ದ ನಂತರ ಮರೆತು ಹೋಗುತ್ತವೆ. ತಮ್ಮ ಕನಸುಗಳನ್ನು ನೆನಪಿಸಿಕೊಳ್ಳುವ ಜನರು...

Astro Tips: ಹಳೆಯ ಬಟ್ಟೆ ದಾನ ಮಾಡುವಾಗ ಈ ತಪ್ಪು ಮಾಡಿದ್ರೆ ಆರ್ಥಿಕ ಸಮಸ್ಯೆ ಕಾಡುತ್ತೆ..!

ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವದ ಸ್ಥಾನವಿದೆ. ಬಡವರಿಗೆ, ಸಂತ್ರಸ್ತರಿಗೆ, ಅಗತ್ಯವಿರುವವರಿಗೆ ನಮ್ಮ ಕೈಲಾದ ವಸ್ತುಗಳನ್ನು ದಾನ ಮಾಡಬೇಕು ಎಂದು ಶಾಸ್ತ್ರದಲ್ಲಿಯೇ ಹೇಳಲಾಗಿದೆ. ಅನ್ನದಾನ, ರಕ್ತದಾನ, ಅಂಗದಾನ ಮಾತ್ರವಲ್ಲ ಹಣ, ಬಟ್ಟೆ ಹೀಗೆ ನಿಮ್ಮ...

BREAKING NEWS : ಬಾಗೇಶ್ವರ್‌ಧಾಮ್‌ ಬಾಬಾ ಸತ್ಸಂಗದ ವೇಳೆ ನೂಕುನುಗ್ಗಲು : ಹಲವರಿಗೆ ಗಾಯ – VIDEO

ಮಹಾರಾಷ್ಟ್ರ : ಥಾಣೆಯ ಮಂಕೋಲಿಯಲ್ಲಿ ಇಂದು ಬಾಗೇಶ್ವರ್‌ಧಾಮ್‌ ಬಾಬಾ ಸತ್ಸಂಗದ ವೇಳೆ ಭಕ್ತರಿಂದ ಭಾರೀ ಪ್ರಮಾಣದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಹಲವರು ಕಾಲ್ತುಳಿತಕ್ಕೆ ಒಳಗಾಗಿರುವ ಘಟನೆ ನಡೆದಿದೆ. ಬಾಗೇಶ್ವರ ಪೀಠಾಧೀಶ್ವರ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ...

Astro tips : ಕನಸಿನಲ್ಲಿ ಈ ಪ್ರಾಣಿಗಳು ಪದೇ ಪದೇ ಕಾಣಿಸಿಕೊಂಡರೆ ನಿಮ್ಮ ಅದೃಷ್ಟವೇ ಬದಲಾಗಲಿದೆ!

ರಾತ್ರಿ ಸಮಯದಲ್ಲಿ ನಿದ್ರಿಸುವಾಗ ಕನಸು ಕಾಣುವುದು ನೈಸರ್ಗಿಕ ಪ್ರಕ್ರಿಯೆ. ರಾತ್ರಿ ಸಮಯದಲ್ಲಿ ನಿದ್ರಿಸಿದಾಗ ಕನಸೇ ಕಾಣದ ವ್ಯಕ್ತಿ ಇರಲು ಸಾಧ್ಯವೇ ಇಲ್ಲ. ಆದರೆ ಈ ಕನಸುಗಳು ನಮಗೆ ಅನೇಕ ರೀತಿಯ ಸೂಚನೆಗಳನ್ನು ನೀಡುತ್ತದೆ....

Vastu Tips:ಫೆಂಗ್ ಶೂಯಿ ಪ್ರಕಾರ, ಅಲೋವೆರಾ ಸಸ್ಯವನ್ನು ಯಾವ ದಿಕ್ಕಿನಲ್ಲಿ ನೆಟ್ಟರೆ ಒಳ್ಳೇದು ಗೊತ್ತಾ…?

ನಮ್ಮ ಸುತ್ತಲೂ ಅನೇಕ ಸಸ್ಯಗಳಿವೆ, ಅವುಗಳಲ್ಲಿ ಕೆಲವು ಔಷಧೀಯ ಮತ್ತು ವಾಸ್ತುಶಿಲ್ಪದ ಗುಣಲಕ್ಷಣಗಳಿಂದ ತುಂಬಿವೆ. ಅವುಗಳಲ್ಲಿ ಅಲೋವೆರಾ ಅಗ್ರಸ್ಥಾನದಲ್ಲಿದೆ. ಈ ಸಸ್ಯವು ನಿಮ್ಮ ಆರೋಗ್ಯ ಮತ್ತು ಚರ್ಮಕ್ಕೆ ಪ್ರಯೋಜನಕಾರಿ ಮಾತ್ರವಲ್ಲ, ಇದು ವಾಸ್ತುವಿನಲ್ಲಿ...

Astro Tips: ಶಾಸ್ತ್ರದ ಪ್ರಕಾರ ದೀಪ ಹಚ್ಚಲು ಸರಿಯಾದ ಸಮಯ ಯಾವುದು…?

ಪ್ರತಿ ಹಿಂದೂಗಳ ಮನೆಯಲ್ಲಿ ಬೆಳಗ್ಗೆ ಸಂಜೆ ದೇವರ ದೀಪ ಹಚ್ಚುತ್ತಾರೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿನಿಂದ ದೀಪದ ಜ್ವಾಲೆಯು ಚಿಕ್ಕದಾಗಿದ್ದರೂ ಅದು ನೀಡುವ ಫಲ ಬಹಳ ದೊಡ್ಡದು. ದೀಪ ಬೆಳಗಿಸುವುದು...

Astro Tips: ಸಂತೋಷ ಹಾಗೂ ಸಮೃದ್ಧಿಗಾಗಿ ಹೊಸ ವರ್ಷದ ದಿನ ಈ ವಸ್ತುಗಳನ್ನು ಮನೆಗೆ ತನ್ನಿ

ನೀವು ವಾಸ್ತು ಪ್ರಕಾರ ಕೆಲವು ವಸ್ತುಗಳನ್ನು ತಂದರೆ ಮನೆಯಲ್ಲಿ ಸಂತೋಷ, ಪ್ರಗತಿ ಮತ್ತು ಶಾಂತಿ ಈ ಮೂರು ನೆಲೆಯಾಗುತ್ತೆ. ಇದೀಗ ಹಳೆ ವರ್ಷದ ನಿರ್ಗಮನವಾಗಿದ್ದು, ಹೊಸ ವರ್ಷದ ಆಗಮನವಾಗಿದೆ. ಹೊಸ ವರ್ಷವು ಕಳೆದ...

Astro tips : ಕನಸಿನಲ್ಲಿ ಚೇಳು ಕಾಣಿಸಿಕೊಂಡರೆ ಅದರ ಅರ್ಥ ಏನು ಗೊತ್ತಾ…?

ಸ್ವಪ್ನಶಾಸ್ತ್ರದ ಪ್ರಕಾರ, ಕನಸುಗಳು ಭವಿಷ್ಯದ ಘಟನೆಗಳನ್ನು ಸೂಚಿಸುತ್ತವೆ. ಕೆಲವು ಕನಸುಗಳು ಮಂಗಳಕರವಾಗಿದ್ದರೆ, ಇನ್ನೂ ಕೆಲವು ಕನಸುಗಳು ಅಶುಭ ಸೂಚಕವಾಗಿವೆ. ಚೇಳಿನ ಕನಸು ಬಿದ್ದರೆ ಏನರ್ಥ ಎಂಬುದನ್ನು ಇಂದು ತಿಳಿಯೋಣ. ಚೇಳು ಕಚ್ಚುವ ಕನಸು ಕನಸಿನಲ್ಲಿ ಚೇಳು...

Dry Fish Chutney: ಒಣ ಮೀನಿನ ಚಟ್ನಿ ಈ ರೀತಿ ಮಾಡಿ: ಮಂಗಳೂರು ಶೈಲಿಯ ಈ ರೆಸಿಪಿ ಮಾಡುವುದು ತುಂಬಾನೇ ಸಿಂಪಲ್

ಮಂಗಳೂರು ವೆಜ್ ಮತ್ತು ನಾನ್ ವೆಜ್ ಅಡುಗೆಗೆ ಫೇಮಸ್. ಅದರಲ್ಲೂ ಮೀನಿನ ಅಡುಗೆಗೆ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಫ್ರೈ, ಗ್ರೇವಿ, ಸಾರು ಅಂತ ಅನೇಕ ಬಗೆಯ ಮೀನಿನಿಂದ ಅನೇಕ ರೀತಿಯ ಅಡುಗೆಗಳನ್ನು ತಯಾರಿಸುತ್ತಾರೆ....

Swapna Shastra: ಕನಸಿನಲ್ಲಿ ಕಾಗೆ ಕಂಡುಬಂದರೆ ಏನಾಗುತ್ತದೆ? ಸ್ವಪ್ನಶಾಸ್ತ್ರ ಏನು ಹೇಳುತ್ತದೆ ಗೊತ್ತಾ?

ಕನಸನ್ನು ಅರ್ಥಮಾಡಿಕೊಳ್ಳಲು, ನಾವು ಯಾವ ಸ್ಥಿತಿಯಲ್ಲಿ ಮತ್ತು ಯಾವ ಸಮಯದಲ್ಲಿ ಕನಸನ್ನು ನೋಡಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಸ್ವಪ್ನ ಶಾಸ್ತ್ರದ ಪ್ರಕಾರ ಕನಸುಗಳನ್ನು ಭವಿಷ್ಯ ಎನ್ನುತ್ತಾರೆ. ನೀವು ಕನಸಿನಲ್ಲಿ ಏನು ನೋಡುತ್ತೀರೋ, ಅದು...

Baba Vanga: 2025ರ ಬಗ್ಗೆ ಬಾಬಾ ವಂಗಾ ನುಡಿದ ಭವಿಷ್ಯವೇನು

ಇನ್ನೇನು ಹೊಷ ವರ್ಷಕ್ಕೆ ಮೂರು ನಾಲ್ಕು ದಿನಗಳು ಬಾಕಿಯಿದೆ. ಅಷ್ಟರಲ್ಲೇ 2025ರ ಬಗ್ಗೆ ಬಾಬಾ ವಂಗಾ ನುಡಿದಿರುವ ಭವಿಷ್ಯವಾಣಿಗಳು ಜಗತ್ತಿನ ನಿದ್ದೆಗೆಡಿಸಿದೆ. ಅಷ್ಟಕ್ಕೂ 2025 ರಲ್ಲಿ ಏನೇನು ಅಗುತ್ತೆ? ಯಾರೆಲ್ಲ ಸಾಯ್ತಾರೆ? ಹೀಗೆಂದಿದ್ದಾರೆ...

GOOD NEWS : ಕನ್ನಡ ನಾಡಿನಿಂದ ‘ಕುಂಭಮೇಳ’ಕ್ಕೆ ಹೋಗುವವರಿಗೆ ಭರ್ಜರಿ ಸುದ್ದಿ

ಮೈಸೂರು : ಪ್ರತಿ ವರ್ಷದಂತೆ ಈ ವರ್ಷವೂ ಭಾರತದ ಭವ್ಯ ಸಂಸ್ಕೃತಿ ಜಗತ್ತಿಗೇ ಸಾರಿ ಹೇಳುವ ಮಹತ್ವದ ಧಾರ್ಮಿಕ ಕಾರ್ಯಕ್ರಮ ಕುಂಭಮೇಳಕ್ಕೆ ರೈಲಿನ ಮೂಲಕ ತೆರಳುವ ಭಕ್ತರಿಗೆ ನೈಋತ್ಯ ರೈಲ್ವೆಯು ಮಹತ್ವದ ಸಿಹಿ...

TIRUMALA TIRUPATHI : ತಿಮ್ಮಪ್ಪನ ಭಕ್ತರಿಗೆ ಗುಡ್‌ನ್ಯೂಸ್! : ದೇಶಾದ್ಯಂತ ತಿರುಮಲ ಮಾದರಿ ದೇಗುಲ ನಿರ್ಮಾಣಕ್ಕೆ ಟಿಟಿಡಿ ನಿರ್ಧಾರ

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್‌ ಬೋರ್ಡ್‌ನ ಸಭೆಯ ನಂತರ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ತಿರುಮಲದ ಅನ್ನಮಯ್ಯ ಭವನದಲ್ಲಿ ಮಂಡಳಿ ಅಧ್ಯಕ್ಷ  ಬಿ.ಆರ್. ನಾಯ್ಡು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ...

Astro Tips: ದೇವರ ಕೋಣೆಯಲ್ಲಿ ಗಣೇಶ – ಲಕ್ಷ್ಮಿ ವಿಗ್ರಹವನ್ನು ಒಟ್ಟಿಗೆ ಇಡಬಹುದೇ…?; ಇಲ್ಲಿದೆ ಉತ್ತರ

ವಾಸ್ತು ಶಾಸ್ತ್ರದಲ್ಲಿ, ಗಣೇಶ-ಲಕ್ಷ್ಮಿಯ ವಿಗ್ರಹವನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ದೇವಾಲಯದಲ್ಲಿ ಲಕ್ಷ್ಮಿ ದೇವಿಯ ವಿಗ್ರಹವನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ವಿಶೇಷ ಲಾಭ...

Astro Tips: ಗುರುವಾರದ ಉಪವಾಸ ವ್ರತದಿಂದ ಸಾಯಿಬಾಬಾ ಅನುಗ್ರಹ ಪ್ರಾಪ್ತಿ..!

ಶಿರ್ಡಿ ಸಾಯಿಬಾಬಾರನ್ನು ಯಾರು ಹೃದಯದಿಂದ ಪೂಜಿಸುತ್ತಾರೆ ಅಥವಾ ನೆನೆಯುತ್ತಾರೋ ಅವನು ಸದಾ ಸಾಯಿಬಾಬಾರ ಕೃಪೆಯನ್ನು ಹೊಂದಿರುತ್ತಾನೆ. ಇಂದಿನ ಯುಗದಲ್ಲಿ, ಸಾಯಿಬಾಬಾರವರು ಹೆಚ್ಚಿನ ಸಂಖ್ಯೆಯ ಭಕ್ತರನ್ನು ಹೊಂದಿದ್ದಾರೆ. ಗುರುವಾರ ಸಾಯಿಬಾಬಾರವರಿಗೆ ಸಮರ್ಪಿಸಲಾಗಿದೆ ಮತ್ತು ನಿಮ್ಮ...

Astro Tips: ಮನೆಯ ತುಳಸಿ ಗಿಡ ಒಣಗಿದರೆ ಏನರ್ಥ? ಅದು ಅಶುಭವೇ? – ಇಲ್ಲಿದೆ ಉತ್ತರ

ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿಯ ಮೂರ್ತರೂಪವೆಂದು ಪೂಜಿಸಲಾಗುತ್ತದೆ. ತುಳಸಿ, ಆಧ್ಯಾತ್ಮಿಕತೆಗೆ ಮಾತ್ರವಲ್ಲ ಅದರ ಔಷಧೀಯ ಗುಣಗಳಿಗೂ ಹೆಸರಾಗಿದೆ. ಕೆಲವರು ಇದನ್ನು ಭೂಮಿಯಲ್ಲಿ ಬೆಳೆಸಿದರೆ ಕೆಲವರು ವಿವಿಧ ರೀತಿಯ...

Christmas 2024: ಕ್ರಿಸ್ ಮಸ್ ಹಬ್ಬಕ್ಕೆ ಕ್ರಿಸ್ ಮಸ್ ಟ್ರೀ ಮಹತ್ವವೇನು? ಇಲ್ಲಿದೆ ಮಾಹಿತಿ

ವಿಶ್ವಾದ್ಯಂತ ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತೆ. ಕ್ರೈಸ್ತ ಧರ್ಮದ ಪ್ರಕಾರ ಈ ದಿನ ಯೇಸು ಕ್ರಿಸ್ತನ ಜನನ ದಿನವಾಗಿದೆ. ಕ್ರೈಸ್ತ ಸಮುದಾಯದ ಜನ ಕ್ರಿಸ್ಮಸ್ ಆಚರಿಸುವ ಮೂಲಕ ಪ್ರಭು ಯೇಸುವಿನ...

ASTRO TIPS : ಶಕುನ ಶಾಸ್ತ್ರದ ಪ್ರಕಾರ ಗೂಬೆ ನೋಡುವುದು ಶುಭವೋ..? ಅಶುಭವೋ..?

ಹಿಂದೂ ಧರ್ಮದಲ್ಲಿ ಹಲವಾರು ನಂಬಿಕೆಗಳು ಹಾಸುಹೊಕ್ಕಾಗಿವೆ. ಅದೇ ರೀತಿ ಗೂಬೆಗಳ ಬಗ್ಗೆಯೂ ಅನೇಕ ನಂಬಿಕೆಗಳಿವೆ. ರಾತ್ರಿಯ ರಾಜನೆಂದು ಕರೆಸಿಕೊಳ್ಳುವ ಗೂಬೆ ತಾಯಿ ಲಕ್ಷ್ಮಿದೇವಿಯ ವಾಹನ. ಶಕುನ ಶಾಸ್ತ್ರದ ಪ್ರಕಾರ ಗೂಬೆಯನ್ನು ಕೆಲವು ಸ್ಥಳಗಳಲ್ಲಿ...

Astro Tips: ಸೋಮವಾರ ಶಿವಲಿಂಗದ ಮುಂದೆ ಈ ಎಣ್ಣೆಯ ದೀಪ ಹಚ್ಚಿದರೆ ಇಷ್ಟಾರ್ಥಗಳು ಈಡೇರುತ್ತವೆ

ಹಿಂದೂ ಧರ್ಮದಲ್ಲಿ ವಾರದ ಪ್ರತಿಯೊಂದು ದಿನವನ್ನು ಒಂದೊಂದು ದೇವರಿಗೆ ಸಮರ್ಪಿಸಲಾಗಿದೆ. ಆ ದಿನ ಶಾಸ್ತ್ರದಲ್ಲಿ ಹೇಳಿರುವ ದೇವರನ್ನು ಆರಾಧಿಸುವುದರಿಂದ ಕಷ್ಟಗಳೆಲ್ಲವೂ ದೂರವಾಗಿ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆಯಿದೆ. ನಮ್ಮ ಪೂರ್ವಜರು ದೀಪ ಬೆಳಗಿಸುವುದಕ್ಕೆ...

Astro Tips: ಭಾನುವಾರ ಈ ಸೂರ್ಯ ಮಂತ್ರಗಳನ್ನು ಪಠಿಸಿದರೆ ಸಮೃದ್ಧಿ ನಿಮ್ಮದಾಗುತ್ತೆ

ಭಾನುವಾರವನ್ನು ಸೂರ್ಯ ದೇವರ ದಿನವೆಂದು ಪರಿಗಣಿಸಲಾಗುತ್ತದೆ. ಸೂರ್ಯ ದೇವನು ಸಂಪತ್ತು, ಸಮೃದ್ಧಿ ಮತ್ತು ಯಶಸ್ಸಿನ ದೇವರಾಗಿದ್ದಾನೆ. ಭಾನುವಾರದ ದಿನದಂದು ಸೂರ್ಯ ದೇವನನ್ನು ವಿಧಿ - ವಿಧಾನಗಳ ಪ್ರಕಾರ ಪೂಜಿಸಿ ಆತನ ಮಂತ್ರಗಳನ್ನು ಪಠಿಸುವುದರಿಂದ...
error: Content is protected !!