Sunday, May 17, 2026
Homeಟಾಪ್ ನ್ಯೂಸ್ಹನುಮ ಜಯಂತಿ: ಭಕ್ತಿ ಸಾಗರದಲ್ಲಿ ಮಿಂದೆದ್ದ ಭಕ್ತರು

ಹನುಮ ಜಯಂತಿ: ಭಕ್ತಿ ಸಾಗರದಲ್ಲಿ ಮಿಂದೆದ್ದ ಭಕ್ತರು

ನವದೆಹಲಿ: ಇಂದು ರಾಮಭಕ್ತ ಹನುಮನ ಜಯಂತಿ. ದೇಶಾದ್ಯಂತ ಹನುಮಜಯಂತಿಯನ್ನು ಜನ ಭಕ್ತಿಯಿಂದ ಆಚರಿಸುತ್ತಿದ್ದಾರೆ. ದೇಶಾದ್ಯಂತ ವಿವಿಧೆಡೆ ಹನುಮ ಜಯಂತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಹನುಮನಿಗೆ ತರಹೇವಾರಿ ಅಲಂಕಾರ ಮಾಡಲಾಗಿದೆ. ದೆಹಲಿ, ಪ್ರಯಾಗ್‌ರಾಜ್ ಸೇರಿದಂತೆ ಹಲವು ಕಡೆ ಹನುಮ ಜಯಂತಿ ಅಂಗವಾಗಿ ಭಕ್ತರು ದೇವಾಲಯಕ್ಕಾಗಮಿಸಿ ದೇವರ ಕೃಪೆಗೆ ಪಾತ್ರರಾಗ್ತಿದ್ದಾರೆ.

ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ಪ್ರಾಚೀನ್ ಹನುಮಾನ್‌ ಮಂದಿರ್
ಅಯೋಧ್ಯೆಯ ಹನುಮಾನ್‌ಘರಿ ದೇವಾಲಯ ಹಾಗೂ ಪ್ರಯಾಗ್‌ರಾಜ್‌ನ ಮಲಗಿರುವ ಹನುಮಾನ್ ಮಂದಿರ

ಹೆಚ್ಚಿನ ಸುದ್ದಿ

Change Language »
error: Content is protected !!