Wednesday, February 19, 2025
Homeಬೆಂಗಳೂರು42 ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕದ ಗೌರವ

42 ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕದ ಗೌರವ

ಕಳೆದ ವರ್ಷ 2022 ನೇ ಸಾಲಿನ ಮುಖ್ಯಮಂತ್ರಿ ಪದಕದ ವಿಜೇತರ ಪಟ್ಟಿಯನ್ನು ಘೋಷಿಸಲಾಗಿದ್ದು, ರಾಜ್ಯದ 42 ಪೊಲೀಸ್ ಅಧಿಕಾರಿಗಳು ಈ ಬಾರಿ ಪದಕಕ್ಕೆ ಕೊರಳೊಡ್ಡಲಿದ್ದಾರೆ.
ಆರ್. ಶ್ರೀನಿವಾಸಗೌಡ (ಡಿಸಿಪಿ. ಕೇಂದ್ರವಿಭಾಗ), ನಂಜುಂಡೇಗೌಡ (ಹೆಡ್ ಕಾನ್ಸ್‍ಟೇಬಲ್, ಪೂರ್ವಸಂಚಾರ ವಿಭಾಗ), ರೇವಣ್ಣ (ಎಎಸ್‍ಐ, ಕಾಮಾಕ್ಷಿಪಾಳ್ಯ ಸಂಚಾರಠಾಣೆ), ಮಾರುತಿ.ಜಿ.ನಾಯಕ್ (ಪಿಎಸ್‍ಐ, ಸುದ್ದುಗುಂಟೆಪಾಳ್ಯ), ಬಿ.ಮಹೇಶ್ (ಪಿಎಸ್‍ಐ,ಎನ್‍ಎ), ಎಂ.ಮೋಹನ್ ಕುಮಾರ್ (ಹೆಡ್‍ಕಾನ್ಸ್‍ಟೇಬಲ್, ವಿಧಾನಸೌಧ ಭದ್ರತಾವಿಭಾಗ), ಚೈತನ್ಯ (ಇನ್ಸ್‍ಪೆಕ್ಟರ್, ಕಬ್ಬನ್ ಪಾರ್ಕ್ ಠಾಣೆ), ಬಿ.ಮಹೇಶ್ (ಹೆಡ್ ಕಾನ್ಸ್‍ಟೇಬಲ್, ಬ್ಯಾಟರಾಯನಪುರ ಸಂಚಾರ.ಠಾಣೆ) , ಧರಣೇಶ್ (ಡಿವೈಎಸ್‍ಪಿ, ಸಂಚಾರ ಕೇಂದ್ರ ವಿಭಾಗ), ಅರವಿಂದಕುಮಾರ್ (ಹೆಡ್‍ಕಾನ್ಸ್‍ಸ್ಟೇಬಲ್. ಸಿಎಆರ್) ಅನಂತಕೃಷ್ಣ (ಎಎಸ್‍ಐ, ಸಿಸಿಬಿ), ಪ್ರಕಾಶ್ (ಎಎಸ್‍ಐ, ಕೆಜಿ ಹಳ್ಳಿ ಪೊಲೀಸ್ ಠಾಣೆ), ಬಿ.ಕೆ.ಲಕ್ಷ್ಮಣ್ (ಹೆಡ್ ಕಾನ್ಸ್‍ಟೇಬಲ್, ಶಾಸಕರಭವನ ಭದ್ರತಾ ವಿಭಾಗ), ಎನ್.ಸುರೇಶ್ (ಪಿಐ, ಸಿಐಡಿ), ಬಿ. ಮಂಜುನಾಥ್ (ಹೆಡ್‍ಕಾನ್ಸ್‍ಟೇಬಲ್, ವಿಕಾಸ ಸೌಧ ಭದ್ರತಾ ವಿಭಾಗ), ಎಂ. ಅನಿತಾ ಕುಮಾರಿ (ಪಿಐ. ಎಸ್‍ಐಟಿ, ಲೋಕಾಯುಕ್ತ), ಎಂ.ಎಸ್.ರಮೇಶ್ (ಪಿಎಸ್‍ಐ, ಅಶೋಕ್ ನಗರ ಪೊಲೀಸ್ ಠಾಣೆ), ಬಿ.ಸುರೇಶ್ (ಹೆಡ್ ಕಾನ್ಸ್‍ಟೇಬಲ್, ಸಿಎಆರ್), ಎಚ್.ಮುತ್ತುರಾಜ್ (ಪಿಐ, ವಿಧಾನಸೌಧ ಭದ್ರತಾ ವಿಭಾಗ), ಕೆ.ಪಿ.ಆನಂದ ಆರಾಧ್ಯ (ಹೆಡ್‍ಕಾನ್ಸ್‍ಟೇಬಲ್, ಸಿಎಆರ್, ಕೇಂದ್ರ ವಿಭಾಗ), ಸುನಿಲ್ ಕುಮಾರ್ ತುಂಬದ (ಹೆಡ್‍ಕಾನ್ಸ್‍ಟೇಬಲ್, ಸಿಎಆರ್,ಸೆಂಟ್ರಲ್) ಎಸ್.ರೇಣುಕಯ್ಯ (ಹೆಡ್‍ಕಾನ್ಸ್‍ಟೇಬಲ್, ಸಿಎಆರ್) ಆನಂದ್ ಕುಮಾರ್ ಮೊಪಗಾರ (ಪಿಎಸ್‍ಐ, ಗೋವಿಂದಪುರ), ಎಂ.ಆರ್,ಮುದವಿ (ಡಿವೈಎಸ್‍ಪಿ, ಸಿಐಡಿ), ಎನ್.ಶ್ರೀಹರ್ಷ (ಡಿವೈಎಸ್‍ಪಿ. ಸಿಐಡಿ) ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!