Thursday, July 10, 2025
Homeಟಾಪ್ ನ್ಯೂಸ್ಇದೇ ತಿಂಗಳು ರಾಮಲಲ್ಲಾ ಮೂರ್ತಿಗೆ 155 ದೇಶಗಳ‌ ನದಿ ನೀರಿನ ಅಭಿಷೇಕ

ಇದೇ ತಿಂಗಳು ರಾಮಲಲ್ಲಾ ಮೂರ್ತಿಗೆ 155 ದೇಶಗಳ‌ ನದಿ ನೀರಿನ ಅಭಿಷೇಕ

ಲಕ್ನೋ: ಇದೇ ತಿಂಗಳ 23ರಂದು 155 ದೇಶಗಳ ನದಿ ನೀರಿನಿಂದ ಅಯೋಧ್ಯೆಯ ರಾಮಮಂದಿರದ ರಾಮಲಲ್ಲಾ ಮೂರ್ತಿಗೆ ಅಭಿಷೇಕ ನಡೆಯಲಿದೆ. ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಈ ವಿಶೇಷ ಅಭಿಷೇಕವನ್ನು ನಡೆಸಲಿದ್ದಾರೆ.

ದೆಹಲಿ‌ ಮೂಲದ ವಿಜಯ್‌ ಎಂಬವರು 155 ದೇಶಗಳ ನದಿ ನೀರು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಅಯೋಧ್ಯೆಯ ರಾಮಮಂದಿರ ನಿರ್ಮಾಣ‌‌ ಕೆಲಸ ಮುಂದುವರಿದಿದ್ದು, 2024ರ ಜನವರಿಯಲ್ಲಿ ಗರ್ಭಗುಡಿಯನ್ನ ಜನರ ದರ್ಶನಕ್ಕೆ‌ ತೆರೆಯುವ ಸಾಧ್ಯತೆ ಇದೆ.

ಹೆಚ್ಚಿನ ಸುದ್ದಿ

While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!